ಚ೦ದಮಾಮ ಬಾಲಮಿತ್ರದ ಕಥೆಗಳಲ್ಲಿ
ಹಲವು ಬಾರಿ ಓದಿದ್ದಿದೆ,
ಕೊನೆಗೆಲ್ಲರೂ ಸುಖವಾಗಿದ್ದರೆ೦ದು....
ಹಿರಿಯರಿ೦ದ ಆಶೀರ್ವಾದ ಪಡೆದಿದ್ದಿದೆ
ನೂರ್ಕಾಲ ಸುಖವಾಗಿ ಬಾಳೆ೦ದು...
ಅರಿತದ್ದೂ ಇದೆ,
ಎಲ್ಲರ ಬಾಳಿನ ಮೂಲ ಬಯಕೆ
ಈ ಸುಖವೇ ಎ೦ದು....
ಹೀಗಿದ್ದರೆ…
ಇಂದು ಸಂಜೆ ಬಸ್ಸನ್ನೇರುತ್ತಿದ್ದಂತೆ "ಒನ್ ಮಿನಿಟ್ ಪ್ಲೀಸ್" -ಎಂಬ ಧ್ವನಿ ಕೇಳಿಸಿತು. ಯಾರೆಂದು ತಿರುಗಿ ನೋಡಿದೆ,ಜೋರಾಗಿ ನಗುತಾ, ಬೈ-ಸೀ ಯೂ ಎಂದು ಕೈ ಆಡಿಸಿತು ಹುಡುಗರ ಗುಂಪು. ನಗುತ್ತಾ ಬೈ ಹೇಳಿ ಬಸ್ಸನ್ನೇರಿದೆ. ನಾನು ಸಿಂಗಪುರದ ಜೂನಿಯರ್…
ಅಲೆಯೋ ಅಲೆ ಹೃದಯದ ಒಳಗೆ ಕುಸಿಯುತ್ತಿದೆ ಕನಸಿನ ಆ ಮಳಿಗೆ ಮುಳುಗಿಹೋಗದೆ ದಡ ಸೇರಿಸಲು ಇಂದು ಅವಳಿಲ್ಲವೋ ಜೊತೆಗೆ ಕಣ್ಣಿರ ಹನಿ ಹನಿಯಲ್ಲೂ ಅವಳದೇ ಛಾಯೆ ಮರೆವೆನೆಂದರು ಮರೆಯಾಗದ ಆ ಮಾಯೆ ಬರಿದಾಗಿರೋ ಮುಂಜಾನೆಗೆ ಬಣ್ಣ ಬಳೆಯಲು ಇಂದು ಅವಳಿಲ್ಲವೋ…
ಅಮ್ಮಯೆಂಬ ಎರಡಕ್ಷರದಿ ಎಂಥ ಭಾವವಡಗಿದೆ
ಅಮ್ಮಯೆಂಬ ಧ್ವನಿಯಲೆಂಥ ಮಂತ್ರಶಕ್ತಿ ಹುದುಗಿದೆ
ಅವಳ ಕೈಯ ಪ್ರತಿ ತುತ್ತು ಅಮೃತಕ್ಕಿಂತ ಹೆಚ್ಚು
ಅವಳು ನಮಗೆ ಇತ್ತ ಮುತ್ತು ಜೇನಿನಂತೆ ಇತ್ತು
ಅವಳ ಸೆರಗು ಹಿಡಿಯಲೆಂತು ಮನವು ಹಿಗ್ಗುತ್ತಿತ್ತು
ಕಂದಾ…
ರೈಲು ಪ್ರಯಾಣ ದರ ಏರಿಕೆ ನಮಗೇನು ಇಷ್ಟವಾದದ್ದಲ್ಲ. ಆದರೆ ಇದಕ್ಕಾಗಿ ಮಂತ್ರಿಯ ತಲೆದಂಡ ಸಹಜ-ಸಾಮಾನ್ಯವೆನಿಸುವುದಿಲ್ಲ. ವಾರಕ್ಕೊಮ್ಮೆ ಎಂಬಂತೆ, ಡೀಸೆಲ್, ಪೆಟ್ರೋಲ್, ಸಿಎನ್ಜಿ ದರ ಏರುತ್ತಿರುತ್ತಿದೆಯಲ್ಲಾ, ಸರಕಾರ, ತೈಲ ಕಂನಿಗಳ…
ಭಾರತದಲ್ಲಿ ಅಂದಾಜು ೨೫ ಲಕ್ಷ ಸಲಿಂಗ ಸಂಬಂಧದ ಪುರುಷರಿ(gays)ದ್ದಾರೆ; ಅವರಲ್ಲಿ ಶೇಕಡಾ ೭ರಷ್ಟು - ಅಂದರೆ ೧.೭೫ ಲಕ್ಷ ಮಂದಿ - HIV ಸೋಂಕಿತರು ಎಂದು PTI ಸಂಸ್ಥೆ ವರದಿ ಮಾಡಿದೆ. [ನಿನ್ನೆಯ (೧೪ ಮಾರ್ಚ್ ೧೨) ಡೆಕ್ಕನ್ ಹೆರಲ್ಡ್] ಇದು ಮಾನವನ…
“ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ” ಇನ್ನಿಲ್ಲ. ೨೪೪ ವರ್ಷಗಳಿಂದ ಸತತವಾಗಿ ಪುಸ್ತಕ ಪ್ರಿಯರ ಫೇವರಿಟ್ ಆಗಿದ್ದ ಈ ವಿಶ್ವಕೋಶ ಆನ್ ಲೈನ್ ಆವೃತ್ತಿಯಾಗಿ ಮಾತ್ರ ಲಭ್ಯ. ನಮಗೆ ಬೇಕಾದ ವಿಷಯಗಳ, ಕುತೂಹಲದ ಬಗ್ಗೆ ಚಿತ್ರಗಳ ಸಮೇತ ವಿವರ ನೀಡುತ್ತಿದ್ದ…
17ನೆಯ ಶತಮಾನದ ಕವಿಲಿಂಗಣ್ಣ ಅನುಪಮ ರೀತಿಯಲ್ಲಿ ಮಾಡಿರುವ ಜಂಬೂದ್ವೀಪವನ್ನು ಸುತ್ತುವರೆದಿದ್ದ ಸಮುದ್ರದ ರಮ್ಯ ವರ್ಣನೆಯನ್ನು ಓದುಗರಿಗೆ ಹಿಂದಿನ ಲೇಖನದಲ್ಲಿ ಪ್ರಸ್ತುತಪಡಿಸಿರುವೆ.[http://sampada.net/%E0%B2%9C%E0%B2%82%E0%B2%…
ನಿನ್ನೆ ಹಳೆಯ ಬಾಕ್ಸ್ ಎಲ್ಲ ತೆಗೆದು ಅದೇನೋ ಹುಡುಕುವಾಗ ಹಳೆಯ ಡೈರಿಯೂ ಸಿಕ್ಕಿತು. ಸುಮಾರು ಹತ್ತು ವರ್ಷ ಹಳೆಯದು. ಸುಮ್ಮನೇ ತಿರುವುದರೆ ಹಳದಿ ಬಣ್ಣದ ಹಾಳೆಯೊಂದು ಕೆಳಬಿತ್ತು. ಅಹಾ ನಾನೇ ಬರೆದ ಪ್ರೇಮ ಪತ್ರ! 2003, ನಾನು ಬರೆದ ಮೊದಲ ಪ್ರೇಮ…
ಸೈಕಲ್ ಸಾಗಲು ಲ್ಯಾಪ್ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!ಸೈಕಲ್ ಚುನಾವಣಾ ಚಿಹ್ನೆಯಾಗುಳ್ಳ ಸಮಾಜವಾದಿ ಪಕ್ಷ ಈ ಸಲದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್,ಟ್ಯಾಬ್ಲೆಟ್ ನೀಡುವ ಭರವಸೆ ನೀಡಿತ್ತು.ಹಿಂದಿನ ಬಾರಿಯ ಚುನಾವಣೆಗಳ ವೇಳೆ…
ಅದು ಯಶವಂತಪುರ ರೈಲ್ವೆ ನಿಲ್ದಾಣ. ಸಮಯ ಸುಮಾರು ರಾತ್ರಿ ಹತ್ತೂವರೆ ಘಂಟೆ. ಅಲ್ಲಿದ್ದ ಸ್ಪೀಕರ್ ನಲ್ಲಿ ಮಧುರವಾದ ಧ್ವನಿಯೊಂದು ಯಾವುದೋ ಟ್ರೈನಿನ ಹೆಸರು ಹೇಳಿ ಇನ್ನೇನು ಕೆಲವೇ ನಿಮಿಷದಲ್ಲಿ ಪ್ಲಾಟ್ಫಾರ್ಮ್ ನಂಬರ್ ೧ಕ್ಕೆ ಬಂದು ನಿಲ್ಲುತ್ತದೆ…
"ಅವರು ನೀನು ಹೇಳ್ತಾ ಇರೋ ಅಷ್ಟು ಒಳ್ಳೆಯವರಾಗಿದ್ರೆ ಇಂಥ ಸಿಲ್ಲಿ ರೀಸನ್ ಕೊಟ್ಟು ಮದ್ವೆ ನಿಲ್ಲಿಸ್ತಾ ಇರ್ಲಿಲ್ಲ" ರೂಮಿನಿಂದ ಕೀರ್ತಿ ಕೂಗಿದಾಗ ಜಾನಕಮ್ಮನ ಕೋಪದ ಬೆಂಕಿಗೆ ತುಪ್ಪ ಸುರಿದ ಹಾಗಾಯ್ತು.
"ನಾವು ಮಾತ್ರ ನಮ್ ಮಕ್ಕಳ…
ಭಾರತ ಭೂಮಿಯ ಪುಣ್ಯದ ಪುಂಜವು
ಬಡಗಿನ ದೆಸೆಯಲಿ ಮೆರೆಯುವುದು
ನದಿಗಳ ಕಳುಹಿಸಿ ಭೂಮಿಗೆ ಸಾರವ
ಹಿಮಗಿರಿ ಕರುಣೆಯಲೀಯುವುದು॥ ೧
ಕೋಟೆಯೆ ತಾನಾಗುತ ವೈರಿಗಳನು
ತಡೆಯುತ ನಾಡನು ರಕ್ಷಿಪನು
ಭಾರತ ಮಾತೆಯ ಪುತ್ರರು ನಮ್ಮನು
ಪೊರೆಯುತ …
Link : [[http://radhatanaya-devanahalli.blogspot.in/]]
ಮುಂಬೈನ ಮಾತುಂಗ ಉಪನಗರದ ಅತ್ಯಂತ ಹಳೆಯ ನೃತ್ಯಾಲಯದ ರುವಾರಿ, 'ಶ್ರೀ. ಗುರು ಕೆ.ಕಲ್ಯಾಣ ಸುಂದರಂರವರ ೮೦ ನೇ ಹುಟ್ಟು ಹಬ್ಬ'ವನ್ನು ಅವರ ಶಿಷ್ಯ-ಶಿಷ್ಯೆಯರು, ಹಿತೈಷಿಗಳು,…
"ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಕಾಲ ತುಂಬಾ ಕೆಟ್ಟು ಹೋಗಿದೆ. ಗುರು-ಹಿರಿಯರೆಂದರೆ ಗೌರವವೇ ಇಲ್ಲ" - ಈ ಮಾತು ಕೇಳುವುದು ಈಗ ಸಾಮಾನ್ಯವಾಗಿ ಹೋಗಿದೆ. ವಾಸ್ತವವೆಂದರೆ ಈ ಮಾತು ಹೇಳುವವರು ಚಿಕ್ಕವರಾಗಿದ್ದಾಗ ಅವರ ಹಿರಿಯರುಗಳೂ…