October 2014

  • October 04, 2014
    ಬರಹ: nageshamysore
    ( ಪರಿಭ್ರಮಣ..58ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )  ಕಾಲದ ಕಾಲು ಚೀಲ ತೊಟ್ಟೆ ಹುಟ್ಟುವ ಜೀವಿಗೆ ಹುಟ್ಟು ಸಾವು ಎಂಬುದು ಕಾಲದೆರಡು ತುದಿಗಳಲ್ಲಿರುವ ಆದ್ಯಾಂತಿಮ…
  • October 03, 2014
    ಬರಹ: Amaresh patil
    ಕ್ಷಮಿಸಿ ಗಾಂಧೀ ಜಯಂತಿಯಲ್ಲಿ ಪ್ರತಿಜ್ಞಾ ವಿಧಿ ಎನ್ನುವ ಲೇಖನಕ್ಕೆ ಪೋಟೋ ಅಫ್ ಲೋಡ ಮಾಡಿರುವುದಿಲ್ಲಾ ಸದರಿ ಕಾರ್ಯಕ್ರಮದ ಪೋಟೋ
  • October 03, 2014
    ಬರಹ: Amaresh patil
    ನಿನ್ನೆ ಅಕ್ಟೋಬರ 2 ರಂದು ಮಹಾತ್ಮ ಗಾಂಧೀಜಿಯವರ ಜಯಂತಿಯಂದು ನಾನು ಕಾರ್ಯ ನಿರ್ವಹಿಸುವ ಕನ್ನಾಳ ಗ್ರಾಮ ಪಂಚಾಯತಿಗೆ ರಾಜ್ಯ ಸರಕಾರ ನೀಡಿರುವ  ಗಾಂದೀ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಷಯವಾಗಿತ್ತು. ಜೋತೆಗೆ…
  • October 03, 2014
    ಬರಹ: ksraghavendranavada
                                                                              ಎಷ್ಟೇಲ್ಲಾ ಆಯ್ತು ನೊಡಿ.. ಹಾಡೋಕ್ಕೇ ಬರ್ತಿದ್ದ ಹೆ೦ಗಸು ಈಗ ಹಾಡಲಿಕ್ಕೆ ಅವಕಾಶ ಮಾಡಿಕೊಟ್ಟವರ ಮೇಲೆಯೇ ಲೈ೦ಗಿಕ ದೌರ್ಜನ್ಯದ ಕೇಸನ್ನು…
  • October 03, 2014
    ಬರಹ: hamsanandi
    ಈ ದಿನ ಮಹಾನವಮಿ - ಸರಸ್ವತಿಯ ಪೂಜೆಯ ದಿನ. ಹಾಗೆಂದೇ ಈ ಹಿಂದೆಯೇ ಮಾಡಿದ್ದ ಒಂದು ಅನುವಾದವನ್ನು ಸ್ವಲ್ಪ ತಿದ್ದಿ ಹೊಸ ಅನುವಾದವನ್ನು ಹಾಕುತ್ತಿದ್ದೇನೆ. ಮೊದಲು ಮಾಡಿದ ಅನುವಾದವು ಯಾವುದೇ ಛಂದಸ್ಸಿಗೆ ಒಳಪಡುತ್ತಿರಲಿಲ್ಲ. ಈ ಬಾರಿಯ ಅನುವಾದವು…
  • October 02, 2014
    ಬರಹ: rjewoor
    ಅದ್ಭುತ ತಾಣಗಳಲ್ಲಿ ಚಿತ್ರೀಕರಣ.ಹೃತಿಕ್ ಬಾಡಿನೇ ರೋಚಕ. ಹುಡುಗಿಯರಿಗೆ ರೋಮಾಂಚನ. ಆಕ್ಷನ್​ಭರಿತ ಬ್ಯಾಂಗ್​ ಬ್ಯಾಂಗ್. ಬ್ಯಾಂಗ್​ ಬ್ಯಾಂಗ್​ಗೆ ರೋಚಕ ಸಾಹಸಗಳೇ ಜೀವಾಳ. ಕಥೆಯನ್ನ ಗೆಸ್ ಮಾಡಬಹುದು. ಕತ್ರಿನಾ ಏನು ಅಲ್ಲ. ಹೃತಿಕೇ ಇಲ್ಲಿ ಎಲ್ಲ…
  • October 02, 2014
    ಬರಹ: Shankar Mk
    ಮುಳ್ಳು ಹರಿವೆ ಸೊಪ್ಪಿನ ಔಷದದ ಗುಣ ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ. ಎಂತಹ ವ್ರಣವೇ ಆಗಲಿ ಕುರುವೇ ಆಗಲಿ ಹೇಳ ಹೆಸರಿಲ್ಲದಂತೆ 2-3 ದಿನಗಳ್ಲಿ ನಾಶ ಮಾಡುವ ಗುಣ ಈ ಸೊಪ್ಪಿನಲ್ಲಿದೆ. ಈ ಸೊಪ್ಪನ್ನು ಅರೆದು ಮೊಸರಿನಲ್ಲಿ ಕಲೆಸಿ ಹುಣ್ಣಾಗಿರುವ ಅಥವ…
  • October 01, 2014
    ಬರಹ: nageshamysore
    ( ಪರಿಭ್ರಮಣ..57ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)  ಊಹನಾತೀತ ತಾತ್ವಿಕ ಲೋಕದಲ್ಲಿ ವಿಹರಿಸುತ್ತಿದ್ದ ಶ್ರೀನಾಥನಿಗೆ ಅಚ್ಚರಿಯಾಗುತ್ತಿತ್ತು - ತನಗೆ ಬರುತ್ತಿರುವ ಈ…