April 2017

  • April 05, 2017
    ಬರಹ: santhosha shastry
    ಯಾವುದೇ  ಒಂದು ವ್ಯಕ್ತಿಯ ಪರ ಅಥವಾ ಎಡ / ಬಲ  ವಾದದ ಪರ ಪೂರ್ವಾಗ್ರಹ  ಬಂದಲ್ಲಿ, ಜನರ ಅರಿವಿಗೇ  ಬಾರದಂತೆ ಅವರ ದ್ವಿಮುಖ ನೀತಿ ಪ್ರಕಟವಾಗಿ ಬಿಡುತ್ತದೆ.  ಇದು ಅವರ ತಪ್ಪಲ್ಲ  ಬಿಡಿ, ಮಾನವ ಸಹಜವಾದದ್ದು. ಯಾವುದೇ  ವಾದಕ್ಕೆ ಜೋತು ಬೀಳದವರಿಗೆ…
  • April 05, 2017
    ಬರಹ: nvanalli
    ಕೊಡುಗೆ ಬೆಳಾಲಿನಂಥ ಹಳ್ಳಿಯ ಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕವಿದೆ. ಇದು ಪಕ್ಕಾ ಗೊಲ್ಲರ ಕೊಡುಗೆ. ಪ್ರಾಥಮಿಕ ಶಾಲೆಯಲ್ಲಿರುವ ಏಕೈಕ ವಿಜ್ಞಾನ ಘಟಕ ಇದೆಂದು ಹೇಳುತ್ತಾರೆ. ದೀಪ ಯಾಕೆ ಉರಿಯುತ್ತದೆ, ಹಾಲು ಯಾಕೆ ಮೊಸರಾಗುತ್ತದೆ,…
  • April 04, 2017
    ಬರಹ: mounyogi
    ನನ್ನ 2ನೇ ಕಥೆ -   ರೊಟ್ಟಿ ತುಣುಕು--ಮಹೇಶ ಕಲಾಲ ಯಾದಗಿರಿ   ಸಂಜೆಯಾಗುತ್ತಿತ್ತು ಯಾಕೋ ಬೇಜಾರಾಗಿತ್ತು. ಇದ್ದಕ್ಕಿದ್ದಂತೆ ಏನೋ ಬೇಸರ. ಬೇಸರ ಕಳೆಯಲು ಸಂಜೆ ವಾಕಿಂಗ್ ಹೋದರಾಯ್ತು ಅಂತ ಎದ್ದೆ. ಅಡುಗೆ ಮನೆಯಲ್ಲಿ ನನ್ನ ಹೆಂಡತಿ ಪಾತ್ರೆ…
  • April 04, 2017
    ಬರಹ: sunitacm
    ಹಬ್ಬಗಳು ಬಂತಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳಿಗೆ ಮನೆ ಸ್ವಚ್ಛ ಮಾಡೋ ಕೆಲಸ. ಮನೆಯ ಮೂಲೇ- ಮೂಲೇನೂ ಗುಡಿಸಿ ಒರೆಸಿ ಹಬ್ಬಕ್ಕೆ ಮನೆ ಸಿಂಗಾರ ಮಾಡಿ, ಹಬ್ಬ ಮುಗಿಯೋದ್ರಲ್ಲಿ ಹೆಣ್ಣುಮಕ್ಕಳ ಬೆನ್ನು ಮೂಳೆ ಮುರಿದು ಬಿದ್ದಿರುತ್ತೆ. ಎಲ್ಲ ಕೆಲಸ ಓಕೆ…
  • April 04, 2017
    ಬರಹ: H.N Ananda
    ಸಮಸ್ಯೆ ಯಾರಿಗಿಲ್ಲ ಹೇಳಿ? ಕೆಲವರಿಗೆ ಹಾಸಲುಂಟು, ಕೆಲವರಿಗೆ ಹೊದೆಯಲುಂಟು. ಕೆಲವು ನತದೃಷ್ಟರಿಗೆ ಹಾಸಲೂ ಉಂಟು, ಹೊದೆಯಲೂ ಉಂಟು. ಸಮಸ್ಯೆ ಇಲ್ಲದಿದ್ದರೆ ಬಾಳು ನೀರಸವಾಗುತ್ತದೆ ಎಂದು ಹೇಳಿದವನೂ ಇದ್ದಾನೆ. ಹೌದೆ? ಆದರೆ ಬಹುಶಃ ಅವನು ಸಮಸ್ಯೆ…
  • April 03, 2017
    ಬರಹ: sunitacm
    ಅನುವನಹಳ್ಳಿಯ ಬಗೆಗಿನ ನನ್ನ ಬರವಣಿಗೆಯಲ್ಲಿ, ಅಲ್ಲಿ ಸಿಕ್ಕಿರುವ ಶಾಸನದ ಬಗ್ಗೆ ಬರೆದಿದ್ದೆ. ಆದರೆ ಶಾಸನದ ಬಗ್ಗೆ ಹೆಚ್ಚು ಸೇರಿಸಲು ಆಗಿರಲಿಲ್ಲ. ಹಾಗಾಗಿ ಈ ಬರಹ.   ಮಯ್ಸೂರು ಸಂಸ್ತಾನದ ಪುರಾತತ್ವ ಶಾಸ್ತ್ರ (ಪಳಮೆಯರಿಮೆ) ಸಂಶೋಧನ…
  • April 01, 2017
    ಬರಹ: addoor
    ಸಸ್ಯ ಶಾಸ್ತ್ರೀಯ ಹೆಸರು: ವಿಥಾನಿಯಾ ಸೊಮ್ನಿಫೆರಾ ಸಂಸ್ಕೃತ: ಅಶ್ವಗಂಧ ಕನ್ನಡ : ಹಿರೇಮದ್ದಿನ ಗಿಡ"ಹೆಸರಿಲ್ಲದ ಕಾಯಿಲೆಗೆ ಅಶ್ವಗಂಧ ಮದ್ದು" ಎಂಬಂತೆ ಎಲ್ಲಾ ಖಾಯಿಲೆಗಳಿಗೂ ಅಶ್ವಗಂಧವನ್ನು ಮದ್ದಾಗಿ ಬಳಸಬಹುದು. ಅಶ್ವಗಂಧವು ನೇರವಾಗಿ…
  • April 01, 2017
    ಬರಹ: addoor
    ಶಿವಮೊಗ್ಗ ಜಿಲ್ಲೆಯ ನವುಲೆಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ೨೨ ಫೆಬ್ರವರಿ ೨೦೧೭ರಿಂದ ಭತ್ತದ ತಳಿಗಳ ಪ್ರದರ್ಶನ ಜರಗುತ್ತಿದೆ. ಅಲ್ಲಿ ೭೦ ವಿವಿಧ ದೇಸಿ ಭತ್ತದ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳಲ್ಲಿ ಕೆಲವು ತಳಿಗಳ ಹೆಸರು…