September 2014

  • September 07, 2014
    ಬರಹ: gururajkodkani
    ಕೆಲವು ದಿನಗಳಿ೦ದ ಮನಸ್ಸೇಕೋ ಪದೇಪದೇ ಇತಿಹಾಸದತ್ತ ವಾಲುತ್ತಿದೆ. ಶಾಲಾಕಾಲೇಜುಗಳಲ್ಲಿ ನಾವು ಕಷ್ಟಪಟ್ಟೋ,ಇಷ್ಟಪಟ್ಟೋ ಓದಿದ ಇತಿಹಾಸ ನಮಗೆ ಹೆಚ್ಚುಕಡಿಮೆ ಮರೆತೇ ಹೋಗಿರುತ್ತದೆ.ಹಾಗೆ ನಾವು ಓದಿ ಮರೆತ ಅನೇಕ ಐತಿಹಾಸಿಕ ಘಟನೆಗಳ ಪ್ರಭಾವ ಇ೦ದಿನ…
  • September 07, 2014
    ಬರಹ: hamsanandi
    ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬಕೆಟ್ ಚಾಲೆಂಜ್ ನಡೀತು…
  • September 07, 2014
    ಬರಹ: nageshamysore
    ನಾಳೆ ಸೆಪ್ಟಂಬರು ಎಂಟಕ್ಕೆ ಮತ್ತೆ ತೇಜಸ್ವಿಯವರನ್ನು ನೆನಪಿಸಿಕೊಳ್ಳಲೊಂದು ನೆಪ - ಅವರ ಹುಟ್ಟು ಹಬ್ಬದ ಹೆಸರಲ್ಲಿ. ಯಾವಾಗ ತೇಜಸ್ವಿ ಹೆಸರು ಕೇಳಿದರೂ ತಣ್ಣನೆ ಕೆಲವು ಪದಗಳು ಕಣ್ಣ ಮುಂದೆ ನಾಟ್ಯವಾಡುತ್ತವೆ - ಅದು ಈ ಮೂಡಿಗೆರೆಯ ಮಾಂತ್ರಿಕ ತನ್ನ…
  • September 06, 2014
    ಬರಹ: Holalkere Laxm…
    ಮುಂಬೈ ಮಹಾನಗರದ ಆಕಾಶವಾಣಿಯ 'ಸಂವಾದಿತ ಚಾನೆಲ್' ನಲ್ಲಿ ಇಂದು, ಶನಿವಾರ (೬, ಸೆಪ್ಟೆಂಬರ್, ೨೦೧೪),ಕುಮಾರವ್ಯಾಸ ಭಾರತದ ಕಾವ್ಯಗಳನ್ನು ಗಮಕವಾಚನದ ಮೊದಲಭಾಗ, ಗಮಕವಾಚನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮೊದಲು, ಶ್ರೀ.…
  • September 06, 2014
    ಬರಹ: Sujith Kumar
    ಅಯ್ಯ ಪ್ರೊಡ್ಯುಸರ್ಗಳೇ "ಕುಣಿಲಾರದವನಿಗೆ ನೆಲ ಡೊಂಕು" ಅನ್ನೋ ಗಾದೆ ಆರ್ಥ ಗೊತ್ತೋ? ಸಾರೀ , ಮೊದ್ಲು ನಿಮ್ಗೆ 'ಗಾದೆ' ಅನ್ನೋದರ 'ಇಂಗ್ಲೀಷ್' ಅರ್ಥ ಆದ್ರೂ ಗೊತ್ತಾ? ಏನು..?  "ತೆರಿಯಾದ...?"  ಹೊಗ್ಲಿ ಬಿಡಿ! ಪಾಪ, ನೀವು ಕೇವಲ…
  • September 05, 2014
    ಬರಹ: nageshamysore
    (ಪರಿಭ್ರಮಣ..50ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) 'ಅದರೆ ಮಾಸ್ಟರ, ಆ ಸರ್ವೋಚ್ಛ ಸಮತೋಲನವನ್ನು ಪಡೆಯುವ ಬಗೆಯೆಂತು? ಬರಿ ದ್ವಂದ್ವಗಳೆ ಮೂಲ ವಸ್ತುವೆಂದ ಮೇಲೆ ಅದರಿಂದಲೆ…
  • September 05, 2014
    ಬರಹ: nageshamysore
    ಮತ್ತೊಂದು ಗುರುಗಳಿಗೆ ಮೀಸಲಾದ ದಿನ ಬಂದಿದೆಯೆಂದು ನೆನಪಾಗಿತ್ತು ಮಗನಿಗೂ ಸಿಂಗಪುರದ ಸ್ಕೂಲು ರಜೆಯೆಂದರಿವಾದಾಗ. ಈ ಬಾರಿ ಇಲ್ಲೂ ಸೆಪ್ಟಂಬರ ಐದರಂದೆ 'ಟೀಚರ್ಸ್ ಡೆ' ಇರುವ ಕಾರಣ (ಪ್ರತಿ ವರ್ಷದ ಸೆಪ್ಟಂಬರ ತಿಂಗಳಿನ ಮೊದಲ ಶುಕ್ರವಾರ) ಆ ದಿನ…
  • September 05, 2014
    ಬರಹ: modmani
    ನದಿಯ ಸೇರಿ ಹರಿಯುವಲ್ಲಿ, ಚಿಲುಮೆ ನೀರ ಮನಸು. ಕಡಲ ಸೇರಿ ಬೆರೆಯುವಲ್ಲಿ, ಹರಿವ ನದಿಯ ಕನಸು. ಮೊಗ್ಗಿನ ಮಧುಗಂಧದಲೆಗೆ, ಹಿಗ್ಗಿನ ತಂಗಾಳಿಯೊಸಗೆ. ಒಗ್ಗಿ ನಾವು ಬಾಳುವುದೇ, ಜಗದ ನಿಯಮವಲ್ಲವೇ? ಶೃಂಗಗಿರಿಗಳೇರಿ ನಿಂತು, ಸ್ವರ್ಗ ಸಂಗ ಪಡೆದಿವೆ.…
  • September 04, 2014
    ಬರಹ: rashmi_pai
    ದೊಗಳೆ ಪ್ಯಾಂಟ್ , ಬಿಗಿಯಾದ ಕೋಟು, ಪಾದಗಳಿಗಿಂತಲೂ ದೊಡ್ಡದಾದ ಹಳೇ ಶೂ, ದೊಡ್ಡ ಟೋಪಿ, ಪುಟ್ಟ ಮೀಸೆ, ಕೈಯಲ್ಲೊಂದು ಸ್ಟಿಕ್. ಉಡುಗೆ ಸರಿಯಿಲ್ಲದೇ ಇರುವ ಕಾರಣ ಅಸ್ತವ್ಯಸ್ತವಾದ ನಡಿಗೆ. ತುಂಟಾಟಿಕೆಯ ನಗು, ಮನಸ್ಸಿನಲ್ಲಿ ನಿಷ್ಕಲ್ಮಷ ಭಾವ,…
  • September 04, 2014
    ಬರಹ: kavinagaraj
         ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರು ತಮ್ಮ…
  • September 04, 2014
    ಬರಹ: naveengkn
    ಯಿಂದಾ  ವಿಳಾಸ ಇಲ್ಲದ ಮನೆಯ ಜಗುಲಿಯ ತುದಿಯಲ್ಲಿ ಕುಳಿತು,, ಇವರಿಗೆ  ಆತ್ಮೀಯ ಪರಮಾತ್ಮ, ವಿಳಾಸ ತಿಳಿದಿಲ್ಲ,,,, ವಿಷಯ : ಏನೆಂದು ಹೇಳಲಿ? ವಿಷಯವೇ ವಿಷವಾಗಿದೆ,,,,                 ಆತ್ಮೀಯ ಪರಮಾತ್ಮ,,,,, ನೀನು ನನಗೆ ಅತೀ…
  • September 04, 2014
    ಬರಹ: rashmi_pai
    ತಿಂಗಳ ಹಿಂದೆಯಷ್ಟೇ ಮದುವೆ ಫಿಕ್ಸ್ ಆಗಿರೋ ಗೆಳತಿಯೊಬ್ಬಳು ಶಾಪಿಂಗ್ ಗೆ ಹೋಗೋಣ ಎಂದು ಮಲ್ಲೇಶ್ವರಂಗೆ ಕರೆದೊಯ್ದಿದ್ದಳು. ಒಂದಷ್ಟು ಡ್ರೆಸ್ ಗಳನ್ನು ಖರೀದಿಸಿದ ನಂತರ ನನಗೆ Lingre ಖರೀದಿಸಬೇಕೆಂದು ಪಿಸುಗುಟ್ಟಿದಳು. ಸರಿ, ಅಂತ ಅಲ್ಲೇ ಒಂದು…
  • September 03, 2014
    ಬರಹ: Sunil Kumar
    ಗುರು ಉತ್ಸವಕ್ಕೆ ಇವರ ವಿರೋಧವೇಕೆ? ಇತ್ತೀಚೆಗೆ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮ್ರತಿ ಇರಾನಿ ಶಿಕ್ಷಕರ ದಿನಾಚರಣೆಯನ್ನು ಗುರು ಉತ್ಸವವನ್ನಾಗಿ ಆಚರಿಸುವುದಾಗಿ ಸುಳಿವು ನೀಡಿದಾಗ ಕಾಂಗ್ರೆಸ್, ಎಡ ಮತ್ತು ಕೆಲವು ದ್ರಾವಿಡ ಪಕ್ಷಗಳ ಮೈಯಲ್ಲಿ…
  • September 03, 2014
    ಬರಹ: nageshamysore
    ( ಪರಿಭ್ರಮಣ..49ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಅವನ ಮಾತಿಗೆ ತಕ್ಷಣ ಉತ್ತರಿಸದೆ ಬರಿಯ ಮುಗುಳ್ನಕ್ಕರು ಮಾಂಕ್ ಸಾಕೇತ್ .... ನಂತರ ತಮ್ಮಲ್ಲೆ ಹೇಳಿಕೊಳ್ಳುವವರಂತೆ, '…
  • September 03, 2014
    ಬರಹ: ವಿಶ್ವ ಪ್ರಿಯಂ
    ಅವಧೇಶ್ವರಿ : ಇಣುಕುನೋಟ ಅದೇನು ಚಾಳಿಯೋ ಗೊತ್ತಿಲ್ಲಾ, ಪುಸ್ತಕದ ಮುಖಪುಟದ ವಿನ್ಯಾಸ ಆಕರ್ಷಕವಾಗಿರದಿದ್ದರೆ ಅದನ್ನು ಅಂಗಡಿಯಿಂದ ಕೊಂಡು ಓದುವ ಅಭ್ಯಾಸ ನನಗಿಲ್ಲ.  ಕಳೆದವಾರ ಭೈರಪ್ಪನವರ ಹೊಸ ಕಾದಂಬರಿಯನ್ನು ಕೊಂಡುಕೊಳ್ಳಲು ಸಪ್ನಾಗೆ ಹೋಗಿದ್ದೆ…
  • September 03, 2014
    ಬರಹ: bhalle
    ಹಿಡಿ ಮಕ್ಕಳಿಂದ ಹಿಡಿದು ಹಿರಿ ಮುದುಕರವರೆಗಿನ ಎಲ್ಲರ ಕೈ ಬಿಜಿ ಇಡುವ ಇಂದಿನ ಸಾಧನವೆಂದರೆ ಸ್ಮಾರ್ಟ್ ಫೋನು. ಮಕ್ಕಳು ಗೇಮ್ಸ್’ನಲ್ಲಿ ಬಿಜಿಯಾದರೆ, ಹಿರಿಯರು ಸಾಮಾಜಿಕ ತಾಣದಲ್ಲಿ ಬಿಜಿ. ಹರೆಯದವರಂತೂ ಬಿಡಿ ಅನಾದಿ ಕಾಲದ ಸನ್ನೆಯ ಭಾಷೆಯನ್ನು…
  • September 02, 2014
    ಬರಹ: rashmi_pai
    ಇಷ್ಟೊಂದು ದೊಡ್ಡ ಗಾಯ ಆಗುತ್ತೆ ಅಂತ ಗೊತ್ತೇ ಇರಲಿಲ್ಲ. ನಡೆದುಕೊಂಡು ಹೋಗುವಾಗ ಜಾರಿಯೋ, ಎಡವಿಯೋ ಬಿದ್ದಿರುವುದು ಇದು ಮೊದಲನೇ ಬಾರಿ ಏನೂ ಅಲ್ಲ. ಆದರೆ ಇಷ್ಟು ಜೋರಾಗಿ ಬಿದ್ದು ಕಾಲಿಗೆ ಏಟಾಗಿರುವುದು ಲೈಫಲ್ಲಿ ಇದೇ ಮೊದಲು. ದಿನಾ ಮಿಲ್ಕಾ…
  • September 01, 2014
    ಬರಹ: nageshamysore
    ( ಪರಿಭ್ರಮಣ..48ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಬೆಳಗಿನ ಏಳಕ್ಕೆಲ್ಲ 'ವಾಟ್ ಪಃ ನಾನಾಚಟ್' ದ್ವಾರವನ್ನು ತಲುಪಿದ ಶ್ರೀನಾಥ ಒಂದರೆಗಳಿಗೆ ಅಲ್ಲಿನ್ನ ನೈಸರ್ಗಿಕ ಸಹಜ…
  • September 01, 2014
    ಬರಹ: Sunil Kumar
    ತಿಂಗಳ ಕಾಲ ಭರಪೂರ ಮನರಂಜನೆ ಒದಗಿಸಿದ 'ಪ್ರೋಕಬಡ್ಡಿ-2014' ತನ್ನ ಆಟವನ್ನು ಮುಗಿಸಿದೆ.ಜೈಪುರ ಪಿಂಕ್ ಪ್ಯಾಂಥರ್ಸ್ ಯು ಮುಂಬಾವನ್ನು ಸೋಲಿಸುವ ಮೂಲಕ ವಿನ್ನರ್ಸ್ ಎನಿಸಿಕೊಂಡಿತು.ಇದರ ಹುಟ್ಟಿಗೆ ಕಾರಣರಾದ ಚಾರುಶರ್ಮರಿಗೆ ಮೊದಲ ಬಿತ್ತನೆಯಲ್ಲೇ…
  • September 01, 2014
    ಬರಹ: hariharapurasridhar
                 "ವೇದವೆಂದರೆ ಕಬ್ಬಿಣದ ಕಡಲೆ" ಎಂಬುದು ಹಲವರ ಅನಿಸಿಕೆ .ಅದಕ್ಕಾಗಿ ಅದರ ಸಹವಾಸ ನಮಗೆ ಬೇಡ,ಎಂದು ತೆಪ್ಪಗಿರುವವರು ಹಲವು ಮಂದಿ.  ವೇದದ ಅಧಿಕಾರ ಕೆಲವರಿಗೆ ಎನ್ನುವ ಮಾತೂ ಕೇಳಿದ್ದೇವೆ. ಅಂದರೆ ಯಾವುದಕ್ಕೂ ಒಂದು ಅರ್ಹತೆ ಬೇಕು.…