September 2015

  • September 30, 2015
    ಬರಹ: gururajkodkani
    ನಾವಿನ್ನೂ ಹಾಸಿಗೆಯಲ್ಲಿರುವಾಗಲೇ ಅವನು ನಮ್ಮ ಕೋಣೆಗೆ ಬ೦ದು ಕಿಟಕಿ ಮುಚ್ಚಲು ಪ್ರಯತ್ನಿಸುತ್ತಿದ್ದ.ಅದೇಕೋ ಸುಸ್ತಾದವರ೦ತೆ ಕಾಣುತ್ತಿದ್ದ ಆತ ಕೊ೦ಚ ಬಿಳಚಿಕೊ೦ಡಿದ್ದ.ನಡೆಯುವಾಗಲೂ ತು೦ಬ ನೋವಿನಲ್ಲಿದ್ದ೦ತೆ ಗೋಚರಿಸುತ್ತಿದ್ದ ಆತನ ಮೈಯಲ್ಲಿ ಸಣ್ಣ…
  • September 30, 2015
    ಬರಹ: VEDA ATHAVALE
    “ ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ  ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.” ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು.…
  • September 30, 2015
    ಬರಹ: Manushree Jois
    ನಾನು ಹುಟ್ಟಿದ್ದು 1974 ರಲ್ಲಿ ಅಂತೆ. ಆಗಿನದ್ದೇನು ಹೆಚ್ಚಿನ ನೆನಪಿಲ್ಲ. ನೆನಪಿನಲ್ಲಿರುವುದೆಂದರೆ ಒಂದು ಬಣ್ಣದ ತೊಟ್ಟಿಲು, ನನ್ನನ್ನು ಎತ್ತಿ ಇಡುವಾಗ ಕೇಳುತ್ತಿದ್ದ ಬಳೆಗಳ ಸದ್ದು, ಬಂದು ಹೋಗುವರೆಲ್ಲರ ಕಾಲುಗಳು. ಆಗ ನಾನು ಎಲ್ಲವನ್ನು ಬರೀ…
  • September 29, 2015
    ಬರಹ: Manushree Jois
    ಅಧ್ಯಾಯ – ೧ ಪ್ರೇಮ್ ಈ ಹೆಸರು ಸುಳಿದೊಡನೆ ನನಗೆ ಯಾವಾಗಲೂ ಸುಮಾರು ಎಂಟು ವರ್ಷದ ಹಿಂದಿನ ಅನುಭವವೊಂದು ನೆನಪಾಗುತ್ತದೆ. ಈಗಷ್ಟೇ ಆಫೀಸಿನಲ್ಲಿ ಯಾರೋ “ಹಾಯ್ , ಐ ಆಮ್ ಪ್ರೇಮ್ ” ಎಂದು ಪರಿಚಯಿಸಿಕೊಂಡರು. ಅಲ್ಲಿಂದಲೇ ನಾನು ಕಾಲದಲ್ಲಿ ಹಿಂದಕ್ಕೆ…
  • September 28, 2015
    ಬರಹ: rjewoor
    ಗೋರಿಗಳು ಕತೆ ಹೇಳುತ್ತವೆ. ಒಮ್ಮೆ ಆ ಜಾಗಕ್ಕೆ ಹೋದರೆ, ಅಲ್ಲಿ ಹಲವು ಗೋರಿಗಳು ತಮ್ಮ ಬದುಕಿನ ಸತ್ಯ ಹೇಳೋ ಸಾಹಸ ಮಾಡುತ್ತವೆ. ಕೇಳಿಸಿಕೊಳ್ಳೋರು ಮತ್ತು ನೋಡೋರು ಬೇಕು ಅಷ್ಟೆ. ಆ ಅನುಭವದ ನನಗೆ ಆಯ್ತು.ಅದ್ಯಾವಾಲೋ ನೋಡಿದ ಗೋರಿಯನ್ನ,…
  • September 28, 2015
    ಬರಹ: H A Patil
            ಸಾಹಿತ್ಯ ಸರಳವಾಗಬೇಕು ಸಹಜವಾಗಬೇಕು ಎನ್ನುವುದು ಒಟ್ಟಾರೆಯಾಗಿ ಒಂದು ಆಶಯ. 1960-70ರ ಕಾಲದಲ್ಲಿ ಕಾದಂಬರಿಗಳು ಜನಪ್ರಿಯವಾಗುತ್ತಿದ್ದಂತೆ ಅವುಗಳಲ್ಲಿ ಕೆಲವು ಸಿನೆಮಾ ರೂಪ ಪಡೆಯಲು ಪ್ರಾರಂಭಿಸಿದವು. ಸಂಸ್ಕಾರ ಮತ್ತು ವಂಶವೃಕ್ಷ…
  • September 28, 2015
    ಬರಹ: rjewoor
    ಮಿಸ್ಟರ್ ಕಿಶನ್ ಹೊಸ ಪ್ರಯತ್ನ..! ಆಸ್ಕರ್ ಪ್ರಶಸ್ತಿಗೆ ಕೇರ್ ಆಫ್​ ಫುಟ್​ ಪಾತ್-2 ಗೆಟಿಂಗ್ ಎಂಟ್ರಿ..!ಕೇರ್ ಆಫ್​ ಪುಟ್ ಪಾತ್​-2 ಬಾಲಾಪರಾಧಿಗಳ ಕುರಿತ ಸಿನಿಮಾ.ಆಸ್ಕರ್ ಗೈಡ್​​ ಲೈನ್ಸ್ ಮೇಲೆನೇ ಸಿನಿಮಾ ನಿರ್ಮಾಣ.ಲಾಸ್ ಏಂಜಲಿಸ್​ ನಲ್ಲಿ…
  • September 27, 2015
    ಬರಹ: rjewoor
    ಕೆಂಡ ಸಂಪಿಗೆ. ಚಿತ್ರ ನೋಡಿದೆ. ಚೆನ್ನಾಗಿದೆ. ಒಂದೇ ಕ್ಷಣ ಸಾಕು. ಚಿತ್ರದ ಓಟ ನಿಮನ್ನ ಹಿಡಿದಿಡುತ್ತದೆ. ಸೂರಿ ಮತ್ತು ಭಟ್ಟರ ಬರೆದ ಹಾಡುಗಳ ಮೂಲಕವೇ ಶುರುವಾಗೋ ಸೂರಿಯ ಈ ಸಿನಿಮಾ,ಕೆಂಡ ಮತ್ತು ಸಂಪಿಗೆ ತೋಟಕ್ಕೆ ಕರೆದೊಯುತ್ತದೆ. ಸೂರಿ…
  • September 26, 2015
    ಬರಹ: lpitnal
    'ರಾಜಸ್ಥಾನವೆಂಬ ಸ್ವರ್ಗದ ತುಣುಕು'- ಪುಸ್ತಕವಾಗಲಿದೆ, ಮಿತ್ರರೆ,'ಸಂಪದ' ಹಾಗೂ  'ಅವಧಿ'ಗೆ ' ಧನ್ಯವಾದ ಹೇಳುತ್ತ ಅದರ ತುಸು ತುಣುಕು ಆಡಿಯೋದಲ್ಲಿ ... ಹೀಗೊಂದು ಕರಡು ಪ್ರಯೋಗ, ಕ್ಷಮೆ ಇರಲಿ, ನನಗೆ ಎಡಿಟಿಂಗ್ ಬರುವುದಿಲ್ಲ. ಮುನ್ನುಡಿಯನ್ನು…
  • September 26, 2015
    ಬರಹ: rjewoor
    ಅವಳ ನೆನಪು. ನನ್ನ ಸಂಗಾತಿ. ಅಣ್ಣ-ಅತ್ತಿಗೆ ಮತ್ತು ನಮ್ಮ ಇಬ್ಬರು ಹೆಣ್ಣುಮಕ್ಕಳು. ಮಠಕ್ಕೆ ಹೊರಟ ಆ ದಿನ ಮುಸಂಜೆ. ಆ ಸಂಜೆಯಲ್ಲಿ ಕಾಡಿದ ಎಂದೂ ಸಿಗದ ಅವಳ ಗಾಢ ನೆನಪು. ನಾನು ಇರೋ ವರೆಗೂ ಆಕೆ ನನ್ನಲ್ಲಿ ಶಾಶ್ವತ. ಅದು ನನ್ನ ಮೊದಲು ಪ್ರೀತಿ. ಆ…
  • September 24, 2015
    ಬರಹ: H A Patil
                                                               ಸರಿ ಸುಮಾರು 1965 ರಲ್ಲಿ ಪ್ರಕಟಗೊಂಡ ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಮತ್ತು ಯೂ.ಆರ್ .ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಳು ಪ್ರಕಟಗೊಂಡು ಐವತ್ತು ವರ್ಷಗಳು…
  • September 23, 2015
    ಬರಹ: Manushree Jois
    ಬಾನಿನ ಅಂಚಿನ ತುದಿಯಲೊಂದು ಮೊಡವೆಯೆದ್ದಿತ್ತು. ಇಷ್ಟು ಹೊತ್ತು ಕೆರೆತುಂಬಾ ಬಿಟ್ಟ ಬೆಳಕನ್ನು ಎಳೆದುಕೊಂಡು ಸೂರ್ಯ ಪಶ್ಚಿಮಕ್ಕೆ ಹೊರಟಿದ್ದ. ತೀರ ಕತ್ತಲಾಗುವ ಮುನ್ನ ಮನೆಯ ಮುಟ್ಟಲೇ ಬೇಕು. ಅಮ್ಮ ಹೇಳಿದ ಮಾತು ಇನ್ನು ಕಿವಿಯಲ್ಲಿ ಮರೆಯಲಾಗದ…
  • September 23, 2015
    ಬರಹ: nageshamysore
    ಕಾರು ಇನ್ನೇನು ಹೊರಡುವ ಹೊತ್ತು.. ಡ್ರೈವರು ಗೂ ರೋಂಗ್ ದೂರದಿಂದಲೆ ಬರುತ್ತಿದ್ದುದನ್ನು ಗಮನಿಸಿ ಕಾರಿನ ಬಾಗಿಲು ತೆರೆಯುತ್ತಿದ್ದ... ಆಗ ಕೇಳಿಸಿತ್ತು ಗಾಜಿನ ದೈತ್ಯ ಸ್ವಯಂಚಾಲಿತ ಗೋಡೆಯ ಹತ್ತಿರ ಬರುತ್ತಿದ್ದ ಹಾಗೆ ಹಿಂದಿನಿಂದ…
  • September 21, 2015
    ಬರಹ: Manushree Jois
    ಅಗಾಧ ವಿಶ್ವದ ರಂಗಮಂಚದೊಳು ಅವನಿರುವುದು ನೇಪಥ್ಯದಲ್ಲಿ ಕಾಣದಂತೆ ಬರಿಗಣ್ಣಿನ ಹರವಿಗೆ ನಿಲುಕುವುದೆಲ್ಲಾ ಮಾಯೆ , ಕಾಣದ್ದೆಲ್ಲಾ ನಿಜವಂತೆ ಇದ್ದರೇನು? ಇರದಿದ್ದರೇನು? ಬದುಕು ಉರುಳುತ್ತಿದೆ ಕಟ್ಟಿದ ಕಾಲಚಕ್ರಕೆ ಹಲವು ಸೂತ್ರಗಳು ಬಂಧಿಸಿದೆ…
  • September 21, 2015
    ಬರಹ: ksraghavendranavada
     ಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಬಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ…
  • September 20, 2015
    ಬರಹ: Anand Maralad
    ಸ್ನೇಹಿತನ ಸಾವನ್ನು ಹತ್ತಿರದಿಂದ ನೋಡಿದ ನಂತರ ಮನಸ್ಸಿಗೆ ಯಾವುದೂ ರುಚಿಸದಂತಾಗಿತ್ತು. ಮನುಷ್ಯನ ಜೀವನ ನಿರರ್ಥಕ ಅನ್ನಿಸಲು ತೊಡಗಿತ್ತು. ಇದರ ಪ್ರಭಾವ ಎನ್ನುವಂತೆ ಸಾಮಾನ್ಯ ಜೀವನದಿಂದ ದೂರಾಗಿ ಅಲೆಯತೊಡಗಿದ್ದೆ. ಯಾವುದರ ಅನ್ವೇಷಣೆಯಲ್ಲಿದ್ದೆನೋ…
  • September 19, 2015
    ಬರಹ: abdul
    ಸಾಮಾಜಿಕ ತಾಣಗಳು ವಿಜ್ರಂಭಿಸುತ್ತಿರುವ ಈ ಕಾಲದಲ್ಲಿ ಹರಟೆ ಒಂದು ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ. ನೆಂಟರಿಷ್ಟರನ್ನು, ಮಿತ್ರರನ್ನು ಭೇಟಿ ಮಾಡಲು ಸಮಯದ ಕೊರತೆ ಇದ್ದರೂ ಸಾಮಾಜಿಕ ತಾಣಗಳಲ್ಲಿ ಇಣುಕಿ ಮತ್ತೊಬ್ಬರ ಕೊರೆತ ಓದಲು ಬೇಕಷ್ಟು…
  • September 19, 2015
    ಬರಹ: nageshamysore
    (Picture courtesy: Ms.serene . This poem was inspired by the above picture) ಹೀಗೇ ವೀ ಚಾಟೊಂದರಲ್ಲಿ ಪರಿಚಿತರೊಬ್ಬರು ಹಾಕಿದ್ದ ಚಿತ್ರವೊಂದು ಆಕರ್ಷಕವಿದೆಯೆನಿಸಿ, ತುಸು ಆಳವಾಗಿ ನೋಡಿದೆ. ಪೈಂಟಿಂಗಿನ ಪೋಟೊ ತೆಗೆದಂತಿದ್ದರು…
  • September 18, 2015
    ಬರಹ: kavinagaraj
    ಗಣೇಶ: ಅಪ್ಪಾ ದೇವರೇ, ಜ್ಞಾನ ದೊಡ್ಡದು ಅಂತ ಹೇಳಿದೆ, ಅದಕ್ಕಿಂತ ಮಾತು, ಮಾತಿಗಿಂತ ಮನಸ್ಸು, ಮನಸ್ಸಿಗಿಂತ ಇಚ್ಛಾಶಕ್ತಿ, ಇಚ್ಛಾಶಕ್ತಿಗಿಂತ ನೆನಪಿನ ಶಕ್ತಿ, ಅದಕ್ಕಿಂತ ದೊಡ್ಡದು ಧ್ಯಾನ, ಧ್ಯಾನಕ್ಕಿಂತ ಮನೋಬಲ, ದೈಹಿಕ ಬಲ ದೊಡ್ಡದು, ಈ…
  • September 18, 2015
    ಬರಹ: Laxminarayan V…
    ಉತ್ತರ ಕರ್ನಾಟಕದ ಬಾಗಲಕೋಟೆ ಹೋಳಿಹುಣ್ಣಿವೆ ಆಚರಣೆಗೆ ಬಹಳ ಪ್ರಸಿದ್ಧಿ..ಊರಹೊರಗಿನ ಘಟಪ್ರಭಾ ನದಿ, ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳು, ಊರೋಳಗೆ ಸಿಗುವ ಬಳ್ಳಾರಿ ಭಜಿ ಹಾಗೂ ಇನ್ನು ಬಹಳಷ್ಟು ಸಂಗತಿಗಳಿಗೆ ಪ್ರಸಿದ್ಧ.. ಹಾಗೇ ಹಂದಿಗಳಿಗೂ ಕೂಡ…