ತಿಂಗಳ ೨೦ನೆ ತಾರೀಕು. ನನ್ನ ರಥದ ಅರ್ಥಾತ್ ನನ್ನ ಬೈಕ್ ನ ಸರ್ವೀಸ್ ಮಾಡಿಸುವ ತಾರೀಕು. ಮಾಮೂಲಿಯಾಗಿ ನನ್ನ ಬೈಕಿನ ಔಷದೊಪಚಾರವನ್ನು ಡಾ. ಬಷೀರ್ ಸಾಹೇಬರ ಹತ್ತಿರ ಮಾಡಿಸುತ್ತೇನೆ. ಆತನ ಮೆಕಾನಿಕ್ ಶಾಪಿನ ಹೆಸರು 'ಬೈಕ್ ಕ್ಲಿನಿಕ್', ಅದಕ್ಕಾಗಿ…
ಇವತ್ತು ಕ್ರಿಸ್ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್ದು. ಬೈಬಲ್ಲಿನ ಹೊಸ…
ಮಾವ ಹೋರಾಡೋ ರಸ್ತೆಯಲ್ಲಿ ಸೊಸೆಯ ನರ್ತನ. ತುಂಬಾ ಬೇರೆ ಥರದ ಸಾಲು ಅನಿಸಬಹುದು. ಇದು ನಿಜ ಕೂಡ. ಮಾವ ಯಾರು ಎಂಬುದು ಹೇಳಬೇಕು. ಅದು ನಮ್ಮ ಮಾಜಿ ಪ್ರಧಾನಿಗಳು ದೇವೇಗೌಡ್ರು. ಸೊಸೆ ಯಾರಪ್ಪ ಅದು ಅಂದುಕೊಳ್ಳೊ ಮೊದಲು ಒಂದು ಗೆಸ್ ಕಾಡುತ್ತದೆ. ಗೌಡರ…
ಸಾರ್ಥಕತೆಯ ಬದುಕು ಬಾಳಬೇಕುನಯ ವಿನಯ ಮೂರ್ತಿವೆತ್ತಂತೆಮಾಗಿದ ಹೂ ಹಣ್ಣುಗಳ ಭಾರದಲಿ ಬಾಗಿನಮಿಸಿ ಸಂತಸ ತರುವ ಗಿಡ ಮರಗಳಂತೆ.
ಆಗದಿರಲಿ ಜೀವನ ಬರುಡು ಬೋಳುತನಗೆ ಸಾಟಿಯಿಲ್ಲ ಎಂಬ ಒಣ ಹುರಳುಜಂಭ ಹುಂಬತನದ ಮುಳ್ಳು ಬೇಲಿಗಳುಸೆಟದು ಎತ್ತರಕೆ ನಿಂತ…
ಇತಿಹಾಸ ಮತ್ತು ಧಾರ್ಮಿಕ ಪರಂಪರೆಗಳನ್ನು ಥಳುಕು ಹಾಕಿಕೊಂಡಿರುವ, ಕೆಳದಿ ಅರಸರ ಮತ್ತು ಕವಿಮನೆತನದವರ ಆರಾಧ್ಯ ದೇವರಾದ ಕೆಳದಿ ರಾಮೇಶ್ವರ ದೇವಾಲಯ ಒಂದು ವೀಕ್ಷಿಸಬಹುದಾದ ಸ್ಥಳವಾಗಿದೆ. ಕೆಳದಿಯು ಶಿವಮೊಗ್ಗದಿಂದ 78 ಕಿ.ಮೀ. ಹಾಗೂ…
ರಕ್ಷಣಾ ನಿಧಿಯ ಸಹಾಯಾರ್ಥ ಸಿನೆಮಾ ಪ್ರದರ್ಶನದ ದಿನ ಸಮೀಪಿಸುತ್ತಿರುವಂತೆ ನಮ್ಮಲ್ಲಿ ಆತಂಕ ಮನೆ ಮಾಡಿತ್ತು. ನಮ್ಮೆಲ್ಲರಲ್ಲೂ ಒದು ರೀತಿಯ ಆತಂಕ ಮನೆಮಾಡಿತ್ತು. ಮನಗಳಲ್ಲಿ ನಮ್ಮ ಪರವಾಗಿ ಒತ್ತಾಯ ತೀವ್ರ ವಾಗುತ್ತ ಬರತೊಡಗಿತ್ತು. ಈ…
ಜೀಸಸ್ ಓ ಜೀಸಸ್ಜೀಸಸ್ ಓ ಜೀಸಸ್ಏಸುಕ್ರಿಸ್ತನೆಂಬ ನೀನದೇಸು ಪುಣ್ಯವಂತನಯ್ಯಮಾಸದಂತೆ ಲೋಕದಲ್ಲಿ ದ್ವೀಸಹಸ್ರ ವರ್ಷದಲ್ಲಿದೇಶದೇಶವೆಲ್ಲ ನಿನ್ನನೀಸು ಆಸೆ ಮಾಡಿತಯ್ಯಜೀಸಸ್ ಓ ಜೀಸಸ್ ||ಪ||ಸತ್ಯದೇವನಿಂದ ಆಜ್ಞೆ ಹೊತ್ತು ಬಂದೆ ದೂತನಂತೆಕತ್ತಲನ್ನು…
ಕೋಮಲ್ ಗೊತ್ತಲ್ಲ. ಹೀರೋ ಅಂತ ಯಾರೂ ಒಪ್ಪಿಕೊಂಡಿಲ್ಲ. ಯಾಕೆಂದ್ರೆ, ಇದಕ್ಕೆ ಉತ್ತರ ಯಾರಿಗೂ ಗೊತ್ತಿಲ್ಲ. ಸ್ವತ: ಕೋಮಲ್ ತಮ್ಮ ಹೀರೋಗಿರಿಗೆ ಸಕಲ ಸರ್ಕಸ್ ಮಾಡಿದ್ದಾರೆ. ಗರಗಸ ಬಂದ್ಮೇಲೆ ಎಲ್ಲವು ನೆಟ್ಟಗೆ ಆಗುತ್ತಿದೆ. ಗೋವಿಂದಾಯನಮ; ಕೋಮಲ್ ಗೆ…
ಪ್ರಿಯ ನೆನಪಿದೆ ನೀವು ನನ್ನನ್ನು ಒಪ್ಪಿಸಿದ ದಿನಾಂಕಮನಸ್ಸು ಹಕ್ಕಿಯಾಯ್ತು ಗೊತ್ತಾದಾಗ ನೀವು ಪ್ರೀತಿಯ ಆರಾದಕಪಡೆದಿರುವಿರಿ ಪ್ರೀತಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಜೀವ ಮಿಡಿಯುತಿದೆ ,ಇದಕೆ ನಿಮ್ಮನ್ನು ಸೇರುವ ತವಕಮನಸ್ಸು ಸಪ್ಪಗಾಗಿದೆ…
ಮೂರು ಭಿನ್ನ ಧಾರೆಗಳು
ಸಂಪದ ಮಿತ್ರರೆ,
ದಿನಾಂಕ 23.12.2012 ರ ಬೆಳಿಗ್ಗೆ 10-30 ಗಂಟೆಗೆ ಸಾಗರದ ಎಮ್.ಡಿ.ಎಫ್ (ಸ್ವತಂತ್ರ) ವಿಜ್ಞಾನ ಪಿಯೂಸಿ ಕಾಲೇಜಿನ ಸಭಾಂಗಣದಲ್ಲಿ ಮೂರು ಪುಸ್ತಕಗಳ…
ಈ ಘಟನೆ ನಡೆದು ನಾಲ್ಕೈದು ವರ್ಷಗಳೇ ಕಳೆದಿವೆ. ಪೂಜಾಗೃಹದಲ್ಲಿ ದೇವರಿಗೆ ಅಭಿಶೇಕ ಮಾಡುತ್ತಿದ್ದೆ. ಪುಟ್ಟ ಪುಟ್ಟ ನಾಲ್ಕೈದು ಬೆಳ್ಳಿ ವಿಗ್ರಹಗಳು! ಅದೇಕೋ ಮನದಲ್ಲಿ ದುಸ್ಸೆಂದು ಒಂದು ವಿಚಾರ ಬರಬೇಕೇ! “ಅಯ್ಯೋ ,ಇದೇನು ನಾನು ಮಕ್ಕಳಾಟ ಆಡ್ತಾ…
ಜಗದ ದುಃಖವೆಲ್ಲ
ನನ್ನೊಳಗೆ ಆವರಿಸಿತ್ತು
ನಾ ಅನಾಥನಾಗಿದ್ದೆ ಆ ದಿನವೆಲ್ಲ
ನನ್ನೊಳಗೆ ಆ ದಿನ ಆ ಭಾವ ಬಾಸವಾಗಿತ್ತು
ನನ್ನ ಕೈ ಹಿಡಿದು ನೆಡೆಸುವರಿಲ್ಲ
ನನ್ನ ಕಣ್ಣೀರು ವರೆಸುವರಿಲ್ಲ
ನನ್ನ ಕಷ್ಟವ ಕೇಳುವರಿಲ್ಲ
ಎಲ್ಲರಿದ್ದವರೂ, ಆ ದಿನ ನನಗೆ…
ಅಂದು ಅಂಕೆಯಲಿದ್ದೆ ನಾನು
ಬಂದು ಕರೆದೊಯ್ದೆ ನೀನು
ಬೆಂಕಿ ತಗುಲಿಸಿ ಬೇಲಿಗೆ;
ಹಲವು ದಿನಗಳು ಬಾಳಲಿಲ್ಲ
ಒಲವು ಹಾಗೆ ಬಾಡಿತಲ್ಲ
ಶಂಕೆಯದು ಚಾಚಿತು ನಾಲಿಗೆ ;
ಕೊಂಕು ಮಾತನು ಹೊಸೆದೆಯಲ್ಲ
ಮಂಕು ಕವಿಸಿ ಮನಕೆ ನೀನು
ಉರಿಯ ಹಚ್ಚಿ ಹೂ…