September 2021

  • September 24, 2021
    ಬರಹ: Shreerama Diwana
    ನಾನು ಕಣ್ರೀ, ನಿಮ್ಮ ದೇವರು, ಅಯ್ಯೋ, ಹೌದುರೀ, ನಾನೇ, ಅದೇ, ಪ್ರತಿದಿನ - ಪ್ರತಿಕ್ಷಣ ನೀವು ನೆನಪಿಸಿಕೊಳ್ಳೋದಿಲ್ವೇನ್ರೀ, ಪೂಜೆ ಮಾಡೋದಿಲ್ವೇನ್ರೀ, ಅದೇ, ಬ್ರಹ್ಮ - ವಿಷ್ಣು - ಮಹೇಶ್ವರ - ಅಲ್ಲಾ - ಜೀಸಸ್ - ಮಾರಮ್ಮ - ಬೀರಮ್ಮ - ಮಾಂಕಾಳಮ್ಮ…
  • September 24, 2021
    ಬರಹ: ಬರಹಗಾರರ ಬಳಗ
    ಸಿಟ್ಟು ಯಾವತ್ತೂ ಒಳ್ಳೆಯದಲ್ಲ ಸರಿ ಒಪ್ಪಿಕೊಳ್ಳೋಣ. ಆದರೆ ಎದುರಿದ್ದವನ ಮಾತಿನ ಓಘ ಬೇರೆಯೇ ರೀತಿಯಲಿ ಹರಿಯತೊಡಗಿದಾಗ ಹೇಗಿದ್ದವನಿಗೂ ಸಿಟ್ಟು ಬರಬಹುದು. ಕೇಳಿಯೂ ಕೇಳದ ಹಾಗಿದ್ದವನಿಗೆ, ದಪ್ಪ ಚರ್ಮ ಇದ್ದವನಿಗೆ ಸ್ವಯಂ ನಿಗ್ರಹಿಸಬಹುದೇನೋ. ಈ…
  • September 24, 2021
    ಬರಹ: ಬರಹಗಾರರ ಬಳಗ
    ನಮ್ಮ ತಾಯಿ ಭಾರತಿ ಅವಳೆ ನಮ್ಮ ಕೀರುತಿ ಜಗಕೆ ಇವಳೆ ಮೂರುತಿ ನಮ್ಮ ತಾಯಿ ಭಾರತಿ.   ಭರತ ಭುವಿಯ ಅಂಬೆ ಚಾಚಿಹುದು ರಂಬೆ ಕೊಂಬೆ ಸತ್ಯ ಧರ್ಮ ಶಾಂತಿಯಲ್ಲಿ ಸಾರುತಿಹಳು ನೀತಿಯಲ್ಲಿ.   ಧರ್ಮ ಭೂಮಿ ನಮ್ಮದು
  • September 24, 2021
    ಬರಹ: ಬರಹಗಾರರ ಬಳಗ
    ಎಷ್ಟು ಅರಸಿದರೂ ಸಿಗುತ್ತಿಲ್ಲ. ನನ್ನ ತೊರೆದು ಚಲಿಸಿದವನನ್ನ ಕರೆದು ಕೇಳೋಣವೆಂದರೆ ಎಲ್ಲಿ ಅಂತ ಹುಡುಕುವುದು . ನಿಮಗೆ ಹೇಗೆ ಹೇಳುವುದು ? "ನನ್ನ ನೆರಳು ಕಾಣೆಯಾಗಿದೆ " ನಿಜ ಸಾರ್ ನನ್ನ ಮಾತು! ನಿಮಗೆ ನಂಬಿಕೆನೇ ಬರುತ್ತಿಲ್ಲ ಅಲ್ವಾ ? ಬೆಳಕಿನ…
  • September 23, 2021
    ಬರಹ: addoor
    ೩೬.ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ ಆತ ಆ ಹಿಂಡನ್ನು…
  • September 23, 2021
    ಬರಹ: Ashwin Rao K P
    ನಮಗೆ ಅನಾರೋಗ್ಯವಾದರೆ ನಾವು ವೈದ್ಯರ ಬಳಿ ಹೋಗುತ್ತೇವೆ. ಅನಾರೋಗ್ಯದ ಪ್ರಮಾಣ ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲಾಗುತ್ತೇವೆ. ಹಾಗೆಯೇ ನಾವು ಸಾಕುವ ಪ್ರಾಣಿಗಳಾದ ದನ, ನಾಯಿ, ಬೆಕ್ಕು ಮುಂತಾದುವುಗಳಿಗೆ ಆರೋಗ್ಯ ಸಮಸ್ಯೆಯಾದರೆ ನಾವು ಪಶು…
  • September 23, 2021
    ಬರಹ: Shreerama Diwana
    ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ…
  • September 23, 2021
    ಬರಹ: ಬರಹಗಾರರ ಬಳಗ
    ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು  ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿಗೆ ಹಾಗೆಯೇ…
  • September 23, 2021
    ಬರಹ: ಬರಹಗಾರರ ಬಳಗ
    ನನ್ನ ಇಂಡಿಯಾ.. ಹಳ್ಳಿಗಳ ಸುತ್ತಾ ಮುತ್ತು ರತ್ನದ ಬಿಕರಿ ಸಾಂಬಾರ ಪಾದಾರ್ಥದ ಘಮ ಸುಖ ನೆಮ್ಮದಿ ಜೀವನ ನಿನ್ನೊಳಗೆ..   ಬಂದ ಆಂಗ್ಲರು ಕಬಳಿಸಿದರು ನಿನ್ನ ಸಂಪತ್ತು ಸಾಗರವ ಕಾರ್ಮೋಡ ಕವಿದಿತ್ತು ಬಾಳಿಗೆ ಬೆಳಕಾಗದೆ ಅಂಬರ..   ಹೋರಾಡಿ ಮಡಿದ ವೀರರ…
  • September 23, 2021
    ಬರಹ: ಬರಹಗಾರರ ಬಳಗ
    ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ, ಜಾರಿಹೋಗುವ ತೊಂದರೆ ಇಲ್ಲ, ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ. ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛಂದದ ಹಾರಾಟಕ್ಕೆ…
  • September 23, 2021
    ಬರಹ: Ashwin Rao K P
    ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ  ಆಶಾರಘು  ಅವರ ಹೊಸ ಕಾದಂಬರಿ  "ಮಾಯೆ ". ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್ ಗಣೇಶಯ್ಯ ಅವರು ಬೆನ್ನುಡಿ ಬರೆದಿದ್ದಾರೆ. “ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ…
  • September 22, 2021
    ಬರಹ: Ashwin Rao K P
    ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮರಾಠಿ ಹೆಣ್ಣು ಮಗಳೇ ಜಯದೇವಿ ತಾಯಿ ಲಿಗಾಡೆ. ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಯತ್ರಿ ಜಯದೇವಿ ತಾಯಿ ಲಿಗಾಡೆ ಇವರು. ಇವರ ಬಗ್ಗೆ ಈಗಾಗಲೇ ಸಂಪದದಲ್ಲಿ (ಜೂನ್ ೨೩, ೨೦೨೧) ವಿವರವಾಗಿ ಲೇಖನ…
  • September 22, 2021
    ಬರಹ: Shreerama Diwana
    ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಅತ್ಯಂತ ವಿರಳವಾಗಿತ್ತು. ಅದರಲ್ಲೂ ಖಾಸಗಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ವೆಂಕಟೇಶ್ವರ - ರೇವಣ ಸಿದ್ದೇಶ್ವರ - ಚನ್ನಬಸವೇಶ್ವರ - ಜನತಾ - ನಟರಾಜ - ಗಣೇಶ - ಬಸಪ್ಪ - ಮಾದೇಶ್ವರ -…
  • September 22, 2021
    ಬರಹ: ಬರಹಗಾರರ ಬಳಗ
    ಸತ್ಯ ಮತ್ತು ಸುಳ್ಳು ಎಂಬ ಪದಗಳಲ್ಲಿ ಎಷ್ಟೊಂದು ತತ್ವ, ಸಾರ ಅಡಗಿದೆ? ಓರ್ವ ಸುಳ್ಳನ್ನೇ ಸತ್ಯ ಎಂಬಂತೆ ಬಣ್ಣಿಸಿ ಹೇಳಿದರೆ, ನಾವು ಕೇಳುವವರು ಆಲೋಚಿಸಬೇಕು. ಅವನ ಮಾತಿನ ಧಾಟಿಯಲ್ಲಿಯೇ ಅದು ತಿಳಿಯಲು ಸಾಧ್ಯ. ಸ್ವಲ್ಪ ಆಳವಾಗಿ ಯೋಚಿಸಿದರೆ ಸತ್ಯ…
  • September 22, 2021
    ಬರಹ: ಬರಹಗಾರರ ಬಳಗ
    ತುತ್ತು ಅನ್ನಕ್ಕಾಗಿ ಗುದ್ದಾಟವಿಲ್ಲ,                                 ಸಾವಿನ ನಂತರ ನೆಮ್ಮದಿಯ ನಿದ್ದೆಗಾಗಿ ಒದ್ದಾಟವಿಲ್ಲ                       ಸಾವಿನ ನಂತರ ಸಾವಿಗಿಲ್ಲ ನೀ ಬಡವ ನಾ ಶ್ರೀಮಂತ                        ಎನ್ನುವ…
  • September 22, 2021
    ಬರಹ: ಬರಹಗಾರರ ಬಳಗ
    ವಿಸ್ತಾರಗೊಳ್ಳುವ ಬ್ರಹ್ಮಾಂಡದ ಬಗ್ಗೆ ‘ಬಿಗ್ ಬ್ಯಾಂಗ್' ಕುರಿತಾದ ಉಪನ್ಯಾಸದ ಎರಡನೇ ಭಾಗ ಮುಂದುವರಿಸಲಾಗುತ್ತಿದೆ. ಮೊದಲ ಪ್ಯಾರಾ ಆಂಗ್ಲಭಾಷೆಯಲ್ಲಿದೆ. ಅದರ ವಿವರಣೆಗಳು ನಂತರ ಕನ್ನಡದಲ್ಲಿ ನೀಡಲಾಗಿದೆ. ಇದರಿಂದಾಗಿ ಲೇಖನಕ್ಕೊಂಡು ಸ್ಪಷ್ಟತೆ…
  • September 22, 2021
    ಬರಹ: ಬರಹಗಾರರ ಬಳಗ
    ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ, ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ "ಹುಚ್ಚಾ" ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ. ಈಗ ಕರಿಯೋ ಹುಚ್ಚನೆಂಬ ನಾಮಧೇಯಕ್ಕೆ ಬೇಸರವೂ ಇಲ್ಲ . ಅವನು ಸುರಿಯುವ ಮಳೆಗೆ…
  • September 21, 2021
    ಬರಹ: Shreerama Diwana
    ಕೆ.ವೆಂಕಟಕೃಷ್ಣಯ್ಯ, ವೈ.ಮಹಾಲಿಂಗ ಭಟ್ಟರ "ಕಾಸರಗೋಡು ಸಮಾಚಾರ" ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡನ್ನು ಭಾಷಾವಾರು ಪ್ರಾಂತ್ಯಗಳ ವಿಂಗಡನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳ ರಾಜ್ಯಕ್ಕೆ ಸೇರಿಸಿದಾಗ ಕಾಸರಗೋಡು ಕನ್ನಡಿಗರ ಹೋರಾಟವನ್ನು…
  • September 21, 2021
    ಬರಹ: Ashwin Rao K P
    ಓಶಿನಾ ಧರ್ಮರಾಜ್- ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತ ಹೆಸರು. ವಯಸ್ಸು ಇನ್ನೂ ೨೧. ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟ್ವಿಟರ್ ಎಲ್ಲೆಡೆಯಲ್ಲಿ ಅವಳ ಬರಹಗಳು ಕಂಡು ಬರುತ್ತಿದ್ದವು. ಕವನ, ಕಥೆ ಎಲ್ಲವನ್ನೂ ಬರೆಯುತ್ತಿದ್ದಳು. ಎಲ್ಲದಕ್ಕೂ…
  • September 21, 2021
    ಬರಹ: Ashwin Rao K P
    ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ…