“ದೊಡ್ಡ ಅಣೆಕಟ್ಟು ಯಾರಿಗೆ ಬೇಕಾಗಿದೆ? ಮರದ ವ್ಯಾಪಾರಿಗಳಿಗೆ, ಸಿಮೆಂಟ್ ವ್ಯಾಪಾರಿಗಳಿಗೆ, ಕಬ್ಬಿಣದ ವ್ಯಾಪಾರಿಗಳಿಗೆ ಮತ್ತು ಕಂಟ್ರಾಕ್ಟ್ದಾರರಿಗೆ. ಡ್ಯಾಮ್ ನೀರಿನಲ್ಲಿ ಮುಳುಗಡೆ ಆಗಲಿರುವ ಕಾಡಿನ ಮರಗಳನ್ನು ಮರದ ವ್ಯಾಪಾರಿಗಳು ಘನ ಅಡಿಗೆ…
ಭಾಗ - ೯ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಪದ್ಧತಿಯನ್ವಯ ಗ್ರಹಗಳ ಪರಿಭ್ರಮಣವಿಷಯ: ಕಟಪಯಾದಿ ಪದ್ಧತಿ - ೩ನ್ನು ಅನುಸರಿಸಿ ಗ್ರಹಗಳ ಪರಿಭ್ರಮವಣವನ್ನು ಸಾಂಕೇತಿಕವಾಗಿ ಹೇಳುವುದುವಿವರಣೆ:
೧) ಆರ್ಯಭಟ್ಟನು ಒಂದು ಮಹಾಯುಗದಲ್ಲಿ ಗ್ರಹವೊಂದು…
ಭಾಗ - ೮ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಪದ್ಧತಿ - ೩ ವಿವರಣೆ:
೧) ಕಟಪಯಾದಿ ಪದ್ಧತಿ - ೧ರಲ್ಲಿ ’ಕ್ಷ’ ಅಕ್ಷರವನ್ನು ಸೊನ್ನೆಯನ್ನು ಸೂಚಿಸಲು ಬಳಸಾಗುತ್ತದೆ. ಕಟಪಯಾದಿ ಪದ್ಧತಿ - ೨ರಲ್ಲಿ ’ನ’ ಮತ್ತು ’ಞ’ ಅಕ್ಷರಗಳನ್ನು ಸೊನ್ನೆಯನ್ನು…
ಭಾಗ - ೭ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಸಂಖ್ಯೆಗಳ ಮೂಲಕ ಮಾಯಾಚೌಕ - ೨ವಿಷಯ - ಮಾಯಾ ಚೌಕಗಳಲ್ಲಿರುವ ಅಂಕೆಗಳನ್ನು ಕಟಪಯಾದಿ ಪದ್ಧತಿಯ ಮೂಲಕ ಸೂಚಿಸುವ ಕ್ರಮ. ವಿವರಣೆ - ೧) ಆಚಾರ್ಯ ನಾಗಾರ್ಜುನನು ವಿವರಿಸಿರುವ ಕಟಪಯಾದಿ ಸೂತ್ರದಂತೆ ಮಾಯಾ…
“ ಉಜಿರೆ - ಮಂಗಳೂರಿನ ಹಾದಿಯಲ್ಲಿ ವಗ್ಗ ಎಂಬ ಊರಿದೆ. ಅದರ ಸಮೀಪ ಮೂರು ಮರಗಳು ಆತ್ಮಾರ್ಪಣೆ ಮಾಡಿಕೊಳ್ಳುತ್ತಿವೆ" ಎಂದು ಗೆಳೆಯರಾದ ಬಾಟನಿ ಉಪನ್ಯಸಕ ಶಾಂತರಾಜು ಅವರು ಹೇಳಿದಾಗ ಆಶ್ಚರ್ಯ ಪಟ್ಟೆ. ಮರಗಳು ಆತ್ಮಾರ್ಪಣೆ ಮಾಡಿಕೊಳ್ಳುುವುದು ಹೇಗೆ…
ಇತ್ತೀಚೆಗೆ ಒಂದು ಮೂರು ನಾಲ್ಕು ದಿನಗಳಿಂದ ನನ್ನ whatsup ಮತ್ತು ಫೇಸ್ಬುಕ್ ನಲ್ಲಿ ಏಪ್ರಿಲ್ ನಲ್ಲಿ "ಪಿಂಕ್ ಮೂನ್" ಮರೆಯದೆ ನೋಡಿ ಅನ್ನೋ ಮೆಸೇಜ್ ಗಳನ್ನ ನೋಡಿ ನಾನು ಇವತ್ತು ಇದುವರೆಗೂ ಕಾಯ್ತಾ ಕೂತಿದ್ದೆ. ಪಿಂಕ್ ಮೂನ್ ನೋಡೊಕಂತ. ಆದ್ರೆ…
ವೇದ ಗಣಿತ ಕಿರು ಪರಿಚಯಭಾಗ - ೬: ಕಟಪಯಾದಿ ಸಂಖ್ಯೆಗಳ ಮೂಲಕ ಮಾಯಾಚೌಕ - ೧ವಿಷಯ - ಮಾಯಾ ಚೌಕಗಳಲ್ಲಿರುವ ಅಂಕೆಗಳನ್ನು ಕಟಪಯಾದಿ ಪದ್ಧತಿಯ ಮೂಲಕ ಸೂಚಿಸುವ ಕ್ರಮ. ವಿವರಣೆ - ೧) ಕ್ರಿ.ಶ. ೪೦೫ರ ಸುಮಾರಿಗೆ ಆಚಾರ್ಯ ನಾಗಾರ್ಜುನನು ರಚಿಸಿರುವ ’…
ನಮ್ಮ ಸಂಬಂಧಿಕರನ್ನು ನಾವು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲವಂತೆ. ನಿಜವೇ. ಏಕೆಂದರೆ , ಮದುವೆ ಆದ ತಕ್ಷಣ ವಧು / ವರರಿಗೆ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ. ಸೋದರಮಾವ, ಸೋದರತ್ತೆ ಇವರಿಂದ ಹಿಡಿದು ಆಗಷ್ಟೇ ಹುಟ್ಟಿರುವ ಅಥವಾ ಮುಂದೊಂದು…
ಭಾಗ - ೫: ವೇದಗಣಿತ ಕಿರು ಪರಿಚಯ: ಸಂಗೀತ ಶಾಸ್ತ್ರದಲ್ಲಿ ಕಟಪಯಾದಿ ಪದ್ಧತಿ
ವಿಷಯ: ಕರ್ಣಾಟಕ ಸಂಗೀತದಲ್ಲಿ ಕಟಪಯಾದಿ ಪದ್ಧತಿಯ ಉಪಯೋಗ
ವಿವರಣೆ:
೧) ಕರ್ನಾಟಕ ಸಂಗೀತದಲ್ಲಿನ ಮೂಲ ರಾಗಗಳನ್ನು ಮೇಳಕರ್ತ ರಾಗಗಳು ಅಥವಾ ಜನಕ ರಾಗಗಳು ಎಂದು…
‘Don’t say my child is mild’ - The issue is development of self
[ ಆಪ್ತ ಸಮಾಲೋಚಕನ ಅನುಭವಕಥನ ಸಂಕಲನ]
ಈ ಪುಸ್ತಕ ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್ ಮತ್ತು ಸಾಧನಾ ಪ್ರಕಾಶನ, ಬೆಂಗಳೂರು ಇಲ್ಲಿ ಲಭ್ಯವಿದೆ . ಫೋನ್ - …
ಭಾಗ - ೪: ವೇದಗಣಿತ ಕಿರು ಪರಿಚಯ - ವೇದಾಂತದಲ್ಲಿ ಕಟಪಯಾದಿ ಪದ್ಧತಿ
ವಿಷಯ: ಆದಿ ಶಂಕರರು ರಚಿಸಿದ ಸ್ತ್ರೋತ್ರದಲ್ಲಿ ಕಟಪಯಾದಿ ಪದ್ಧತಿಯ ಕಲ್ಪನೆ
ವಿವರಣೆ: ಆದಿ ಶಂಕರರು ರಚಿಸಿರುವ ಒಂದು ಶ್ಲೋಕವು ಈ ಕೆಳಗಿನಂತಿದೆ.
ನ ತಾತೋ ನ ಮಾತಾ ನ ಬಂಧುರ್ನ…
ಯಕ್ಷಗಾನ ರಂಗದಲ್ಲಿ ‘ಪಾಪಣ್ಣ’ ಪಾತ್ರವನ್ನು ನೆನಪಿಸಿಕೊಂಡರೆ ಥಟ್ಟನೆ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಕಣ್ಣ ಮುಂದೆ ಬರುತ್ತಾರೆ. ಇವರು ‘ಪಾಪಣ್ಣ’ನನ್ನು ಕಡೆದ ಶಿಲ್ಪಿ. ಜೀವ ಕೊಟ್ಟ ಮಾಂತ್ರಿಕ. ‘ಪಾಪಣ್ಣ ವಿಜಯ’ ಪ್ರಸಂಗವು ಭಟ್ಟರನ್ನು…
ಭಾಗ - ೩ ವೇದಗಣಿತ ಕಿರು ಪರಿಚಯ:ಕಟಪಯಾದಿ ಪದ್ಧತಿ - ೨
ವಿವರಣೆ: ಕಟಪಯಾದಿ ಪದ್ಧತಿ - ೧ರಲ್ಲಿ, ಕ್ಷ ಅಕ್ಷರವನ್ನು ಸೊನ್ನೆಯನ್ನು ಸಂಕೇತಿಸಲು ಬಳಸಲಾಗುತ್ತದೆ. ಆದರೆ ಕಟಪಯಾದಿ ಪದ್ಧತಿ - ೨ರಲ್ಲಿ ಞ ಹಾಗು ನ ಅಕ್ಷರಗಳನ್ನು ಸೊನ್ನೆಯನ್ನು…
ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ.
೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ –
(ಕೋಷ್ಟಕ -…
ನಮ್ಮ ದೇಶವನ್ನು ನಾವು ಗೌರವಿಸಬೇಕಾದರೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿ ಹಾಗು ಇತರೇ ರಂಗಗಳಲ್ಲಿನ ನಮ್ಮ ಪೂರ್ವಿಕರ ಸಾಧನೆ ಏನೆನ್ನುವುದನ್ನು ನಾವು ಅರಿಯಬೇಕು. ನಮ್ಮ ದೊಡ್ಡತನ ನಮಗೇ ತಿಳಿಯದಿದ್ದಲ್ಲಿ ನಮ್ಮ ಬಗೆಗೇ ನಾವು ಕೀಳರಿಮೆ…
ಡೈರಿ ಹಾಲಿಗಿಂತ ತೆಂಗಿನ ಹಾಲಿನಲ್ಲಿ ಸತ್ತ್ವಾಂಶ ಹೆಚ್ಚು. ನಿಯಸಿನ್ ಅಥವಾ ವಿಟಾಮಿನ್3 ಪೋಷಕಾಂಶವಿದೆ. ಡೈರಿದ್ದರಲ್ಲಿರುವುದಕ್ಕಿಂತ ಕಬ್ಬಿಣ ಮತ್ತು ತಾಮ್ರದ ಅಂಶವೂ ತೆಂಗಿನ ಹಾಲಿನಲ್ಲಿ ಹೆಚ್ಚು. ಡೈರಿ ಹಾಲಲ್ಲಿರುವ ಲ್ಯಾಕ್ಟೋಸ್ ಎನ್ನುವ…
ವರುಷದಿಂದ ವರುಷಕ್ಕೆ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ೧೯೯೫ರಿಂದ ೨೦೧೪ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು ಮತ್ತು ಕೃಷಿಕಾರ್ಮಿಕರ ಸಂಖ್ಯೆ ಮೂರು ಲಕ್ಷಕ್ಕಿಂತ ಜಾಸ್ತಿ. ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯುರೋ…