June 2012

  • June 21, 2012
    ಬರಹ: ಗಣೇಶ
    "ದಯಮಾಡಿ ಕೊಲ್ಲಬೇಡಿ...ಪ್ಲೀಸ್.." ಎಂದು ಶರ್ಮಿಳಾ ಗೋಗರೆಯುತ್ತಿರುವಳು. "ಹ್ಹ..ಹ್ಹ.."ಎಂದು ನಗುತ್ತಾ (ಎರಡು ಬಾರಿ ಬದಲು ನಾಲ್ಕು ಬಾರಿ ಹ್ಹ ಹ್ಹ ಇದ್ದರೆ ಒಳ್ಳೆಯ ಎಫೆಕ್ಟ್ ಇರುವುದು) "ಹ್ಹಹ್ಹ..ಹ್ಹಹ್ಹಾ" ಎಂದು ನಗುತ್ತಾ (ಈಗ ಸರಿಯಾಗಿದೆ…
  • June 21, 2012
    ಬರಹ: shivaram_shastri
      1) ಮಾನವನ ಪ್ರತಿ ಜೀವಕೋಶದಲ್ಲಿ ಒಟ್ಟು ಎಷ್ಟು ವರ್ಣತಂತುಗಳು (chromosomes) ಇರುತ್ತವೆ?    2) ಡಿ ಏನ್ ಎ ಯು A, C, G, T ಎಂಬ ನಾಲ್ಕು ಕೊಂಡಿಗಳಿಂದ ಮಾಡಿರುವ ಒಂದು ಸರಪಳಿ ಎನ್ನಬಹುದಾದರೆ, ಮಾನವನ  ಒಂದು ಜೀವಕೋಶದಲ್ಲಿ ಇರುವ  ಡಿ ಏನ್…
  • June 21, 2012
    ಬರಹ: Shreenivas
    ’ಜೀವನ ತು೦ಬಾ ಕಠಿಣವಾದುದು. ಇಲ್ಲಿ ಜೀವಿಸುವುದೇ ಕಷ್ಟ.’ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಿ ಸೋತ ಎಷ್ಟೋ ಹುಡುಗ/ಹುಡುಗಿಯರು ಯೋಚಿಸುವುದೇ ಹೀಗೆ. ಯಾವಾಗ ತನ್ನಿ೦ದ ಸ್ಪರ್ಧಿಸಲು ಸಾಧ್ಯವಾಗದು ಎ೦ದು ಅನ್ನಿಸುತ್ತದೋ, ಅ೦ದು ತಮ್ಮ ಜೀವನ ವ್ಯರ್ಥ…
  • June 21, 2012
    ಬರಹ: shashikannada
    ಪ್ರಿಯ ಸಂಪದಿಗರೆಲ್ಲರಿಗೂ ನಮಸ್ಕಾರ. ಆರು ತಿಂಗಳ ನಂತರ ನಾನು ಸಂಪದಕ್ಕೆ ಮರಳಿದ್ದೇನೆ. ಕನ್ನಡದಲ್ಲಿ ನಾನು ಮೊದಲನೇ ಬಾರಿಗೆ ಸ್ವತಂತ್ರವಾಗಿ ಬರೆದಿರುವ ಹೊತ್ತಗೆಯೊಂದಿಗೆ. ಆ ಹೊತ್ತಗೆಯೇ 'ಕ್ರಿಕೆಟ್ ಯುಗಪುರುಷ:ಸಚಿನ್ ತೆಂಡೂಲ್ಕರ್'. ಕರ್ನಾಟಕದ…
  • June 21, 2012
    ಬರಹ: H A Patil
                                    ಬಿಳಿ ದೊರೆಗಳ ಆಳ್ವಿಕೆಯಿದ್ದ ಆ ಕಾಲದಲ್ಲಿ ಕನಕಗಿರಿ ದಂಡಕಾರಣ್ಯಕ್ಕೆ ಬೇಟೆಗಾಗಿ ಹಾಗೂ ಮನರಂಜನೆಗಾಗಿ ಆಗಾಗ ಕನಕಗಿರಿ ಫಾರೆಸ್ಟ್ ಬಂಗಲೆಗೆ ಕಲೆಕ್ಟರ್ ಸ್ಯಾಮುವೆಲ್ ವಾಲ್ಟೆರ್ ಬಂದಾಗ ಅವರು ಹೇಳಿ ಕರೆಯಿಸಿ…
  • June 21, 2012
    ಬರಹ: makara
        ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೬)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%…
  • June 20, 2012
    ಬರಹ: prasannakulkarni
    ಕೆಲಸದ ನಡುವೆ ಬಿಡುವು ಮಾಡಿಕೊ೦ಡು ಅವಳು ಪ್ರತಿ ಸಾರಿ ಆ ಮಾತನ್ನ೦ದಾಗ, ನನಗದು ಗೊತ್ತು ಎ೦ದು ನಕ್ಕು , ಸುಮ್ಮನಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದಿದೆ.... ಹೇಳಿದ್ದನ್ನೇ ಅದೆಷ್ಟು ಸಾರಿ ಹೇಳುತ್ತಿ, ಎ೦ದು ಅವಳೆಡೆ ಕಣ್ಣಾಡಿಸಿದಾಗಲೆಲ್ಲ, "…
  • June 20, 2012
    ಬರಹ: Prakash Narasimhaiya
     ನಮ್ಮ ದಿನನಿತ್ಯದ ಬದುಕಿನಲ್ಲಿ ಹಲವಾರು ದೋಷಗಳನ್ನು ನಾವು ಇತರರಲ್ಲಿ ಗುರುತಿಸುತ್ತೇವೆ.  ನಮ್ಮಲ್ಲೂ ಹಲವಾರು ದೋಷಗಳು ಇರುತ್ತವೆ.  ಆದರೆ,  ನಮ್ಮ ದೋಷಗಳು ನಮ್ಮ ಅರಿವಿಗೆ ಬಂದರು ಅದನ್ನು ಇತರರ ಜೊತೆ ಹೋಲಿಕೆ ಮಾಡಿಕೊಳ್ಳುತ್ತ ನಮ್ಮದೇನು…
  • June 20, 2012
    ಬರಹ: lpitnal@gmail.com
     ಹೊಸೆಯಬೇಕಿದೆ ಹೊಸ ಬದುಕು                               _ಲಕ್ಷ್ಮೀಕಾಂತ ಇಟ್ನಾಳ ಓ ಉಸಿರೇ, ಏರಿಳಿತದ ಈ ಪಯಣದಲಿ ನಾ ನಡೆವ ದಾರಿಯೂ ನೀನೇ ದಾರಿಹೋಕನೂ ನೀನೇ ನೀನಿಲ್ಲದಲ್ಲಿ, ದಾರಿ ಎಲಿ,್ಲ  ದಾರಿಹೋಕ ನೆಲ್ಲಿ ಕೊಳೆವ ನಾನೆಲ್ಲಿ, ಕಳೆಯ…
  • June 20, 2012
    ಬರಹ: ashoka_15
     ಹುಡುಕುತ್ತ  ಹೊರಟೆ ಭಾರತ ಮಾತೆಯ ಬಹು ದೂರ   ಬಹು ಕಾಲ ಹುಡುಕಿದರು ಸಿಗದ ಜಗನ್ಮಾತೆಯ, ಭಾವಚಿತ್ರವನ್ನಿಡಿದು ಪರಕೀಯರನ್ನೊಡೆದು ಭಾರತಿಯನೆನ್ನುತ ಹುಡುಕುತ್ತಾ ಹೊರಟೆ ಭಾರತ ಮಾತೆಯ ಹುಡುಕಿದರು ಸಿಗದ ಜಗನ್ಮಾತೆಯ,   ಎತ್ತ ಕೇಳಿದರತ್ತ…
  • June 20, 2012
    ಬರಹ: kavinagaraj
         ಮಂಕ, ಮಡ್ಡಿ, ಮರುಳ, ಮೂಢರು ಒಂದು ನಿಯಮ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಿ, ಬಿಡಲಿ ವಾರಕ್ಕೊಮ್ಮೆಯಾದರೂ ಮುಠ್ಠಾಳನ ಮನೆಯಲ್ಲಿ ಒಟ್ಟಿಗೆ ಸೇರಿ ಕೆಲವು ಗಂಟೆಗಳಾದರೂ ಕಷ್ಟ-ಸುಖಗಳನ್ನು ವಿನಿಮಯ…
  • June 20, 2012
    ಬರಹ: muneerahmedkumsi
     ಇಲ್ಲಿ  ಮಳೆ  ಬಂದಿಲ್ಲ ಮೋಡ  ಕವಿದಿದೆ   ಬಿಸಿಲು  ಮೂಡುತ್ತಿದೆ ನೆಲ  ಬಿರಿದಿದೆ,   ಜಲ  ತಳಸೇರಿದೆ ಕಾಲ  ಕಳೆಯುತ್ತಿದೆ,  ಭ್ರಮನಿರಸನ  ನೆಲೆಗೊಂಡಿದೆ ಬೆಲೆ  ಏರುತ್ತಲೇ  ಇದೆ ಹಸಿವು   ದಾಹ ದ  ಶಕೆ  ಆರಂಭವಾಗಿದೆ. ಖುರ್ಚಿಯ  ಕನಸ್ಸು,  …
  • June 20, 2012
    ಬರಹ: Jayanth Ramachar
    ಹಲೋ ಅಮರ್...ಹಲೋ...ಅಮರ್ ಅರ್ಜೆಂಟಾಗಿ ಮಣಿಪಾಲ ಆಸ್ಪತ್ರೆಗೆ ಬಾ, ಪ್ರೇಮ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದಾಳೆ ಎಂದು ಮಧುರ ಬಿಕ್ಕುತ್ತಿದ್ದಳು.ಮಧು ನೀನೇನು ಹೆದರಬೇಡ ನಾನು ಈಗಲೇ ಹೊರಟು ಬರುತ್ತೇನೆ ಎಂದುಅಮರ್ ಕಾಲ್ ಕಟ್ ಮಾಡಿ ಆಸ್ಪತ್ರೆಯ…
  • June 20, 2012
    ಬರಹ: RAMAMOHANA
    ೧ ವರ್ಷದ ಹಿಂದೆದೇವ ಮಾನವವನ ಬಣ್ಣ ಬಯಲು, ಸನ್ಯಾಸಿ ನಿತ್ಯಾನಂದನ ನಿಜ ಮುಖ ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ದೂರದರ್ಶನ ವಾಹಿನಿಗಳು. ಆತನ ಮೇಲೆ ಕಾನೂನು ರೀತಿಯ ಕ್ರಮ. ನಿತ್ಯಾನಂದ ಜೈಲು. ಬೇಲ್ನ ಮೇಲೆ ನಿತ್ಯಾನಂದ ಜೈಲಿನಿಂದ ಹೊರಗೆ. ಇನ್ನು ಮುಂದೆ…
  • June 20, 2012
    ಬರಹ: hariharapurasridhar
    ಅಥರ್ವವೇದದ ಒಂದು ಮಂತ್ರ ಹೀಗಿದೆ.ಅಸೌ ಯೋ ಅಧರಾದ್ ಗೃಹಸ್ತತ್ರ ಸನ್ತ್ವರಾಯ್ಯ: |ತತ್ರ ಸೇದಿರ್ನುಚ್ಯತು ಸರ್ವಾಶ್ಚ ಯಾತು ಧಾನ್ಯ:[ಅಥರ್ವ :೨-೧೪-೩]ಯ:=ಯಾವ ಗೃಹ: =ಮನೆಯುಅಧರಾದ್= ಅಂಧಕಾರಬಂಧುರವಾಗಿ ,ಜಾರಿ ಬಿದ್ದ ಸ್ಥಿತಿಯಲ್ಲಿ ಇರುವುದೋ,ತತ್ರ=…
  • June 20, 2012
    ಬರಹ: Chikku123
    ಅದು ಬೆಂಗಳೂರಿನ ಒಂದು ಶಾಲೆ. ಬೇಸಿಗೆ ರಜೆ ಮುಗಿದು, ಶಾಲೆ ಪ್ರಾರಂಭವಾಗಿತ್ತು. ೬ನೇ ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತಿದ್ದ ರಾಹುಲ್ನನ್ನು ಟೀಚರ್ ಬೇಸಿಗೆ ರಜೆಯನ್ನು ಎಲ್ಲಿ ಕಳೆದೆ ಎಂದು ಕೇಳಿದರು. ಅದಕ್ಕವನು…
  • June 20, 2012
    ಬರಹ: hvravikiran
    ನಿರರ್ಗಳವಾಗಿ ಧುಮ್ಮಿಕ್ಕಿಹರಿಯಬೇಕಿದ್ದ ಭಾವಬಿಂದು,ಸಿಂಧುವಿನಂತೆ ಬತ್ತಿಹೋಗಿದೆ .ನವರಸಗಳ ಸುರಿಸಿಸವಿಜೇನಾಗಬೇಕಿದ್ದ ಪ್ರೇಮದೊರತೆ,ಬಿಸುಟ ಕಬ್ಬಿನ ಜಲ್ಲೆಯಂತೆ ಒಣಗಿಹೋಗಿದೆ.ಮಲ್ಲಿಗೆಯಂತೆ ಕಂಪು ಸೂಸಿಮನಕೆ ತಂಪೆರೆಯಬೇಕಿದ್ದ ಒಲುಮೆ,ಪಾಪನಾಶಿನಿ…
  • June 20, 2012
    ಬರಹ: raghu_cdp
    ಅವಿಶ್ವಾಸವೇ ಜೀವನದ ಬಂಧು.ಕಣ್ಣಿನ ರೆಪ್ಪೆ ಅಲುಗಾಡಿದಷ್ಟೇ ಹೊತ್ತಿನಲ್ಲಿ ಮುಗಿದು ಹೋಗುತ್ತದೆ ಜೀವನ.ಅಷ್ಟರಲ್ಲೇ ನಿನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಮಾಡಿದೆ.ನೀನು ನನಗೆ ಚೆನ್ನಾಗಿ ಅರ್ಥವಾಗಿದ್ದೀಯೆಂದು ಗೊತ್ತಾದ ಮೇಲೂ ನಿನ್ನ ಕಣ್ಣುಗಳಲ್ಲಿ…
  • June 19, 2012
    ಬರಹ: spsshivaprasad
    ನನ್ನಾಕಿ ಹೆತ್ತಾಕಿ ಕಂಡಾರೆ ಎದೆಯುಕ್ಕಿ ಅಂತಾದ  ಅವ್ವಾ ಅವ್ವ.. ಕರಿ ನೆಲದ  ಮೈಯಾಕಿ ಕಬ್ಬಿನ  ಒಡಲಾಕಿ ಅಕಿಗಿಂತ  ಬೇರಿಲ್ಲ  ನನ್ನ  ದೈವ..   ಬಿದ್ದಾಗ  ಎದ್ದಾಗ  ಕೈಗೆ  ಕೈ ಹಿಡಿದಾಗ ನಗುವ   ಮುಖಗಳು  ಎಷ್ಟೊ ಕನಸಿನ್ಯಾಗ, ಬಣ್ಣ  ಬಣ್ಣದ  …