September 2021

  • September 03, 2021
    ಬರಹ: Ashwin Rao K P
    ‘ನನ್ನೂರು ನನ್ನ ಜನ' ಇದು ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಅವರ ಕೃತಿ. ಈ ಕೃತಿಯಿಂದ ಆಯ್ದ ಕೆಲವು ಭಾಗಗಳನ್ನು ನೀವು ಈಗಾಗಲೇ (೨೦೧೯ ರ ಸಂಪದದಲ್ಲಿ) ಓದಿ, ಮೆಚ್ಚಿರುವಿರಿ. ಈ ಲೇಖನ ಮಾಲೆಯ ೧೯ನೆಯ ಕಂತು ಪ್ರಕಟವಾದದ್ದು ಸೆಪ್ಟೆಂಬರ್ ೧೩,…
  • September 03, 2021
    ಬರಹ: ಬರಹಗಾರರ ಬಳಗ
    ಪುಣ್ಯ ಸಂಪಾದನೆ ಮಾಡಲು ತೀರ್ಥಯಾತ್ರೆ, ಪೂಜೆ, ವ್ರತ, ಜಪ, ಯಾಗ ಎಂದು ಆಯುಷ್ಯ ಕಳೆಯುವುದರ ಬದಲು ಕಷ್ಟದಲ್ಲಿದ್ದವರಿಗೆ ಸ್ವಲ್ಪವಾದರೂ ಸಹಕರಿಸೋಣ. ಅದುವೇ ಪುಣ್ಯ ಸಂಪಾದನೆಗೆ ರಹದಾರಿ. ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ವ್ಯವಹರಿಸುವುದೇ ಪಾಪದ…
  • September 03, 2021
    ಬರಹ: ಬರಹಗಾರರ ಬಳಗ
    ಹರಿದ ರವಿಕೆ ಅಲ್ಲಲ್ಲಿ ತೂತು ಬಿದ್ದ ಸೀರೆ ಚಪ್ಪಲಿ ಇಲ್ಲದ ಕಾಲುಗಳು ತಲೆಯ ಮೇಲೊಂದು ಬುಟ್ಟಿ ಒಂದು ತೋಳಲ್ಲಿ ಚೀಲ ತನ್ನದು ಒಂದು ಬದುಕಿದೆ ಎಂಬುದನ್ನು ಮರೆತು,.. ಯಾವನೋ ಪುಣ್ಯಾತ್ಮ ಉಡುಗೊರೆಯಾಗಿ ಕೊಟ್ಟ  ಮಗುವನ್ನು,...ಕಂಕುಳಲ್ಲಿ…
  • September 03, 2021
    ಬರಹ: addoor
    ಮುಂಬೈಯ ವಿಟಿ (ವಿಕ್ಟೋರಿಯಾ ಟರ್ಮಿನಸ್) ರೈಲು ನಿಲ್ದಾಣ ಜಗತ್ ಪ್ರಸಿದ್ಧ. ಅಲ್ಲಿ “ಪೋಸ್ಟ್ ಆಫೀಸ್ ಎಲ್ಲಿದೆ?” ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ನಿಮ್ಮನ್ನು ಕಣ್ಣರಳಿಸಿ ನೋಡಿಯಾರು. ಆದರೆ “ಜಿಪಿಓ ಎಲ್ಲಿದೆ?” ಎಂದು ಕೇಳಿದರೆ,…
  • September 02, 2021
    ಬರಹ: Ashwin Rao K P
    ‘ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ -ಜಲ್ಲಿ ಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು…
  • September 02, 2021
    ಬರಹ: Shreerama Diwana
    ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು, ಅರಿಯಬೇಕಿದೆ ಚಿಂಟುಗಳಿಂದ ಆ ಮುಗ್ಧ ಮನಸ್ಸಿನ ಗುಟ್ಟನ್ನು, ಕಲಿಯಬೇಕಿದೆ ಪುಟ್ಟಮ್ಮಗಳಿಂದ ಆ ಮನತುಂಬುವ ನಗುವನ್ನು, ಅರ್ಥ ಮಾಡಿಕೊಳ್ಳಬೇಕಿದೆ ಬಂಗಾರಿಗಳಿಂದ ಕಲೆತು ತಿನ್ನುವುದನ್ನು,…
  • September 02, 2021
    ಬರಹ: addoor
    ೯೯.ಭಾರತೀಯ ಸಂಗೀತ - ಶತಮಾನಗಳ ಸಾಂಸ್ಕೃತಿಕ ಸಂಪತ್ತು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತೀಯ ಸಂಗೀತವು ಇಲ್ಲಿನ ಭೌಗೋಲಿಕ ವಿಸ್ತಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಈ ದೇಶದ ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂಪತ್ತಾಗಿದೆ. ಭಾರತದ…
  • September 02, 2021
    ಬರಹ: ಬರಹಗಾರರ ಬಳಗ
    ಭಾರತಾಂಬೆಯ ಮಡಿಲು ಭಾರತೀಯನ ಉಸಿರು ಭಾರತದ ನೆಲಜಲಕೆ ನಮಿಸೋಣವೆಂದು ಹಸಿರು ಮನೆಯಾ ಚೆಲುವು ಸುತ್ತೆಲ್ಲ ಹರಡಿರಲು ಕೃಷಿ ಭೂಮಿಯೊಳಗೆ ನಲಿಯೋಣವೆಂದು   ಚಿಂತನೆಯ ನೆಲದೊಳಗೆ ಎಲ್ಲರೊಂದೇಯೆನುತ ಕೈಹಿಡಿದು ಸಾಗುತಿರೆ ಒಲುಮೆ ಸಿರಿಯು ಸೂರ್ಯಕಾಂತಿಯ‌…
  • September 02, 2021
    ಬರಹ: ಬರಹಗಾರರ ಬಳಗ
    ೧--ಆತ್ಮವು ಹುಟ್ಟುವುದಿಲ್ಲ, ಸಾಯುವುದೂ ಇಲ್ಲ. ಆತ್ಮ ವು ಅತೀತವಾದುದು. ೨--ಹಳೆಯ ಬಟ್ಟೆ ಕಳಚಿ ಹೊಸಬಟ್ಟೆಗಳನ್ನು ಧರಿಸುವಂತೆ ಜೀವನು ಹಳತು ಬಿಟ್ಟು ಹೊಸತಕ್ಕೆ ಪ್ರವೇಶಿಸುವನು. ೩-ಆತ್ಮವು ನಿತ್ಯ ಸತ್ಯ ಶಾಶ್ವತ. ೪--ಕರ್ಮವನ್ನು ಧರ್ಮಬದ್ಧವಾಗಿ…
  • September 01, 2021
    ಬರಹ: ತುಂಬೇನಹಳ್ಳಿ ಕಿ…
    ಒಳಿತು/ಕೆಡುಕು ಮರಿಬೇಕು ಕೆಡಕುಗಳ ನೆನಿಬೇಕು ಒಳಿತುಗಳ ಕೊರಗುತ್ತ ಕೂರಬೇಡ ಕೊರತೆಗಳ ಕಾಣಬೇಡ ಕೊಂಕುನುಡಿಗಳಿಗೆ ಕಿವಿಕೊಡಬೇಡ ಕುಂಟುನೆಪಗಳ ನೀಡಬೇಡ !!ಮರಿಬೇಕು ಕೆಡಕುಗಳ!! ಇರುವುದರಲ್ಲಿಯೇ ಖುಷಿಪಡು ಇಂದಿನ ಕಾರ್ಯಗಳ ಇಂದೇ ಮಾಡು ಇಂಪಾದ ನುಡಿಗಳ…
  • September 01, 2021
    ಬರಹ: Ashwin Rao K P
    ಜಿ.ದೇಸಾಯಿ ಎಂದೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿರುವ ಗೋವಿಂದಮೂರ್ತಿ ದೇಸಾಯಿ ಇವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ (ಈಗ ಗದಗ) ಶಿರಹಟ್ಟಿಯಲ್ಲಿ. ಇವರ ಜನ್ಮ…
  • September 01, 2021
    ಬರಹ: Shreerama Diwana
    ಅಂಕಲ್, " ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?…
  • September 01, 2021
    ಬರಹ: ಬರಹಗಾರರ ಬಳಗ
    ನಿನ್ನೆ ಮೊನ್ನೆ ವರೆಗು ನಮ್ಮ ನಡುವೆ  ಯಾವ ಅಡೆತಡೆಗಳೆದ್ದಿರಲಿಲ್ಲ ಅವರ ಅಂಗಳದಿಂದ ಚೆಂಡು ನಮ್ಮ ಅಂಗಳಕ್ಕೆ ಬೀಳುತ್ತಿತ್ತು ನಮ್ಮನೆ ನಾಯಿ ಅವರನ್ನು ಕಂಡು ಬೊಗಳಿದ್ದೂ ಇಲ್ಲ... ಅದಕ್ಕೂ  ಚಿರಪರಿಚಿತರೆಂಬ ಭಾವ.! ಆದರೆ ಅದೇಕೋ ಕಾಣೆ ಇಂದು...…
  • September 01, 2021
    ಬರಹ: ಬರಹಗಾರರ ಬಳಗ
    ನಮ್ಮ ಮನೆಗಳ ನಂದಾದೀಪ ಆರಿಹೋಗದಂತೆ ಜಾಗ್ರತೆ ಮಾಡಿ ಜಾಗೃತಿ ಮೂಡಿಸಬೇಕಾದವರು ನಾವೇ. ಬೇರೆಯವರು ಬರಲಾರರು. ನಾವು ಸಡಿಲ ಬಿಟ್ಟಾಗ ಹೇಗೆ ದೀಪದಲ್ಲಿ ಎಣ್ಣೆ ಆರಿದಾಗ ಉರಿಯುವುದು ನಿಲ್ಲುವುದೋ ಅದೇ ಸ್ಥಿತಿ ಆಗಬಹುದು. ಹಾಗಾದರೆ ಯಾರು ಹೊಣೆ ಇದಕ್ಕೆ…