September 2021

  • September 17, 2021
    ಬರಹ: Shreerama Diwana
    ನೇರ ಹಾಗು ಸರಳವಾಗಿಯೇ ಅವರ ಆಡಳಿತಾತ್ಮಕ ವ್ಯಕ್ತಿತ್ವವನ್ನು ಗುರುತಿಸಬಹುದು. ಮಾಗಿದ ಮನಸ್ಸುಗಳಿಗೆ ತುಂಬಾ ಸಂಕೀರ್ಣವಾದುದೇನು ಅಲ್ಲ. ಯಾವ ರಾಜಕೀಯ ಹಿನ್ನೆಲೆಯು ಇಲ್ಲದೆ ಸಂಘ ಪರಿವಾರದ ಆಶ್ರಯದಲ್ಲಿ ಬೃಹತ್ ಮರವಾಗಿ ಬೆಳೆದು ಈಗ ಸಂಘದ ಮೂಲ ಆಶಯ…
  • September 17, 2021
    ಬರಹ: ಬರಹಗಾರರ ಬಳಗ
    ನಮ್ಮ ಹತ್ತಿರ ಯಾರಾದರೂ ಮಾತನಾಡಿಸುವಾಗ ಮೊದಮೊದಲು ಅವರ ಗುಟ್ಟು ಗೊತ್ತಾಗದು. ದಿನಕಳೆದಂತೆ  ಅವರ ಮನಸ್ಸು ಹೇಗೆ ಎಂದು ಅರ್ಥೈಸಿಕೊಳ್ಳಬಹುದು. ಹಳ್ಳಿಯಲ್ಲಿ ಒಂದು ಮಾತಿದೆ ‘ಹಲಸಿನಕಾಯಿಯನ್ನು ತೋಡಿ (ಚುಚ್ಚಿ ತೆಗೆದು) ನೋಡಬಹುದು, ಮನುಷ್ಯನ…
  • September 17, 2021
    ಬರಹ: ಬರಹಗಾರರ ಬಳಗ
    ನಾನೊಂದು ಖಾತೆ ತೆರೆದೆನು ಅದರಲ್ಲಿ ಒಂದಷ್ಟು ಬರಹಗಳನಿಟ್ಟೆನು ಆಗಾಗ ಓದಿನೋಡಿ ಸಂತೋಷಪಟ್ಟೆನು ನನಗೆ ನಾನೇ ಹಿರಿಹಿರಿ ಹಿಗ್ಗಿದೆನು||   ಆಕಸ್ಮಿಕವಾಗಿ ಕಣ್ಣಿಗೆ ಬಿತ್ತೊಂದು ದಿನ ನನ್ನ ಖಾತೆಗೆ ಯಾರೋ ಕನ್ನವಿಕ್ಕಿಹರು ಮನಕೆ ಬೇಸರ ತಾಳಲಾರದ…
  • September 17, 2021
    ಬರಹ: ಬರಹಗಾರರ ಬಳಗ
    ಬ್ರಹ್ಮಾಂಡವು ಗ್ರಹಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಸ್ತಿತ್ವದ ಸಂಪೂರ್ಣತೆಯಾಗಿದೆ. ಬ್ರಹ್ಮಾಂಡದ ಹುಟ್ಟು ಮೂಲ ಮತ್ತು ವಿಕಾಸವನ್ನು ವಿವರಿಸಲು ಮುಖ್ಯವಾಗಿ ಮೂರು ಅಧಿಕೃತ ಸಿದ್ಧಾಂತಗಳನ್ನು ಮುಂದೂಡಿಸಲಾಗಿದೆ…
  • September 16, 2021
    ಬರಹ: addoor
    ೩೧.ಬಾಯಿಯಲ್ಲೇ ಮರಿ ಬೆಳೆಸುವ ಕಪ್ಪೆ ಒಂದು ವಿಸ್ಮಯ. ಇದರ ಪ್ರಾಣಿಶಾಸ್ತ್ರೀಯ ಹೆಸರು ರೈನೋಡರ್ಮಾ ಡಾರ್-ವಿನಿ. ಗಂಡು ಕಪ್ಪೆಯು ತನ್ನ ಬಾಯಿಯ ಸಂಚಿ (ಪೌಚ್)ಯಲ್ಲಿ ಸಣ್ಣ ಮರಿಗಳನ್ನು ಸಾಕುತ್ತದೆ. ಹೆಣ್ಣು ಕಪ್ಪೆ ಇಟ್ಟ ಮೊಟ್ಟೆಗಳಿಂದ ಮರಿಗಳು…
  • September 16, 2021
    ಬರಹ: Ashwin Rao K P
    ಓಝೋನ್ (Ozone) ಪದರದ ರಕ್ಷಣೆಯ ಬಗ್ಗೆ ನಾವು ಆಗಾಗ ವಾರ್ತಾಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿಯನ್ನು ಗಮನಿಸುತ್ತಾ ಇರುತ್ತೇವೆ. ಈ ಪದರ ಇಲ್ಲಿದೆ? ಇದರ ರಕ್ಷಣೆ ಏಕೆ ಇಂದಿನ ಅಗತ್ಯವಾಗಿದೆ? ಓಝೋನ್ ಪದರಕ್ಕೆ ಹಾನಿಯಾಗುತ್ತಿದೆ…
  • September 16, 2021
    ಬರಹ: Ashwin Rao K P
    ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂತ್ ಕಾಯ್ಕಿಣಿಯವರು ‘…
  • September 16, 2021
    ಬರಹ: Shreerama Diwana
    ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಸೂಕ್ಷ್ಮತೆ ಇರಲಿ. ದ್ವೇಷ ಪ್ರತಿಕಾರಗಳು, ಮಾತು ಅಕ್ಷರಗಳಲ್ಲಿ ಮೂಡುವ ಮುನ್ನ ಹಲವಾರು ಬಾರಿ ಯೋಚಿಸಿ. ನಿಂತ ನೆಲದ, ಸುತ್ತಲಿನ ಜನರ ಹಿತಾಸಕ್ತಿ ಮನದಲ್ಲಿರಲಿ. ನಮ್ಮ ಒಟ್ಟು ಪರಿಸ್ಥಿತಿ ಗಮನದಲ್ಲಿರಲಿ. ಸಹನೆಗೂ,…
  • September 16, 2021
    ಬರಹ: ಬರಹಗಾರರ ಬಳಗ
    ನಿನ್ನೆಯ ಅಥವಾ ಬದುಕಲ್ಲಿ ಸಾಗಿಬಂದ ದಾರಿಯಲ್ಲಿ ಭೂತಕಾಲದ  ನೆನಪುಗಳು  ನಮಗೆ ಸ್ಫೂರ್ತಿಯನ್ನು ಕೊಡುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಳ್ಳೋಣ. ಬೇಕಾದ್ದು,ಬೇಡವಾದ್ದು ಎಲ್ಲವನ್ನೂ ಕಸದ…
  • September 16, 2021
    ಬರಹ: ಬರಹಗಾರರ ಬಳಗ
    ಇರುವುದನು ಬಿಟ್ಟು ಇನ್ನಷ್ಟು ಬೇಕೆಂಬ ಹಂಬಲ ತೊರೆದವರನು ಬಿಡದೇ ಪಟ್ಟು ಸಡಿಲಿಸದೇ ದುಂಬಾಲು ಬೀಳುವ ಹಂಬಲ.   ಏಕೋ ಹೀಗೆ ತಿಳಿಯದು ಬೇಕೆಂಬ ತವಕ ನಾನೆಂಬ ಮದಗಜ ಏರಿ ಮುದನೀಡುವ ಸಂಬಂಧ ತೊರೆದು ಗದ್ದಲದಿ ಗುದ್ದಾಡುವ ಹಂಬಲ‌.
  • September 16, 2021
    ಬರಹ: Kavitha Mahesh
    ತಂದೆಯೆಂಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ವ್ಯಕ್ತಿಯು ಮಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸೋಲಾರ್ ಅಳವಡಿಕೆಯ ಮಾರಾಟ ಪ್ರತಿನಿಧಿಯಾಗಿ ಆಗಿ ಕೆಲಸ ಮಾಡುತ್ತಿದ್ದರು. ಆ ಕಂಪೆನಿಯಿಂದ ತಿಂಗಳಿಗೆ ಇಪ್ಪತ್ತು…
  • September 15, 2021
    ಬರಹ: Ashwin Rao K P
    ಜೋಳದರಾಶಿ ಕೆ.ದೊಡ್ಡನಗೌಡ ಇವರನ್ನು ಸಾಹಿತ್ಯ ಲೋಕ ಜೋ.ದೊಡ್ಡನಗೌಡ ಎಂದೇ ಗುರುತಿಸುತ್ತದೆ. ಇವರು ನಾಟಕಕಾರರಾಗಿ, ಕವಿಗಳಾಗಿ, ನಾಡು ಕಂಡ ಶ್ರೇಷ್ಟ ಗಮಕಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಜೋಳದರಾಶಿ ಎಂಬ ಊರಿನಲ್ಲಿ ೨೭…
  • September 15, 2021
    ಬರಹ: Shreerama Diwana
    ಒಂದಷ್ಟು ಚರ್ಚೆ - ಸಂವಾದಗಳು. ಕನ್ನಡ : ರಾಜ್ಯ ಭಾಷೆ. ಹಿಂದಿ : ರಾಷ್ಟ್ರ ಭಾಷೆ, ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ. ಈ ಭಾಷಾ ಸೂತ್ರ ಸರಿಯೇ ? ಇದು ಸಂವಿಧಾನಾತ್ಮಕವೇ ? ಇದು ವಾಸ್ತವವೇ ? ಪ್ರಾಯೋಗಿಕವೇ ? ಕನ್ನಡದ ಹಿತಕ್ಕೆ ಇದು ಒಳ್ಳೆಯದೇ…
  • September 15, 2021
    ಬರಹ: ಬರಹಗಾರರ ಬಳಗ
    ಇಂದಿನ ಸ್ಥಿತಿ ಹೇಗಿದೆ ಎಂಬ ಅರಿವಿನೊಡನೆ ನಾಳೆಯ ಬಗ್ಗೆ ಸ್ವಲ್ಪ ಯೋಚಿಸಿ ನಿರ್ಧಾರಗಳನ್ನು ಕೈಗೊಂಡರೆ, ಸ್ವಲ್ಪ ನಮ್ಮ ದಾರಿಯಲ್ಲಿ ನೆಮ್ಮದಿ ಸಿಗಬಹುದು. ಇದ್ದ ಕೆಲಸ ಹೋಯಿತು. ಬದುಕಿಗೆ ಏನು ಮಾಡುವುದು ಎಂದು ಕೈಕಟ್ಟಿ ಕೂರದೆ, ಬೇರೆ ಅನ್ನ…
  • September 15, 2021
    ಬರಹ: ಬರಹಗಾರರ ಬಳಗ
    ಪ್ರಕೃತಿ  ಮಾತೆಯೂ  ವಧುವಾಗಿ  ಕಂಗೊಳಿಸು ತಿಹಳು ಹಚ್ಚಹಸಿರು ಸೀರೆಯುಟ್ಟು ಅದಕ್ಕೊಪ್ಪುವ ಬಿಳಿ ಹೂಗಳ ಬಣ್ಣದ ರವಿಕೆ ತೊಟ್ಟು ಮಲ್ಲಿಗೆ ಜಾಜಿ ಸಂಪಿಗೆಯ ಮುಡಿಗೇರಿಸಿ ಸುಮ ಕುಸುಮಗಳ ಮಾಲೆಯ ಧರಿಸಿ ಇಬ್ಬನಿಯ ಮೂಗುತಿಯನಿರಿಸಿ ಸುಗಂಧ ರಾಜನ ಅತ್ತರು…
  • September 14, 2021
    ಬರಹ: addoor
    ಒಂದು ಹಳ್ಳಿ. ಅಲ್ಲಿ ಸುಮಾರು ಸಾವಿರ ಕುಟುಂಬಗಳು. ನೆಮ್ಮದಿಯ ಬದುಕು. ಆಹಾರದ ಬೆಳೆಗಳು, ತರಕಾರಿಗಳು, ಹಣ್ಣುಗಳನ್ನು ಬೆಳೆಸಿಕೊಂಡು, ದನಕರುಗಳನ್ನು ಸಾಕಿಕೊಂಡು ಅಲ್ಲಿಯ ಜನ ತಮ್ಮ ಪಾಡಿಗೆ ತಾವಿದ್ದಾರೆ. ಆಗ, ಆ ಹಳ್ಳಿಯ ಪಕ್ಕದಲ್ಲೊಂದು ಕಾರ್ಖಾನೆ…
  • September 14, 2021
    ಬರಹ: Ashwin Rao K P
    ಪುರಾತನ ಈಜಿಪ್ಟ್ ದೇಶವನ್ನು ಆಳಿದವರಲ್ಲಿ ಪ್ರಮುಖಳೆಂದರೆ ರಾಣಿ ಕ್ಲಿಯೋಪಾತ್ರ. ಇವಳ ಬದುಕು ಬಹಳ ರೋಚಕವೂ ಹಾಗೂ ಅಂತ್ಯ ದುರಂತವೂ ಆಗಿತ್ತು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಈಜಿಪ್ಟ್ ನ ಮಹಾರಾಣಿಯಾಗಿ ಅಧಿಕಾರ ವಹಿಸಿಕೊಂಡ ಈಕೆ ಬದುಕಿದ್ದು ಕೇವಲ…
  • September 14, 2021
    ಬರಹ: Ashwin Rao K P
    ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಕುತೂಹಲ…
  • September 14, 2021
    ಬರಹ: Shreerama Diwana
    ಟಿ. ಸಿದ್ದಪ್ಪ ಅವರ   "ನವಕಲ್ಯಾಣ" ಕಲಬುರ್ಗಿ ಜಿಲ್ಲೆಯ 'ನವ ಕಲ್ಯಾಣ ಪಬ್ಲಿಕೇಷನ್ಸ್'  ಪ್ರಕಟಿಸುತ್ತಿದ್ದ ಸುದ್ಧಿ ಸಾಪ್ತಾಹಿಕವಾಗಿತ್ತು "ನವ ಕಲ್ಯಾಣ". ಟಿ. ಸಿದ್ದಪ್ಪ ಅವರು ಸಂಪಾದಕರಾಗಿದ್ದರು. "ನವಕಲ್ಯಾಣ", ಮುದ್ರಣವಾಗುತ್ತಿದ್ದುದು…
  • September 14, 2021
    ಬರಹ: Shreerama Diwana
    ಪ್ರೀತಿ - ಭಕ್ತಿ - ಕಾಮ, ಉತ್ಕರ್ಷ - ಉನ್ಮಾದ - ಉದ್ವೇಗಗಳ ಉತ್ಕಟವಾದ ಪರಮೋಚ್ಚ ಸ್ಥಿತಿ ತಲುಪುವ ಮನಸ್ಥಿತಿಗಳು. ಪ್ರೀತಿ - ಭಾವನಾತ್ಮಕ, ಭಕ್ತಿ - ಭ್ರಮಾತ್ಮಕ, ಕಾಮ - ದೇಹಾತ್ಮಕ, ಪ್ರೀತಿ - ವಾಸ್ತವ, ಭಕ್ತಿ - ನಂಬಿಕೆ, ಕಾಮ - ವಾಂಛೆ...…