ರೈತ ರಾಮಣ್ಣ ಸಾಲಮಾಡಿ ಎರಡು ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ್ದ. ಬಿಸಿಲ ಝಳಕ್ಕೆ ಪೈರು ಒಣಗಿ, ನೀರಿಲ್ಲದೆ ನಾಶವಾಯಿತು. ರಾತ್ರಿ ದೃಢ ನಿರ್ಧಾರ ಮಾಡಿ ಗದ್ದೆ ಬದಿಗೆ ಹೋದವ, ಇನ್ನು ಬದುಕಿ ಪ್ರಯೋಜನವಿಲ್ಲ, ಸಾಯುವುದೇ ಮೇಲೆಂದು ತೀರ್ಮಾನಿಸಿದ್ದ…
ಬಣ್ಣ ಬಣ್ಣದ ತೋರಣ ಮನೆಗೆ ಸಿಂಗಾರ
ಮದುಮಗಳ ಕೊರಳಲ್ಲಿ ಬಂಗಾರ
ಪುಟ್ಟ ಚಿಣ್ಣರದ್ದೇ ಒಂದು ಕೂಟ
ಹಿರಿಜೀವದ ಮನಸಿನಲಿ ಚಿಂತೆಗಳ ಓಟ..
ವೈವಾಹಿಕ ಬಂಧನ ನವ ಪಯಣ
ವಧು ವರ ರ ಸಮಾಗಮ
ಬಿಗಿಯಾಗಿಸಿದೆ ಭಾಂಧವ್ಯ ವ ಮೇಳದಲಿ
ಕೆಮ್ಮುವ ಅಜ್ಜನ ಹೃದಯವು..
…
"ಈ ಉಪನ್ಯಾಸಗಳ ಸರಣಿಯಲ್ಲಿ ನಾನು ಬ್ರಹ್ಮಾಂಡದ ಇತಿಹಾಸವು 'ಬಿಗ್ ಬ್ಯಾಂಗ್'ನಿಂದ 'ಕಪ್ಪು ರಂಧ್ರಗಳ'ವರೆಗೆ ಏನಿದೆ ಎಂದು ನಾವು ಭಾವಿಸುತ್ತೇವೆ ಅವುಗಳ ಕುರಿತು ಸ್ಪಷ್ಟನೆಯಾಗಿವೆ. ಪ್ರಥಮ ಉಪನ್ಯಾಸದಲ್ಲಿ ನಾವು ಬ್ರಹ್ಮಾಂಡದ ಕುರಿತು ಹಿಂದಿನ…
೧೯೨೧ರ ಇಸವಿಯ ಒಂದು ದಿನ. ಸ್ಥಳ-ಮೈಸೂರಿನ ಪ್ರತಿಷ್ಟಿತ ಮಹಾರಾಜಾ ಕಾಲೇಜು. ಕಾಲೇಜಿನ ಆವರಣದಲ್ಲಿ ಒಂದು ಕುದುರೆ ಬಂಡಿಯನ್ನು ಹೂವಿನಿಂದ ಅಲಂಕರಿಸಲಾಗುತಿತ್ತು. ಹಲವಾರು ವಿದ್ಯಾರ್ಥಿಗಳು ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡುತ್ತಿದ್ದರು. ಆದರೆ…
ಬದುಕನ್ನು ಈಗಿರುವ ಹಂತದಿಂದ ಇನ್ನೊಂದು ಹಂತಕ್ಕೆ ಮೇಲ್ದರ್ಜೆಗೆ ಏರಿಸುವುದು ಹೇಗೆ? ಸಾಮಾನ್ಯ ವರ್ಗದ ಬಹಳಷ್ಟು ಜನರ ಜೀವನ ಒಂದೇ ಹಂತದಲ್ಲಿ ನಿಂತ ನೀರಂತಾಗಿರುತ್ತದೆ. ಮನಸ್ಸಿನಲ್ಲಿ ಸಾವಿರ ಸಾವಿರ ಕನಸುಗಳು - ಆಸೆ ಆಕಾಂಕ್ಷೆಗಳು ತುಂಬಿದ್ದರೂ,…
೧--ದೈಹಿಕ, ಸಾಮಾಜಿಕ, ಮಾನಸಿಕ, ಭೌತಿಕ, ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಮೂಲ.
೨-ಮಾನವನವೀಯತೆಯ ವಿಕಾಸಕ್ಕೆ ಶಿಕ್ಷಣ ಬುನಾದಿ
೩-ಮನಸ್ಸು ,ದೇಹ ,ಬುದ್ಧಿಗಳ ವಿಕಾಸವೇ ಶಿಕ್ಷಣ.
೪-ಮಾನವರಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದೇ ಶಿಕ್ಷಣ.
೫--…
“ಶಿಕ್ಷಕರ ದಿನ”ವಾದ ಇಂದು ಸಮಾಜಮುಖಿ ಶಿಕ್ಷಕರೊಬ್ಬರ ಜೀವಮಾನದ ನಿಸ್ವಾರ್ಥ ಕಾಯಕ ನೆನಪಾಗುತ್ತಿದೆ.
ತನ್ನ ಶಾಲೆಯ ಆವರಣದಲ್ಲಿ ಆಲದ ಸಸಿಯೊಂದನ್ನು ನೆಟ್ಟಾಗ ಅಂತರ್ಯಾಮಿ ಸಾಹೂ ಅವರಿಗೆ ೧೧ ವರುಷ ವಯಸ್ಸು. ಆ ವಯಸ್ಸಿನಿಂದಲೇ ಗಿಡಮರಗಳೆಂದರೆ ಅವರಿಗೆ…
ಗುರು ಎಂದರೆ ಯಾರು
ದೈವ ಸ್ವರೂಪ ಗುರು
ಸರಿಸಾಟಿ ಇಲ್ಲ ನಿಮಗೆ ಯಾರು
ಗುರಿಯನ್ನು ತೋರುವವರು ಗುರು
ಶಿಸ್ತನ್ನು ಕಲಿಸುವವರು ಗುರು
ಜ್ಞಾನವನ್ನು ನೀಡುವವರು ಗುರು
ಅಜ್ಞಾನವನ್ನು ಅಳಿಸುವವರು ಗುರು
!!ದೈವ ಸ್ವರೂಪ ಗುರು!!
ಕತ್ತಲಿನಿಂದ…
ರಾಷ್ಟ್ರ ಕಂಡ ಶ್ರೇಷ್ಠ ದಾರ್ಶನಿಕ, ತತ್ವ ಜ್ಞಾನಿ ಹಾಗೂ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರು. ಇವರು ಸುಮಾರು ಮೂರು ದಶಕಗಳ ಕಾಲ ಶಿಕ್ಷಕರಾಗಿ, ಉದಾತ್ತ ಚಿಂತನೆಯ ರಾಜಕಾರಣಿಯಾಗಿ, ರಾಯಭಾರಿಯಾಗಿ, ಸ್ವತಂತ್ರ ಭಾರತದ ಮೊದಲ…
ಕಪ್ಪು ಹಲಗೆಯ ಮೇಲೆ
ಮುತ್ತಿನಂತ ಅಕ್ಷರ ಬರೆಯಿಸಿ
ಮನದ ಕತ್ತಲೆಯನ್ನು ಅಕ್ಷರದಿಂದಲೇ ಅಳಿಸಿ
ಬದುಕ ಬೆಳಗಿಸಿದ ಗುರುವಿಗೆ ನನ್ನದೊಂದು ನಮನ..!!
ಅಜ್ಞಾನ ತುಂಬಿದ ತಲೆಯಲ್ಲಿ
ಜ್ಞಾನವೆಂಬ ಜ್ಯೋತಿಯ ಬೆಳಗಿಸಿ
ತಪ್ಪು ಮಾಡಿದಾಗ ತಿದ್ದಿ ತೀಡಿ…
ಅತ್ಯಂತ ಗೌರವಾನ್ವಿತ ಮತ್ತು ಸಮಾಜದ ಮಹತ್ವದ ಒಂದು ಪಾತ್ರವಾದ ನಮ್ಮೆಲ್ಲರ ಪ್ರೀತಿಯ ಶಿಕ್ಷಕ ವೃಂದದವರೇ ಇಗೋ ಈ ದಿನದಂದು ನಿಮಗೆಲ್ಲರಿಗೂ ನಮ್ಮ ಹೃದಯಾಂತರಾಳದ ಶುಭಾಶಯಗಳು. ಶಿಕ್ಷಕರಿಗೇ ಪಾಠ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿರುವ ಅನಿವಾರ್ಯ…
ಬೇಬಿ ಕಾರ್ನ್
ಇತ್ತೀಚೆಗೆ ಹೋಟೇಲಿಗೆ ಹೋದಾಗ ಎಂದಿನಂತೆ ಮಸಾಲೆ ದೋಸೆ ಆರ್ಡರ್ ಮಾಡಿದೆ. ‘ನನಗೊಂದು ಬೇಬಿ ಕಾರ್ನ್ ಮಂಚೂರಿ' ಎಂದು ಮಗಳು ನೆನಪಿಸಿದಳು. ಆಗ ಅವಳ ಮಗ ಐದು ವರ್ಷದ ಹರಿ,’ ನಿನಗ್ಯಾಕೆ ಬೇಬಿ ಕಾರ್ನ್ ಮಂಚೂರಿ? ನೀನು ದೊಡ್ಡವಳು. ಅದನ್ನ…
ಅಯೋಧ್ಯಾ ಪ್ರಕಾಶನ ಇವರ ೧೬ನೆಯ ಕೃತಿಯೇ ರೋಹಿತ್ ಚಕ್ರತೀರ್ಥ ಇವರು ಬರೆದ ‘ಎಂದೆಂದೂ ಬಾಡದ ಮಲ್ಲಿಗೆ. ಈ ಪುಸ್ತಕದಲ್ಲಿ ಸಾಹಿತ್ಯ ಜಗತ್ತಿನ ಸ್ವಾರಸ್ಯಗಳನ್ನು ಸೊಗಸಾಗಿ ವರ್ಣನೆ ಮಾಡಲಾಗಿದೆ. ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಹಿರಿಯಡಕ ಇವರು…
ನನಗೂ ಆಸೆ ಇತ್ತು,
ಕ್ರೀಡಾ ಪಟುವಾಗಬೇಕೆಂದು,
ಸಾಧ್ಯವಾಗಲೇ ಇಲ್ಲ.
ಅನುಕೂಲಗಳು ಇರಲಿಲ್ಲ.
ನನಗೂ ಬಯಕೆ ಇತ್ತು,
ಸಿನಿಮಾ ಸೇರಬೇಕೆಂದು,
ಹಣದ ಕೊರತೆ ಕಾಡಿತ್ತು,
ಅಲ್ಲಿ ಅವಕಾಶವೇ ಸಿಗಲಿಲ್ಲ.
ನನಗೂ ಆಸಕ್ತಿ ಇತ್ತು,
ದೊಡ್ಡ ಅಧಿಕಾರಿ…
ನಾವು ಎಲ್ಲರಲ್ಲಿಯೂ ಮಾತನಾಡುವುದು ಸಾಮಾನ್ಯ ಸಂಗತಿ. ಈ ಮಾತಿನಲ್ಲೂ ಒಂದು ಕಲೆ ಇದೆ. ಅರ್ಥಾರ್ಥ ಸಂಬಂಧವಿಲ್ಲದೆ ಮಾತನಾಡಿದರೆ, ಬೆನ್ನು ತಿರುಗಿಸಿದಾಗ ನಮ್ಮ ಬಗ್ಗೆ ಏನು ಹೇಳಿಯಾರು ಎಂಬ ಪ್ರಜ್ಞೆ ಬೇಕು. ‘ಮಾತಿನಲಿ ತೂಕವಿರೆ ಚಂದ’
*ಅವ್ಯಾಹೃತಂ…
ಹ್ಯಾರಿ ಎಂಬಾತ ತನ್ನ ವಿಧವೆ ತಾಯಿಯ ಜೊತೆ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದ. ಅವನು ಶ್ರಮಜೀವಿ. ಆದರೆ ಅವನು ಎಷ್ಟು ದುಡಿದರೂ ಅವರಿಗೆ ಎರಡು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ.
ಅದೊಂದು ದಿನ ಹ್ಯಾರಿಗೆ ಯಾವ ಕೆಲಸವೂ ಸಿಗಲಿಲ್ಲ. ಅವತ್ತು…
ಕಳೆದ ದಿನ ಕೆಲವು ವಾರ್ತಾ ಪತ್ರಿಕೆಗಳಲ್ಲಿ ಮೀನು ಮಾರಿ ಕೋಟ್ಯಾಂತರ ರೂಪಾಯಿ ಗಳಿಸಿದ ಮೀನುಗಾರ ಎಂಬ ಲೇಖನ ನೋಡಿ ದಂಗಾದೆ. ಅವನು ಮಾರಿದ್ದು ಕೇವಲ ೧೫೭ ಮೀನುಗಳನ್ನು ಮಾತ್ರ. ಅದೂ ಶಾರ್ಕ್ ಗಳಂತೆ ಬಹಳ ದೊಡ್ದ ಗಾತ್ರದ ಮೀನುಗಳನ್ನಲ್ಲ. ಆದರೆ ಆ…
ದೀರ್ಘಕಾಲದ ಕೋವಿಡ್ ಎಂಬ ಸಾಂಕ್ರಾಮಿಕ ರೋಗದ ಹೊಡೆತವು ಇನ್ನೂ ಕಾಡುತ್ತಲೇ ಇರುವಾಗ, ಲಾಕ್ ಡೌನ್ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳಲು ಪರದಾಡುತ್ತಿರುವಾಗ, ಜೀವ ಜೀವನದ ಆಯ್ಕೆಯಲ್ಲಿ ಇನ್ನೂ ಗೊಂದಲದಲ್ಲಿ ಇರುವಾಗ, ಬಹುತೇಕ ಮಧ್ಯಮ ವರ್ಗದ ಆರ್ಥಿಕ…
ಎಲ್ಲವೂ ಭಾರ
ಅವಶ್ಯಕತೆ ಮುಗಿದ ಮೇಲೆ ಎಲ್ಲವೂ
ಭಾರವಯ್ಯ ಭಾರವು ಬಹಳಷ್ಟು ಭಾರವು
ಊಟ ಮುಗಿದ ಮೇಲೆ ತಟ್ಟೆ ಭಾರ
ಮಳೆ ನಿಂತ ಮೇಲೆ ಕೊಡೆ(ಛತ್ರಿ) ಭಾರ
ಸಹಾಯ ಪಡೆದ ಮೇಲೆ ಸ್ನೇಹ ಭಾರ
ಮೋಹ ಕಳೆದ ಮೇಲೆ ಪ್ರೀತಿ ಭಾರ
!!ಅವಶ್ಯಕತೆ…