ಬ್ರಿಟನ್ ನಲ್ಲಿ ಮನೆಮಾತಾದ, ಜನರಲ್ಲಿ ಕಣ್ಣೀರು ತರಿಸಿದ ಜಾಹೀರಾತು. ಬಾಲ್ಯದಿಂದ ಮುಪ್ಪಿನವರೆಗಿನ ಹೆಣ್ಣಿನ ಸುಂದರ ಪಯಣದ ಸುಂದರ ಚಿತ್ರಣ. ಓಹ್, ಬಾಲ್ಯವೇ ಎಂದು ನಿಟ್ಟುಸಿರು ಹೊರಡಿಸುವ ಒಂದು ಸೊಗಸಾದ ಕ್ಲಿಪ್ಪಿಂಗ್. ನೋಡಿ ಆನಂದಿಸಿ.
http://…
ಅಂದು ಬೆಳಿಗ್ಗೆ ಎಂದಿನಂತೆ ಮೊಮ್ಮಗನನ್ನು ಕರೆದುಕೊಂಡು ಪಾರ್ಕಿಗೆ ವಾಕಿಂಗ್ ಗೆಂದು ಬಂದು ಒಂದು ಸುತ್ತು ಹೊಡೆದು ಎರಡನೇ ಸುತ್ತಿಗೆ ಹೊರಡುವ ಮುನ್ನ ಒಂದು ಸ್ವಲ್ಪ ಹೊತ್ತು ಕೂತು ಹೊರಡೋಣ ಎ೦ದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ಪ್ರತಿ ದಿನ…
ತಿಳಿದೆ ನಾನು
ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು
ತಿಳಿದೆ ನಾನು
ಕೆಲರು ಒಡನಿರುವರು ನಾನು ಬೇಕೆಂದಲ್ಲ
ಅವರಿಗೆ ನಾನು ಬೇಕಿತ್ತೆಂದು
ತಿಳಿದೆ ನಾನು
ಯಾರನ್ನು ಇಷ್ಟಪಡುವೆನೋ ಅವರಿಂದ
ದೂರಲ್ಪಡುವೆನೆಂದು
ತಿಳಿದೆ ನಾನು
ಪ್ರಿಯರ ಸಣ್ಣ…
ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು... ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ…
ಅವಿನಾಶ್ ಪಿಯುಸಿಯಲ್ಲಿ ಅನುತ್ತೀರ್ಣನಾದ. ಅವನು ರಾಂಕ್ ಪಡೆಯುತ್ತಾನೆಂಬ ತಂದೆಯ ನಿರೀಕ್ಷೆ ತಲೆಕೆಳಗಾಯಿತು. ಪೂರಕ ಪರೀಕ್ಷೆಯಲ್ಲಿಯೂ ಅವಿನಾಶ್ ಎರಡು ವಿಷಯಗಳಲ್ಲಿ ಫೇಲ್ ಆದ. ಆಗಂತೂ ಅವನ ತಂದೆ ಕಂಗಾಲಾದರು.ಅವಿನಾಶನ ನಿರ್ಭಾವುಕ ಮುಖ ನೋಡಿ…
ಬೆಂಗಳೂರಿಗರಷ್ಟು ಅದೃಷ್ಟವಂತರು,ಪುಣ್ಯವಂತರು ಯಾರೂ ಇಲ್ಲ. ಎಡಕ್ಕೆ ತಿರುಗಿದರೆ ಕಬ್ಬನ್ ಪಾರ್ಕ್, ಬಲಕ್ಕೆ ಹೋದರೆ ಲಾಲ್ ಭಾಗ್, ಒಂದೊಂದು ಏರಿಯಾದಲ್ಲಿ ಕನಿಷ್ಟ ಒಂದಾದರೂ ಪಾರ್ಕ್..
ಹಳೇ ಹೊಸ ದೇವಸ್ಥಾನಗಳು ಊರು ತುಂಬಾ ಧಂಡಿಯಾಗಿವೆ.ಮಾಲ್…
ಪ್ರತಿ ತಿಂಗಳೂ ತಪ್ಪದೆ ತುಷಾರ -ಕಸ್ತೂರಿ -ಮಯೂರ ಕೊಂಡು ಓದುವ ನಾ ಪ್ರತಿ ವರ್ಷದ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನ ಮರೆಯದೆ ಓದುವೆ.. ಈಗೀಗ ೨-೩ ವರ್ಷಗಳಿಂದ ವಿಶೇಷಾಂಕದಲ್ಲಿ ಬರುವ ಯಾವೊಂದು ಕಥೆಗಳೂ- ಕವನಗಳೂ ಬರಹಗಳೂ ವಿಶೇಷಾಂಕದ…
ಆಗ ತಾನೇ ವೇದಾಧ್ಯಯನ ಎಲ್ಲಾ ಮುಗಿಸಿ ಊರಿನ ದೇವಸ್ಥಾನದ ಅರ್ಚನೆಯ ಉಸ್ತುವಾರಿಯನ್ನು ತಂದೆಯಿಂದ ವಹಿಸಿಕೊಂಡಿದ್ದ ಸುಬ್ಬಾ ಶಾಸ್ತ್ರಿಗಳ ಮಗ ಗಪ್ಪತಿ, ಆವತ್ತು ಒಂದು ನಿರ್ಧಾರಕ್ಕೆ ಬಂದಿದ್ದ. ‘ ಈ ಊರಿನ ಸಹವಾಸ ಸಾಕಾಗಿದೆ ದೇವಸ್ಥಾನದಲ್ಲಿ ದಿನ…
ನಾವೆಲ್ಲಾ ಶಾಲಾ ವಿದ್ಯಾರ್ಥಿಗಳಾಗಿದ್ದ ದಿನಗಳಲ್ಲಿ, ಎಲ್ಲರ ಸಾಮಾನ್ಯ ಬಯಕೆ ಎಂದರೆ ಸೈಕಲ್!!! ಅಪ್ಪನ ಜೊತೆ ಬಜಾಜ್ ಸ್ಕೂಟರ್ ನಲ್ಲೋ, ಶಾಲೆಯ ಬಸ್ಸಿನಲ್ಲೋ ಅಥವಾ ದೂರದ ಹಳ್ಳಿಗಳಲ್ಲಾದರೆ ಗೆಳೆಯರ ಜೊತೆ ನಡೆದುಕೊಂಡೋ ಶಾಲೆಗೆ ಬರುತ್ತಿದ್ದರೂ ೬,…
ಡಿಗ್ರಿ ದೊರೆತರು
ತೊರೆದು ಬಂದೆ
ಇಳೆಬೆಳೆಯ ನಂಬಿ
ತುಂಬಿ ಕನಸ ಗೊಂಚಲು
ಇಲ್ಲಿ ಮಿಂಚಲು
ಮಣ್ಣಿನಲಿ ಕೆಸರಿನಲಿ
ಹಸಿರ ಹೊನಲು
ಹದವಾಗಿರಬೇಕು
ನೀರು ಗಾಳಿ ಬೆಳಕು
ಅತಿವೃಷ್ಟಿ ಬರಗಾಲ
ಬಾಧಿಸದು ನಿಮಗೆ
ಎಣಿಸುವಿರಿ
ಗರಿ ಗರಿ ನೋಟುಗಳ
ಕಾಣುವೆನು…
ರಾಮಾಯಣದ ಕಥೆ ಕೇಳದ ಕನ್ನಡಿಗರು ಯಾರಿದ್ದಾರೆ? ಹಾಗೇ ರಾಮಾಯಣವನ್ನ ಬರೆದ ವಾಲ್ಮೀಕಿಯ ಕಥೆಯೂ ಸುಪರಿಚಿತವೇ. ಬೇಡನಾಗಿದ್ದವ ನಂತರ ಮನಃಪರಿವರ್ತನೆಗೊಂಡು ವಾಲ್ಮೀಕಿಯಾಗಿ ರಾಮಾಯಣದಂತಹ ಮಹಾಕಾವ್ಯನ್ನೇ ಬರೆದ. ಅದರಲ್ಲೂ, ಈ ರಾಮಾಯಣಕ್ಕೆ ಮಂಗಳ …
ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ [ವಾಯುಸೇವನೆಗೆ ಅನ್ನವುದಕ್ಕಿಂತ ವಾಕಿಂಗ್ ಅನ್ನುವುದು ಜನಪ್ರಿಯ ಬಳಕೆಯ ಪದ] ಹೊರಟು ಸ್ಟೇಡಿಯಮ್ ತಲುಪಿದೆ. ಒಂದು ಸುತ್ತು ಹಾಕಿರಬಹುದು. ಪಕ್ಕದಲ್ಲಿದ್ದ ಗುಂಡಿಯೊಂದರಿಂದ ನಾಯಿಮರಿಯ ಕುಂಯ್…
ರೇಷ್ಮೇಯ ನಾಡು ರಾಮನಗರ ಜಿಲ್ಲೆಯ,ಕರಕುಶಲ ಬೊಂಬೆಗಳ ಬೀಡು ಚನ್ನಪಟ್ಟಣ ತಾಲ್ಲೂಕಿನಿಂದ 3 ಕಿ.ಮೀ ದೂರದಲ್ಲಿರುವ ಮಳೂರು ಎಂಬ ಗ್ರಾಮದಲ್ಲಿ ಇರುವ ಅಪ್ರಮೇಯ ಸ್ವಾಮಿ ದೇವಸ್ಥಾನವು ಒಂದು ಪುರಾತನವಾದ ದೇವಸ್ಥಾನ.ಈ ದೇವಸ್ಥಾನವು ಬೆಂಗಳೂರು ಮೈಸೂರು…
ಕಳೆದ ಮಾರ್ಚ್ ೨ ರಂದು ನಡೆದ ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ ದೂರಾಗತೊಡಗಿದೆ. ಅಂದು ಮೂರೂ ಕಡೆಯವರಿಗೆ ಉಂಟಾದ ದೇಹದ ಮೇಲಿನ ಗಾಯಗಳೂ ವಾಸಿಯಾಗುತ್ತಿವೆ.ತಲೆಗೆ ಹಾಕಿದ್ದ…
ತು೦ಬಾ ದಿನಗಳಿ೦ದ ಏನನ್ನಾದರೂ ಬರೆಯಬೇಕೆ೦ದೆನಿಸಲೇ ಇಲ್ಲ.ಮಾರ್ಚನ ಕೆಲಸದ ಒತ್ತಡವೋ,ಆಲಸ್ಯವೋ ಗೊತ್ತಿಲ್ಲ. ಅಷ್ಟಕ್ಕೂ ನಾನೇನೂ ವೃತ್ತಿಪರ ಬರಹಗಾರನಲ್ಲವಲ್ಲ!!ಆದರೇ ಏನನ್ನೂ ಓದದೇ ತು೦ಬ ದಿನ ಇರುವುದು ನನ್ನಿ೦ದ ಸಾಧ್ಯವಿಲ್ಲ.ಫ಼ೆಬ್ರುವರಿ ತಿ೦ಗಳ…
ವ್ಯಾಗನ್ 120 ಕಿ.ಮೀ ಸ್ಪೀಡಿನಲ್ಲಿ ಹೋಗುತ್ತಿದೆ. ಅಷ್ಟು ವೇಗದ ಅಗತ್ಯವೇನೂ ಇರಲಿಲ್ಲ ಚಾಲಕನಿಗೆ. ಆದರೂ ಮತ್ತಷ್ಟು ವೇಗ ಬೆಳಸಿಕೊಂಡು ಸಾಗುತ್ತಿದ್ದಾನೆ. ವಿಶಾಲವಾದ ಹೈವೇ ರಸ್ತೆ ಮಧ್ಯಾಹ್ನದ ಸಮಯವಾದ್ದರಿಂದ ವಾಹನ ದಟ್ಟಣೆಯೂ…
ಫ್ರೆಂಚ್ ಸಾಹಿತ್ಯದ ಅದ್ವೀತಿಯ ಪಂಥ ಸರ್ರಿಯಲಿಸಂ ಪಂಥ. ಸರ್ರಿಯಲಿಸಂ ಎಂಬುದು ಅತಿ ವಾಸ್ತವವಾದ. ಸರ್ವಕಾಲಿಕ ಪ್ರತಿಫಲನವುಳ್ಳ ಸಾಹಿತ್ಯ ಪರಂಪರೆ, 20ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಸ ಬೆಳವಣಿಗೆಗಳು ರೂಪುಗೊಳ್ಳುತ್ತಿದ್ದ…