ಖಾಲಿ ಕರಿಯ ಇರುಳುಗಳೊಡನೆ
ಈಗ ನನ್ನ ಗೆಳೆತನ
ಅ೦ತ್ಯವೇ ಇಲ್ಲದ ನೋವಿನ ದಾರಿಯಲ್ಲಿ
ಈಗ ಕಳೆದಿದೆ ನನ್ನತನ
ಪ್ರತಿದಿನ ಪ್ರತಿಕ್ಷಣ
ನಾ ಕಳೆಯುವ ರೀತಿ ಹೇಗೆ ನಿನಗೆ ಹೇಳಲಿ
ಪ್ರತಿದಿನ ಪ್ರತಿಕ್ಷಣ
ನನಗೆ ನಾ ಹೇಗೆ ತಾನೆ ಹೇಳಿಕೊಳ್ಳಲಿ
ನಿನ್ನ ನಾ…
೧. ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..."
ಒಮ್ಮೆ ಸಂಜೆ ಮನೆಗೆ ತಡವಾಗಿ ಬಂದ ಮನೆಗೆ ಬಂದ ಮರಿ ತ್ಯಾಂಪನನ್ನು
ಅಟಕಾಯಿಸಿ ತ್ಯಾಂಪಿ ಕೇಳಿದಳು ಯಾಕೋ ತಡ?
"ಸ್ಪೆಶೆಲ್ ಕ್ಲಾಸ್ ಇತ್ತು " ಮರಿ ತ್ಯಾಂಪನ ಉತ್ತರ ಸಿಧ್ಧವಾಗಿತ್ತು.…
ನನ್ನ ಮೆಚ್ಚಿನ ಕವಿ ಬರ್ಟೋಲ್ಟ್ ಬ್ರೆಷ್ಟ್ ಬರೆದ "ಸಂಯುಕ್ತ ದಳದ ಹಾಡು" ಈ ಹಾಡನ್ನು ಅವನು ಬರೆದದ್ದು ಸಂಯುಕ್ತ ದಳದ ಗೀತೆಯಾಗಿ ೧೯೩೪ರಲ್ಲಿ. ಅದನ್ನು ನನ್ನ ಕೈಲಾದಷ್ಟು ಮಟ್ಟಿಗೆ ಕನ್ನಡೀಕರಿಸಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದವರು ಇಲ್ಲಿ…
ಇತ್ತೀಚೆಗೆ ಬಹಳ ಬಿಜಿ ಆಗಿದ್ದರಿಂದ ಸುಬ್ಬನ ಮನೆ ಕಡೆ ಹೋಗಲಾಗಲೇ ಇಲ್ಲ ... ಸುಬ್ಬನ ಅಜ್ಜಿ ಒಮ್ಮೆ ತಮ್ಮೂರಿಗೆ ಹೋಗಿ ಸುಬ್ಬನ ಮನೆಗೆ ವಾಪಸ್ ಕೂಡ ಬಂದಾಯ್ತು ಅಂತ ತಿಳಿದ ಮೇಲೆ ಹೋಗಲಾಗದೇ ಇದ್ದೀತೇ?
ಕುರುಕಲು ಆಸೆ ಹೊತ್ತು, ಅವನ ಮನೆ…
ವೇದ ಎಂಬ ಪದಕ್ಕೆ ಇರುವ ಯೌಗಿಕಾರ್ಥ 'ನಿಷ್ಕಳ ಜ್ಞಾನ' ಎಂಬುದು. ಜೀವರುಗಳ ಪೈಕಿ ವಿವೇಚನಾ ಶಕ್ತಿ ಹೊಂದಿರುವ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಪರಮಾತ್ಮನ ಕೊಡುಗೆಯಾದ ಶರೀರ, ಮನಸ್ಸು, ಇಂದ್ರಿಯಗಳನ್ನು ಉಪಯೋಗಿಸಿಕೊಂಡು ಮಾನವ ಮೇಲೇರಲೂ…
ಇದೇ ಭಾನುವಾರ ೨೮ ಜುಲೈ ಎಂ.ಎಸ್.ಪ್ರಭಾಕರರ ಸಮಗ್ರ ಸಾಹಿತ್ಯ ಕೃತಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಷೆಟ್ಟರರು ತಮ್ಮ ನಿಡುಗಾಲದ ಗೆಳೆಯನ ಜೊತೆ ಒಡನಾಡಿನದ ನೆನಪುಗಳನ್ನು ಹಂಚಿಕೊಂಡಿದ್ದು ಹೀಗೆ:
"ಸ್ನೇಹಿತರೆ, ಸಭಿಕರೆ…