September 2021

  • September 28, 2021
    ಬರಹ: ಬರಹಗಾರರ ಬಳಗ
    ಕರ್ನಾಟಕದ ರಾಜ್ಯದಲ್ಲಿ ಚಿತ್ರದುರ್ಗವೊಂದು ಇರುವುದು ಇಲ್ಲಿ ಕೋಟೆ ಕಟ್ಟಿದ ರಾಜರು ಇಲ್ಲಿ ಪಾಳೇಗಾರರು ಆಳಿದರಿಲ್ಲಿ   ಬಿಚ್ಚುಗತ್ತಿ ಭರಮಣ್ಣ ನಾಯಕ ದಳವಾಯಿ ಮುದ್ದಣ್ಣ ಅಮರಳಾದ ವೀರವನಿತೆ ಓಬವ್ವ ನಾಡಿಗೆ ಕೀರ್ತಿ ತಂದನು ಮದಕರಿ ನಾಯಕ ಆಳಿ…
  • September 28, 2021
    ಬರಹ: ಬರಹಗಾರರ ಬಳಗ
    ಪೆನ್ನು ಮನುಷ್ಯನನ್ನು ಹೋಲುತ್ತದೆ ಮನುಷ್ಯನನ್ನು ಆ ದೇವರು ಸೃಷ್ಟಿ ಮಾಡಿದರೆ, ಪೆನ್ನು ಮನುಷ್ಯನ ಸೃಷ್ಟಿ ಆಗಿದೆ. ಪೆನ್ನಿನ ಕ್ಯಾಪ್ ಮನುಷ್ಯನ ತಲೆ ಮತ್ತು ತಲೆಯಲ್ಲಿನ ಕಲೆಯನ್ನು ಪ್ರತಿನಿಧಿಸುತ್ತದೆ. ಪೆನ್ನು ಎಷ್ಟೇ ಬೆಲೆಯುಳ್ಳದ್ದಾಗಿದ್ದರೂ…
  • September 28, 2021
    ಬರಹ: ಬರಹಗಾರರ ಬಳಗ
    ಮಳೆಯೊಂದು ಹನಿಗಳ ಹೊತ್ತು ಮರ, ಗಿಡ, ಹುಲ್ಲು, ಬಳ್ಳಿ, ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ್ತಾರ ಬಿಡಿಸುತ್ತಿದ್ದ…
  • September 27, 2021
    ಬರಹ: Ashwin Rao K P
    ಪ್ರೀತಿಯ ಮಗಳೇ… ಹೇಗಿದ್ದೀಯಾ? ನಿನ್ನೆ ಎಲ್ಲಾ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಮಗಳ ದಿನ’ದ ಬಗ್ಗೆಯೇ ವಿವಿಧ ವಿಷಯಗಳನ್ನು ಬರೆದಿದ್ದರು. ಅದನ್ನೆಲ್ಲಾ ನೋಡಿ, ಓದುವಾಗ ನಿನ್ನದೇ ನೆನಪಾಯಿತು ನನಗೆ. ಹೆಣ್ಣು ಮಕ್ಕಳು ಹೆತ್ತವರಿಗೆ…
  • September 27, 2021
    ಬರಹ: Shreerama Diwana
    ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ  ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ? ಪ್ರೀತಿ........ ಉತ್ತಮ, ದ್ವೇಷ........ ಮಧ್ಯಮ, ಕೋಪ........ ಸ್ವಲ್ಪ ಹೆಚ್ಚು, ಕಾಮ......ಸಮಾಧಾನಕರ, ಕರುಣೆ......…
  • September 27, 2021
    ಬರಹ: ಬರಹಗಾರರ ಬಳಗ
    ನಾವು ಒಮ್ಮೊಮ್ಮೆ ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಂಡು ಮಾತನಾಡುತ್ತೇವೆ. ಇದು ಸಲ್ಲದು. ನಮ್ಮ ವ್ಯಕ್ತಿತ್ವ ನಮ್ಮದು. ನಮಗೆ ನಾವೇ ಮಾಡಿಕೊಳ್ಳುವ ಅಪಮಾನವಿದು. ನಾವು ನಾವೇ ಆಗಿರಬೇಕು. ಇತರರ ಹತ್ತಿರ ಇರುವ ಒಳ್ಳೆಯ ಹವ್ಯಾಸಗಳು, ಗುಣಗಳು ಇದ್ದರೆ…
  • September 27, 2021
    ಬರಹ: ಬರಹಗಾರರ ಬಳಗ
    ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ . ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳೇ ಇದ್ದ ಕಾರಣ ಅತ್ತ ಕಡೆಗೊಮ್ಮೆ  ದೃಷ್ಟಿ ಹರಿಸಿದೆ. ಬಯಸಿದ್ದೇನೂ ಕಂಡುಬರಲಿಲ್ಲ.…
  • September 27, 2021
    ಬರಹ: ಬರಹಗಾರರ ಬಳಗ
    ಎಲ್ಲಿಹುದು ನಿನ್ನ ನೆಲೆ ಹೇಗಿಹುದು ನಿನ್ನ ಬದುಕು ಅರಿತಿರುವೆಯಾ ನೀ ಮನುಜ;   ಯಾರ ಮಡಿಲಲ್ಲಿ ಹುಟ್ಟಿ ಯಾರ ಋಣದ ಅನ್ನ ತಿಂದು ಯಾವ ಜೀವಕ್ಕೆ ನೆರಳಾಗುವೆಯೋ ತಿಳಿದವರಾರು?   ಯಾರ ಕೈ ತುತ್ತುನು ತಿಂದು ಯಾರ ಕೈ ರಕ್ಷಣೆಯಲ್ಲಿ ಬೆಳೆದು
  • September 26, 2021
    ಬರಹ: ಬರಹಗಾರರ ಬಳಗ
    ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ. ತನ್ನ ಯೌವನದಲ್ಲಿ ಎಷ್ಟು…
  • September 26, 2021
    ಬರಹ: ಬರಹಗಾರರ ಬಳಗ
    ಅಮೃತ ಸಮಾನಳೀಕೆ ಅಮರ ಮಕ್ಕಳ ಹಡೆದವಳೀಕೆ ಇವಳಿಗೀಗ ಅಮೃತ ಘಳಿಗೆಯ ಸಂಭ್ರಮ ತೊತ್ತ ತೊರೆದು ಬಿಡುಗಡೆ ಹೊತ್ತ ಅಮೃತದ ಘಳಿಗೆಗೀಗ ಅಮೃತ ಮಹೋತ್ಸವ.   ತಾಯ ಸಿರಿವಂತಿಕೆಯ ದೋಚಿದ ನೀಚರಿಗೆ ಕೆಚ್ಚೆದೆಯಲಿ ಬುದ್ಧಿಕಲಿಸಿದ ವೀರ ಮಕ್ಕಳ ಹಡೆದವಳಿಗೀಗ
  • September 26, 2021
    ಬರಹ: Shreerama Diwana
    ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು. ಆಸ್ತಿ ಮತ್ತು ಕೌಟುಂಬಿಕ ಕಲಹದಿಂದ…
  • September 25, 2021
    ಬರಹ: Ashwin Rao K P
    ಚಾಕು ನೋಡಿರಲಿಲ್ವಾ? ಈಚೆಗೆ ನೆಂಟರ ಮನೆಗೆ ಹೋದಾಗ ಅಲ್ಲಿ ಅವರ ಮೊಮ್ಮಕ್ಕಳ ಜತೆ ಮಾತನಾಡುತ್ತಾ ಕೂತಿದ್ದೆವು. ಚಿಕ್ಕ ಹುಡುಗಿ ತನು ಬಲು ಚೂಟಿ. ‘ದೊಡ್ಡವಳಾದ ಮೇಲೆ ನೀನು ಏನಾಗ್ತೀಯಾ?’ ಎಂದು ನಮ್ಮ ಮನೆಯವರು ಕೇಳಿದಾಗ - ಟೀಚರ್ ಆಗ್ತೀನಿ' ಅಂದಳು…
  • September 25, 2021
    ಬರಹ: Ashwin Rao K P
    ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇವರ ಪ್ರಕಾರ “ ಕಾಯಾ…
  • September 25, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ಒಬ್ಬ ರಾಜನ ಉದ್ಯಾನದಲ್ಲೊಂದು ಚಿನ್ನದ ಸೇಬಿನ ಮರವಿತ್ತು. ಪ್ರತಿದಿನ ರಾತ್ರಿ ಅದು ಹೂಬಿಡುತ್ತಿತ್ತು ಮತ್ತು ಚಿನ್ನದ ಸೇಬಿನ ಹಣ್ಣುಗಳನ್ನೂ ಕೊಡುತ್ತಿತ್ತು. ಆದರೆ ಬೆಳಗ್ಗೆ ಅದರಲ್ಲಿ ಹಣ್ಣುಗಳು ಇರುತ್ತಿರಲಿಲ್ಲ! ರಾಜನಿಗೆ…
  • September 25, 2021
    ಬರಹ: Shreerama Diwana
    ಸಾರಿ ಫ್ರೆಂಡ್ಸ್, ನಾಲಿಗೆ ಸ್ವಲ್ಪ ತೊ...ತೊ... ತೊ......ತೊದಲುತ್ತಿದೆ.. ಯಾಕೋ ತುಂಬಾ ನೋವಾಗಿ ಸ್ವಲ್ಪ ಜಾ.....ಸ್ತಿ ಎಣ್ಣೆ ತಗೊಂಡಿದ್ದೀನಿ...ಸಾರಿ ಫ್ರೆಂಡ್ಸ್ ಸಾರಿ ಸಾರಿ....ನಿಮಗೆ ಒಂದು ಕಥೆ  ಹೇಳ್ಲಾ ಫ್ರೆಂಡ್ಸ್.. ತೋಳಗಳು ಮತ್ತು…
  • September 25, 2021
    ಬರಹ: ಬರಹಗಾರರ ಬಳಗ
    ನಾವು ಈ ಹಿಂದೆ ಆಗಿ ಹೋದ ಯಾವುದೇ ವಿಷಯವನ್ನು ಗ್ರಹಿಸಿ ಚಿಂತಿಸಬಾರದು. ಚಿಂತೆ ಎನ್ನುವುದು ನಮ್ಮನ್ನು ಪೂರ್ತಿ ಆವರಿಸಿ ಚಿತೆಯತ್ತ ಒಯ್ಯಬಹುದು. ಅದನ್ನೇ ಯೋಚಿಸುತ್ತಾ ಕುಳಿತರೆ, ಮುಂಬರುವ ಒಳ್ಳೆಯ ದಿನಗಳನ್ನು ನಾವೇ ಕೈಯಾರೆ ಹೊಸಕಿ ಹಾಕಿದಂತೆ.…
  • September 25, 2021
    ಬರಹ: ಬರಹಗಾರರ ಬಳಗ
    ಮೋಡಿ ಮಾಡಿದಳಂದು ಎಲೆಯ ಮರೆಯಲಿ ನಿಂತು ಅದೇನೋ ಹೇಳಲು ತವಕಿಸಿದಂತೆ ಪ್ರೇಮ ಕವಿಯ ಸ್ಥಾಪಿಸಿದಂತೆ.....   ಒಲವ ಗುಡಿಯ ಆ ನಯನಗಳು... ಕದ್ದು ಕದ್ದು ನನ್ನನೇ ನೋಡಿದಂತೆ.. ಎದೆಯೊಳಗೆ ಬಿಟ್ಟ
  • September 25, 2021
    ಬರಹ: ಬರಹಗಾರರ ಬಳಗ
    ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ. ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ, ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ…
  • September 24, 2021
    ಬರಹ: Ashwin Rao K P
    ‘ಟೀನಾ ಮತ್ತು ಚಿಟ್ಟೆಗಳು’ ಎಂಬ ಪುಟ್ಟ ಮಕ್ಕಳ ಕಥೆಯನ್ನು ಬರೆದವರು ಡಾ। ಕೆ.ಪಿ.ಸಂಧ್ಯಾ ರಾವ್. ಇವರು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿಎ. ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಬಾಲ್ಯದಿಂದಲೂ ಇವರಿಗೆ ಬರವಣಿಗೆಯ ಹವ್ಯಾಸ.…