August 2015

  • August 06, 2015
    ಬರಹ: gururajkodkani
    ರಾಮಕೃಷ್ಣ ಪರಮಹ೦ಸರು ಯಾರಿಗೆ ತಾನೇ ಗೊತ್ತಿಲ್ಲ.ಬಹುಪಾಲು ಭಾರತೀಯರಿಗೆ ರಾಮಕೃಷ್ಣರು ಚಿರಪರಿಚಿತರು.ಅವರೊಬ್ಬ ಪೂಜಾರ್ಹ ವ್ಯಕ್ತಿ ಎ೦ಬುದು ಎಲ್ಲರೂ ಒಪ್ಪತಕ್ಕ೦ತಹ ವಿಷಯ.ಆದರೆ ಆರ೦ಭಿಕ ದಿನಗಳಲ್ಲಿ ಬಹುತೇಕ ಜನರು ಅವರನ್ನೊಬ್ಬ ವಿಚಿತ್ರ…
  • August 05, 2015
    ಬರಹ: naveengkn
    ದಿನವೂ ವಿಷವುಣ್ಣುವ ಜೀವಿಗಳೇ ನಾವೆಲ್ಲಾ,,,, ಆದರೂ ಕ್ಯಾರೆ ಅನ್ನದೆ ಬದುಕತ್ತಲೇ ಇದ್ದೇವೆ,,,, ಅಂತಹದೇ ಒಂದು ವಿಷಯುಕ್ತ ಪಾನಿಯವನ್ನು ಬೆತ್ತಲೆಗೊಳಿಸಿ ಹಳ್ಳಿಯ ಸೊಗಡಿನ ಅಚ್ಚ ಕನ್ನಡದಲ್ಲಿ ಮಧುರವಾಗಿ ಹಾಡಿದ ವೀಡಿಯೋ ತುಣುಕೊಂದು  ಇಲ್ಲಿದೆ…
  • August 04, 2015
    ಬರಹ: kavinagaraj
         ಆರಾಮ ಕುರ್ಚಿಯ ಮೇಲೆ ಕುಳಿತು ಟಿವಿ ನೋಡುತ್ತಾ ಗಣೇಶರು ಪಕ್ಕದ ಟೀಪಾಯಿಯ ಮೇಲಿದ್ದ ತಟ್ಟೆಯಿಂದ ಒಂದೊಂದೇ ಬೋಂಡಾವನ್ನು ಮಧ್ಯಪ್ರದೇಶಕ್ಕೆ ರವಾನಿಸುತ್ತಿದ್ದರು. 'ಹೀಗೂ ಉಂಟೆ?'ಯಲ್ಲಿ ಪವಾಡದ ಬಗ್ಗೆ ಏನೋ ಬರುತ್ತಿತ್ತು. ಕೊನೆಯಲ್ಲಿ ನಿರೂಪಕ…
  • August 04, 2015
    ಬರಹ: santhosha shastry
        `ಆಹಾರ ಭದ್ರತೆ ಕಾಯ್ದೆ' ಹಾಗೂ `ಕೇಜಿಗೊಂದು ರೂ. ನಂತೆ 30 ಕೆ.ಜಿ. ಅಕ್ಕಿಯ ಅನ್ನ ಭಾಗ್ಯ' ಮುಂತಾದ ಯೋಜನೆಗಳ ಆರ್ಭಟಕ್ಕೆ  ಬಡವರು ಕಂ ಮತದಾರರು ದಿಗ್ಭ್ರ‌ಮೆಗೊಂಡು ತಾವು ಕೇಳುತ್ತಿರುವುದು ನಿಜವೇ ಎಂದು ಚಿವುಟಿ ನೋಡಿಕೊಳ್ಳುತ್ತಿದ್ದಾರೆ.…
  • August 04, 2015
    ಬರಹ: lpitnal
    ಗುಬ್ಬಚ್ಚಿ ದೂರ ಏರಿಯಲ್ಲಿ ಕಾಣುತ್ತಿತ್ತು ತುತ್ತಿಗಾಗಿ ಬಾಯಿ ತೆರೆದ ಗೂಡು ಮುಗಿಲೆಡೆ ಮುಖಮಾಡಿವೆ ನಿರೀಕ್ಷೆಗಳು, ಓಡುವ ಬಿಳಿ ಮೋಡಗಳನ್ನು ಸೂರ್ಯನಿನ್ನೂ ಏಳದ ಹೊತ್ತಿಗೆಲ್ಲಾ ಹೊಲದಲ್ಲಿ ಉಳುಮೆ ಮೂರು ಹೊತ್ತಿಗೆಲ್ಲ ಹಣೆಯ ಬೆವರ ಮಾಲೆಗೆ ಹಸಿವಿನ…
  • August 03, 2015
    ಬರಹ: santhosha shastry
    `ಸರ್ವೇ ಗುಣಾಃ ಕಾಂಚನಮಾಶ್ರಯಂತಿ'  `ದುಡ್ಡೇ ದುಡ್ಡಪ್ಪ' ಮತ್ತಿತರ ಲೋಕೋಕ್ತಿಗನುಗುಣವಾಗಿ, ಯಾವುದೇ ಉದ್ಯಮ, ಲಾಭವನ್ನಷ್ಟೇ ಗುರಿಯಾಗಿರಿಸಿಕೊಂಡಿರುತ್ತವೆ.  ಸಾಮಾಜಿಕ ಜವಾಬ್ದಾರಿಯ ಬಗ್ಗೆ ಕನಿಷ್ಠ ಚಿಂತನೆಯನ್ನೂ ಅವು  ಹೊಂದವು.  ಬಹು ಲಾಭ…
  • August 03, 2015
    ಬರಹ: gururajkodkani
    ಈಗ ಟೈಮೆಷ್ಟು? ಹಾಗೆ೦ದಾಕ್ಷಣ ನೀವು ನಿಮ್ಮ ಮಣಿಕಟ್ಟಿನಲ್ಲಿ ಕಟ್ಟಿಕೊ೦ಡಿರಬಹುದಾದ ಕೈಗಡಿಯಾರದತ್ತ ಕಣ್ಣಾಡಿಸುತ್ತೀರಿ.ವಾಚು ಕಟ್ಟುವ ಅಭ್ಯಾಸ ನಿಮಗಿಲ್ಲವಾದರೆ,ನೀವು ಪತ್ರಿಕೆಯೋದುತ್ತ ಕುಳಿತಿರುವ ಕೋಣೆ ಗೋಡೆಯ ಮೇಲಿರಬಹುದಾದ ಗೋಡೆ…
  • August 03, 2015
    ಬರಹ: CHALAPATHI V
      ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆ ಜಾರಿಗೆ ತಂದದ್ದು ವಿಶ್ವವೇ ಯೋಗದ ಕಡೆಗೆ ವಾಲುವಂತಾಯಿತು,ಇದಕ್ಕೆ ಸಾಕ್ಷಿಯೆಂಬಂತೆ 192 (47 ಮುಸ್ಲಿಂ ರಾಷ್ಟ್ರಗಳು) ದೇಶಗಳು ಆಚರಣೆಯಲ್ಲಿ ಭಾಗಿಯಾದವು, ಇದು ಗಿನ್ನೆಸ್ ದಾಖಲೆಗೂ ಸಹ…
  • August 02, 2015
    ಬರಹ: nisha shekar
    ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲದಿದ್ದರೂ ನಮ್ಮ ಬಹುಪಾಲು ಸ್ನೇಹಿತರು ನಮ್ಮ ವಯಸ್ಸಿನವರೇ ಆಗಿರುತ್ತಾರೆ. ಅವರ ಜೊತೆ ನಾವು ಮನಬಿಚ್ಚಿ ಮಾತನಾಡುವಷ್ಟು ನಮ್ಮ ತಂದೆ ತಾಯಿಯರ ಜೊತೆಯೂ ಮಾತನಾಡುವುದಿಲ್ಲ. ಅಂಥ ಗೆಳೆಯರ ಜೊತೆ ಮಾತನಾಡುವಾಗ ಮನಸ್ಸಿಗೆ…
  • August 01, 2015
    ಬರಹ: Nagaraj Bhadra
              ಚಿಕ್ಕ ಮಕ್ಕಳು ಸಮಾಜ,ಜಾತಿ,ಧಮ೯, ಮೇಲು ಕೀಳು,ಬಡವರು,ಶ್ರೀಮಂತರು ,ಕೆಟ್ಟವರು,ಒಳ್ಳೆಯವರು ಯಾವುದನ್ನು  ಅರಿಯದ ಮುಗ್ಧರು.ಅವರ ಆಟ,ನಗು ,ಮುಗ್ಧತೆ  ಎಂಥಹ ಕ್ರೂರಿಯ ಮನಸ್ಸನ್ನು ಕರಗಿಸುತ್ತದೆ.ಆದರೆ  ಈ ಸಮಾಜದಲ್ಲಿ  ಒಂದಿಷ್ಟೂ …