"ದಯಮಾಡಿ ಕೊಲ್ಲಬೇಡಿ...ಪ್ಲೀಸ್.." ಎಂದು ಶರ್ಮಿಳಾ ಗೋಗರೆಯುತ್ತಿರುವಳು.
"ಹ್ಹ..ಹ್ಹ.."ಎಂದು ನಗುತ್ತಾ (ಎರಡು ಬಾರಿ ಬದಲು ನಾಲ್ಕು ಬಾರಿ ಹ್ಹ ಹ್ಹ ಇದ್ದರೆ ಒಳ್ಳೆಯ ಎಫೆಕ್ಟ್ ಇರುವುದು)
"ಹ್ಹಹ್ಹ..ಹ್ಹಹ್ಹಾ" ಎಂದು ನಗುತ್ತಾ (ಈಗ ಸರಿಯಾಗಿದೆ…
1) ಮಾನವನ ಪ್ರತಿ ಜೀವಕೋಶದಲ್ಲಿ ಒಟ್ಟು ಎಷ್ಟು ವರ್ಣತಂತುಗಳು (chromosomes) ಇರುತ್ತವೆ?
2) ಡಿ ಏನ್ ಎ ಯು A, C, G, T ಎಂಬ ನಾಲ್ಕು ಕೊಂಡಿಗಳಿಂದ ಮಾಡಿರುವ ಒಂದು ಸರಪಳಿ ಎನ್ನಬಹುದಾದರೆ, ಮಾನವನ ಒಂದು ಜೀವಕೋಶದಲ್ಲಿ ಇರುವ ಡಿ ಏನ್…
’ಜೀವನ ತು೦ಬಾ ಕಠಿಣವಾದುದು. ಇಲ್ಲಿ ಜೀವಿಸುವುದೇ ಕಷ್ಟ.’ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಿ ಸೋತ ಎಷ್ಟೋ ಹುಡುಗ/ಹುಡುಗಿಯರು ಯೋಚಿಸುವುದೇ ಹೀಗೆ. ಯಾವಾಗ ತನ್ನಿ೦ದ ಸ್ಪರ್ಧಿಸಲು ಸಾಧ್ಯವಾಗದು ಎ೦ದು ಅನ್ನಿಸುತ್ತದೋ, ಅ೦ದು ತಮ್ಮ ಜೀವನ ವ್ಯರ್ಥ…
ಪ್ರಿಯ ಸಂಪದಿಗರೆಲ್ಲರಿಗೂ ನಮಸ್ಕಾರ. ಆರು ತಿಂಗಳ ನಂತರ ನಾನು ಸಂಪದಕ್ಕೆ ಮರಳಿದ್ದೇನೆ. ಕನ್ನಡದಲ್ಲಿ ನಾನು ಮೊದಲನೇ ಬಾರಿಗೆ ಸ್ವತಂತ್ರವಾಗಿ ಬರೆದಿರುವ ಹೊತ್ತಗೆಯೊಂದಿಗೆ. ಆ ಹೊತ್ತಗೆಯೇ 'ಕ್ರಿಕೆಟ್ ಯುಗಪುರುಷ:ಸಚಿನ್ ತೆಂಡೂಲ್ಕರ್'. ಕರ್ನಾಟಕದ…
ಬಿಳಿ ದೊರೆಗಳ ಆಳ್ವಿಕೆಯಿದ್ದ ಆ ಕಾಲದಲ್ಲಿ ಕನಕಗಿರಿ ದಂಡಕಾರಣ್ಯಕ್ಕೆ ಬೇಟೆಗಾಗಿ ಹಾಗೂ ಮನರಂಜನೆಗಾಗಿ ಆಗಾಗ ಕನಕಗಿರಿ ಫಾರೆಸ್ಟ್ ಬಂಗಲೆಗೆ ಕಲೆಕ್ಟರ್ ಸ್ಯಾಮುವೆಲ್ ವಾಲ್ಟೆರ್ ಬಂದಾಗ ಅವರು ಹೇಳಿ ಕರೆಯಿಸಿ…
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೬)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%…
ಕೆಲಸದ ನಡುವೆ ಬಿಡುವು ಮಾಡಿಕೊ೦ಡು
ಅವಳು ಪ್ರತಿ ಸಾರಿ ಆ ಮಾತನ್ನ೦ದಾಗ,
ನನಗದು ಗೊತ್ತು ಎ೦ದು ನಕ್ಕು ,
ಸುಮ್ಮನಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದಿದೆ....
ಹೇಳಿದ್ದನ್ನೇ ಅದೆಷ್ಟು ಸಾರಿ ಹೇಳುತ್ತಿ,
ಎ೦ದು ಅವಳೆಡೆ ಕಣ್ಣಾಡಿಸಿದಾಗಲೆಲ್ಲ,
"…
ನಮ್ಮ ದಿನನಿತ್ಯದ ಬದುಕಿನಲ್ಲಿ ಹಲವಾರು ದೋಷಗಳನ್ನು ನಾವು ಇತರರಲ್ಲಿ ಗುರುತಿಸುತ್ತೇವೆ. ನಮ್ಮಲ್ಲೂ ಹಲವಾರು ದೋಷಗಳು ಇರುತ್ತವೆ. ಆದರೆ, ನಮ್ಮ ದೋಷಗಳು ನಮ್ಮ ಅರಿವಿಗೆ ಬಂದರು ಅದನ್ನು ಇತರರ ಜೊತೆ ಹೋಲಿಕೆ ಮಾಡಿಕೊಳ್ಳುತ್ತ ನಮ್ಮದೇನು…
ಹೊಸೆಯಬೇಕಿದೆ ಹೊಸ ಬದುಕು
_ಲಕ್ಷ್ಮೀಕಾಂತ ಇಟ್ನಾಳ
ಓ ಉಸಿರೇ,
ಏರಿಳಿತದ ಈ ಪಯಣದಲಿ
ನಾ ನಡೆವ ದಾರಿಯೂ ನೀನೇ
ದಾರಿಹೋಕನೂ ನೀನೇ
ನೀನಿಲ್ಲದಲ್ಲಿ,
ದಾರಿ ಎಲಿ,್ಲ ದಾರಿಹೋಕ ನೆಲ್ಲಿ
ಕೊಳೆವ ನಾನೆಲ್ಲಿ, ಕಳೆಯ…
ಹುಡುಕುತ್ತ ಹೊರಟೆ ಭಾರತ ಮಾತೆಯ
ಬಹು ದೂರ ಬಹು ಕಾಲ
ಹುಡುಕಿದರು ಸಿಗದ ಜಗನ್ಮಾತೆಯ,
ಭಾವಚಿತ್ರವನ್ನಿಡಿದು
ಪರಕೀಯರನ್ನೊಡೆದು
ಭಾರತಿಯನೆನ್ನುತ
ಹುಡುಕುತ್ತಾ ಹೊರಟೆ
ಭಾರತ ಮಾತೆಯ
ಹುಡುಕಿದರು ಸಿಗದ ಜಗನ್ಮಾತೆಯ,
ಎತ್ತ ಕೇಳಿದರತ್ತ…
ಮಂಕ, ಮಡ್ಡಿ, ಮರುಳ, ಮೂಢರು ಒಂದು ನಿಯಮ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಿ, ಬಿಡಲಿ ವಾರಕ್ಕೊಮ್ಮೆಯಾದರೂ ಮುಠ್ಠಾಳನ ಮನೆಯಲ್ಲಿ ಒಟ್ಟಿಗೆ ಸೇರಿ ಕೆಲವು ಗಂಟೆಗಳಾದರೂ ಕಷ್ಟ-ಸುಖಗಳನ್ನು ವಿನಿಮಯ…
ಇಲ್ಲಿ ಮಳೆ ಬಂದಿಲ್ಲ
ಮೋಡ ಕವಿದಿದೆ ಬಿಸಿಲು ಮೂಡುತ್ತಿದೆ
ನೆಲ ಬಿರಿದಿದೆ, ಜಲ ತಳಸೇರಿದೆ
ಕಾಲ ಕಳೆಯುತ್ತಿದೆ, ಭ್ರಮನಿರಸನ ನೆಲೆಗೊಂಡಿದೆ
ಬೆಲೆ ಏರುತ್ತಲೇ ಇದೆ
ಹಸಿವು ದಾಹ ದ ಶಕೆ ಆರಂಭವಾಗಿದೆ.
ಖುರ್ಚಿಯ ಕನಸ್ಸು, …
ಹಲೋ ಅಮರ್...ಹಲೋ...ಅಮರ್ ಅರ್ಜೆಂಟಾಗಿ ಮಣಿಪಾಲ ಆಸ್ಪತ್ರೆಗೆ ಬಾ, ಪ್ರೇಮ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದಾಳೆ ಎಂದು ಮಧುರ ಬಿಕ್ಕುತ್ತಿದ್ದಳು.ಮಧು ನೀನೇನು ಹೆದರಬೇಡ ನಾನು ಈಗಲೇ ಹೊರಟು ಬರುತ್ತೇನೆ ಎಂದುಅಮರ್ ಕಾಲ್ ಕಟ್ ಮಾಡಿ ಆಸ್ಪತ್ರೆಯ…
೧ ವರ್ಷದ ಹಿಂದೆದೇವ ಮಾನವವನ ಬಣ್ಣ ಬಯಲು, ಸನ್ಯಾಸಿ ನಿತ್ಯಾನಂದನ ನಿಜ ಮುಖ ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ದೂರದರ್ಶನ ವಾಹಿನಿಗಳು. ಆತನ ಮೇಲೆ ಕಾನೂನು ರೀತಿಯ ಕ್ರಮ. ನಿತ್ಯಾನಂದ ಜೈಲು. ಬೇಲ್ನ ಮೇಲೆ ನಿತ್ಯಾನಂದ ಜೈಲಿನಿಂದ ಹೊರಗೆ. ಇನ್ನು ಮುಂದೆ…
ಅದು ಬೆಂಗಳೂರಿನ ಒಂದು ಶಾಲೆ. ಬೇಸಿಗೆ ರಜೆ ಮುಗಿದು, ಶಾಲೆ ಪ್ರಾರಂಭವಾಗಿತ್ತು. ೬ನೇ ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತಿದ್ದ ರಾಹುಲ್ನನ್ನು ಟೀಚರ್ ಬೇಸಿಗೆ ರಜೆಯನ್ನು ಎಲ್ಲಿ ಕಳೆದೆ ಎಂದು ಕೇಳಿದರು. ಅದಕ್ಕವನು…
ಅವಿಶ್ವಾಸವೇ ಜೀವನದ ಬಂಧು.ಕಣ್ಣಿನ ರೆಪ್ಪೆ ಅಲುಗಾಡಿದಷ್ಟೇ ಹೊತ್ತಿನಲ್ಲಿ ಮುಗಿದು ಹೋಗುತ್ತದೆ ಜೀವನ.ಅಷ್ಟರಲ್ಲೇ ನಿನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಮಾಡಿದೆ.ನೀನು ನನಗೆ ಚೆನ್ನಾಗಿ ಅರ್ಥವಾಗಿದ್ದೀಯೆಂದು ಗೊತ್ತಾದ ಮೇಲೂ ನಿನ್ನ ಕಣ್ಣುಗಳಲ್ಲಿ…
ನನ್ನಾಕಿ ಹೆತ್ತಾಕಿ ಕಂಡಾರೆ ಎದೆಯುಕ್ಕಿ
ಅಂತಾದ ಅವ್ವಾ ಅವ್ವ..
ಕರಿ ನೆಲದ ಮೈಯಾಕಿ
ಕಬ್ಬಿನ ಒಡಲಾಕಿ
ಅಕಿಗಿಂತ ಬೇರಿಲ್ಲ ನನ್ನ ದೈವ..
ಬಿದ್ದಾಗ ಎದ್ದಾಗ ಕೈಗೆ ಕೈ ಹಿಡಿದಾಗ
ನಗುವ ಮುಖಗಳು ಎಷ್ಟೊ ಕನಸಿನ್ಯಾಗ,
ಬಣ್ಣ ಬಣ್ಣದ …