September 2021

  • September 21, 2021
    ಬರಹ: Shreerama Diwana
    ಯಾಕಪ್ಪ ಮಳೆರಾಯ? ಕೊಬ್ಬು ಜಾಸ್ತಿಯಾಯ್ತ ನಿನಗೆ. ಇಷ್ಟ ಬಂದಾಗ ಎಲ್ಲೆಂದರಲ್ಲಿ ಮಳೆ ಸುರಿಸಿ ಪ್ರವಾಹ ಸೃಷ್ಟಿಸಿ ನಮ್ಮ ಜನಗಳಿಗೆ ತೊಂದರೆ ಕೊಡುವೆ, ಬೇಸರವಾದಾಗ ಈ ಕಡೆ ವರ್ಷಗಟ್ಟಲೆ ತಲೆ ಹಾಕುವುದಿಲ್ಲ? ನೀನೇನು ರಾಜಕಾರಣಿಯೇ, ಕುಡುಕನೇ, ಹುಚ್ಚನೇ…
  • September 21, 2021
    ಬರಹ: ಬರಹಗಾರರ ಬಳಗ
    ‘ದಳ್ಳುರಿ’ ಎನ್ನುವ ಪದ ಹೇಳಲು ಸುಲಭ. ಅದರ ಒಳಾರ್ಥ ಬಹಳ ನಿಗೂಢ. ಓರ್ವ ಮನುಷ್ಯ ದಳ್ಳುರಿಯ ಜ್ವಾಲೆಗೆ ಒಮ್ಮೆ ಸಿಲುಕಿದ ಎಂದಾದರೆ, ಅದರಿಂದ ಹೊರಬರಲಾಗದೆ ಒದ್ದಾಡಿ ಒದ್ದಾಡಿ ಒಂದು ದಿನ ದಹಿಸಿಯಾನು. ದೇಹದೊಳಗಿನ ಉರಿ ಆ ಮಟ್ಟದ್ದು. ಮನಸಿನೊಳಗೆ…
  • September 21, 2021
    ಬರಹ: ಬರಹಗಾರರ ಬಳಗ
    ದೊಡ್ಡವರ ಕೈಯಿಗೆ ಬೆಣ್ಣೆ ಕೊಡ್ತಾರೆ ಬಡವರ ಮೂತಿಗೆ  ಕೈಲಿ ವರಸ್ತಾರೆ !   ದೊಡ್ಡವರ ಕೈಯಿಗೆ ದೇಶ ಕೊಡ್ತಾರೆ ಬಡವರ ಮನೆಗೆ ಬಂದು ಓಟು ಕೇಳ್ತಾರೆ !   ದೊಡ್ಡವರ ಕೈಯಿಗೆ ಜಾಗ ಕೊಡ್ತಾರೆ ಬಡವರ ಜೋಪಡಿಯ ನಾಶ ಮಾಡ್ತಾರೆ !   ದೊಡ್ಡವರ ಸಾಲವನ್ನು…
  • September 21, 2021
    ಬರಹ: ಬರಹಗಾರರ ಬಳಗ
    ತಿಂಗಳಲ್ಲಿ ಮೂರು ದಿನ ಅಮ್ಮ ಮನೆಯಿಂದ ಹೊರ ಇರಬೇಕು, ಅವಳಿಗೆ ಕಾಗೆ ಮುಟ್ಟಿದೆ ಅಂತ ಅಪ್ಪ  ಅಂದರು. ನಾನು ಅಮ್ಮನ ಜೊತೆನೇ ಇದ್ದೆ. ನನಗೆ ಎಲ್ಲೋ ಕಾಗೆ ಅಮ್ಮನ ಹತ್ತಿರ ಸುಳಿದಾಡುವುದು ಕಂಡಿಲ್ಲ. ಅಪ್ಪ ಎಷ್ಟೊತ್ತಿಗೆ ನೋಡಿದ್ರೂ ಗೊತ್ತಿಲ್ಲ. ಅಮ್ಮ…
  • September 20, 2021
    ಬರಹ: addoor
    ಮಡಿಕೇರಿಯ ಆಕಾಶವಾಣಿ ನಿಲಯಕ್ಕೆ ಕಾಲಿಡುತ್ತಿದ್ದಂತೆ ಗಮನ ಸೆಳೆದದ್ದು ಗೋಡೆಗಳಿಗೆ ತೂಗ ಹಾಕಿದ್ದ ವಾರಪತ್ರಿಕೆ ಅಳತೆಯ ಫೋಟೋಗಳು - ಅಬ್ಬಿ ಜಲಪಾತ, ರಾಜಾ ಸೀಟು, ಕೋಟೆ, ಹೂ ಬಿಟ್ಟ/ ಹಣ್ಣುತುಂಬಿದ ಕಾಫಿ ಗಿಡಗಳು, ಸಾಂಪ್ರದಾಯಿಕ ಉಡುಗೆ ತೊಟ್ಟ…
  • September 20, 2021
    ಬರಹ: Ashwin Rao K P
    ಈಗಾಗಲೇ ನೀವು ಪರ್ವತಗಳ ರಚನೆ, ನಿರ್ಮಾಣದ ಬಗ್ಗೆ ಲೇಖನವನ್ನು ಓದಿರುವಿರಿ. ಒರೋಜಿನಿಕ್ ಚಲನೆಯ ಕಾರಣದಿಂದ ಪರ್ವತಗಳ ಜನನವಾಗಿದೆ ಎಂದು ತಿಳಿದಿರಿ. ಜನನದ ಬಳಿಕ ಮರಣವಿಲ್ಲವೇ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಸಾಮಾನ್ಯವಾಗಿ ಏಳಬಹುದು. ನಮಗೆಲ್ಲಾ…
  • September 20, 2021
    ಬರಹ: Shreerama Diwana
    ಬಲಪಂಥ - ಎಡಪಂಥ - ಮಧ್ಯ ಪಂಥ - ಮಾನವೀಯ ಪಂಥ, ಸಿದ್ದಾಂತಗಳ ಆಚೆ ನಿಜ ಮನುಷ್ಯರ ಹುಡುಕುತ್ತಾ.. ಹೌದು, ನಾನು ಬಲಪಂಥೀಯ, ಈ ದೇಶದ ಸಂಸ್ಕೃತಿ - ಮೌಲ್ಯಗಳನ್ನು, ಇಲ್ಲಿನ ಜನರ ಮುಗ್ಧತೆ - ಮಾನವೀಯ ಗುಣಗಳನ್ನು ಬಹುವಾಗಿ ಇಷ್ಟಪಡುತ್ತೇನೆ. ಈ ನೆಲದ…
  • September 20, 2021
    ಬರಹ: ಬರಹಗಾರರ ಬಳಗ
    ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊಂದು…
  • September 20, 2021
    ಬರಹ: ಬರಹಗಾರರ ಬಳಗ
    ಮನಸ್ಸಿನಲ್ಲಿ ಯಾಕೋ ಮೋಡಕವಿದ ವಾತಾವರಣ, ಆಯಿತು ನಮ್ಮವರ ಬಂಡವಾಳದ ಅನಾವರಣ.., ಕಣ್ಣಂಚಿನಲ್ಲಿ ಕಣ್ಣೀರ ಧಾರೆ, ಆದರೂ ಸಹಿಸಿಕೊಂಡೆ, ಅವರು ನನ್ನವರೆ.   ಹಗಲು-ಇರುಳು ಹೇಸರಗತ್ತೆಯಂತೆ ದುಡಿದೆ, ಪಾಳು ಬಿದ್ದ ಮನೆಯನ್ನು ಅರಮನೆಯಂತೆ ಮಾಡಿದೆ..,…
  • September 20, 2021
    ಬರಹ: ಬರಹಗಾರರ ಬಳಗ
    ಪುಟ್ಟ ಕಥೆಗಳನ್ನು ಬರೆಯುವುದೊಂದು ಸಣ್ಣ ಸಂಗತಿಯೇನಲ್ಲ. ಕಥಾ ವಸ್ತು ಹೊಳೆಯಬೇಕು, ಅದನ್ನು ಸೊಗಸಾಗಿ ಓದುಗರಿಗೆ ಅರ್ಥವಾಗುವ ರೀತಿ ಹೆಣೆಯಬೇಕು. ಸುಖಾಂತ್ಯವೋ, ದುಃಖಾಂತ್ಯವೋ ಓದುಗರಿಗೆ ಹಿಡಿಸಬೇಕು. ಕಥೆ ಎಲ್ಲೂ ದಾರಿ ತಪ್ಪ ಬಾರದು. ಕೊನೆಯ ತನಕ…
  • September 19, 2021
    ಬರಹ: ಬರಹಗಾರರ ಬಳಗ
    ಹುಣ್ಣಿಮೆ ಚಂದಿರ ಬಲು ಚೆಂದ ತರುವುದು ಮನಕದು ಆನಂದ ತಂಪಿನ ಕಂಪಲಿ ಚಂದಮನು.. ಮನದ ಭಾವನೆಗಿವ ಒಡೆಯನು.!   ತಂಪಿನ ಸೊಂಪದು ಸುಳಿಗಾಳಿಯಲಿ ಹಸಿರು ಸಿರಿಯೊಡನೆ ನಲಿಯುತಲಿ... ಮನದಣಿಯ ಮುದದಲಿ ಆಡುವನು ಭೂರಮೆಗೆ ಹರುಷನವ ತುಂಬುವನು.   ಬಾನಲಿ…
  • September 19, 2021
    ಬರಹ: Shreerama Diwana
    ಪತ್ರಿಕೆ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು ನಾವು ಹೇಗೆ ಗ್ರಹಿಸಬೇಕು ? ಯಾವುದು ನಿಜ ? ಯಾವುದು ಸುಳ್ಳು ? ಯಾವುದು ಇರಬಹುದು ಎಂಬ ಅನುಮಾನ ? ಯಾವುದು ಸರಿ ಅಥವಾ ತಪ್ಪು ಎಂಬ ಪ್ರಶ್ನೆ ?…
  • September 18, 2021
    ಬರಹ: addoor
    ಒಬ್ಬ ಯುವ ಸೈನಿಕ ಸೈನ್ಯದಲ್ಲಿ ಐದು ವರುಷ ಸೇವೆ ಸಲ್ಲಿಸಿ, ಮನೆಗೆ ಹಿಂತಿರುಗುತ್ತಿದ್ದ. ಆತ ಒಂದು ಕಾಡನ್ನು ಹಾದು ಬರುವಾಗ ಕತ್ತಲಾಯಿತು. ಆದ್ದರಿಂದ ಅವನು ಅಲ್ಲೇ ಒಂದು ದೊಡ್ಡ ಮರದ ಕೆಳಗೆ ಮಲಗಲು ನಿರ್ಧರಿಸಿದ. ಅವನು ಕಟ್ಟಿಗೆ ಸಂಗ್ರಹಿಸಿ…
  • September 18, 2021
    ಬರಹ: Ashwin Rao K P
    ಸಸ್ಯಾಹಾರಿ ಅವಾಂತರ ಬಟಾಟೆ ಸೋಂಗ್ ತಯಾರಿಸುವುದರಲ್ಲಿ ನಮ್ಮತ್ತೆ ಎತ್ತಿದ ಕೈ. ಇದೊಂದು ಬಗೆಯ ಕೊಂಕಣಿ ಖಾದ್ಯ. ಅತ್ತೆ ಅದನ್ನು ಬಹಳ ರುಚಿಯಾಗಿ ಮಾಡುತ್ತಿದ್ದರು. ಇದನ್ನು ನನ್ನ ಗೆಳತಿಗೆ ಆಗಾಗ ಹೇಳುತ್ತಲೇ ಇದ್ದೆ. ಒಮ್ಮೆ ನಮ್ಮತ್ತೆ ಕೈಯಲ್ಲಿ…
  • September 18, 2021
    ಬರಹ: Ashwin Rao K P
    ‘ಮಿಹಿರಕುಲಿ' ಎನ್ನುವ ವಿಶಿಷ್ಟ ಹೆಸರನ್ನು ಹೊಂದಿರುವ ಈ ಪುಸ್ತಕವನ್ನು ಬರೆದವರು ಸದ್ಯೋಜಾತ ಭಟ್ಟ ಇವರು. ಇವರ ಹಾಗೂ ಈ ಪುಸ್ತಕದ ಬಗ್ಗೆ ಎಸ್.ಎನ್.ಸೇತುರಾಮ್ ಇವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ಸದ್ಯೋಜಾತ ಭಟ್ಟರ ಹೊಸ ಪುಸ್ತಕ ‘…
  • September 18, 2021
    ಬರಹ: Shreerama Diwana
    ಏನ್ರೀ , ಪ್ರತಿದಿನ ಈ ಸಮಾಜದ ಹುಳುಕುಗಳನ್ನು ಮಾತ್ರ ಬರೆಯುತ್ತೀರಿ. ಇಲ್ಲಿನ ಒಳ್ಳೆಯದು ನಿಮಗೆ ಕಾಣುವುದಿಲ್ಲವೇ ? ನಮ್ಮ ಸುತ್ತಮುತ್ತ ಅನೇಕ ಒಳ್ಳೆಯ ವಿಷಯಗಳಿವೆ ಅದನ್ನೂ ಬರೆಯಿರಿ ಎಂದು ಗೆಳೆಯರು ಆಗಾಗ ಹೇಳುತ್ತಿರುತ್ತಾರೆ. ಅದಕ್ಕಾಗಿ...…
  • September 18, 2021
    ಬರಹ: ಬರಹಗಾರರ ಬಳಗ
    ಯಾವುದೇ ಪರೀಕ್ಷೆಗಳಿಲ್ಲದೇ ನಾವು ಯಾವುದಾದರೂ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಂದುವೇಳೆ ಪಡೆಯುತ್ತೇವೆ ಎಂದಾದರೆ, ಅದು ವಾಮದಾರಿಯಲ್ಲಿ ಆಗಿರಬೇಕಷ್ಟೆ. ಪರೀಕ್ಷೆಗಳನ್ನು ಎದುರಿಸಿಯೇ ಪದವಿ ಪಡೆಯೋಣ. ಪರೀಕ್ಷೆಗೆ ಅಡ್ಡಿ ಆತಂಕ ಹಲವಾರು ಇರಬಹುದು…
  • September 18, 2021
    ಬರಹ: ಬರಹಗಾರರ ಬಳಗ
    ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ ನಿನ್ನಿಂದಲೇ ತಿಳಿಯುವುದು ಜನರ ಮನದ ಬಣ್ಣ   ಹಣದ ದಾಹ ಅಧಿಕ ಅಹಂಕಾರದ ಪ್ರತೀಕ ಹೆಚ್ಚಾದರೆ ಅತಿರೇಕ ಕಡಿಮೆಯಾದರೆ ಬರೀ ತಿಲಕ ನಿನ್ನ ದಯೇ ಇರುವವನು ಆಗುವ ಧನಿಕ ನಿನ್ನ ದಯೇ ಇಲ್ಲದವನು ಆಗುವ ತಿರುಕ ಹಣ…
  • September 17, 2021
    ಬರಹ: ಬರಹಗಾರರ ಬಳಗ
    ಚಿಕನ್ 65, ಗೋಬಿ 65 ಮುಂತಾದ ಖಾದ್ಯಗಳಂತೆ ನೆಲಕಡಲೆಯಿಂದಲೂ ಇದೇ ರೀತಿಯ ತಿನಸನ್ನು ತಯಾರಿಸಬಹುದು. ಇಲ್ಲಿದೆ ನೋಡಿ ಸುಲಭ ವಿಧಾನ. ರಾತ್ರಿ ನೆನೆಸಿಟ್ಟ ನೆಲಕಡಲೆ ಬೀಜದ ಜೊತೆಗೆ ಸಣ್ಣ ತುಂಡು ಶುಂಠಿ, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಕೊತ್ತಂಬರಿ…
  • September 17, 2021
    ಬರಹ: Ashwin Rao K P
    ಪುರಾಣವಾಚನ, ಭಜನೆ, ಸಂಕೀರ್ತನೆ  ನನ್ನೂರಿನ ಜನರಿಗೆ ರಾಮಾಯಣ, ಭಾರತಗಳ ಪರಿಚಯವನ್ನು ಮಾಡಿಕೊಡುವಲ್ಲಿ ಯಕ್ಷಗಾನ ಬಯಲಾಟ, ತಾಳಮದ್ದಳೆಗಳಂತೆಯೇ ಹರಿಕಥೆ ಮತ್ತು ಪುರಾಣ ವಾಚನಗಳು ಕೂಡಾ ನೆರವಾಗಿವೆ. ಹರಿಕಥೆ ಎನ್ನುವುದು ಯಕ್ಷಗಾನ ಬಯಲಾಟದಂತೆ…