April 2017

  • April 29, 2017
    ಬರಹ: BhagyalakshmiST
    ಹೆಂಡತಿಯ ಕಾಲು ಮುರಿಸಲು ಹೊರಟ ಭೂಪ(ಡಾಕ್ಟರು, ಪತ್ನಿಯ ಕಾಲು ಮುರಿಯಬೇಕಂತೆ)              ಆರ್ಥೋಪೆಡಿಕ್ ಡಾಕ್ಟರ್ ಪುರುಷೋತ್ತಮರ ಬಳಿ ಬಂದು ಮಾತನಾಡಿದರು ದಿಲೀಪ್.        ದಿಲೀಪ್: ನನ್ ಹೆಸ್ರು ದಿಲೀಪ್, ನಾನು ನಿಮ್ಗೆ ಫೀಡ್ ಬ್ಯಾಕ್…
  • April 28, 2017
    ಬರಹ: ಶಿವಾನಂದ ಕಳವೆ
        "ಮಲೆನಾಡಿನಲ್ಲಿ ಕಳೆದ ಮೂರು ವರ್ಷಗಳಿಂದ ಬೆಟ್ಟದ ನೆಲ್ಲಿ ಫಲವಿಲ್ಲದೇ ಮುನಿಸಿ ಕೂಡ್ರುತ್ತಿದೆ! ಯಾರಿಗೆ ಗೊತ್ತು? ನಿಲ್ಲಿ! ನೆಲ್ಲಿ ಏನೋ ಹೇಳುತ್ತಿದೆ...”   "ನೆಲ್ಲಿ ಕಟ್ಟಿಗೆ ನೀರಿಗೆ ಗಟ್ಟಿ" ಸಸ್ಯಶಾಸ್ತ್ರ ಗ್ರಂಥ ಹೇಳುತ್ತದೆ.…
  • April 28, 2017
    ಬರಹ: sunitacm
    ಈ ಏಪ್ರಿಲ್ ಮೇ  ತಿಂಗಳುಗಳು ಬಂದ್ರೆ ಸಾಕು ಬೇಸಿಗೆರಜಾ ದಿನಗಳು ಶುರು. ಹೇಗಪ್ಪಾ ಈ ಮಕ್ಕಳ  ಕಾಟ ತಡಕೊಳೋದು? ಅನ್ನೋ ದೊಡ್ಡ ಯೋಚನೆ ಎಲ್ಲರಿಗೂ ಶುರು ಆಗುತ್ತೆ. ಮಕ್ಕಳನ್ನ ಮನೇಲಿ ಕೂಡಿ ಹಾಕಿದ್ರೆ ಟಿವಿ ಕಾರ್ಟೂನ್ ಚಾನೆಲ್ ಗಳಿಗಾಗಿ ಜಗಳ…
  • April 28, 2017
    ಬರಹ: partha1059
    ಆಗ ವಿಚಿತ್ರ ಗಮನಿಸಿದೆ,ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ…
  • April 27, 2017
    ಬರಹ: gururajkodkani
    ಶಮಂತಕ ಏದುಸಿರು ಬಿಡುತ್ತಿದ್ದ.ಅದೆಷ್ಟು ದೂರದಿಂದ ಆ ದಟ್ಟ ಕಾಡಿನಲ್ಲಿ ಓಡುತ್ತ ಸಾಗಿದ್ದನೋ ಅವನಿಗೆ ತಿಳಿಯದು. ಹುಲ್ಲುಗಂಟಿಗಳನ್ನು ದಾಟಿ,ನಡುನಡುವೆ ಮರಗಳನ್ನು ತಪ್ಪಿಸಿ ಜಿಗಿಯುತ್ತ ಮುಂದೆ ಸಣ್ಣದ್ದೊಂದು ದಾರಿಯೂ ಕಾಣದ ಗೊಂಡಾರಣ್ಯ ನಡುವೆ…
  • April 26, 2017
    ಬರಹ: nvanalli
    ನಮ್ಮ ಉಜಿರೆಯ ಹಾದಿಯಲ್ಲಿ ಎಂತೆಂಥ ಜನ ಸಿಗುತ್ತಾರೆ ಗೊತ್ತೆ? ಎಲ್ಲಾ ಧರ್ಮಸಥಳಕ್ಕೆ ಹೊರಟವರು. ಭಕ್ತಿಯ ಭಾವದಲ್ಲಿ ಒದ್ದೆಯಾದವರು. ಸಾಮಾನ್ಯ ಬಯಲು ಸೀಮೆಯಿಂದ ಬರುವ ಈ ಜನಗಳೇ ವಿಚಿತ್ರ. ಅವರ ಹರಕೆಗಳೂ ವಿಚಿತ್ರ. ಕೆಲವು ಉದಾಹರಣೆ ನೋಡಿ.…
  • April 26, 2017
    ಬರಹ: sunitacm
    ಆಡುಮಾತಿನಲ್ಲಿ "ಬಸವನಬ್ಬ" ಅಂತ ಕರಯಲ್ಪಡುವ "ಬಸವಣ್ಣ ಹಬ್ಬ", ಯಾವಾಗಲು ನಮಗೆ ಬೇಸಿಗೆ ರಜೆ (ಏಪ್ರಿಲ್ - ಮೇ ತಿಂಗಳು) ಇರುವಾಗಲೇ ಬರುತಿತ್ತು. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಈ ಬಸವನಬ್ಬ…
  • April 25, 2017
    ಬರಹ: Na. Karantha Peraje
    ಹಳೆಯ ಕಡತಗಳನ್ನು ಜಾಲಾಡುತ್ತಿದ್ದಾಗ ಅವಿತುಕೊಂಡಿದ್ದ ಚಿತ್ರವೊಂದು ಗೋಚರವಾಯಿತು. ಅದು ವಿಂಶತಿಯ ಖುಷಿಯಲ್ಲಿ ನಗುತ್ತಿತ್ತು! ‘ನೀನು ಮರೆತರೂ ನಾನು ಮರೆತಿಲ್ಲ’ ಎಂದು ಅಣಕಿಸಿತು. ಆಗಿನ ರೀಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರ. ಗುಣಮಟ್ಟ…
  • April 25, 2017
    ಬರಹ: H.N Ananda
    ಸಾವಿಲ್ಲದ ಮನೆಯಿಂದ ಸಾಸುವೆ ತಾ ಎಂದಿದ್ದ ಬುದ್ಧ. ಅದರಂತೆ, ಗುಜರಿ ಸಾಮಾನಿಲ್ಲದ ಮನೆಯಿಂದ ಸಾಸುವೆ ತಾ ಎಂದು ಹೇಳಿದ್ದರೂ ನಡೆಯುತ್ತಿತ್ತು. ಏಕೆಂದರೆ, ಸಾಸುವೆ ಇಲ್ಲದ ಮನೆಯಿರಬಹುದು, ಆದರೆ ಗುಜರಿ ಸಾಮಾನಿಲ್ಲದ ಮನೆ ಖಂಡಿತ ಇರದು ಎಂದೇ ನನ್ನ…
  • April 23, 2017
    ಬರಹ: makara
    ಭಾಗ  ೧೧ - ೨ ವೇದ ಗಣಿತ ಕಿರು ಪರಿಚಯ: ಪಾವಲೂರಿ ಮಲ್ಲಣ್ಣನ ಗಣಿತ ವಿಷಯ: ಪಾವಲೂರಿ ಗಣಿತದಲ್ಲಿ ಗುಣಾಕಾರಗಳುವಿವರಣೆ:  ೧. ಸಾಮಾನ್ಯವಾಗಿ ಭಾರತೀಯ ಗಣಿತ ಶಾಸ್ತ್ರದ ಕುರಿತು ಮಾತನಾಡುವಾಗ ವಾರಣಾಸಿ, ಉಜ್ಜೈನಿ, ಪಾಟಲೀಪುತ್ರ ಮೊದಲಾದ ಉತ್ತರ…
  • April 23, 2017
    ಬರಹ: makara
    ಭಾಗ - ೧೧ - ೧ ವೇದ ಗಣಿತ ಕಿರು ಪರಿಚಯ: ವೈದಿಕ ಸಂಖ್ಯಾ ಸಂಜ್ಞೆಗಳು ಅಥವಾ ಬೀಜಗಣಿತ ಸಂಕೇತಗಳು ಸಂಕೇತ ರೂಪದಲ್ಲಿ ಜ್ಞಾನವನ್ನು ಪ್ರತಿಪಾದಿಸುವ ಅವಶ್ಯಕತೆ ಹಾಗು ಉಪಯುಕ್ತತೆಯನ್ನು ಭಾರತೀಯರು ಬಹುಹಿಂದೆಯೇ ಅಂದರೆ ಸಾವಿರಾರು ವರ್ಷಗಳ ಹಿಂದೆಯೇ…
  • April 23, 2017
    ಬರಹ: makara
    ಭಾಗ - ೧೧ ವೇದ ಗಣಿತ ಕಿರು ಪರಿಚಯ: ವೈದಿಕ ಸಂಖ್ಯಾ ಸಂಜ್ಞೆಗಳು ಅಥವಾ ಬೀಜಗಣಿತ ಸಂಕೇತಗಳು ಸಂಕೇತ ರೂಪದಲ್ಲಿ ಜ್ಞಾನವನ್ನು ಪ್ರತಿಪಾದಿಸುವ ಅವಶ್ಯಕತೆ ಹಾಗು ಉಪಯುಕ್ತತೆಯನ್ನು ಭಾರತೀಯರು ಬಹುಹಿಂದೆಯೇ ಅಂದರೆ ಸಾವಿರಾರು ವರ್ಷಗಳ ಹಿಂದೆಯೇ…
  • April 22, 2017
    ಬರಹ: sunitacm
    ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ…
  • April 21, 2017
    ಬರಹ: addoor
    ಮ್ಯಾಗ್ಗಿ ನೂಡಲ್ ಮಣ್ಣು ಮುಕ್ಕಿತು; ತಿಂಗಳಿಗೆ ೩೫೦ ಕೋಟಿ ರೂಪಾಯಿ ವ್ಯವಹಾರ ಕಳೆದುಕೊಂಡಿತು- ಇದು ೨೦೧೫ನೇ ವರುಷದ ದೊಡ್ಡ ಸುದ್ದಿ. ಆದರೆ, ಕಳೆದ ೨೦ ವರುಷಗಳಲ್ಲಿ ಅದರ ಉತ್ಪಾದಕ ಕಂಪೆನಿ ನೆಸ್ಲೆ ಮಾಡಿದ ಮೋಸಕ್ಕೆ, ಅನೈತಿಕ ಮಾರಾಟ ತಂತ್ರಗಳಿಗೆ…
  • April 21, 2017
    ಬರಹ: ಶಿವಾನಂದ ಕಳವೆ
    ಉತ್ತರ ಕನ್ನಡದ ಕಾಳಿ ಕಣಿವೆಯಲ್ಲಿ ಕಳಚೆ ಎಂಬ ಊರು. ಸುತ್ತ ದಟ್ಟ ಕಾಡಿನ ಹಸಿರು ಕಳಸ, ಕಡಿದಾದ ಬೆಟ್ಟಗಳ ನಡುವಿನ ಕಣಿವೆ, ಗುಡ್ಡದ ಇಳಿಜಾರಿನಲ್ಲಿ ಕೃಷಿ ವಿಳಾಸ. “ಕಳಚೆಕಾಯಿ” ಊರಿಗೆ ಹೆಸರು ತಂದ ದೊಡ್ಡಗಾತ್ರದ ತೆಂಗಿನಕಾಯಿ ಇಲ್ಲಿನ ಮ್ಯಾಂಗನೀಸ್…
  • April 19, 2017
    ಬರಹ: nvanalli
    ಊರ ಸಾರಾಯಿ ಅಂಗಡಿಯ ಬಳಿ, ಸೂರ್ಯ ಪಶ್ಚಿಮದ ಯಾನ ಆರಂಭಿಸುತ್ತಿದ್ದಂತೆ ಕೋಳಿ ಅಂಕದ ರಂಗಕ್ಕೆ ರಂಗೇರುತ್ತದೆ. ಶರಾಬು ಅಂಗಡಿಗೆ ಹೊಕ್ಕು ಹೊರಬಿದ್ದವರೆಲ್ಲ ಒಬ್ಬೊಬ್ಬರಾಗಿ ಇಲ್ಲಿ ಬಂದು ಸೇರುತ್ತಾರೆ. ಯಂಕಾ , ಮಂಕಾ, ವೆಂಕ, ದ್ಯಾವಾ, ಡೊಂಬ…
  • April 18, 2017
    ಬರಹ: sunitacm
    ಇತ್ತೀಚಿಗೆ ದೈಹಿಕವಾಗಿ  ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ?. ಡಿಪ್ರೆಶನ್, ಸಣ್ಣ ಸಣ್ಣದಕ್ಕೆಲ್ಲ ಸಿಟ್ಟು-ಸೆಡವು-ಅಸಮಾಧಾನ-stress ಮುಂತಾದ ಮಾನಸಿಕ ತೊಂದರೆಗಳು ನಿಮ್ಮನ್ನ ಕಾಡ್ತಾಯಿದಾವಾ?  ನೆನಪಿನಶಕ್ತಿ ಮೊದಲಿಗಿಂತ ಕಮ್ಮಿ ಆಗಿದೆ…
  • April 18, 2017
    ಬರಹ: H.N Ananda
    ಮ್ಯಾಗಿ ಮಾರುಕಟ್ಟೆಯಿಂದ ಮಾಯವಾದಾಗ ವಿಚಲಿತರಾಗದೇ ಇದ್ದ ಭಾರತೀಯರ ಪೈಕಿ ನಾನೂ ಒಬ್ಬ. ಆದರೆ ಈ ವಿಷಯದಲ್ಲಿ ನಾನು ಮೈನಾರಿಟಿಯವನೇ ಅಥವಾ ಮೆಜಾರಿಟಿಯವನೇ ಎಂಬುದು ಗೊತ್ತಿಲ್ಲ. ಸುಮಾರು 400 ಕೋಟಿ ಮೌಲ್ಯದ ಈ "ಟೂ ಮಿನಿಟ್ ವಂಡರ್ ಫುಡ್" ಅಗ್ನಿಗೆ…
  • April 17, 2017
    ಬರಹ: makara
    ಭಾಗ - ೧೦ ವೇದ ಗಣಿತ ಕಿರು ಪರಿಚಯ: ವಾರಗಳ ಹೆಸರಿನ ಹಿಂದಿರುವ ವೈಜ್ಞಾನಿಕತೆ ವಿಷಯ: ಭಾರತೀಯ ಕಾಲಗಣನಾ ಪದ್ಧತಿಯಲ್ಲಿ ವಾರಗಳ ಹೆಸರುಗಳನ್ನು ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಎಂದು ಹೆಸರಿಸಿರುವ ಕ್ರಮದ…
  • April 17, 2017
    ಬರಹ: Pancham
                                                ಅವಳ ಹೋರಾಟದಿಂದ ನಮ್ಮ ಹುಟ್ಟು…