‘ನನ್ನೂರು ನನ್ನ ಜನ' ಇದು ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಅವರ ಕೃತಿ. ಈ ಕೃತಿಯಿಂದ ಆಯ್ದ ಕೆಲವು ಭಾಗಗಳನ್ನು ನೀವು ಈಗಾಗಲೇ (೨೦೧೯ ರ ಸಂಪದದಲ್ಲಿ) ಓದಿ, ಮೆಚ್ಚಿರುವಿರಿ. ಈ ಲೇಖನ ಮಾಲೆಯ ೧೯ನೆಯ ಕಂತು ಪ್ರಕಟವಾದದ್ದು ಸೆಪ್ಟೆಂಬರ್ ೧೩,…
ಹರಿದ ರವಿಕೆ
ಅಲ್ಲಲ್ಲಿ ತೂತು ಬಿದ್ದ ಸೀರೆ
ಚಪ್ಪಲಿ ಇಲ್ಲದ ಕಾಲುಗಳು
ತಲೆಯ ಮೇಲೊಂದು ಬುಟ್ಟಿ
ಒಂದು ತೋಳಲ್ಲಿ ಚೀಲ
ತನ್ನದು ಒಂದು ಬದುಕಿದೆ ಎಂಬುದನ್ನು ಮರೆತು,..
ಯಾವನೋ ಪುಣ್ಯಾತ್ಮ ಉಡುಗೊರೆಯಾಗಿ ಕೊಟ್ಟ
ಮಗುವನ್ನು,...ಕಂಕುಳಲ್ಲಿ…
ಮುಂಬೈಯ ವಿಟಿ (ವಿಕ್ಟೋರಿಯಾ ಟರ್ಮಿನಸ್) ರೈಲು ನಿಲ್ದಾಣ ಜಗತ್ ಪ್ರಸಿದ್ಧ. ಅಲ್ಲಿ “ಪೋಸ್ಟ್ ಆಫೀಸ್ ಎಲ್ಲಿದೆ?” ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ನಿಮ್ಮನ್ನು ಕಣ್ಣರಳಿಸಿ ನೋಡಿಯಾರು. ಆದರೆ “ಜಿಪಿಓ ಎಲ್ಲಿದೆ?” ಎಂದು ಕೇಳಿದರೆ,…
‘ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ -ಜಲ್ಲಿ ಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು…
ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು, ಅರಿಯಬೇಕಿದೆ ಚಿಂಟುಗಳಿಂದ ಆ ಮುಗ್ಧ ಮನಸ್ಸಿನ ಗುಟ್ಟನ್ನು, ಕಲಿಯಬೇಕಿದೆ ಪುಟ್ಟಮ್ಮಗಳಿಂದ ಆ ಮನತುಂಬುವ ನಗುವನ್ನು, ಅರ್ಥ ಮಾಡಿಕೊಳ್ಳಬೇಕಿದೆ ಬಂಗಾರಿಗಳಿಂದ ಕಲೆತು ತಿನ್ನುವುದನ್ನು,…
೯೯.ಭಾರತೀಯ ಸಂಗೀತ - ಶತಮಾನಗಳ ಸಾಂಸ್ಕೃತಿಕ ಸಂಪತ್ತು
ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತೀಯ ಸಂಗೀತವು ಇಲ್ಲಿನ ಭೌಗೋಲಿಕ ವಿಸ್ತಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಈ ದೇಶದ ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂಪತ್ತಾಗಿದೆ.
ಭಾರತದ…
೧--ಆತ್ಮವು ಹುಟ್ಟುವುದಿಲ್ಲ, ಸಾಯುವುದೂ ಇಲ್ಲ. ಆತ್ಮ ವು ಅತೀತವಾದುದು.
೨--ಹಳೆಯ ಬಟ್ಟೆ ಕಳಚಿ ಹೊಸಬಟ್ಟೆಗಳನ್ನು ಧರಿಸುವಂತೆ ಜೀವನು ಹಳತು ಬಿಟ್ಟು ಹೊಸತಕ್ಕೆ ಪ್ರವೇಶಿಸುವನು.
೩-ಆತ್ಮವು ನಿತ್ಯ ಸತ್ಯ ಶಾಶ್ವತ.
೪--ಕರ್ಮವನ್ನು ಧರ್ಮಬದ್ಧವಾಗಿ…
ಜಿ.ದೇಸಾಯಿ ಎಂದೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿರುವ ಗೋವಿಂದಮೂರ್ತಿ ದೇಸಾಯಿ ಇವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ (ಈಗ ಗದಗ) ಶಿರಹಟ್ಟಿಯಲ್ಲಿ. ಇವರ ಜನ್ಮ…
ಅಂಕಲ್, " ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?…
ನಿನ್ನೆ ಮೊನ್ನೆ ವರೆಗು ನಮ್ಮ ನಡುವೆ
ಯಾವ ಅಡೆತಡೆಗಳೆದ್ದಿರಲಿಲ್ಲ
ಅವರ ಅಂಗಳದಿಂದ ಚೆಂಡು
ನಮ್ಮ ಅಂಗಳಕ್ಕೆ ಬೀಳುತ್ತಿತ್ತು
ನಮ್ಮನೆ ನಾಯಿ ಅವರನ್ನು
ಕಂಡು ಬೊಗಳಿದ್ದೂ ಇಲ್ಲ...
ಅದಕ್ಕೂ ಚಿರಪರಿಚಿತರೆಂಬ ಭಾವ.!
ಆದರೆ ಅದೇಕೋ ಕಾಣೆ ಇಂದು...…
ನಮ್ಮ ಮನೆಗಳ ನಂದಾದೀಪ ಆರಿಹೋಗದಂತೆ ಜಾಗ್ರತೆ ಮಾಡಿ ಜಾಗೃತಿ ಮೂಡಿಸಬೇಕಾದವರು ನಾವೇ. ಬೇರೆಯವರು ಬರಲಾರರು. ನಾವು ಸಡಿಲ ಬಿಟ್ಟಾಗ ಹೇಗೆ ದೀಪದಲ್ಲಿ ಎಣ್ಣೆ ಆರಿದಾಗ ಉರಿಯುವುದು ನಿಲ್ಲುವುದೋ ಅದೇ ಸ್ಥಿತಿ ಆಗಬಹುದು. ಹಾಗಾದರೆ ಯಾರು ಹೊಣೆ ಇದಕ್ಕೆ…