ನೇರ ಹಾಗು ಸರಳವಾಗಿಯೇ ಅವರ ಆಡಳಿತಾತ್ಮಕ ವ್ಯಕ್ತಿತ್ವವನ್ನು ಗುರುತಿಸಬಹುದು. ಮಾಗಿದ ಮನಸ್ಸುಗಳಿಗೆ ತುಂಬಾ ಸಂಕೀರ್ಣವಾದುದೇನು ಅಲ್ಲ. ಯಾವ ರಾಜಕೀಯ ಹಿನ್ನೆಲೆಯು ಇಲ್ಲದೆ ಸಂಘ ಪರಿವಾರದ ಆಶ್ರಯದಲ್ಲಿ ಬೃಹತ್ ಮರವಾಗಿ ಬೆಳೆದು ಈಗ ಸಂಘದ ಮೂಲ ಆಶಯ…
ನಮ್ಮ ಹತ್ತಿರ ಯಾರಾದರೂ ಮಾತನಾಡಿಸುವಾಗ ಮೊದಮೊದಲು ಅವರ ಗುಟ್ಟು ಗೊತ್ತಾಗದು. ದಿನಕಳೆದಂತೆ ಅವರ ಮನಸ್ಸು ಹೇಗೆ ಎಂದು ಅರ್ಥೈಸಿಕೊಳ್ಳಬಹುದು. ಹಳ್ಳಿಯಲ್ಲಿ ಒಂದು ಮಾತಿದೆ ‘ಹಲಸಿನಕಾಯಿಯನ್ನು ತೋಡಿ (ಚುಚ್ಚಿ ತೆಗೆದು) ನೋಡಬಹುದು, ಮನುಷ್ಯನ…
ನಾನೊಂದು ಖಾತೆ ತೆರೆದೆನು
ಅದರಲ್ಲಿ ಒಂದಷ್ಟು ಬರಹಗಳನಿಟ್ಟೆನು
ಆಗಾಗ ಓದಿನೋಡಿ ಸಂತೋಷಪಟ್ಟೆನು
ನನಗೆ ನಾನೇ ಹಿರಿಹಿರಿ ಹಿಗ್ಗಿದೆನು||
ಆಕಸ್ಮಿಕವಾಗಿ ಕಣ್ಣಿಗೆ ಬಿತ್ತೊಂದು ದಿನ
ನನ್ನ ಖಾತೆಗೆ ಯಾರೋ ಕನ್ನವಿಕ್ಕಿಹರು
ಮನಕೆ ಬೇಸರ ತಾಳಲಾರದ…
ಬ್ರಹ್ಮಾಂಡವು ಗ್ರಹಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಸ್ತಿತ್ವದ ಸಂಪೂರ್ಣತೆಯಾಗಿದೆ. ಬ್ರಹ್ಮಾಂಡದ ಹುಟ್ಟು ಮೂಲ ಮತ್ತು ವಿಕಾಸವನ್ನು ವಿವರಿಸಲು ಮುಖ್ಯವಾಗಿ ಮೂರು ಅಧಿಕೃತ ಸಿದ್ಧಾಂತಗಳನ್ನು ಮುಂದೂಡಿಸಲಾಗಿದೆ…
೩೧.ಬಾಯಿಯಲ್ಲೇ ಮರಿ ಬೆಳೆಸುವ ಕಪ್ಪೆ ಒಂದು ವಿಸ್ಮಯ. ಇದರ ಪ್ರಾಣಿಶಾಸ್ತ್ರೀಯ ಹೆಸರು ರೈನೋಡರ್ಮಾ ಡಾರ್-ವಿನಿ. ಗಂಡು ಕಪ್ಪೆಯು ತನ್ನ ಬಾಯಿಯ ಸಂಚಿ (ಪೌಚ್)ಯಲ್ಲಿ ಸಣ್ಣ ಮರಿಗಳನ್ನು ಸಾಕುತ್ತದೆ. ಹೆಣ್ಣು ಕಪ್ಪೆ ಇಟ್ಟ ಮೊಟ್ಟೆಗಳಿಂದ ಮರಿಗಳು…
ಓಝೋನ್ (Ozone) ಪದರದ ರಕ್ಷಣೆಯ ಬಗ್ಗೆ ನಾವು ಆಗಾಗ ವಾರ್ತಾಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿಯನ್ನು ಗಮನಿಸುತ್ತಾ ಇರುತ್ತೇವೆ. ಈ ಪದರ ಇಲ್ಲಿದೆ? ಇದರ ರಕ್ಷಣೆ ಏಕೆ ಇಂದಿನ ಅಗತ್ಯವಾಗಿದೆ? ಓಝೋನ್ ಪದರಕ್ಕೆ ಹಾನಿಯಾಗುತ್ತಿದೆ…
ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂತ್ ಕಾಯ್ಕಿಣಿಯವರು ‘…
ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಸೂಕ್ಷ್ಮತೆ ಇರಲಿ. ದ್ವೇಷ ಪ್ರತಿಕಾರಗಳು, ಮಾತು ಅಕ್ಷರಗಳಲ್ಲಿ ಮೂಡುವ ಮುನ್ನ ಹಲವಾರು ಬಾರಿ ಯೋಚಿಸಿ. ನಿಂತ ನೆಲದ, ಸುತ್ತಲಿನ ಜನರ ಹಿತಾಸಕ್ತಿ ಮನದಲ್ಲಿರಲಿ. ನಮ್ಮ ಒಟ್ಟು ಪರಿಸ್ಥಿತಿ ಗಮನದಲ್ಲಿರಲಿ. ಸಹನೆಗೂ,…
ನಿನ್ನೆಯ ಅಥವಾ ಬದುಕಲ್ಲಿ ಸಾಗಿಬಂದ ದಾರಿಯಲ್ಲಿ ಭೂತಕಾಲದ ನೆನಪುಗಳು ನಮಗೆ ಸ್ಫೂರ್ತಿಯನ್ನು ಕೊಡುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಳ್ಳೋಣ. ಬೇಕಾದ್ದು,ಬೇಡವಾದ್ದು ಎಲ್ಲವನ್ನೂ ಕಸದ…
ಇರುವುದನು ಬಿಟ್ಟು
ಇನ್ನಷ್ಟು ಬೇಕೆಂಬ ಹಂಬಲ
ತೊರೆದವರನು ಬಿಡದೇ
ಪಟ್ಟು ಸಡಿಲಿಸದೇ
ದುಂಬಾಲು ಬೀಳುವ ಹಂಬಲ.
ಏಕೋ ಹೀಗೆ ತಿಳಿಯದು
ಬೇಕೆಂಬ ತವಕ
ನಾನೆಂಬ ಮದಗಜ ಏರಿ
ಮುದನೀಡುವ ಸಂಬಂಧ ತೊರೆದು
ಗದ್ದಲದಿ ಗುದ್ದಾಡುವ ಹಂಬಲ.
ತಂದೆಯೆಂಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ವ್ಯಕ್ತಿಯು ಮಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸೋಲಾರ್ ಅಳವಡಿಕೆಯ ಮಾರಾಟ ಪ್ರತಿನಿಧಿಯಾಗಿ ಆಗಿ ಕೆಲಸ ಮಾಡುತ್ತಿದ್ದರು. ಆ ಕಂಪೆನಿಯಿಂದ ತಿಂಗಳಿಗೆ ಇಪ್ಪತ್ತು…
ಜೋಳದರಾಶಿ ಕೆ.ದೊಡ್ಡನಗೌಡ ಇವರನ್ನು ಸಾಹಿತ್ಯ ಲೋಕ ಜೋ.ದೊಡ್ಡನಗೌಡ ಎಂದೇ ಗುರುತಿಸುತ್ತದೆ. ಇವರು ನಾಟಕಕಾರರಾಗಿ, ಕವಿಗಳಾಗಿ, ನಾಡು ಕಂಡ ಶ್ರೇಷ್ಟ ಗಮಕಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಜೋಳದರಾಶಿ ಎಂಬ ಊರಿನಲ್ಲಿ ೨೭…
ಒಂದಷ್ಟು ಚರ್ಚೆ - ಸಂವಾದಗಳು. ಕನ್ನಡ : ರಾಜ್ಯ ಭಾಷೆ. ಹಿಂದಿ : ರಾಷ್ಟ್ರ ಭಾಷೆ, ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ. ಈ ಭಾಷಾ ಸೂತ್ರ ಸರಿಯೇ ? ಇದು ಸಂವಿಧಾನಾತ್ಮಕವೇ ? ಇದು ವಾಸ್ತವವೇ ? ಪ್ರಾಯೋಗಿಕವೇ ? ಕನ್ನಡದ ಹಿತಕ್ಕೆ ಇದು ಒಳ್ಳೆಯದೇ…
ಇಂದಿನ ಸ್ಥಿತಿ ಹೇಗಿದೆ ಎಂಬ ಅರಿವಿನೊಡನೆ ನಾಳೆಯ ಬಗ್ಗೆ ಸ್ವಲ್ಪ ಯೋಚಿಸಿ ನಿರ್ಧಾರಗಳನ್ನು ಕೈಗೊಂಡರೆ, ಸ್ವಲ್ಪ ನಮ್ಮ ದಾರಿಯಲ್ಲಿ ನೆಮ್ಮದಿ ಸಿಗಬಹುದು. ಇದ್ದ ಕೆಲಸ ಹೋಯಿತು. ಬದುಕಿಗೆ ಏನು ಮಾಡುವುದು ಎಂದು ಕೈಕಟ್ಟಿ ಕೂರದೆ, ಬೇರೆ ಅನ್ನ…
ಒಂದು ಹಳ್ಳಿ. ಅಲ್ಲಿ ಸುಮಾರು ಸಾವಿರ ಕುಟುಂಬಗಳು. ನೆಮ್ಮದಿಯ ಬದುಕು. ಆಹಾರದ ಬೆಳೆಗಳು, ತರಕಾರಿಗಳು, ಹಣ್ಣುಗಳನ್ನು ಬೆಳೆಸಿಕೊಂಡು, ದನಕರುಗಳನ್ನು ಸಾಕಿಕೊಂಡು ಅಲ್ಲಿಯ ಜನ ತಮ್ಮ ಪಾಡಿಗೆ ತಾವಿದ್ದಾರೆ.
ಆಗ, ಆ ಹಳ್ಳಿಯ ಪಕ್ಕದಲ್ಲೊಂದು ಕಾರ್ಖಾನೆ…
ಪುರಾತನ ಈಜಿಪ್ಟ್ ದೇಶವನ್ನು ಆಳಿದವರಲ್ಲಿ ಪ್ರಮುಖಳೆಂದರೆ ರಾಣಿ ಕ್ಲಿಯೋಪಾತ್ರ. ಇವಳ ಬದುಕು ಬಹಳ ರೋಚಕವೂ ಹಾಗೂ ಅಂತ್ಯ ದುರಂತವೂ ಆಗಿತ್ತು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಈಜಿಪ್ಟ್ ನ ಮಹಾರಾಣಿಯಾಗಿ ಅಧಿಕಾರ ವಹಿಸಿಕೊಂಡ ಈಕೆ ಬದುಕಿದ್ದು ಕೇವಲ…
ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಕುತೂಹಲ…
ಟಿ. ಸಿದ್ದಪ್ಪ ಅವರ "ನವಕಲ್ಯಾಣ"
ಕಲಬುರ್ಗಿ ಜಿಲ್ಲೆಯ 'ನವ ಕಲ್ಯಾಣ ಪಬ್ಲಿಕೇಷನ್ಸ್' ಪ್ರಕಟಿಸುತ್ತಿದ್ದ ಸುದ್ಧಿ ಸಾಪ್ತಾಹಿಕವಾಗಿತ್ತು "ನವ ಕಲ್ಯಾಣ". ಟಿ. ಸಿದ್ದಪ್ಪ ಅವರು ಸಂಪಾದಕರಾಗಿದ್ದರು. "ನವಕಲ್ಯಾಣ", ಮುದ್ರಣವಾಗುತ್ತಿದ್ದುದು…
ಪ್ರೀತಿ - ಭಕ್ತಿ - ಕಾಮ, ಉತ್ಕರ್ಷ - ಉನ್ಮಾದ - ಉದ್ವೇಗಗಳ ಉತ್ಕಟವಾದ ಪರಮೋಚ್ಚ ಸ್ಥಿತಿ ತಲುಪುವ ಮನಸ್ಥಿತಿಗಳು. ಪ್ರೀತಿ - ಭಾವನಾತ್ಮಕ, ಭಕ್ತಿ - ಭ್ರಮಾತ್ಮಕ, ಕಾಮ - ದೇಹಾತ್ಮಕ, ಪ್ರೀತಿ - ವಾಸ್ತವ, ಭಕ್ತಿ - ನಂಬಿಕೆ, ಕಾಮ - ವಾಂಛೆ...…