January 2017

  • January 11, 2017
    ಬರಹ: ravindra n angadi
        ಹೆಣ್ಣೆ ನಿನ್ನ ಮುಗುಳ್ನಗೆಯು, ನನ್ನ ಮನಸ್ಸಿಗೆ ಹೊ ಮಳೆಯು II ಕಲ್ಲುಬಂಡೆಯ ಹೃದಯ  ಕರಗಿತು ಬರಡಾದ ಮನ ಚಿಗುರೊಡೆಯಿತು ಮನದಿ ಉಲ್ಲಾಸದ ಹೊಳೆ ಹರಿಯಿತು ನಿನ್ನದೊಂದು ಮುಗುಳ್ನಗೆಯು II   ಸೂರ್ಯನ ಕಿರಣಕೆ ತಾವರೆ ಹೂ ಅರಳಿದ ಹಾಗೆ ಭೋರ್ಗರೆವ…
  • January 11, 2017
    ಬರಹ: H.N Ananda
    ಕನಸು ಕಾಣಬೇಕು ಎನ್ನುತ್ತಾರೆ ಕಲಾಂ ಸಾಹೇಬರು. ಅಂದರೆ ಮೊದಲು ನಿದ್ದೆ ಮಾಡಬೇಕು ಎಂದಾಯಿತು. ನಿದ್ದೆ ಮಾಡದೆ ಕನಸು ಕಾಣಲು ತೊಡಗಿದರೆ ಅದು ಹಗಲುಗನಸು ಆಗುತ್ತದೆ. ಅದು ಬರೀ ಥಿಯರಿ. ಆದರೆ ನಿದ್ದೆ ಮಾಡುತ್ತಾ ಕನಸು ಕಂಡರೆ ಅದು ಪ್ರಾಕ್ಟಿಕಲ್…
  • January 10, 2017
    ಬರಹ: S.NAGARAJ
    ಹೊಸ  ವರ್ಷ  ಹೊಸ  ಬೆಳಕು ಹoಬಲಿಸಿದೆ  ಈ  ಮನ ನವೋದಯದ ಆಶಾಕಿರಣ ಬಾಳಿಗೊoದು ನವಾಭರಣ   ವಾಸ್ತವ ಸoಗತಿಯ ಅರಿವು ಅದೇ ಹಳೇ  ಮನಸ್ಸು ರಾಗ-ದ್ವೇಷ  ಲೋಭ ಕ್ರೋಧ ಸಿಡಿದೆದ್ದಿವೆ ಹಳೇ ನೆನಪು ಕಹಿ ನಿರಾಸೆಯ ಛಾಯೆ   ಹೊಸ ವರುಷದ  ಅರ್ಥ…
  • January 09, 2017
    ಬರಹ: addoor
    ಮಂಗಳೂರಿನ ಪುರಭವನದಲ್ಲಿ ನೆರೆದಿರುವ ನಿಮ್ಮಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶವಿದೆ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಹಗರಣಗಳು ನಡೆಯುತ್ತಲೇ ಇವೆ. ೧೯೫೦ರ ದಶಕದಲ್ಲಿ ಜೀಪ್ ಹಗರಣ ಸುದ್ದಿಯಾಯಿತು. ಅನಂತರ ಸುದ್ದಿಯಾದದ್ದು…
  • January 08, 2017
    ಬರಹ: H A Patil
                                                ಕ್ರಿ.ಶ. 2016 ನೇ ಇಸವಿ ಇತಿಹಾಸದ ಪುಟ ಸೇರಿ ಹೊಸ ವರ್ಷ 2017 ನೇ ಇಸವಿ ಪ್ರಾರಂಭಿಕ ಭಾನುವಾರದಿಂದಲೆ ಪಾದಾರ್ಪಣೆ ಮಾಡಿದೆ. ಕಳೆದ ವರ್ಷ ಬೇರ್ಪಡಿಸಲಾಗದ ಸಿಹಿ ಕಹಿ ನೆನಪುಗಳ ಸಂಗಮ. ಕನ್ನಡದ…
  • January 07, 2017
    ಬರಹ: Na. Karantha Peraje
    ಹರಿಹರ ತಾಲೂಕು ಭತ್ತದ ಕಣಜ. ಸಾಲು ಸಾಲು ಗದ್ದೆಗಳು. ಬೆಳೆದು ನಿಂತ ಪೈರು ಕಣ್ದಣೀಯ. ಭತ್ತದ ಸುತ್ತ ನೂರಾರು ಅನುಭವಗಳು. ಬದಲಾದ ಕಾಲಘಟ್ಟದಲ್ಲಿ ಯಾಂತ್ರೀಕರಣದಿಂದ ಕೃಷಿ ಕಾರ್ಯ. ಉಳುಮೆ, ಕಟಾವ್ ತನಕ. “ಭತ್ತಕ್ಕೆ ರೇಟ್ ಇಲ್ಲ. ಉಳುವ ಯೋಗಿಯನ್ನು…
  • January 07, 2017
    ಬರಹ: addoor
    ಹರಿಯಾಣದ ಸೋನೆಪತಿನ ಮೊಯ್ ಗ್ರಾಮದಲ್ಲೊಂದು ವೇದಿಕೆ ಸಜ್ಜುಗೊಳ್ಳುತ್ತಿತ್ತು ೨೨ ನವಂಬರ್ ೨೦೧೬ರಂದು– ಅಖಿಲ ಭಾರತ ಕಿಸಾನ್ ಸಭಾ ಸಂಘಟಿಸಿದ ಕಿಸಾನ್ ಸಂಘರ್ಷ ಜಾಥಾದ ಸ್ವಾಗತಕ್ಕಾಗಿ. ಅಲ್ಲಿ ಸಭೆ ಮುಗಿಸಿದ ನಂತರ ದೆಹಲಿಗೆ ಜಾಥಾದ ಮುನ್ನಡೆ.…
  • January 06, 2017
    ಬರಹ: Sachin LS
    ಹತ್ತು ವರ್ಷಗಳ ಹಿಂದೆ, ಡಿಸೆಂಬರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಅಲೆ ಮೂಡಿಸಿದ್ದ ಚಿತ್ರ ಮುಂಗಾರು ಮಳೆ. ಇಂದು, ಕನ್ನಡ ಚಿತ್ರರಂಗದಲ್ಲಿ ಬಿರುಸಾಗಿ ಬೀಸುತ್ತಿರುವ ಗಾಳಿ 'ಕಿರಿಕ್ ಪಾರ್ಟಿ'. ಎಲ್ಲಿ ನೋಡಿದರೂ, ಯಾರನ್ನು ಕೇಳಿದರೂ…
  • January 05, 2017
    ಬರಹ: nvanalli
    ತುಂಬಾ ವರ್ಷಗಳ ಹಿಂದೆ, ಯಾರೋ ಕೆಲವರು ಕೊಂಕಿ ಕೋಟೆಗೆ ಹೊರಟಿದ್ದರು. ನಾನೂ ಬರುವುದಾಗಿ ಹಠ ಹಿಡಿದೆ. ಚಿಕ್ಕವರು ಹೋಗುವ ಜಾಗ ಅದಲ್ಲವೆಂದು ಹೇಳಿ ಬಿಟ್ಟು ಹೋಗಿದ್ದರು. ಅಂದಿನಿಂದ 'ಕೊಂಕಿ ಕೋಟೆ' ಹೋಗಲೇಬೇಕಾದ ಸ್ಥಳವಾಗಿ ಮನಸ್ಸಲ್ಲಿ ಉಳಿದಿತ್ತು.…
  • January 04, 2017
    ಬರಹ: bhalle
    ನನಗೊಂದು ಆಹ್ವಾನ ಪತ್ರಿಕೆ ಬಂದಿತ್ತು ಅಂತ ಸೀದ ಊಟಕ್ಕೇ ಹೋದೆ. ಮದುವೆ ಮನೆ ಮುಂದೆ ಎರಡು ಚಕ್ರದ ಟಿ.ವಿ.ಎಸ್-೫೦ ನಿಲ್ಲಿಸುವವರೆಗೂ ಗಂಡು ಹೆಣ್ಣಿನ ಹೆಸರೇ ಗೊತ್ತಿರಲಿಲ್ಲ. ಬರೀ ಛತ್ರದ ಅಡ್ರಸ್ ನೋಡ್ಕೊಂಡ್ ಬಂದಿದ್ದೆ ಅಷ್ಟೇ!   "ರಶ್ಮಿ ಆನಂದ್…
  • January 03, 2017
    ಬರಹ: G.N Mohan Kumar
    ಎಲ್ಲ ಹುಡುಗಿಯರ ಮೀರಿಸಿದವಳು ಚೆಲುವಿನೊಳೆನ್ನ ಶಾಲಿ ಅವಳಂತೆ ನಾಡಿನೊಳು ಬೇರಿಲ್ಲ ಹುಡುಕಿದರೂ ಅವಳಿಗಲ್ಲದೊಡೆ ಇಲ್ಲಿರದೆ ಹೋಗಿ ಆಳಾಗಿ ಬೀಸುವೆನು ರಾಗಿ   ಬಳಿಸಾರೆ ಮುದ್ದಣಗಿ ಮೈಮರೆತು ನಿಲ್ಲಿಸುವೆ ಕೆಲಸವನು ಧಣಿ ಬಂದು ಕ್ರೂರ ಟರ್ಟರನಂತೆ…
  • January 02, 2017
    ಬರಹ: Sachin LS
    ಕ್ಯಾಲೆಂಡರುಗಳಲ್ಲಿ ಹಲವು ವಿಧ - ರೋಮನ್ ಕ್ಯಾಲೆಂಡರ್, ಜೂಲಿಯನ್ ಕ್ಯಾಲೆಂಡರ್, ಗ್ರೆಗೋರಿಯನ್ ಕ್ಯಾಲೆಂಡರ್ ಇತ್ಯಾದಿ. ನಾವು ಈಗ ಜಗತ್ತಿನಾದ್ಯಂತ ದಿನ ನಿತ್ಯ ಬಳಸುವುದು ಗ್ರೆಗೋರಿಯನ್ ಕ್ಯಾಲೆಂಡರ್. ನೆನ್ನೆ 'ನ್ಯೂ ಇಯರ್' ಅಂತ ವಿಜೃಂಭಣೆಯಿಂದ…
  • January 02, 2017
    ಬರಹ: Na. Karantha Peraje
    ಬಯಲು ಸೀಮೆಯ ಹಳ್ಳಿಯಲ್ಲಿದ್ದೆ. ಅಲಂಕೃತ ಟ್ರಾಕ್ಟರಿಗೆ ಧ್ವನಿವರ್ಧಕ ಬಿಗಿದು ಸಿನೆಮಾ ಪ್ರಚಾರ ಸಾಗುತ್ತಿತ್ತು.  ಟ್ರಾಕ್ಟರ್ ಹಿಂದೆ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಮಕ್ಕಳು, ಯುವಕರ ಹಿಂಡು ಅನುಸರಿಸುತ್ತಿತ್ತು. ತೆಳುಕಾಗದದ ಸಿನೆಮಾದ…