September 2014

  • September 21, 2014
    ಬರಹ: Sunil Kumar
    ಮಹಾರಾಷ್ಟ್ರದಲ್ಲಿ ಹೆಚ್ಚು ಸೀಟಿಗಾಗಿ ನಾಲ್ಕೂ ಪಕ್ಷಗಳು ಚೌಕಾಸಿ ಮಾಡುತ್ತಿರುವುದೇಕೆ? ಏಕೆಂದರೆ. .. ಇವರು ರಾಜಕೀಯವನ್ನು ವ್ಯಾಪಾರವೆಂದು ಭಾವಿಸಿದ್ದಾರೆ.ಒಂದುವೇಳೆ ರಾಜಕೀಯ ಸಮಾಜಸೇವೆಯ ಮಾಧ್ಯಮ ಎಂದುಕೊಂಡಿದ್ದರೆ ಅಲ್ಲಿ ಚೌಕಾಸಿ…
  • September 20, 2014
    ಬರಹ: nageshamysore
    ( ಪರಿಭ್ರಮಣ..54ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )  ಅವರು ಹೋದತ್ತಲೆ ಕೈ ಜೋಡಿಸಿಕೊಂಡು ನಮಿಸುತ್ತ ನಿಂತ ಶ್ರೀನಾಥನ ಮನದಲ್ಲಿ ಮಾತ್ರ ಮೊದಲಿಗಿಂತ ಹೆಚ್ಚಿನ, ಶಾಂತ ಸಾಗರದ…
  • September 18, 2014
    ಬರಹ: ವಿಶ್ವ ಪ್ರಿಯಂ
      "ಮ್.... ಲೇ ಕೆಂದ, ನೆನುಸ್ಕೊಂಡ್ರೆ ಇಷ್ಟ್ ಖುಷಿಕೊಡುತ್ತಲ್ಲಾ ಇನ್ನೂ ಮಧ್ಯಾಹ್ನದ್ಮೇಲೆ ಊಟ ಬಾರಿಸ್ಬೇಕಾದ್ರೆ ಹೆಂಗ್ ಅನ್ನಿಸ್ಬೌದು?."  ಅಂತ ಹೇಳಿದ ಕರಿಯ ತನ್ನ ಉದ್ದ ಮೂತಿಯಿಂದ ಹೊರಗಿನ ಗಾಳಿಯನ್ನು ತನ್ನ ಶ್ವಾಸಕ್ಕೆ ಸೇರಿಸಿತು. ಕರಿಯನ…
  • September 17, 2014
    ಬರಹ: hamsanandi
    ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ ತನ್ನೆಲ್ಲ ದುಗುಡವನು ಹೆತ್ತವರಿಗೆ ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ  ನೆನೆದಿಹಳು  ಮುಂಬರುವ ಬಿಡುಗಡೆಯನು;  ಹೊಂದು…
  • September 17, 2014
    ಬರಹ: naveengkn
    ಆಕೆಯ ಉದರದ ಆಳದಲಿ ಹಸಿವು ಜಾಡಿಸಿ ಒದ್ದು ಗದ್ದಲವೆಬ್ಬಿಸಿತ್ತು, ಚಿಂದಿಯಾದ ಚೀಲದ ಅರೆಯೊಳಗೆ ಬಿಡಿ ಕಾಸೂ ಉಳಿದಿಲ್ಲ ; ಹರಿದ ಕುಪ್ಪಸದ ಒಳಗೆ ಅಡಗಿದ್ದ ಕೆಂಪು ಪರ್ಸಿನ ತಳ ಹರಿದಿದೆ; ಅಲ್ಲೆಲ್ಲೋ ಭಾಷಣದ ಸದ್ದು "ಬಡತನ ನಿರ್ಮೂಲನೇ ನಮ್ಮ ಗುರಿ"…
  • September 16, 2014
    ಬರಹ: nageshamysore
    ( ಪರಿಭ್ರಮಣ..53ರ ಕೊಂಡಿ -  http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) 'ಅಂದರೆ ಧ್ಯಾನ, ಚಿಂತನೆ ಬಿಟ್ಟು ಮತ್ತೇನೊ ಮಾಡಬೇಕಿರುವಂತೆ ಕಾಣುತ್ತಿದೆ...?' ಏನಿರಬಹುದೆಂಬ ಆಲೋಚನೆಯಲ್ಲೆ ಎತ್ತಲೊ…
  • September 16, 2014
    ಬರಹ: kavinagaraj
         ಪ್ರತಿಯೊಬ್ಬರ ಜೀವನದಲ್ಲೂ ತಿರುವುಗಳು ಇದ್ದೇ ಇರುತ್ತವೆ. ಅವು ಬಾಳಿನ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ಭಾರತದ ಅತ್ಯುತ್ತಮ ಗ್ರಂಥಪಾಲಕರು ಮತ್ತು ಜಗತ್ತಿನ ಅತ್ಯುತ್ತಮ ಹತ್ತು ಗ್ರಂಥಪಾಲಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟವರು,…
  • September 16, 2014
    ಬರಹ: bhalle
    ಮುತ್ತುಗಳು ... ನುಡಿ ಮುತ್ತುಗಳು ! ಕೇಳ್ರಪ್ಪೋ ಕೇಳ್ರೀ ...  ಹೆಡ್ ಫೋನ್ ನುಡಿ ಮುತ್ತುಗಳನ್ನ ಕೇಳ್ರೀ ... ’ಕಿವಿ ಮಾತು’ ಹೇಳಬೇಕೂ ಅಂತಾನೇ ಇದ್ದೆ ... ಏನ್ ಮಾಡೋದು ಕಿವಿ ಫ್ರೀ ಇದ್ರೆ ತಾನೇ? ಐ-ಫೋನೋ, ಐ-ಪಾಡೋ, ಮತ್ತಿನ್ಯಾವುದೋ ಸಾಧನದ…
  • September 15, 2014
    ಬರಹ: madhukara phatak
    " ಇವನು ಇನ್ನು ಯಾಕೆ ಬಂದಿಲ್ಲ?". ಮುಂಜಾನೆ ಬರುತ್ತೇನೆನ್ದು ಹೇಳಿದವನು ಮದಾಹ್ನ ಒಂದಾದರು ಬಂದೇ ಇರಲಿಲ್ಲ.  ನಿನ್ನೆ ನಾನೆ ಕರೆ ಮಾಡಿ, ಬೇಗ ಬರಲಿ ಅಂತ ದುಡ್ಡು ಕೂಡ ಕೊಟ್ಟಿದ್ದೆ . ಆದರು ಅವನು ಬಂದಿರಲಿಲ್ಲ. ಮೊದಲಾದರೆ ನಾನೆಂದರೆ ಏನು ಅಕ್ಕರೆ…
  • September 14, 2014
    ಬರಹ: nageshamysore
    ಯಾವ್ ಹತ್ತೂಂತ, ನಾ ಕೈಯೆತ್ತಿ, ಹೆಂಗೆ ಹೇಳಲಿ ಸ್ವಾಮಿ ? ಓದೋದ್ಕೊಂಡು, ಬೆಳೆದಿದ್ದೆಲ್ಲಾ, ಅಚ್ಚ ಕನ್ನಡದಲ್ಲೆ ಮಾಮಿ ಶುರುವಾಗಿದ್ದೆಲ್ಲಾ, ಮಕ್ಕಳಾಟ, ಆಡ್ಕೊಂಡಾಡ್ತಾನೆ ನಾಕಾಣಿ ಚಂದಮಾಮ, ಬಾಲಮಿತ್ರ, ಬೊಂಬೆಮನೆ ಜತೆಗೆ ಪುಟಾಣಿ || ವಾರ ತಿಂಗಳು…
  • September 13, 2014
    ಬರಹ: SHABEER AHMED2
    ನನ್ನ ಸಹಪಾಠಿ ರಚಿಸಿದ ಕಾದಂಬರಿ'ನೀ ಹಾಡಾದರೆ ನಾ ಶ್ರುತಿಯಾಗುವೆ' ಇದೇ 14/09/2014 ಆದಿತ್ಯವಾರದಂದು ಮಂಗಳೂರು  ಗರೋಡಿ ಹಾಲ್ ನಲ್ಲಿ ಬಿಡುಗಡೆ ಕಾರ್ಯಕ್ರಮ‌ ನಡೆಯಲಿದ್ದುಸಾಹಿತ್ಯ ಲೋಕಕ್ಕೊಂದು  ಹೊಸ ಚೈತನ್ಯ  ದಾಪುಗಾಲುಇಡುತ್ತಿದೆ. ಈ ಕಾದಂಬರಿ…
  • September 13, 2014
    ಬರಹ: Sujith Kumar
    ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್ಣ ಕಿವಿಗಳನ್ನು…
  • September 13, 2014
    ಬರಹ: nageshamysore
    ( ಪರಿಭ್ರಮಣ..52ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಈಗ ಬದಲಾದ ದೃಶ್ಯದ ಅಖಾಡ ನೇರ ಮತ್ತೊಂದು ಶಾಲೆಯ ಅವರಣಕ್ಕೆ ಜಿಗಿದುಬಿಟ್ಟಿದೆ... ಮತ್ತೆ ಅದೇ ಹತ್ತಾರು ಹುಡುಗರ ಗುಂಪು…
  • September 10, 2014
    ಬರಹ: naveengkn
    ಕನ್ನಡಿ ಎದುರಿಸಿದ ಸಾಲುಗಳು,,, "ಒಮ್ಮೆ ಸುಳ್ಳು ಹೇಳಿಬಿಡು ಕನ್ನಡಿಯೇ ನೆರಿಗೆ-ಗಟ್ಟಿಲ್ಲ ನನ್ನ ಮುಖ ಎಂದು" (ಯವ್ವನದಿಂದಾ ವೃದ್ದಾಪ್ಯಕ್ಕೆ ಕಾಲಿಡುವಾಗ  ಕನ್ನಡಿಗೆ ಹೇಳಿದ್ದು -- ಯಯಾತಿಯಲ್ಲ) ************************************ "…
  • September 10, 2014
    ಬರಹ: hamsanandi
    ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ   ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ   ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ!    ಪ್ರಾಕೃತ ಮೂಲ (…
  • September 09, 2014
    ಬರಹ: naveengkn
    ಹದವರಿಯದ ನೆಲಕ್ಕೂ  ಮೋಡಕಟ್ಟದ ಬಾನಿಗೂ   ಪ್ರೇಮ ಸಂಭವಿಸಬೇಕು,,,, ಇಬ್ಬರ  ಪ್ರೇಮ ಸಲ್ಲಾಪದಲಿ  ಬಾನಿಂದ  ಮಳೆ ಹನಿದಾಗ ;  ನೆಲ, ನಾಚಿಕೆಯನು ಬದಿಗಿಟ್ಟು  ತುಟಿಬಿರಿದು, ಮಳೆಯ, ಹನಿ-ಹನಿಯನೂ  ಆಸ್ವಾದಿಸಬೇಕು,,,, ಬಾನು-ಭುವಿಯ  ಮಿಲನ…
  • September 09, 2014
    ಬರಹ: nageshamysore
    ( ಪರಿಭ್ರಮಣ..51ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಮಧ್ಯಾಹ್ನದ ಸಮಯ ಕಳೆಯುತ್ತಿದ್ದಂತೆ ಬೆಳಿಗ್ಗೆ ತಿಂದಿದ್ದೆಲ್ಲ ಅರಗಿ, ಕರಗಿ ಹೊಟ್ಟೆಯೆಲ್ಲ ಖಾಲಿಯಾದಂತಾಗಿ…
  • September 08, 2014
    ಬರಹ: vishu7334
    ಲಡಾಯಿ ಮರೆತ ವೀರರು ತೂರಿ ಬಂದ ಗಾಳಿಯಲ್ಲಿ ತೇಲಿ ಹೋದಿರೆಲ್ಲಿಗೆ? ಚಿಗುರು ಮೂಡಿ ಬಂದ ವನಕೆ ತಿಮಿರ ಹಾಸಿ ಮೆಲ್ಲಗೆ. ಕಣಿವೆ ಬಿಟ್ಟು ಬೆಟ್ಟ ತುದಿಗೆ ಧ್ವಜವ ನೆಟ್ಟ ನಿಮಗೆ, ಕಷ್ಟವಾಯ್ತೆ ದಾರಿ ಕೋಲು ಕೊಟ್ಟು ನಡೆಸಲೆಮಗೆ? ಕಷ್ಟ ಪಟ್ಟು ಹುತ್ತ…
  • September 08, 2014
    ಬರಹ: kavinagaraj
    ಹಿಂಸೆಯೆಂಬುದು ಕುಣಿಯುತಲಿತ್ತು ನಿದ್ದೆಯ ಕಾಣದೆ ಚಡಪಡಿಸಿತ್ತು | ಯಾರನು ಕೊಲ್ಲಲಿ ಯಾರನು ಕೆಡವಲಿ ಯಾರನು ಚುಚ್ಚಲಿ ಯಾರನು ತಿವಿಯಲಿ || ಬಂಧು ಬಳಗ ಗೆಳೆಯರು ಎನ್ನದೆ ಸಿಟ್ಟಿನ ಭರದಲಿ ಅಬ್ಬರಿಸಿತ್ತು | ರೋಷವು ಉಕ್ಕಿದೆ ಹಲ್ಲದು ಕಡಿದಿದೆ…
  • September 07, 2014
    ಬರಹ: shreekant.mishrikoti
    ಇಂಗ್ಲೀಷಿನಲ್ಲಿ  Alice in wonderland ತುಂಬಾ ಹೆಸರಾದ‌ ಪುಸ್ತಕ‌ . ಇಂಗ್ಲೀಷ್ ನ‌ ಈ ಪುಸ್ತಕವನ್ನು ನಾ.ಕಸ್ತೂರಿ ಅವರು ರೂಪಾಂತರಿಸಿದ್ದಾರೆ ‍ 'ಪಾತಾಳದಲ್ಲಿ ಪಾಪಚ್ಚಿ ' ಎಂಬ‌ ಹೆಸರಿನಲ್ಲಿ. ಅದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ  ತಾಣದ‌  ಈ…