November 2016

  • November 30, 2016
    ಬರಹ: csomsekraiah
    ದಿನಾಂಕ 30\11\2016 ಪುನಃ ಸಂಪದಕ್ಕೆ  ಆತ್ಮೀಯರೆ :  ತೀರಾ ಖಾಸಗಿ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಎಲ್ಲ ಸಾಹಿತ್ಯ ಚಟುವಟಿಗೆಗಳು ಸಂಪೂರ್ಣವಾಗಿ ನಿಂತುಹೋಗಿದ್ದುದರಿಂದ ಸಂಪದದಿಂದಲೂ ದೂರವಿರಬೇಕಾಗಿತ್ತು . ಹೀಗಾಗಿ ಸಂಪದದೊಂದಿಗಿನ 5  …
  • November 29, 2016
    ಬರಹ: G.N Mohan Kumar
    ಚಿಮ್ಮುತ ನೆಗೆಯುವೆ, ನೆಗೆಯುತ ಚಿಮ್ಮುವೆ, ತುಂಬಿದ ಪಗಲೊಡನೋಕುಳಿ ಯಾಡುವೆ! ಹಾರುತಲೇಳುವೆ, ಏಳುತ ಬೀಳುವೆ- ತಿಂಗಳ ಬೆಳಕಲಿ ನಲಿದುಲಿದಾಡುವೆ !   ಪಗಲಿರುಳೆನ್ನದೆ, ಅಳಿವುಳಿವೆನ್ನದೆ, ಏರುತಲೇರುತಲೇರುತಲಿರಯವೆ! ಸಗ್ಗವ ಸೇರಲು ನುಗ್ಗುತ…
  • November 27, 2016
    ಬರಹ: ಕನ್ನಡತಿ ಕನ್ನಡ
      ಹೊಸ ಲಂಗ -ಜಂಪರ್ ತೊಟ್ಟು, ಹೂವಿನ ಜಡೆ ಹೆಣೆಸಿಕೊಂಡು ಕುಚ್ಚು ಹಾಕಿಸಿಕೊಂಡು  ಬಣ್ಣ ಬಣ್ಣದ ಬಳೆ, ಮಣಿ ಸರ ತೊಟ್ಟು ಕೈಯಲ್ಲಿ ಅಕ್ಷತೆಯ ಡಬ್ಬಿ ಹಿಡಿದು ನಾನು, ನನ್ನ ತಂಗಿ, ಗೆಳೆಯ-ಗೆಳತಿಯರ ಒಂದು ಮಕ್ಕಳ ಹಿಂಡು  'ರೀ, ಬೊಂಬೆ ಇಟ್ಟಿದ್ದೀರಾ…
  • November 26, 2016
    ಬರಹ: shreekant.mishrikoti
    ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಬಂದ ಹಾಗ ಇಲ್ಲ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅಷ್ಟಿಷ್ಟು ಮಾಹಿತಿ ಇದ್ದರೂ ಓದುಗರ ಗಮನಕ್ಕೆ ಬಂದಿರುವ ಸಾಧ್ಯತೆ ಕಡಿಮೆ. ನೀವು ಇನ್ನೊಬ್ಬರಿಗೆ ಹಣ ಕೊಡಬೇಕು ಇಲ್ಲವೆ ಅವರಿಂದ…
  • November 25, 2016
    ಬರಹ: Na. Karantha Peraje
    ಯಕ್ಷಗಾನ ಪ್ರದರ್ಶನಕ್ಕೆ ಅದ್ದೂರಿಯ ಸ್ಪರ್ಶ ಸಿಕ್ಕಾಗ ಕುತೂಹಲ ಜಾಗೃತವಾಗುತ್ತದೆ. ಸಂಪರ್ಕ ತಾಣಗಳಲ್ಲೆಲ್ಲಾ ರೋಚಕತೆಗಳ ಪ್ರವಾಹ. ನೆಚ್ಚಿನ ಕಲಾವಿದರನ್ನು ಹೊನ್ನಶೂಲಕ್ಕೇರಿಸುವ ಹೊಗಳಿಕೆಗಳ ಮಾಲೆ. ಅಭಿಮಾನದ ಗೂಡಿನೊಳಗೆ ಪ್ರಶಂಸೆಗಳ ರಿಂಗಣ.…
  • November 24, 2016
    ಬರಹ: hamsanandi
    ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ…
  • November 23, 2016
    ಬರಹ: vinaykenkere
    ಅಂದು ಮುಂಜಾನೆ ಎಚ್ಚರವಾಗಿದ್ದು ಸ್ವಲ್ಪ ತಡವಾಗಿತ್ತು, ಕಾಲೇಜಿಗೆ ತಡವಾಗುತ್ತದೆ ಅಂತ ಅವಸರದಲ್ಲಿ ಬೆಳಗಿನ ಕಾರ್ಯಗಳು ನೆದೆದಿದ್ದವು. ಅದೇ ಸಮಯಕ್ಕೆ ಸರಿಯಾಗಿ ಅಮ್ಮನ ಕಾಲ್ ಬಂತು, ಹೊತ್ತಾಗಿದೆ ಅಂತ ಫೋನ್ ತೆಗೆದರೆ ಅದೇ ನಿತ್ಯ ವಿಚಾರಣೆ, ಸ್ನಾನ…
  • November 22, 2016
    ಬರಹ: ಕನ್ನಡತಿ ಕನ್ನಡ
        ಬೆಳಗ್ಗೆ 9 ಕ್ಕೆ ಒಂದೇ ಸಮನೆ ದೂರವಾಣಿ ಬಡಿದುಕೊಳ್ಳಲು ಶುರು ಮಾಡಿತು, ಸ್ಥಿರವಾಣಿಗೆ ಕರೆ ಮಾಡಿದವರು ಯಾರಪ್ಪ ಅಂದುಕೊಳ್ಳುತ್ತಲೇ ಉತ್ತರಿಸಿದೆ ______ ಆಸ್ಪತ್ರೆಯಿಂದ ಡ್ಯೂಟಿ ನರ್ಸ್ ಮಾತಾಡಿ -ಒಬ್ಬ ಪೇಶಂಟ್ಗೆ ಸೀರಿಯಸ್ ಆಗಿದೆ. ಆಗಲೋ…
  • November 22, 2016
    ಬರಹ: G.N Mohan Kumar
    ಬಾಳಿಗೆ ಬರಿಶೂನ್ಯವೆ ಕೊನೆಯಾದರು,         ಜಡತೆಯ ಸಹಿಸದು ಜೀವಿತವು! ಕಾಲವ ಸೋಲಿಪ ವೇಗದ ಭಾವವು,         ಅಡಗಿದೆ ಜಂಜಡ ಜೀವಿತದಿ!   ನಿನ್ನೆಯ ನಾಳೆಯ ಹಂತವ ತುಳಿಯುತ         ವೇಗದೊಳೇರಿದೆ ವೆಂದಿರಲು_ ನನ್ನಿಯ ಇಂದಿನ ದಿನಕೇ-ಸೊನ್ನೆಯು…
  • November 22, 2016
    ಬರಹ: santhosha shastry
        ಹೆಚ್ಚಿನ  ಮುಖಬೆಲೆಯ ನೋಟ್ – ರದ್ದತಿಯ  ಮೋದಿಯ ನಿರ್ಧಾರದಿಂದ  ನನಗಂತೂ ಹಾಲು ಕುಡಿದಷ್ಟು ಸಂತಸವಾಯ್ತು. ಸಾಮಾನ್ಯ ಜನರಿಗೆ ಸ್ವಲ್ಪ ದಿನ  ತೊಂದರೆಯಾದರೂ, ದೂರಗಾಮಿಯಾಗಿ ಈ ದಿಟ್ಟ ನಿರ್ಧಾರ ಭಾರತ ದೇಶಕ್ಕೆ  ಒಳಿತನ್ನುಂಟು  ಮಾಡುವಂಥದು ಅಂತ…
  • November 22, 2016
    ಬರಹ: Vinayak B T Vinu
    ಕಾಲ್ ತೊಳ್ದು ಕೈ ಮುಗಿದು ಕನ್ಯಾಧಾನ ಮಾಡೊವ್ಳೆ ನನ್ ಅತ್ತೆ ಆ ಕನ್ನೆ ಕನ್ಯೆಯಾಗೋ ಮುಂದ್ ಇದ್ದಂಗ್ ಅವ್ಳೆ ಈ ನನ್ ಕತ್ತೆ ಹೇಳಿದ್ ಗೀಳಿದ್ ಮಾತ್ ಕೇಳ್ದಂಗ್…
  • November 21, 2016
    ಬರಹ: naveengkn
    ಕನ್ನಡಿ ನೋಡಿ ಕಾವ್ಯ ಬರೆಯಲು ಪ್ರಯತ್ನಿಸಿದೆ, ಕಾಣದ್ದನ್ನು ಕಂಡಂತೆ ಬರೆಯಲೇ,,,,,,,,,, ಕಂಡದ್ದನ್ನು ಕಾಣದಂತೆ ಬರೆಯಲೇ,,,,,,,,, ಕಾವ್ಯವೇಕೆ ಇಷ್ಟು ಬೆತ್ತಲೆ?   ಕನ್ನಡಿಯ ಒಳಗೆಲ್ಲೋ, ನಾನು ನಿನ್ನೆ ಅವಳನ್ನು ನೆನೆದು ಅತ್ತ ನೆನಪು,,,…
  • November 19, 2016
    ಬರಹ: ಕನ್ನಡತಿ ಕನ್ನಡ
    ಇಂದು ಕೊನೆಯ ಪರೀಕ್ಷೆ . ಕಷ್ಟಪಟ್ಟು ಓದಿದ್ದನ್ನೆಲ್ಲಾ ಪೇಪರ್ ಮೇಲೆ ಕಕ್ಕಿ ಹೊರಬಂದಾಗ ಇಳಿಸಂಜೆ... 'ಅಬ್ಬ ಗೆದ್ದೆ' ಎಂಬ ಉದ್ಗಾರದೊಂದಿಗೆ ಬಸ್ ನಿಲ್ದಾಣದ ಕಡೆ ಮುಖ ಮಾಡಿದೆ. ಎಲ್ಲಿದ್ದನೋ ಆ ವರುಣ ಒಮ್ಮೆಗೇ ತನ್ನ ಸ್ಟಾಕ್ನೆಲ್ಲಾ ನನ್ನ ಮೇಲೆ…
  • November 18, 2016
    ಬರಹ: Na. Karantha Peraje
    ‘ದೇರಾಜೆ ರಾಮಾಯಣ’ದ ಮೂರನೇ ಮರುಮುದ್ರಣ! ಸಾಹಿತ್ಯ, ಯಕ್ಷಗಾನ ವಲಯದಲ್ಲಿ ನಿರೀಕ್ಷೆಯ, ಕುತೂಹಲ ಮೂಡಿಸಿದ ಸುದ್ದಿ. ಎಂಭತ್ತು ವರುಷಗಳ ಮೊದಲು ಪ್ರಕಟವಾದ ಕೃತಿಯು ವಾಸ್ತವಿಕ ಮತಿಗೆ ಕನ್ನಡಿಯಾಗಿದೆ. ದೇರಾಜೆ ಸೀತಾರಾಮಯ್ಯವರು ತಾಳಮದ್ದಳೆ…
  • November 17, 2016
    ಬರಹ: kamala belagur
    ಮನದಲ್ಲಿ ವಿಚಾರ ಮಂಥನ ನಡೆದಿರಲು ಮೂಡಿದ ಜಗದ ತಲ್ಲಣಗಳು,ಸವಾಲುಗಳು ಸಾವಿರಾರು... ಸಮಾಜದಲ್ಲಿ ಹೆಚ್ಚುತ್ತಿರೋ ಭ್ರಷ್ಠಾಚಾರದ ಬಗ್ಗೆ ಬರೆಯಲೇ, ಅಹಿಂಸೆಯ ನಾಡು ಆತಂಕವಾದದ ಸುಳಿಗೆ ಸಿಕ್ಕು ಭಯದ ನೆರಳಲ್ಲಿ ಬದುಕು ದೂಡುತ್ತಿರುವ ಜನರ ಬಗ್ಗೆ…
  • November 16, 2016
    ಬರಹ: partha1059
    ಸಣ್ಣಕತೆ: ರಾಜ್ಯೋತ್ಸವ     ನಾಯಕ ನಟ ರೂಪೇಶನ ಮಾತು ಮುಂದುವರೆದಿತ್ತು, " ಕನ್ನಡ ನಾಡು ನುಡಿ ಜಲ ಭೂಮಿಗಾಗಿ , ನನ್ನ ಈ ಜನ್ಮವನ್ನು ಮೀಸಲಾಗಿಡುವೆ. ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಇಂದು ನಾನು ಈ ನಾಡಿನಲ್ಲಿ ಅನ್ನ ತಿನ್ನುತ್ತಿರುವೆ ,…
  • November 16, 2016
    ಬರಹ: addoor
    ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು. ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿಸಿದ ಧಾನ್ಯಗಳಲ್ಲ.…
  • November 16, 2016
    ಬರಹ: BHARADWAJ B S
                ಅಂದು ಭಾನುವಾರ, ಬೆಳಗ್ಗೆ ಎದ್ದು ಟೀ ಕುಡಿಯುತ್ತ ಬೆಳಗಿನ ವಾರ್ತೆಯನ್ನು ನೋಡುತಿದ್ದೆ , ಎರಡು ದಿನಗಳ ಹಿಂದಷ್ಟೇ ನಮ್ಮ ಪ್ರಧಾನ ಮಂತ್ರಿ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಹಿನ್ನೆಲೆಯಲ್ಲಿ ಚಲಾವಣೆಯಲ್ಲಿದ್ದ ಐದುನೂರು ಹಾಗು…
  • November 15, 2016
    ಬರಹ: hamsanandi
    ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ…
  • November 15, 2016
    ಬರಹ: prashantha_sc
    ಕರ್ನಾಟಕ ರಾಜ್ಯೋತ್ಸವ ಅಂದ್ರೆ ಭಾಷೆಗಷ್ಟೇ ಸೀಮಿತಾನ?. ಕ್ಷಮಿಸಿ, ಹೀಗಂತ ಪ್ರಶ್ನಿಸಿದರೆ ಮರು ಮಾತಿಲ್ಲದೆ ಹೌದು ಅನ್ನೋ ಉತ್ತರ ಬರಬಹುದು. ಆದರೆ ಸ್ವಲ್ಪ ಆಲೋಚಿಸಿದರೆ, ಚಿಂತಿಸಿದರೆ ಖಂಡಿತವಾಗಿಯೂ ಇದರ ಜೊತೆ ಜೊತೆಗೇ ಇನ್ನೂ ಅನೇಕ ವಿಚಾರಗಳು ಸಹ…