September 2021

  • September 10, 2021
    ಬರಹ: Shreerama Diwana
    ದೇವರ ಮಾರಾಟ ಮತ್ತು ಪ್ರದರ್ಶನದ ಆಕರ್ಷಕ ಅಂಗಡಿ ತೆರೆದಿದ್ದೇನೆ. ಹೌದು, ಗಣೇಶನ ಪ್ರದರ್ಶನ ಮತ್ತು ಮಾರಾಟ. ಯಾವ ರೀತಿಯ ಗಣೇಶ ಬೇಕು ನಿಮಗೆ? ಮಣ್ಣಿನ ಗಣೇಶ, ಕಲ್ಲಿನ ಗಣೇಶ, ಮರದ ಗಣೇಶ, ತಾಮ್ರದ ಗಣೇಶ, ಕಂಚಿನ ಗಣೇಶ, ಬೆಳ್ಳಿಯ ಗಣೇಶ, ಚಿನ್ನದ…
  • September 10, 2021
    ಬರಹ: ಬರಹಗಾರರ ಬಳಗ
     *ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ|* *ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ||* ವಿಘ್ನ ನಿವಾರಕನಾದ ಗಣೇಶನನ್ನು ನೆನೆಯದೆ ಯಾವುದೇ ಪೂಜೆಗಳಿಲ್ಲ. ಯಾವುದರಲ್ಲೂ ಮೊದಲ ಪೂಜೆ ಕೈಗೊಳ್ಳುವ ಗಣಪತಿ. ಗಜಾನನಿಗಾದರೋ ನೂರೆಂಟು…
  • September 10, 2021
    ಬರಹ: Ashwin Rao K P
    ‘ಮಿಥುನ’ ಕೃತಿಯ ಮೂಲ ಲೇಖಕರಾದ ಶ್ರೀರಮಣ ಅವರು ಬರೆದ ನೀಳ್ಗತೆಯೇ ನಾಲ್ಕನೇ ಎಕರೆ. ಲೇಖಕರು ತಮ್ಮ ಬೆನ್ನುಡಿಯಲ್ಲಿ ‘ಹೆಪ್ಪಿನ ಹನಿಯೂ, ನಿಂಬೆಯ ರಸವೂ…’ ಎಂದು ಬರೆಯುತ್ತಾ “ಇದು ಗ್ರಾಮೀಣ ಪ್ರದೇಶದಲ್ಲಿ ಸಾಗುವ ಕಥೆಯಾದ್ದರಿಂದ ರೈತಾಪಿ ಜನರ…
  • September 09, 2021
    ಬರಹ: Ashwin Rao K P
    ವಿದ್ಯುತ್ ಬಲ್ಬ್ ಅನ್ನು ಅನ್ವೇಷಣೆ ಮಾಡಿದ್ದು ನಿಮಗೆಲ್ಲಾ ತಿಳಿದಿರುವಂತೆ ಥಾಮಸ್ ಆಲ್ವಾ ಎಡಿಸನ್. ಎಡಿಸನ್ ವಿದ್ಯುತ್ ಬಲ್ಬ್ ಒಳಗೆ ಬಳಸಬಹುದಾದ ತಂತು ಅಥವಾ ಫಿಲಮೆಂಟ್ ಬಗ್ಗೆ ಪ್ರಯೋಗಶೀಲರಾಗಿದ್ದರು. ಅವರು ಸುಮಾರು ನೂರಕ್ಕೂ ಅಧಿಕ…
  • September 09, 2021
    ಬರಹ: Shreerama Diwana
    ಆತ್ಮೀಯ ಗಣೇಶ, ಹೇಗಿದ್ದೀಯ? ನಿನ್ನನ್ನು ನೋಡಿದರೆ ತುಂಬಾ ಆರಾಮವಾಗಿ ಇರಲೇಬೇಕು ಅನಿಸುತ್ತಿದೆ. ನಿನಗೇನು ಕಡಿಮೆ ಗೆಳೆಯ, 100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಭಕ್ಷ್ಯಬೋಜನಗಳನ್ನು ಉಣಬಡಿಸುತ್ತಾರೆ. ವರ್ಷಕ್ಕೊಮ್ಮೆ ನಿನ್ನನ್ನು ಹಾಡಿ ಹೊಗಳಿ…
  • September 09, 2021
    ಬರಹ: addoor
    ೧೦೦.ಭಾರತೀಯ ನೃತ್ಯ - ಸಾವಿರಾರು ವರುಷಗಳ ಸಾಂಸ್ಕೃತಿಕ ಸಂಪತ್ತು ಭಾರತೀಯ ನೃತ್ಯದಲ್ಲಿ ಎರಡು ಶೈಲಿಗಳು: ಶಾಸ್ತ್ರೀಯ ಮತ್ತು ಜಾನಪದ. ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿ ಎಂಟು ಪಾರಂಪರಿಕ ನೃತ್ಯ ಶೈಲಿಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳೆಂದು…
  • September 09, 2021
    ಬರಹ: ಬರಹಗಾರರ ಬಳಗ
    ಭಾದ್ರಪದ ಶುಕ್ಲದ ತದಿಗೆಯಂದು ಧರೆಗಿಳಿದು ಬಂದಿಹಳು ಸ್ವರ್ಣ ಗೌರಿಯು ವ್ರತವನಾಚರಿಸುವ ಭಕ್ತರ ಕಾಣಲು ಹರುಷದಲಿ ಬಂದಳು ಸ್ವರ್ಣ ಗೌರಿಯು.   ತಳಿರು ತೋರಣದ ಮಂಟಪದೊಳು ನಸುನಗೆಯ ಸೊಬಗಲ್ಲಿ ಕುಳಿತಿಹಳು ಪಂಚಫಲ,ಪೂರ್ಣಫಲ,ಗೌರಿದಾರದಿ ಅರಿಶಿನ,ಕುಂಕುಮ…
  • September 09, 2021
    ಬರಹ: ಬರಹಗಾರರ ಬಳಗ
    ಸ್ವರ್ಣಗೌರಿ ವ್ರತವನ್ನು ಭಾದ್ರಪದ ಶುದ್ಧ ತ್ರತೀಯಾದಂದು ಅಥವಾ ತದಿಗೆಯಂದು ಆಚರಿಸುವರು. ಪ್ರತಿಯೊಂದು ಆಚರಣೆಯ ಹಿಂದೆ ಸಹ ಒಂದು ಘಟನೆ, ಒಂದು ಕಥೆ ಏನಾದರೂ ಇರುತ್ತದೆ. ಈ ‌ಸ್ವರ್ಣಗೌರಿಯನ್ನು ಮಣ್ಣಿನಿಂದಾಗಲಿ, ನದಿಯಲ್ಲಿ ತೆಗೆದ ಮರಳಿನಿಂದಾಗಲಿ…
  • September 08, 2021
    ಬರಹ: Ashwin Rao K P
    ‘ಚುಟುಕು ಬ್ರಹ್ಮ’ ಎಂದೇ ಖ್ಯಾತರಾಗಿದ್ದ ದಿನಕರ ದೇಸಾಯಿ ಇವರು ಸೆಪ್ಟೆಂಬರ್ ೧೦, ೧೯೦೯ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ದೇಸಾಯಿ ಹಾಗೂ ತಾಯಿ ಅಂಬಿಕಾ.…
  • September 08, 2021
    ಬರಹ: addoor
    ಬಣ್ಣಬಣ್ಣದ ಚಿತ್ರಗಳಿರುವ ಕತೆಪುಸ್ತಕಗಳನ್ನು ಮಕ್ಕಳು ಖುಷಿಯಿಂದ ಓದುವುದನ್ನು ನಾವೆಲ್ಲರೂ ನೋಡಿದ್ದೇವೆ. ಮಕ್ಕಳಿಗೆ ಪಠ್ಯಪುಸ್ತಕಗಳ ಹೊರತಾದ ಪುಸ್ತಕಗಳು ಓದಲು ಲಭ್ಯವಿದ್ದರೆ ಅವರು ಚೆನ್ನಾಗಿ ಓದುತ್ತಾರೆಂದು ಅಧ್ಯಯನಗಳು ತೋರಿಸಿ ಕೊಟ್ಟಿವೆ.…
  • September 08, 2021
    ಬರಹ: ಬರಹಗಾರರ ಬಳಗ
    ಸಾಕ್ಷರ ದೀವಿಗೆ ಕಲಿಯೋಣ ನಾವು ಕಲಿಯೋಣ ಅಆಇಈ ಓದೋಣ ಬರೆಯೋಣ ನಾವು ಬರೆಯೋಣ ಅಕ್ಷರ ತಿದ್ದಿ ಬರೆಯೋಣ   ವಯಸ್ಸಿನ ಮಿತಿಯು ಇದಕಿಲ್ಲ ಯಾರದೇ ಹಂಗು ಬೇಕಿಲ್ಲ ಎಲ್ಲರು ಒಂದೆಡೆ ಸೇರುತಲಿ ಮಾತುಕತೆಯನು ಮಾಡುತಲಿ  
  • September 08, 2021
    ಬರಹ: Shreerama Diwana
    ದೈವತ್ವ ( ಒಳ್ಳೆಯತನ ) ಮತ್ತು ರಾಕ್ಷಸತ್ವದ ( ಕೆಟ್ಟತನ ) ಸಂಘರ್ಷದಲ್ಲಿ ಹುಟ್ಟುವ ಅಮೃತತ್ವ ( ಅರಿವು ) ಎಂಬ ಅನುಭಾವ. ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾ ಒಲಿದೆ...ಅಕ್ಕಮಹಾದೇವಿ, ಆಸೆಯೇ ದುಃಖಕ್ಕೆ ಮೂಲ.... ಗೌತಮ ಬುದ್ಧ,…
  • September 08, 2021
    ಬರಹ: ಬರಹಗಾರರ ಬಳಗ
    ಕೃತಜ್ಞತೆ ಎನ್ನುವುದು ಅತ್ಯಂತ ದೊಡ್ಡ ಗುಣ. ನಮಗೆ ಮಾಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದು ಧರ್ಮ. ಉಪಕಾರ ಮಾಡಿದವರನ್ನು ಯಾವತ್ತೂ ಮರೆಯಬಾರದು. ಎಲ್ಲಿಯಾದರೂ ಮರೆತರೆ ಅದನ್ನೇ ‘ಕೃತಘ್ನತೆ’ ಹೇಳ್ತೇವೆ. ಅದನ್ನು ದ್ರೋಹ ಹೇಳಬಹುದು. ಉಂಡ…
  • September 07, 2021
    ಬರಹ: ಚೇತನ್ ಗುನ್ನೂರು
    "ಸಾವಿಗಿಲ್ಲವೇ ಸಾವು" ಸಾವೇ ನಿನಗಿಲ್ಲವೇ ಸಾವು ನಿನಗೂ ಉಂಟೆ ಹೇಳಲಾಗದ ನೋವು..? ನೀಡು ನೀನಿರುವ ವಿಳಾಸವ ಹೇಳು ನೀ ಬರುವ ದಿನವ.. ಅಂದೋ.......! ನೀ ಬರುವ ಎಲ್ಲಾ ದಾರಿಗಳ ಮುಚ್ಚವೆ ಬಾಳಿ ಬದುಕಬೇಕಾದ ಜೀವಗಳ ನಿನ್ನಿಂದ ಕಾಯುವೆ.... ಹೇಳು...,…
  • September 07, 2021
    ಬರಹ: ಚೇತನ್ ಗುನ್ನೂರು
    "ನಾ ಕಂಡ ದೇವರು" ದೇವರೆಸರಿನ ಮಾನವ ನೀನು ಬಹು ಪಾಲು ದೇವರನ್ನೇ ಹೋಲುವೆ...🙏 ಹಗಲಿರುಳು ದುಡಿದೆ, ನಮಗಾಗಿ ಸವೆದೆ ನೀ ನೋವನುಂಡು, ನನ್ನಗಲಿಗೆ ನಗುವ ಬಡಿಸಿದೆ ನೀ ಪಟ್ಟ ಕಷ್ಟ.... ನಿನಗಾದ ನಷ್ಟ.... ‌! ನನಗಷ್ಟೇ ಗೊತ್ತು.... ಕಲ್ಲಂತೆ ನಿಂತು…
  • September 07, 2021
    ಬರಹ: Shreerama Diwana
    " ಗಾಂಧಿ ಬಜಾರ್" ಪತ್ರಿಕೆ ಆರಂಭವಾದುದು ೧೯೮೭ರಲ್ಲಿ. "ಬಾಕಿನ" ಎಂದೇ ಪ್ರಸಿದ್ಧರಾದ ಕೆ. ಎನ್. ಬಾಲಕೃಷ್ಣ ಅವರು ಈ ಸಾಹಿತ್ಯ ಮಾಸಿಕವನ್ನು ಬೆಂಗಳೂರಿನಿಂದ ಆರಂಭಿಸಿದ್ದರು. "ಪುಸ್ತಕ ಲೋಕದ ಪರಿಚಾರಕ" ಎಂಬ ಘೋಷಣೆಯೊಂದಿಗೆ ಬರುತ್ತಿದ್ದ "ಗಾಂಧಿ…
  • September 07, 2021
    ಬರಹ: Ashwin Rao K P
    ನಾವು ಹಲವಾರು ಮಂದಿಯನ್ನು ಯಾವುದಾದರೂ ಕಾರ್ಯಕ್ರಮದಲ್ಲೋ, ಸಾರ್ವಜನಿಕ ಸ್ಥಳಗಳಲ್ಲೋ ಸಂಧಿಸುತ್ತೇವೆ. ಕೆಲವು ಜನರ ಬಳಿ ಮಾತನಾಡುವಾಗ ಅವರ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಆದರೆ ಈಗ ಕೋವಿಡ್ ಕಾರಣದಿಂದ ಮಾಸ್ಕ್ ಧರಿಸುವುದರಿಂದ ಈ ಸಮಸ್ಯೆ…
  • September 07, 2021
    ಬರಹ: Ashwin Rao K P
    ‘ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ ಕೃತಿಯ ಬಗ್ಗೆ…
  • September 07, 2021
    ಬರಹ: Shreerama Diwana
    ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ. 1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು.…
  • September 07, 2021
    ಬರಹ: addoor
    ೨೬.ಅತಿ ದೊಡ್ಡ ಆಫ್ರಿಕನ್ ಆನೆಯ ತೂಕ ಏಳು ಟನ್ ಇದ್ದೀತು. ಇದು ಈಗ ನೆಲದಲ್ಲಿ ವಾಸಿಸುವ ಅತ್ಯಂತ ದೊಡ್ಡ ಸಸ್ತನಿ. (ಅದೇನಿದ್ದರೂ ಈ ಆನೆಯ ತೂಕ ಈಗ ತಾನೇ ಹುಟ್ಟಿದ ನೀಲಿ-ವೇಲ್‌ನ ತೂಕಕ್ಕೆ ಸಮ.) ನೆಲದಲ್ಲಿ ವಾಸ ಮಾಡಿದ ಅತ್ಯಂತ ದೊಡ್ಡ ಸಸ್ತನಿ…