September 2021

  • September 14, 2021
    ಬರಹ: ಬರಹಗಾರರ ಬಳಗ
    ನೆನೆಸಿದ ಬೆಳ್ತಿಗೆ ಅಕ್ಕಿ, ಉಪ್ಪು, ತೆಂಗಿನಕಾಯಿ ಎಸಳು (ತುರಿ), ಚಿಟಿಕೆ ಏಲಕ್ಕಿ ಹುಡಿ, ಬೆಲ್ಲದ ಹುಡಿ, ತುರಿದ ಮುಳ್ಳು ಸೌತೆ, ಅವಲಕ್ಕಿ ಎಲ್ಲವನ್ನೂ ನಯವಾಗಿ ರುಬ್ಬಿ, ಅಪ್ಪದ ಪಾತ್ರೆಯಲ್ಲಿ ತುಪ್ಪ ಹಚ್ಚಿ ಎರೆಯಬೇಕು. ಪುನಃ ಕವುಚಿ ಹಾಕಿ…
  • September 14, 2021
    ಬರಹ: ಬರಹಗಾರರ ಬಳಗ
    ಅಂತರಂಗದ ಪುಸ್ತಕವನ್ನು ಮಡಚಿಟ್ಟು ಮಾಡುವ ಯಾವುದೇ ವ್ಯವಹಾರ ಫಲಪ್ರದವಾಗದು. ನಾವು ಎಷ್ಟೇ ಉತ್ತಮ ಆಲೋಚನೆಗಳನ್ನು, ಯೋಜನೆಗಳನ್ನು ಹಾಕಿಕೊಂಡರು ಅದೆಲ್ಲ ತೋರಿಕೆಯ ನಾಟಕವಾಗಬಹುದು. ಮನಸ್ಸನ್ನು ಬಿಚ್ಚಿ ಕೈಗೊಂಡ ಯಾವುದೇ ಕೆಲಸಕ್ಕೆ ಭಗವಂತನ…
  • September 14, 2021
    ಬರಹ: ಬರಹಗಾರರ ಬಳಗ
    ತಾಯವ್ವ ತಳಮಳಸಿ ತರಗುಟ್ಟಿದ್ದಾಳೆ ಗುಡುಗು ಮಿಂಚಿನ ಸೆಳಕಿಗೆ ಬಿಡದೆ ಬೀಳುವ ಮಳೆರಾಯನ ಅಬ್ಬರಕೆ   ಬಿಡದೆ ಸುರಿಯುವ ಮಳೆಗೆ ಮಣ್ಣಹೆಂಡಿಗೋಡೆ ನೆನೆದು ಬಿದ್ದು ಹರನಾಳಿಗೆಯ ನೀರು ಮನೆಯೊಳಗೆ ಹೊಕ್ಕು ತಾಯವ್ವನ ಮನೆಯೀಗ ತುಂಬಿದ ಕೆರೆ….!!  …
  • September 13, 2021
    ಬರಹ: Ashwin Rao K P
    ನಾವು ಸಣ್ಣವರಿರುವಾಗ ಶಾಲೆಗಳಲ್ಲಿ ಕಲಿಸುತ್ತಿದ್ದ ಸಾಮಾನ್ಯ ವಿಷಯವೆಂದರೆ ಪರ್ವತ ಶ್ರೇಣಿಗಳು. ನಮ್ಮ ದೇಶದ ಒಂದು ಭಾಗ ಹಿಮಾಲಯ ಪರ್ವತಗಳಿಂದ ಸುತ್ತುವರಿದಿರುವುದರಿಂದ ಅವುಗಳು ನಮ್ಮ ದೇಶವನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸುತ್ತವೆ. ಆ…
  • September 13, 2021
    ಬರಹ: ಬರಹಗಾರರ ಬಳಗ
    *ನಿದ್ದೆ ಎಷ್ಟು ಅದ್ಭುತವೆಂದರೆ ಬಂದರೆ ಎಲ್ಲವನ್ನೂ ಮರೆಸುತ್ತದೆ. ಬಾರದಿದ್ದರೆ ಎಲ್ಲವನ್ನು ನೆನಪಿಸುತ್ತದೆ. *ಜೀವನದಲ್ಲಿ ಸಮಸ್ಯೆಗಳು ಮಳೆಯ ಹನಿಗಳಿದ್ದಂತೆ.  ನಿಧಾನವಾಗಿ ಬರಲಿ ಅಥವಾ ರಭಸವಾಗಿ  ಬರಲಿ, ಆತ್ಮವಿಶ್ವಾಸವೆಂಬ ಕೊಡೆ ಇರಬೇಕು.   *…
  • September 13, 2021
    ಬರಹ: Shreerama Diwana
    ರಾಹು, ಕೇತು, ರಾಶಿ ಫಲ, ಶನಿ, ಗುರು ಚಲನೆಗಳ ಬಗ್ಗೆ ಏನು ತಿಳಿದಿಲ್ಲ. ಆದರೆ ಈ  ಪ್ರಕೃತಿಯ ಈ ಸಮಾಜದ ಜೀವರಾಶಿಗಳ ಚಲನೆಯನ್ನು - ವರ್ತನೆಯನ್ನು ನೋಡಿ ಒಂದು ಸಲಹಾ ರೂಪದ ಮುನ್ಸೂಚನೆ. ನಿಮ್ಮ ವಯಸ್ಸು ೦ ರಿಂದ 10 ರ ವರೆಗೆ ಇದ್ದು ನೀವು ಹುಡುಗನೋ…
  • September 13, 2021
    ಬರಹ: ಬರಹಗಾರರ ಬಳಗ
    ಯಾರಾದರೂ ನಾನು ಬಹಳ ಜ್ಞಾನವಂಥ ಎಂದರೆ ಅವನಷ್ಟು ದಡ್ಡರು ಯಾರೂ ಇರಲಾರರು. ಜೀವನದಲ್ಲಿ ಎಲ್ಲವೂ ಕಲಿತಾಯಿತು ಎಂದು ಹೇಳಲಾಗದು. ಕಲಿಯುವಿಕೆ, ಜ್ಞಾನ ಎಂಬುದು ನಿಂತ ನೀರಲ್ಲ. ಅದು ಸದಾ ಹರಿಯುವ ನೀರು. ಪ್ರತಿನಿತ್ಯ, ಪ್ರತಿಕ್ಷಣ ಹೊಸತು…
  • September 13, 2021
    ಬರಹ: ಬರಹಗಾರರ ಬಳಗ
    ಕೃಷ್ಣ ನಾದ ಕೊಳಲ ದನಿಯಲಿ  ಒಲಿದು ಬರುವೆಯ ಉಸಿರ ಸೇರಲು ಗೆಳತಿಯೆ| ಅಳಲ ಕೇಳಲು ಎದೆಯು ಮಿಡಿದಿದೆ  ಭಾವ ಮೀಟಿದೆ ಒಡತಿಯೆ!|   ಮಳೆಯು ತುಂತುರು  ಮನಕೆ ಸುರಿದಿದೆ  ಒಲವೆ ಕುಣಿಯಲು ಬಾರೆಯ|
  • September 12, 2021
    ಬರಹ: ಬರಹಗಾರರ ಬಳಗ
    ಇರುಳಿನ ಮುಸುಕು ಈ ಕರಾಳ ಶತಮಾನಗಳ ನೆತ್ತಿಯಿಂದ ಬೀಳಿದಾಗ, ವೇದನೆಯ ಮೇಘಗಳು ಕರಗಿ ಮತ್ತು ಹದುಳ ಸಾಗರವು ಉಕ್ಕಿ ಹರಿದಾಗ, ಆಕಾಶವು ಪಳಗಿರದೆ ನೃತ್ಯಿಸಿದಾಗ, ಮತ್ತು ಭೂಮಿಯು ಹಾಡಿದಾಗ, ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!   ಸಾವುಗಳನು…
  • September 12, 2021
    ಬರಹ: ಬರಹಗಾರರ ಬಳಗ
    ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಮನದ ಒಳಗೆ ಅಡಗಿಹ ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ…
  • September 12, 2021
    ಬರಹ: Shreerama Diwana
    ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಭಾರತದ ಮಧ್ಯಮ…
  • September 11, 2021
    ಬರಹ: addoor
    ವಿಧವೆಯೊಬ್ಬಳಿಗೆ ಇಬ್ಬರು ಮಗಳಂದಿರು ಇದ್ದರು. ಇಬ್ಬರೂ ನೋಡಲು ಒಂದೇ ರೂಪದವರು. ಆದರೆ ಅವರ ನಡತೆ ತೀರಾ ಭಿನ್ನ. ಕಮಲ ಮೃದು ಮಾತಿನವಳು, ವಿಧೇಯಳು, ಕರುಣಾಮಯಿ ಮತ್ತು ಶ್ರಮಜೀವಿ. ಆದರೆ ವಿಮಲ ಇದರ ವಿರುದ್ಧ ಸ್ವಭಾವದವಳು. ಅವಳು ಸೋಮಾರಿ,…
  • September 11, 2021
    ಬರಹ: Ashwin Rao K P
    ಅದಕ್ಕೇ ತಾತಾ… ಕೆಲದಿನಗಳ ಹಿಂದೆ ಊರಿಗೆ ಹೋಗಿದ್ದಾಗ ಸಂಜೆಯ ವೇಳೆ ಮನೆಯ ಎಲ್ಲ ಸದಸ್ಯರೂ ಮಂಡಕ್ಕಿ , ಬೋಂಡಾ ಸವಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆಗ ಬೆಲೆ ಏರಿಕೆ ಕಡೆಗೆ ಮಾತು ಹೊರಳಿತು. ನಮ್ಮ ಅಪ್ಪಾಜಿ ‘ಈಗಿನ ಕಾಲದಲ್ಲಿ ಪೇಟೆಗೆ…
  • September 11, 2021
    ಬರಹ: Ashwin Rao K P
    ರವಿ ಬೆಳಗೆರೆಯವರು ಬರೆದ ನಿಜ ಜೀವನದ ಮರ್ಡರ್ ಮಿಸ್ಟರಿ ಕಾದಂಬರಿಯೇ ‘ಅಮ್ಮಾ ನನ್ನನ್ನು ಯಾಕೇ ಕೊಂದೆ?’ ಒಂದು ಸಮಯದಲ್ಲಿ ಎಲ್ಲರಿಗೂ ತಲೆನೋವಾಗಿದ್ದ ಶೀನಾ ಬೋರಾ ಎಂಬ ಯುವತಿಯ ಕೊಲೆ ರಹಸ್ಯ ಬಯಲಾದದ್ದು ಹೇಗೆ? ಎನ್ನುವುದೇ ಈ ಪುಸ್ತಕದ ತಿರುಳು. …
  • September 11, 2021
    ಬರಹ: Shreerama Diwana
    ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ - ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಬಳಿಯಲು ( ಹೊಡೆಯಲು ) ಇಟ್ಟಿದ್ದ ವಿವಿಧ ಸುಣ್ಣದ -…
  • September 11, 2021
    ಬರಹ: ಬರಹಗಾರರ ಬಳಗ
    ಮರ್ಯಾದೆ ಭಾಷಣವ ಬಿಗಿಯುತ್ತ ನೀ ಸಾಗಬೇಡ ಪ್ರೀತಿಯನು ತೋರಿಸದೆ ಹೊರೆಯಾಗಬೇಡ ಜನರೊಳಗೆ ಸವಿಮಾತ ತುಂಬುತಿರುಯೆಂದು ಕೊಡುವರು ಮರ್ಯಾದೆ ಜನನಾಯಕನೆಂದು * ಅರಿವು ಗುಣವಿರಲಿ ನಡತೆಯಲಿ ಅತಿಯಾಸೆಯಿರದೆ ಜನವಿರಲಿ ಜೊತೆಗಿಂದು ದ್ವೇಷವದುಯಿರದೆ ಮೌನದೊಳು…
  • September 11, 2021
    ಬರಹ: ಬರಹಗಾರರ ಬಳಗ
    ಓರ್ವನು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನಾಲ್ಕು ಜನ ಗಮನಿಸಿ ಹೊಗಳುವುದು ಸಾಮಾನ್ಯ. ಅದು ಅವನ ಕಷ್ಟಕ್ಕೆ, ಕೆಲಸಕ್ಕೆ ಸಿಕ್ಕಿದ ಪ್ರಶಂಸೆ. ಆದರೆ ತನ್ನನ್ನು ತಾನೇ ಹೊಗಳಿಕೊಳ್ಳುವುದು ಎಷ್ಟು ಸರಿ? ಇದನ್ನು ‘ಸ್ವಪ್ರಶಂಸೆ’ ಎನ್ನಬಹುದು…
  • September 10, 2021
    ಬರಹ: ತುಂಬೇನಹಳ್ಳಿ ಕಿ…
    ಸಾವಿರ ಶರಣು   ನಾರಿಯ ಪೂಜಿಸು ಅಣ್ಣ  ಆಗ ಗೌರಮ್ಮ ಹರಸುವಳು ನಿನ್ನ ನಮಗೆ ಜನ್ಮ ಕೊಟ್ಟವಳು ಹೆಣ್ಣು ಅವಳ ಪಾದಗಳಿಗೆ ಸಾವಿರ ಶರಣು ನಾವು ನಿಂತ ನೆಲವು ಹೆಣ್ಣು ಅವಳ ತಾಳ್ಮೆಗೆ ಸಾವಿರ ಶರಣು !!ನಾರಿಯ ಪೂಜಿಸು ಅಣ್ಣ !! ನಮ್ಮ ಒಡಹುಟ್ಟಿದವಳು…
  • September 10, 2021
    ಬರಹ: ತುಂಬೇನಹಳ್ಳಿ ಕಿ…
    ಗಣೇಶ ಚತುರ್ಥಿಯ ಶುಭಾಶಯಗಳು   ಜನಕನ ನೆಚ್ಚಿನ ಬೆನಕ   ನೀನು ನಿನ್ನ ಜನಕನ ಮೆಚ್ಚಿಸೂ ಮೂಢ  ಆಗ ಆ ಬೆನಕನು ನಿನ್ನ ಮೆಚ್ಚುವನು ನೋಡ ಶಿರವ ಕಡಿದರೂ ಶಿವನ ಆರಾಧನೆ ಬಿಡಲಿಲ್ಲ ಮಾತೃಭಕ್ತಿಯಲ್ಲಿ ಬೆನಕನಿಗೆ ಸರಿಸಾಟಿ ಯಾರು ಇಲ್ಲ ಜನಕನ ಅಣತಿಯಂತೆ…
  • September 10, 2021
    ಬರಹ: Ashwin Rao K P
    ಯಕ್ಷಗಾನ ಬಯಲಾಟ, ತಾಳಮದ್ದಳೆ ನನ್ನೂರಿನ ನೆನಪುಗಳನ್ನು ಮಾಡುತ್ತಲೇ ನಮಗಿದ್ದ ಮನರಂಜನೆಯ ವಿಷಯಗಳು ಯಾವುವು? ಎಂದು ಯೋಚಿಸಿದಾಗ ಮೊದಲು ಹೊಳೆದದ್ದು ಯಕ್ಷಗಾನ ಬಯಲಾಟ, ಯಕ್ಷಗಾನ ತಾಳಮದ್ದಲೆ, ಹರಿಕತೆ, ಪುರಾಣವಾಚನ, ಆ ಬಳಿಕ ನಾಟಕ ಅದರಲ್ಲೂ ತುಳು…