November 2022

  • November 03, 2022
    ಬರಹ: Ashwin Rao K P
    ಕಸಿ ವಿಧಾನಗಳಲ್ಲಿ ಬೇರೆ ಬೇರೆ ಕ್ರಮಗಳಿದ್ದರೂ ಈಗ ಎಲ್ಲಕ್ಕಿಂತ ಹೆಚ್ಚಾಗಿ ಚಾಲನೆಯಲ್ಲಿರುವ ಕಸಿ ವಿಧಾನ ಬಡ್ಡಿಂಗ್. ಇದನ್ನು ಕಣ್ಣು ಕಸಿ ಅಥವಾ ಮೊಗ್ಗು ಕಸಿ ಎಂದು ಕರೆಯುತ್ತಾರೆ. ಕಣ್ಣು ಕಸಿ ಮಾಡುವುದು ಸುಲಭ. ಸಸ್ಯಗಳಲ್ಲಿ  ಚಿಗುರು ಮೂಡುವ…
  • November 03, 2022
    ಬರಹ: Shreerama Diwana
    ಸರಳ ಸಹಜ ಸಾಮಾನ್ಯ ಸಾರ್ವತ್ರಿಕ ವಿಷಯಗಳಿಗೆ ಅನ್ವಯಿಸಿ ಮಾತ್ರ. ನೀವು ಮಹಾನ್ ದೈವ ಭಕ್ತರಾಗಿದ್ದರೂ ನಿಮ್ಮ ಆಯಸ್ಸು ಸುಮಾರು 60 ದಿಂದ 80 ಮಾತ್ರ, ನೀವು ಉಗ್ರ ದ್ಯೆವವಿರೋಧಿಯಾಗಿದ್ದರೂ ನಿಮ್ಮ ಆಯಸ್ಸು ಸುಮಾರು ಇಷ್ಟೆ, ನೀವು ಅತ್ಯುಗ್ರ ಯೋಗ…
  • November 03, 2022
    ಬರಹ: ಬರಹಗಾರರ ಬಳಗ
    ಡಾ.ದ.ರಾ. ಬೇಂದ್ರೆಯವರು ಬರೆದ ಸಾಲುಗಳು ನಿತ್ಯಸತ್ಯ. *ಒಂದೇ ಒಂದೇ ಒಂದೇ ಕರ್ನಾಟಕ ಒಂದೇ* *ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ* *ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ* ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಸುಸಂಸ್ಕೃತರೂ, ಪ್ರಜ್ಞಾವಂತರೂ…
  • November 03, 2022
    ಬರಹ: ಬರಹಗಾರರ ಬಳಗ
    ಡಾ. ವಿಜಯ್ ನಾಗ್ ರಿಂದ ಕನ್ನಡಕ್ಕೆ ಭಾಷಾಂತರವಾದ ಜಪಾನಿನ ಕಾದಂಬರಿಕಾರ ಜುನ್ ಇಚಿರೋ ತಾನಿಜ಼ಾಕಿ ಅವರ "ಕಾಗಿ" ಯೇ ಈ "ಬೀಗದ ಕೈ" ಕಾದಂಬರಿ. ಎರಡು ದೇಶಗಳ ಜನರ ಸಂಸ್ಕೃತಿ ಮತ್ತು ಮನುಷ್ಯ ಸಂವೇದನೆಗಳನ್ನು ಬೆಸೆವ ಕೆಲಸ ಈ ಅನುವಾದ. ಕಲೋನಿಯಲ್ ಎಂಬ…
  • November 03, 2022
    ಬರಹ: ಬರಹಗಾರರ ಬಳಗ
    ಸಾಗುತ್ತಿರುವ ಜೀವನದ ದಾರಿಯನ್ನು ಬದಲಿಸಬಹುದು.... ಸಹಯಾನ.. ಸಹವಾಸ .....ಸಹವರ್ತಿಗಳಿಂದ..... ನನ್ನ ರೈಲಿನ ಪಯಣ ಊರಿನಿಂದ ಇನ್ನೊಂದು ಊರಿಗೆ ಹೊರಟಿತ್ತು. ಜೀವನದಲ್ಲಿ ಒಂದಷ್ಟು ನಿರ್ಧಾರಗಳು, ಯೋಚನೆಗಳು ಎಲ್ಲವನ್ನು ತುಂಬಿಕೊಂಡು ಕನಸುಗಳ…
  • November 03, 2022
    ಬರಹ: Shreerama Diwana
    ಹೊಯ್ಸಳರು ಮತ್ತು ಸೇವುಣರ ನಡುವಣ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾದದ್ದು ೧೩ನೇ ಶತಮಾನದಲ್ಲಿ. ವಸಾಹತು ಕಾಲಘಟ್ಟದಲ್ಲಿ ಕರ್ನಾಟಕವು ಮುಂಬಯಿ, ಮದ್ರಾಸ್‌, ಹೈದರಾಬಾದ್‌ಗಳ ನಡುವೆ ಹಂಚಿಹೋಯಿತು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು…
  • November 03, 2022
    ಬರಹ: ಬರಹಗಾರರ ಬಳಗ
    ತಾಯಿ ಭುವನೇಶ್ವರಿಯ ಪಾದಾರವಿಂದಕ್ಕೆ ನಮಸ್ಕರಿಸಿ, ಕನ್ನಡ ಅಕ್ಷರಮಾಲೆಗೆ ತಲೆಬಾಗಿ ವಂದಿಸಿ, ಸಾಗುತಿರುವೆ ನನ್ನ ತಾಯ್ನುಡಿ ಕನ್ನಡವ ಬರೆಯುತಾ ಪ್ರೀತಿಸಿ...    ಅಮ್ಮ ಎಂದು ಮೊದಲು ತೊದಲು ನುಡಿದ ನನ್ನ ಕನ್ನಡ ನುಡಿ,  ನನ್ನ ಹೃದಯ ಬಡಿತದ…
  • November 03, 2022
    ಬರಹ: addoor
    ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು…
  • November 02, 2022
    ಬರಹ: Ashwin Rao K P
    ‘ಸುವರ್ಣ ಸಂಪುಟ' ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಕವಿ ರಘುರಾಮ ರಾವ್ ಬೈಕಂಪಾಡಿ ಇವರು. ರಘುರಾಮ ರಾವ್ ಇವರು ‘ಸಂಪದ' ಓದುಗರಿಗೆ ಪರಿಚಿತರು. ಇವರ ಹಲವಾರು ಕವನಗಳು ಸಂಪದ ಜಾಲತಾಣದಲ್ಲಿ ಪ್ರಕಟವಾಗಿವೆ.  ರಘುರಾಮ ರಾವ್ ಅವರು ಜನಿಸಿದ್ದು…
  • November 02, 2022
    ಬರಹ: Ashwin Rao K P
    ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ರಜಾ ದಿನವಾದ ಭಾನುವಾರ ಸಂಜೆ ವಿಹಾರಕ್ಕೆ ತೆರಳಿದ್ದ ಜನರು ಕಿಕ್ಕಿರಿದು ಸೇರಿದ್ದಾಗ ತೂಗು ಸೇತುವೆಯೊಂದು ತುಂಡಾಗಿ, ಅದರ ಮೇಲೆ ನಿಂತಿದ್ದ ನೂರ ಮೂವತ್ತಕ್ಕೂ ಅಧಿಕ ಜನರು ಸಾವಿಗೀಡಾದ ಘೊರ ದುರಂತವೊಂದು ನಡೆದಿದೆ…
  • November 02, 2022
    ಬರಹ: Shreerama Diwana
    ನಾವು ಪ್ರತಿಕ್ರಿಯಿಸಲೇಬೇಕಾಗಿದೆ, ಮಾಧ್ಯಮ ಸ್ವಾತಂತ್ರ್ಯ ಅತಿಮುಖ್ಯ, ಮಾಧ್ಯಮ ಚಾರಿತ್ರ್ಯ ಅದಕ್ಕಿಂತ ಮಹತ್ವದ್ದು... " ಆತ್ಮಾವಲೋಕನ ಮತ್ತು ಜಾಗೃತಿ ಸತ್ಯಾಗ್ರಹ " ರಾಜಕೀಯ ಭ್ರಷ್ಟಾಚಾರ, ಆಡಳಿತಶಾಹಿ ಭ್ರಷ್ಟಾಚಾರ, ಧಾರ್ಮಿಕ ಮತಾಂಧತೆಯ…
  • November 02, 2022
    ಬರಹ: ಬರಹಗಾರರ ಬಳಗ
    "ನಾನು ಊಟ ಮಾಡಿ ತಟ್ಟೆ ತೊಳೆಯುತ್ತಿರುವ ಚಿತ್ರ ಮನಸೊಳಗೆ ಒಂದು ಸಲ ಹಾದುಹೋಯಿತು" ಈ ನೆನಪು ನನ್ನನ್ನ ಯಾಕೆ ಕಾಡ್ತಾ ಇದೆ. ನಾನೀಗ ರಸ್ತೆ ಬದಿ ನಿಂತಿದ್ದೇನೆ. ಜನಗಳ ಓಡಾಟ ತುಂಬ ವೇಗವಾಗಿದೆ. ಅವರವರ ಆಲೋಚನೆಗಳನ್ನು ಹಿಡಿದುಕೊಂಡು ಅವರವರ…
  • November 02, 2022
    ಬರಹ: ಬರಹಗಾರರ ಬಳಗ
    ಕನ್ನಡ ರಾಜ್ಯೋತ್ಸವ ದಿನ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಶಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ನಾನು ತುಳುವ ಎಂದು ಹೇಳಿ ಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ. ತುಳುವನಾಗಿರುವ ನನಗೆ ಕನ್ನಡ ಯಾವತ್ತೂ…
  • November 02, 2022
    ಬರಹ: ಬರಹಗಾರರ ಬಳಗ
    ಇದು ಪಂಪ ಬೆಳಗಿದ ಕನ್ನಡ  ಕವಿ ಕೋಗಿಲೆ ಹಾಡುವ ಕನ್ನಡ  ದಿವ್ಯ ಸಾಹಿತ್ಯ ಅರಳಿದೆ,  ಓದು ಬಾ  ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!   ಉಡುಪಿಯ ಕಿಂಡಿ, ಹಳೇಬೀಡಿನಲ್ಲಿ ಪಾವನ ಹಂಪಿ, ಮಂಜೇಶ್ವರ! ಅಕ್ಕ-ದಾಸ ವಾಚಿಸಿದ ಕನ್ನಡ... ಪುಣ್ಯ ಸುಗಂಧ…
  • November 01, 2022
    ಬರಹ: Ashwin Rao K P
    ಇದೋ ನವೆಂಬರ್ ತಿಂಗಳು ಬಂತು, ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ೧ನ್ನು ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಲವರಿಗೆ ಕನ್ನಡ ಎಂದರೆ ಭಾಷೆ ಮಾತ್ರವಲ್ಲ ಅದು ಜೀವನ. ನಾವು ಕನ್ನಡ ಭಾಷೆಯನ್ನು ನಿರಂತರವಾಗಿ ನಮ್ಮ…
  • November 01, 2022
    ಬರಹ: Ashwin Rao K P
    ವೀರ ಸಾವರ್ಕರ್ ಎಂಬ ಹೆಸರು ಈಗ ಬಹು ಚರ್ಚಿತವಾಗುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿರುವಂತದ್ದೇ. ಸಾವರ್ಕರ್ ಅವರು ದೇಶಭಕ್ತರೇ, ಸ್ವಾತಂತ್ರ್ಯ ಯೋಧರೇ, ಗಾಂಧೀಜಿ ಹತ್ಯೆಯಲ್ಲಿ ಅವರ ಕೈವಾಡವಿದೆಯೇ, ಎರಡು ಜೀವಾವಧಿ ಶಿಕ್ಷೆಗಳನ್ನು ಅವರು ಅಂಡಮಾನಿನ…
  • November 01, 2022
    ಬರಹ: Shreerama Diwana
    ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು…
  • November 01, 2022
    ಬರಹ: ಬರಹಗಾರರ ಬಳಗ
    *ಕನ್ನಡದ ಕುಲದೇವಿ* *ಕಾಪಾಡು ಬಾ ತಾಯೆ*/ *ಹೊನ್ನುಡಿಯು ಚೆನ್ನುಡಿಯ ಬಾಳದೀವಿಗೆಯಾಗೆ//*   *ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ*/ *ತಾಯಿನೆಲದ ಜಯಭೇರಿ ನಾವಾದೆವೆನ್ನಿ//*   *ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ*/ *ಕನ್ನಡವೆಯೆನ್ನುಸಿರು…
  • November 01, 2022
    ಬರಹ: ಬರಹಗಾರರ ಬಳಗ
    ಎಲ್ಲ ಶಿವಾಲಯಗಳಲ್ಲಿ, ಶಿವ, ಪಾರ್ವತಿ, ವಿನಾಯಕ, ಸುಬ್ರಹ್ಮಣ್ಯ, ನಂದಿ, ಬೃಂಗಿ ಹಾಗೂ ಚಂಡಿಕೇಶ್ವರ ಮೂರ್ತಿಗಳನ್ನು ಕಾಣುವುದು ಸಾಮಾನ್ಯ. ಶಿವಾಲಯಗಳಲ್ಲಿ ಚಂಡಿಕೇಶ್ವರನ ದರ್ಶನಕ್ಕೆ ಬಂದಾಗ ಚಿಟಿಕೆ ಹೊಡೆದು, ಚಪ್ಪಾಳೆ ತಟ್ಟಿ ಚಂಡಿಕೇಶ್ವರನ…
  • November 01, 2022
    ಬರಹ: ಬರಹಗಾರರ ಬಳಗ
    ನಿನಗೆ ಅದೆಷ್ಟು ಅಹಂಕಾರ ನನ್ನನೇ ಮಾರಾಟಕ್ಕಿಟ್ಟಿದ್ದೀಯಾ? ನನಗೆ ಬೆಲೆಕಟ್ಟುವ ಅಧಿಕಾರ ನಿನಗೆ ಕೊಟ್ಟವರು ಯಾರು? ನಿನ್ನನ್ನ ಕೊನೆಗೊಂದು ದಿನ ನನ್ನ ಮಡಿಲಿಗೆ ಹಾಕಿಕೊಂಡಾಗ ನಾನ್ಯಾವ ಬೆಲೆಯನ್ನು ಕೇಳಿದವನಲ್ಲ. ಆದರೂ ನೀನು ನನ್ನನ್ನ…