ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿಹೊಸ ಬಂಧು-…
”ಸತ್ಯ’ ಅಂದ ತಕ್ಷಣ ನಮಗೆ ಮೊದಲು ನೆನಪಾಗುವುದು ’ಸತ್ಯ ಹರಿಶ್ಚಂದ್ರ’. ಸತ್ಯಕ್ಕಾಗಿ ಏನೆಲ್ಲಾ ಕಷ್ಟ-ನಷ್ಟ,ನೋವುಗಳನ್ನು ಪಡೆದನೆಂಬುದನ್ನು ನಾವು ಕೇಳಿದ್ದೇವೆ, ಚಲನಚಿತ್ರದಲ್ಲಿ ಅಣ್ಣಾವ್ರ ಪಾತ್ರ ಕಣ್ಣು ಮುಂದೆ ಬಂದರೂ ಅವರು ಅನುಭವಿಸುವ ಚಿತ್ರ-…
ಪೌರೋಹಿತ್ಯವೇ ವೃತ್ತಿಯಾಗಿರುವ ಶೇಷಾಚಾರ್ಯರು ರಾವಬಹದ್ದೂರರ ಮನೆಗೆ ಪೂಜೆಗೆ ಹೋದರಂತೆ. ಸಿರಿವಂತರು ತಣ್ಣೀರು ಸ್ನಾನ ಮಾಡಲು ಹೇಳಿದರಂತೆ. ಇವರಿಗೆ ತಣ್ಣೀರು ಸ್ನಾನ ಮೈಗಾಗೋಲ್ಲ. ಸರಿ, ಬಚ್ಚಲಮನೆ ಬಾಗಿಲು ಜಡಿದು ತಂಬಿಗೆಯಿಂದ ನೆಲಕ್ಕೆ ನೀರು…
ಮನುಷ್ಯನು ಸಾಮಾನ್ಯವಾಗಿ ೭೦-೮೦ ವರ್ಷಗಳ ಕಾಲ ಜೀವಿಸುತ್ತಾನೆ. ಆತನು ಯಾವುದೇ ಖಾಯಿಲೆಗಳಿಲ್ಲದೆ, ಇತರರಿಗೆ ತೊಂದರೆ ನೀಡದಂತೆ ತನ್ನ ಮುಪ್ಪನ್ನು ಕಳೆದು ಇಹಲೋಕ ತ್ಯಜಿಸಬೇಕು ಎನ್ನುವ ಬಯಕೆ ಹೊಂದಿರುವುದು ಸಹಜ. ಆದರೆ ಈ ಸುಖವನ್ನು ಎಲ್ಲರೂ ಪಡೆದು…
ವರಕವಿ ಬೇಂದ್ರೆಯವರು ಯುಗಾದಿಯ ಸುದಿನದಂದು ಖಂಡಿತ ನೆನೆಪಿಗೆ ಬರುತ್ತಾರೆ.
ಯುಗ ಯುಗಗಳು ಕಳೆದರೂ,
ಯುಗಾದಿ ಮರಳಿ ಬರುತಿದೆ
ಹೊಸವರುಷವು ಹೊಸ ಹರುಷವ
ಎಲ್ಲೆಲ್ಲಿಯೂ ತರುತಿದೆ....
ಈ ನಂದನ ಸಂವತ್ಸರದ ಯುಗಾದಿಯ ಹಬ್ಬ ನಮ್ಮೆಲ್ಲರ ಜೀವನದಲ್ಲಿ ಹೊಸ…
ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..? ಒಮ್ಮೆ ಸಾಮ್ರಾಜ್ಯದಲ್ಲಿ ಬರ ಬಂದು, ಅಗತ್ಯವಸ್ತುಗಳ ಅಭಾವ ಜನಸಾಮಾನ್ಯರಿಗೆ…
ಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ
ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ
ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ
ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ
ಉದಯಕಾಲದಿ ಎದ್ದು ಅಂಗಳವ ಸಾರಿಸಿ
ಬಣ್ಣ…
ಹಳೆಯ ವರ್ಷದ ಮುಕ್ತಾಯ, ಹೊಸ ವರ್ಷದ ಆಗಮನ. ಚೈತ್ರಮಾಸ, ಋತುಗಳ ರಾಜ ವಸಂತನೊಂದಿಗೆ ಎಲ್ಲರೂ ಸಂಭ್ರಮಿಸುವ ದಿನ. ಈ ಹೊಸ ವರ್ಷದ ಪ್ರಕೃತಿಯ ನಗುವಿನ ಜೊತೆಯ್ಲಲೆ ‘ಯುಗಾದಿ’ಯ ಸಂಭ್ರಮದ ಕಾತರ. ಫಾಲ್ಗುಣ ಮಾಸದ ಅಮಾವಾಸ್ಯೆ ಮುಗಿದು ಚೈತ್ರ ಶುಕ್ಲ…
ವಿಶ್ವದ ಸಮಸ್ತ "ಜೀವಜಂತು" ಗಳಿಗೆ "ಜೀವತಂತು" ಈ ಜಲ. ೭೦೦ ಕೋಟಿ ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ…
ಆಯ-ವ್ಯಯದ ಲೆಕ್ಕಾಚಾರ, ಸರಕಾರೀ ಆಡಳಿತದ ಬಹುಮುಖ್ಯ ಆರ್ಥಿಕ ಪ್ರಕ್ರಿಯೆ; ಯಾವ ವಲಯಕ್ಕೆ ಎಷ್ಟು ಖರ್ಚು, ಯಾವ ಬಾಬಿಗೆ ಎಷ್ಟು ತೆರಿಗೆ ಎನ್ನುವುದನ್ನು ಮಹಾಜನತೆಗೆ ತಿಳಿಸುವ ಪವಿತ್ರ ಕಾರ್ಯಾಚರಣೆ. ಇದರಲ್ಲಿ, ಕೃಷಿ, ವಾಣಿಜ್ಯ, ಕೈಗಾರಿಕೆಗಳಂತೆ…