ಆತ್ಮಕ್ಕೆ ಸಾವಿಲ್ಲ, ಆತ್ಮವು ಪ್ರತಿ ಜನ್ಮದಲ್ಲೂ ಹೊಸ ಹೊಸ ಶರೀರಗಳನ್ನು ಧರಿಸುತ್ತದೆ ಎನ್ನುತ್ತಾರೆ.. ಆದರೆ ಒoದು ಜನ್ಮದಲ್ಲಿ ಆ ಶರೀರ ಮಾಡಿದ ಪಾಪ ಕರ್ಮಗಳಿಗೆ ಅದೇ ಜನ್ಮದಲ್ಲಿ ಶಿಕ್ಷೆದೊರಕುವುದು ಸರಿಯಲ್ಲವೇ? ಯಾವುದೋ ಶರೀರ ಮಾಡಿದ…
ನಾನು ಈ ಹಾಡಿನ ಸಾಹಿತ್ಯಕ್ಕಾಗಿ ಸರಿ ಸುಮಾರು ಎಲ್ಲ ಅಂತರ್ಜಾಲ ಕೊಂಡಿಗಳನು ತಡಕಿ ನೋಡಿದಾಗ, ಪ್ರತಿಯೊಂದರಲ್ಲಿಯೂ ಒಂದೊಂದು ಆವೃತ್ತಿ ಸಿಗುತ್ತದೆ, ಕೆಲವಲ್ಲಿ ಕೆಲವು ಪದ್ಯಗಳೇ ಇಲ್ಲ, ಇನ್ನೂ ಕೆಲವು ಕಥೆಗಿಂತ ವಿಬಿನ್ನವಾಗಿವೆ, ಎಲ್ಲವನ್ನು…
ಜನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರು…
ಜನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರು ರಾಜಕಾರಣದ…
ನಗರದ ವೈದ್ಯಕೀಯ ವಲಯದಲ್ಲಿ ಅತಿ ಪರಿಚಿತ ಹೆಸರು. ಹಾಗಾದರೂ ಅವರ ಹೆಸರು ರೋಗಿಗಳಿಗೆ ಹೆಚ್ಚು ಪರಿಚಯವಿಲ್ಲ ಎನ್ನಲು ಕಾರಣ, ಡಾ. ಸುರೇಶ್ ಗೌಡ ಇರುವ ವಿಭಾಗ . ಅನಸ್ತೇಷಿಯ ಅಂದರೆ ಅರಿವಳಿಕೆ ವಿಭಾಗ. ರೋಗಿಯ ರೋಗ ನಿರ್ಧಾರ ವಾಗಲಿ, ಅಥವ ಅವರಿಗೆ…
ಮೊದಲ ಸವಿಮಾತು ಅದರ ಸಿಹಿಗತ್ತುಕೊಡದ ಸಿಹಿಮುತ್ತು ಇನ್ನೂ ಬೇಕಿತ್ತು
ಉಸಿರ ತೊಳಲಾಟ ನನ್ನ ಕಾಡಿತ್ತುಎಂದೂ ಎಂದೆಂದೂ ಪ್ರೀತಿ ನಿನದಾಯ್ತು
ಯಾಕೋ ನನಗಿಂದುಧ್ಯಾನ ಬೇಕಾಯ್ತುಅವಳ ಜಗಕಿಂದುನನ್ನ ಅಣಿಯಾಯ್ತು
ನನ್ನ ಬಾಳಲ್ಲಿಆ ಏಕಾಂತ ಜಾರೊಯ್ತುನಿನಗೆ…
30-11-12 ರಿಂದ 02-12-12 ರ ವರೆಗೆ ಬೆಂಗಳೂರಿನಲ್ಲಿ ನಡೆದ
ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು
ದತ್ತಪದೀ : ಕ್ರೂರ, ವೈರ, ನೀರ, ಶೂರ ಪದಗಳನ್ನು ಬಳಸಿ ಮದನವಿಷಯಕ ಪದ್ಯ.
ಶತಾವಧಾನಿಯ ಪೂರಣ : (ಡಾ|| ರಾ ಗಣೇಶ್)
ಕ್ರೂರಂ…
ನಿಮ್ಮ ಕೈಕಾಲಿನ ಮೂಳೆಗಳು
ಗಟ್ಟಿಮುಟ್ಟಾಗಿ ಇಡಲು,
ಕ್ಯಾಲ್ಸಿಯಂ ನ ಅಗತ್ಯಬೇಕು.................
ನಿಮ್ಮ ಕೈಕಾಲಿನ ಮೂಳೆಗಳು
ಗಟ್ಟಿಮುಟ್ಟಾಗಿ ಇಡಲು,
ಕ್ಯಾಲ್ಸಿಯಂ ನ ಅಗತ್ಯ ಬೇಕೆ ಬೇಕು.................
ಜೊತೆಗೆ,
ನಿಮ್ಮ ಪ್ರೆಯಸಿಯರ…
ತಮಿಳುನಾಡು ಎಂದ ಕೂಡಲೇ ಕಾವೇರಿ ಜಲ ವಿವಾದವೇ ಮೊದಲು ನೆನಪಾಗುವದು.
ನೀರಿನ ವಿಷಯವಾಗಿ ಆಗಾಗ ಕ್ಯಾತೆ ತೆಗೆಯುವ ಈ ರಾಜ್ಯದ ಜನ-ಜನ ನಾಯಕರು ಹೇಗೆ?
ಅಲ್ಲಿನ ಜನರ ಸಂಸ್ಕೃತಿ-ವೇಷ ಭೂಶಣ ,ಸಿನೆಮ ನಟರ ಆರಾಧನೆ -ಇತ್ಯಾದಿ ಸದಾ ನನ್ನ ಗಮನ ಅಂಶಗಳು…
ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು. ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ…
ಡೂಪ್ಲೆಯ ಮೇಲೆ ಕಾಗೆಚೀಲ ತುಂಬಿಕೊಂಡು ಹೋಗಿದೀರ್ಘ ಶರಧಿಯಲ್ಲಿ ಸಾಗಿಸ್ವಂತ ನೆಲದಿ ನಿಂತು ಬೀಗಿಒಂದಕೆರಡು ಮಾಡಿ ತೂಗಿಬೇಗ ಮರಳಿ ಹಡಗನೇರಿಬಂದು ತಿರುಗಿ ಹಳ್ಳಿ ಕೇರಿಕಾಸುಗೀಸು ಜನಕೆ ಬೀರಿಕಸಿದುಕೊಂಡು ಕ್ರೌರ್ಯ ತೋರಿಸಾಲದಕ್ಕೆ…
ಕುವೆಂಪು ಅವರ ಆತ್ಮಕತೆಯಲ್ಲಿ ಹಲವು ಬಾರಿ ವರ್ಣಿಸಿಕೊಂಡಿರುವ ಸ್ಥಳ ಸಿಬ್ಬಲುಗುಡ್ಡೆ – ತುಂಗಾ ನದಿ ತೀರದಲ್ಲಿರುವ ಈ ಸುಂದರ ಸ್ಥಳವನ್ನು ನೋಡಬೇಕೆಂಬ ನನ್ನ ಬಯಕೆ ಹಲವು ದಶಕಗಳದ್ದು. ಆ ಒಂದು ಕನಸು ಮೊನ್ನೆ ತಾನೆ ನನಸಾದಾಗ, ಇಷ್ಟು ವರ್ಷ ಕಾದು…
ಆತನಿಗೆ ಬಹುದೂರದಿಂದಲೇ ನಾನು ಅಲ್ಲಿರುವುದು ಗೊತ್ತಾಗಿದೆ. ಓಡೋಡಿ ಬಂದವನೇ… “ದೂರದಿಂದಲೇ ನೋಡಿದೆ, ಎಲ್ಲಿ ರಿಕ್ಷಾ ಹತ್ತಿ ಹೊರಟು ಬಿಡುತ್ತೀರೋ ಅಂತಾ ಓಡೋಡಿ ಬಂದೆ”..ಏದುಸಿರು ಬಿಡುತ್ತಿದ್ದ. ಪಾಪ! ನನ್ನನ್ನು ನೋಡುವ ಏಕ ಮಾತ್ರ ಉದ್ಧೇಶದಿಂದ…