ಭಾರತಾಂಬೆಯ ಹೆಮ್ಮೆಯ ಪುತ್ರಿ ಕನ್ನಡತಿ,ಬಹು ಭಾಷಾ , ಸಂಸ್ಕೃತಿಯ ಒಡತಿ. ಬೆಂದಕಾಳೂರು ಇವಳ ಕೇಂದ್ರ ಸ್ಥಾನ ,ಕನ್ನಡ ಭಾಷೆಗೆ ಇಲ್ಲ ಇಲ್ಲಿ, ಸ್ಥಾನ ಮಾನ.ಎಚ್ಹೇತ್ತಿಕೊಳ್ಳಿ ಕನ್ನಡಿಗರೇ!ಜನ ಮನದಿ ಕನ್ನಡ ಅಳಿಯುವ ಮುನ್ನ. ಅಗಲಿ, ನುಡಿ…
ಅವರ ಹಂಚಿಕೆಯಂತೆ ಸುಂದರ ಹಿಮಾಲಯ ಶ್ರೇಣಿಗೆ ಹೊರಟರು.ಜಸ್ಸಿ ಆ ಪರ್ವತ ಶ್ರೇಣಿಗಳಲ್ಲಿನ ಜವರಾಯನ ಬಂಧುಗಳಿಗೆ ಸುಫಾರಿ ಕೊಟ್ಟಿದ್ದ.ಜೂರಿ ಹಾಗು ಲೇವ್ ಇಬ್ಬರು ಪರ್ವತದ ಶ್ರೇಣಿ ತಲುಪಿ ಉಳಿದುಕೊೞಲು ರೂಮ್ ಮಾಡಿದರು..ಆ ದಿನವೆಲ್ಲ…
ನಾನು ಸೋಲು - ನೀನು ಗೆಲುವುಸೋಲಿಗೆ ಕಾರಣ ನಾನುಗೆಲುವಿಗೆ ಕಾರಣ ನೀನು ||ನಿನ್ನಯ ದಯೆಯದರಿಂದಸೋತರು ಉಳಿದೆನು ನೋಡು ||ಅರಿಯದೆ ಪಡೆದಿಹ ಸಿರಿಗೆನೀನಲ್ಲದೆ ದೊರೆಯಾರದಕೆ ?ಪೋಷಿಸಿದವರುಗಳನ್ನ ತೋರುವೆ ನೀ ಗೆಲುವೊಳಗೆ ||ಕಾಣದಿರುವ ನಾ ಮೂಢಇದರೊಳದ…
ನಮ್ಮ ಸಂವಿಧಾನ ಮತ್ತು ಚುನಾವಣಾ ಕಾಯ್ದೆ-ಕಾನೂನುಗಳು ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ರಚಿತವಾದವು. ಮನುಷ್ಯತ್ವದ ಮೌಲ್ಯದಲ್ಲಿ ಅಚಲ ನಂಬಿಕೆಯುಳ್ಳವರು ಅದನ್ನು ರಚಿಸಿದ್ದರು. ಮುಂದಿನ ಮುಕ್ಕಾಲು ಶತಕದಲ್ಲಿ, ಮನುಷ್ಯತ್ವಕ್ಕೆ ಮೀರಿದ ರಾಜಕೀಯ…
ನೆನಪಿದೆಯೇ ನಿನಗೆ???
ಅಂದು ನಾ ಬೈದು
ಧೂಮಪಾನವ ಬಿಡೆಂದು
ನಿನಗೆ ಹೊಡೆದದ್ದು.
ನೀ ನನ್ನ ಕಣ್ತಪ್ಪಿಸಿ
ಕದ್ದು ಮುಚ್ಚಿ ಹೊಡೆದು
ಸುಖವನನುಭವಿಸಿದ್ದು.
***************************************
ಕೊನೆ ಕೊನೆಗೆ....
ನಾನು ನಿನ್ನೊಡೆ…
ಇಂದು ಸಾಮಾನ್ಯವಾಗಿ ನನ್ನ ಯಾರೇ ಸ್ನೇಹಿತರನ್ನು ನೋಡಿದರೂ ನಾನೂ ಸೇರಿದಂತೆ ನಿತ್ಯವೂ ಒಂದಿಲ್ಲಾ ಒಂದು ಮಾತ್ರೆ ತೆಗೆದುಕೊಂಡೇ ಜೀವನ ಯಾತ್ರೆ ನಡೆಸುವಂತಹ ಸ್ಥಿತಿ. ಇದು ಎಷ್ಟರ ಮಟ್ಟಿಗೆ ಅಭ್ಯಾಸವಾಗಿಹೋಗಿದೆ ಎಂದರೆ ,ಪರ ಸ್ಥಳಗಳಿಗೆ ಪ್ರಯಾಣಕ್ಕೆ…
ಇಲ್ಲಿವರೆಗೆ- ಯಶವಂತಪುರದಿಂದ ಶುರು ಆದ ನಮ್ ರೈಲು ಪ್ರವಾಸ-ಪ್ರಯಾಣ ಕುಕ್ಕೆ ಸುಬ್ರಮಣ್ಯವರೆಗೆ ಸಾಗಬೇಕಿತ್ತು, ಅಲ್ಲಿವರೆಗೆ ಟಿಕೆಟ್ ತೆಗೆಸಿಯೂ ನಾವ್ ಸಕಲೇಶಪುರದಲ್ಲಿ ಇಳಿದು ಆ ಕತ್ತಲಲ್ಲಿ ಮುಂದಕ್ಕೆ ಹೋಗುವಾಗ ಎದುರು ಬಂದ ರೈಲು…
ಕೆಂಪು ಸಿಗ್ನಲ್ ಬಿತ್ತು, ಸ್ವಲ್ಪ ಬೇಸರದಿಂದಲೆ ಕಾರಿನ ಬ್ರೇಕ್ ಅದುಮಿದರು ಮಹಾಂತೇಶ್ . ದೇಹಕ್ಕೆ ಅದೇನೊ ಆಯಾಸ ಅನ್ನಿಸುತ್ತಿತ್ತು. ಬೆಳಗ್ಗೆ ಬೇಗ ಮನೆಯಿಂದ ಹೊರಟಿದ್ದು. ಮಧ್ಯಾಹ್ನದ ಊಟವು ಸರಿ ಎನಿಸಲಿಲ್ಲ. ಅಲ್ಲದೆ ಸಂಜೆಯವರೆಗು ಸಹಕಾರನಗರದ…
ಜೂರಿಸ್ ಜಸ್ಸಿಯ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದಳು.ಅಲನ ಮಾತುಗಳನ್ನು ಪೂರ್ಣ ಕೇಳಿ ಅವಳ ಮನ ಕುಣಿಯಿತು.ಜಸ್ಸಿಯನ್ನು ಅಪ್ಪಿ ಮುದ್ದಾಡಿದಳು.ಇಬ್ಬರು ಈಗ ಮಂದಿನ ಕಾರ್ಯಕ್ಕೆ ಅಣಿಯಾದರು..ಅದರಲ್ಲಿ ಮೊದಲನೆ ಕಾರ್ಯ ಜೂರಿಸ್ ಳದೇ ಆಗಿತ್ತು.ಅದರ…
ಮಾಸ್ತಿಯವರ ಸಣ್ಣ ಕತೆಗಳೆಂದರೆ ನನಗೆ ಮೊದಲಿಗೆ ನೆನಪಾಗುವದು ಅವರ 'ವೆಂಕಟಿಗನ ಹೆಂಡತಿ' ಕತೆ. ಆ ಕತೆಯನ್ನ ಮೊದಲ ಬಾರಿಗೆ ಯಾವಾಗ ಓದಿದ್ದೆ ನೆನಪಿಲ್ಲ. ಬಹುಷಃ ಅದರ ಬಗ್ಗೆ ಬರೆದ ಲೇಖನವನ್ನು ಮೊದಲು ಓದಿ, ನಂತರ ಆ ಕತೆ ಓದಿದೆ ಅನಿಸುತ್ತದೆ. ಕತೆಯ…