March 2015

  • March 25, 2015
    ಬರಹ: naveengkn
    ದೈತ್ಯ ದೇಶವ ಹೊತ್ತು  ನಡೆಯುತಿದೆ  ನಾಲ್ಕು ಕಾಲಿನ ರಸ್ತೆ, ಏರಿಳಿತಗಳೇ ಇಲ್ಲದೇ,  ಇದ್ದ-ಬದ್ದ ಗದ್ದೆಯನೆಲ್ಲ  ನುಂಗಿ ನೀರು ಕುಡಿದು,,,,, ತೆನೆ ಹೊತ್ತು-ಹಡೆಯುವ  ಬಾಣಂತಿಯರ ಹೊಟ್ಟೆಗೆ  ಬೆಂಕಿ ಇಟ್ಟು,,,,,,, ಕಬ್ಬಿನ ಹೊಲದಲಿ  ಕಬ್ಬಿಣ…
  • March 25, 2015
    ಬರಹ: nageshamysore
    ಅಂತೂ ಇಂತೂ 2015 ವಿಶ್ವಕಪ್ ಕ್ರಿಕೆಟ್ಟಿನ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದಾಗಿದೆ. ಈಗಾಗಲೆ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಸಮಬಲ ಪ್ರದರ್ಶಿಸಿದ ಸೌತ್ ಆಫ್ರಿಕ ತಂಡವನ್ನು ಮಣಿಸಿ ಫೈನಲ್ ತಲುಪಿ ತನ್ನ ಎದುರಾಳಿ…
  • March 25, 2015
    ಬರಹ: Prakash Narasimhaiya
    ಅವಿಚ್ಛಿನ್ನ ಪ್ರೇಮ                ಒಬ್ಬ ಸುಂದರ ಯುವಕ. ಅವಿವಾಹಿತ, ತನ್ನ ತಾಯಿಯ ಪ್ರೀತಿಯ ಮಗ.  ದೇವರ ಮೇಲೆ ಪರಮ ಭಕ್ತಿ.  ಹೇಗಾದರೂ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆಯಲೇ ಬೇಕೆಂಬ ಅತ್ಯುಗ್ರ ಹಂಬಲ.  ಆದರೆ ತನ್ನ ತಾಯಿಯನ್ನು ಒಂಟಿಯಾಗಿ…
  • March 25, 2015
    ಬರಹ: hamsanandi
    ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು ಸಂಸ್ಕೃತ ಮೂಲ  (ವೇದಾಂತ ದೇಶಿಕನ ಗೋಪಾಲ…
  • March 25, 2015
    ಬರಹ: rasikathe
    ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಸಣ್ಣ ಊರಾಗಿದ್ದರಿಂದ ಕಡೂರಲ್ಲಿ ನಾವೆಲ್ಲ ಸಣ್ಣವರಿದ್ದಾಗ ಇದ್ದಿದ್ದು ಒಂದು ಬ್ರೆಡ್ ಅಂಗಡಿ - ಬೇಕರಿ. ಇನ್ನೊಂದು ಸಣ್ಣದು ಇತ್ತೇನೋ, ಆದರೆ ಇದು…
  • March 24, 2015
    ಬರಹ: kavinagaraj
         ಪಂಚಭೂತಗಳಲ್ಲಿ ಭೂಮಿಗಿಂತ ಜಲ ಮೇಲಿನದೆಂದು ಹಿಂದಿನ ಲೇಖನದಲ್ಲಿ ತಿಳಿದೆವು. ಇದಕ್ಕಿಂತಲೂ ಉನ್ನತವಾದುದು ಅಗ್ನಿಯಾಗಿದೆ. ಸಾಧನಾಪಥದ ಅರಿವಿನ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನ ಏಕೆ ಮತ್ತು…
  • March 24, 2015
    ಬರಹ: H A Patil
                                2014 ನೇ ಸಾಲಿನ ‘ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ’ ಪ್ರಕಟಗೊಂಡಿದ್ದು ಅದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಶಶಿ ಕಪೂರಗೆ ಸಂದಿದೆ. ಈತ ಈ ಪ್ರಶಸ್ತಿ ಪಡೆದ ಕಪೂರ ಖಾನದಾನಿನ ಮೂರನೆಯ ನಟ. ಮೊದಲನೆಯ ನಟ ತಂದೆ…
  • March 22, 2015
    ಬರಹ: Amaresh patil
    ಜಾಗತಿಕ ಹವಮಾನ ಬದಲಾಣೆಯಿಂದ ನೀರಿನ ಸಮಸ್ಯೆ ಉಲ್ಬಣವಾಗಿದೆ ಅದರಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯು ಬೀಕರವಾಗುತ್ತದೆ ಅದರಲ್ಲೂ ಗ್ರಾಮೀಣ ಭಾಗದಲ್ಲಿಯಂತ ನೀರಿನ ಸಮಸ್ಯೆ ನಗರ ಪ್ರದೇಶಕ್ಕಿಂತ ಭಿಗಡಾಯಿಸುತ್ತದೆ ಏಕೆಂದರೇ ಗ್ರಾಮೀಣ…
  • March 22, 2015
    ಬರಹ: nageshamysore
    ಹುಡುಕಾಟ ಪ್ರತಿಯೊಬ್ಬರ ಜೀವನದ ಅಗೋಚರ ಪ್ರಕ್ರಿಯೆ. ಪ್ರತಿಯೊಬ್ಬರು ಒಂದಲ್ಲ ಒಂದರ ಹುಡುಕಾಟದಲ್ಲಿ ತೊಡಗಿಕೊಂಡು ತೊಳಲಾಡಿ ಬಳಲುವವರೆ. ಬಹುಪಾಲು ಹುಡುಕಾಟಗಳು ಲೌಕಿಕವಾದರೆ, ಮಿಕ್ಕ ಕೆಲವು ಅಲೌಕಿಕ, ಪಾರಮಾರ್ಥಿಕ ಬಗೆಯದು. ಇವೆರಡರ ನಡುವಿನ…
  • March 22, 2015
    ಬರಹ: pradyumnaha
    ಶ್ರೀಧರ ತನ್ನ ಮುಂದೆ ಕೂತಿದ್ದ ಹುಡುಗನ ಕಡೆ ನೋಡಿದ. ಮಣಿ ಮೆದುವಾಗಿ ನಕ್ಕಿದ. “ಬಾ ಒಂದು ರೌಂಡ್ ಇಲ್ಲೇ ನಡ್ಕೊಂಡು ಬರಣ”, ಎಂದು ಹೇಳಿ ಶ್ರೀಧರ, ತನ್ನ ಮೇಜಿನ ಮುಂದೆ ನಡೆದು, ಎದುರಿನಲ್ಲಿ ಕೂತಿದ್ದ ಮಣಿಯನ್ನು ಕೈ ಹಿಡಿದು ಎದ್ದು ನಿಲ್ಲಿಸಿದ.…
  • March 21, 2015
    ಬರಹ: VEDA ATHAVALE
                            ಮೂರನೇ ಪೀರಿಯಡ್ ಮುಗಿಸಿ ಉಸ್ಸಪ್ಪ್ಪಾ…..ಎಂದುಕೊಂಡು ಕುರ್ಚಿಯ ಮೇಲೆ ನಾನು ಕುಳಿತುಕೊಂಡಾಗ ೫ನೇ ತರಗತಿಯ ಉತ್ತರಪತ್ರಿಕೆಗಳ ಬೆಟ್ಟ ನನ್ನನ್ನು ಅಣಕಿಸಿತು.ಇನ್ನು ಎರಡು ಪೀರಿಯಡ್  ಬಿಡುವಾಗಿದೆ.ಈ ಪರ್ವತವನ್ನಾದರೂ…
  • March 21, 2015
    ಬರಹ: pradyumnaha
    ಭಾರತದ ಹಾಕಿ ತಂಡದ ನಾಯಕ ನಾಡಿ ಪಂದ್ಯದ ಕೊನೆಯ ಪೆನಾಲ್ಟಿ ಶಾಟ್ ತೊಗೊಳುವುದಕ್ಕಾಗಿ ತಯಾರಾದ. ಹಣೆಯ ಮೇಲಿನ ಬೆವರನ್ನು ಒರೆಸಿ ಒಮ್ಮೆ ಎದುರಾಳಿ ಗೋಲಿಯ ಕಡೆ ನೋಡಿದ. ಪ್ರೇಕ್ಷಕರೆಲ್ಲಾ, “ನಾಡೀ … ನಾಡಿ … ಡಬ್ ಡಬ್ ಡಬ್“, ಎಂದು ಚೀರುತ್ತಿದ್ದಾರೆ…
  • March 21, 2015
    ಬರಹ: padma.A
    ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉಡುಗೆಯ ಉಡಿಸುತ ಮನ್ಮಥನ…
  • March 21, 2015
    ಬರಹ: padma.A
    ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉಡುಗೆಯ ಉಡಿಸುತ ಮನ್ಮಥನ…
  • March 20, 2015
    ಬರಹ: nageshamysore
    ಗುಬ್ಬಣ್ಣ 'ಗುರ್ರ್' ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವತಾರವಾದ ಗುಬ್ಬಣ್ಣ…
  • March 20, 2015
    ಬರಹ: Tejaswi_ac
    ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ…
  • March 20, 2015
    ಬರಹ: sasi.hebbar
     “ಸುರಗಿ” ಯ ಹೆಸರು ಮಲೆನಾಡು ಮತ್ತು ಕರಾವಳಿಯಲ್ಲಿ ಸಾಕಷ್ಟು ಪರಿಚಿತವೇ ಆದರೂ, ಬಯಲು ಸೀಮೆಯವರಿಗೆ ಅಷ್ಟೊಂದು ಬಳಕೆ ಇಲ್ಲದ ಹೂವು ಅದು. ಸಾಹಿತಿ ಅನಂತಮೂರ್ತಿಯವರು ತಮ್ಮ ಆತ್ಮಚರಿತ್ರೆಗೆ “ಸುರಗಿ” ಎಂದು ಹೆಸರಿಟ್ಟ ನಂತರ, ಆ ಹೂವಿನ ಹೆಸರು…
  • March 20, 2015
    ಬರಹ: H A Patil
    ದಶ ದಿಕ್ಕಿಗೂ ಹರಡಿದ  ಕರಿಯ ಮರಭೂಮಿ ಬಟಾ ಬಯಲಲ್ಲಿ ನಿಂತಿದೆ ಬೃಹತ್ ಕಹಿಬೇವು ಭೂಗರ್ಭದಾಳಕೆ  ತಾಯಿ ಬೇರನು ಇಳಿಸಿ ಅಂತರಾಳದ  ಜಲ ಹೀರಿ ಬೆಳೆದು  ಶೂನ್ಯವನಾವರಿಸಿ ಬೆಳೆದಿದೆ ಗಗನಮುಖಿಯಾಗಿ ಪ್ರಖರ ಬಿಸಿಲಿಗೆ ಕಮರಿ ನಲುಗದೆ ಎಲ್ಲ…
  • March 19, 2015
    ಬರಹ: ravindra n angadi
    ಬಾ ಕಾಲ ಬಾ ವಸಂತ ಕಾಲ ನಿನಗಾಗಿ ಕಾಯುತಿದೆ ಮಾಮರಗಳು ಸುಡು ಬಿಸಿಲಿನಲ್ಲಿ ಚಿಗುರುವ ಆಸೆ ಪ್ರಕೃತಿ ಸೌಂದರ್ಯದ ಸೊಬಗು ಹೆಚ್ಚಿಸಲು    ಬಾ ಕಾಲ ಬಾ ವಸಂತ ಕಾಲ   ಕೋಗಿಲೆಯು ಕಾಯುತಿದೆ ನಿನಗಾಗಿ  ನೀ ಬಂದರೆ ತಾನೆ ಹಾಡಿ ಕುಣಿಯುವುದು  ಜನರ ಮನ…
  • March 17, 2015
    ಬರಹ: nageshamysore
    ಮನಃಪಟಲದವಳ  ತುಂಬಿಕೊಂಡೆ ಕಣ್ಮುಚ್ಚಿದೆ ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ.. ಹರಿಸಿದ್ದು ಕಾಂತಿಯೊ ಕಂಬನಿಯ ಕುಯಿಲೊ ಕಾಣೆ ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ || ಜಡಿಮಳೆಯಾದವಳಲ್ಲ ಮಾತಲಿ ಹಿಡಿ ಮಲ್ಲಿಗೆಯ ಕಂಪಿನವಳು ಮುಡಿಯಲಿ ಬಿಡಲಿ ಕಂಪಿನ…