ಕಸಿ ವಿಧಾನಗಳಲ್ಲಿ ಬೇರೆ ಬೇರೆ ಕ್ರಮಗಳಿದ್ದರೂ ಈಗ ಎಲ್ಲಕ್ಕಿಂತ ಹೆಚ್ಚಾಗಿ ಚಾಲನೆಯಲ್ಲಿರುವ ಕಸಿ ವಿಧಾನ ಬಡ್ಡಿಂಗ್. ಇದನ್ನು ಕಣ್ಣು ಕಸಿ ಅಥವಾ ಮೊಗ್ಗು ಕಸಿ ಎಂದು ಕರೆಯುತ್ತಾರೆ. ಕಣ್ಣು ಕಸಿ ಮಾಡುವುದು ಸುಲಭ. ಸಸ್ಯಗಳಲ್ಲಿ ಚಿಗುರು ಮೂಡುವ…
ಸರಳ ಸಹಜ ಸಾಮಾನ್ಯ ಸಾರ್ವತ್ರಿಕ ವಿಷಯಗಳಿಗೆ ಅನ್ವಯಿಸಿ ಮಾತ್ರ. ನೀವು ಮಹಾನ್ ದೈವ ಭಕ್ತರಾಗಿದ್ದರೂ ನಿಮ್ಮ ಆಯಸ್ಸು ಸುಮಾರು 60 ದಿಂದ 80 ಮಾತ್ರ, ನೀವು ಉಗ್ರ ದ್ಯೆವವಿರೋಧಿಯಾಗಿದ್ದರೂ ನಿಮ್ಮ ಆಯಸ್ಸು ಸುಮಾರು ಇಷ್ಟೆ, ನೀವು ಅತ್ಯುಗ್ರ ಯೋಗ…
ಡಾ.ದ.ರಾ. ಬೇಂದ್ರೆಯವರು ಬರೆದ ಸಾಲುಗಳು ನಿತ್ಯಸತ್ಯ.
*ಒಂದೇ ಒಂದೇ ಒಂದೇ ಕರ್ನಾಟಕ ಒಂದೇ*
*ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ*
*ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ*
ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಸುಸಂಸ್ಕೃತರೂ, ಪ್ರಜ್ಞಾವಂತರೂ…
ಡಾ. ವಿಜಯ್ ನಾಗ್ ರಿಂದ ಕನ್ನಡಕ್ಕೆ ಭಾಷಾಂತರವಾದ ಜಪಾನಿನ ಕಾದಂಬರಿಕಾರ ಜುನ್ ಇಚಿರೋ ತಾನಿಜ಼ಾಕಿ ಅವರ "ಕಾಗಿ" ಯೇ ಈ "ಬೀಗದ ಕೈ" ಕಾದಂಬರಿ. ಎರಡು ದೇಶಗಳ ಜನರ ಸಂಸ್ಕೃತಿ ಮತ್ತು ಮನುಷ್ಯ ಸಂವೇದನೆಗಳನ್ನು ಬೆಸೆವ ಕೆಲಸ ಈ ಅನುವಾದ. ಕಲೋನಿಯಲ್ ಎಂಬ…
ಸಾಗುತ್ತಿರುವ ಜೀವನದ ದಾರಿಯನ್ನು ಬದಲಿಸಬಹುದು.... ಸಹಯಾನ.. ಸಹವಾಸ .....ಸಹವರ್ತಿಗಳಿಂದ..... ನನ್ನ ರೈಲಿನ ಪಯಣ ಊರಿನಿಂದ ಇನ್ನೊಂದು ಊರಿಗೆ ಹೊರಟಿತ್ತು. ಜೀವನದಲ್ಲಿ ಒಂದಷ್ಟು ನಿರ್ಧಾರಗಳು, ಯೋಚನೆಗಳು ಎಲ್ಲವನ್ನು ತುಂಬಿಕೊಂಡು ಕನಸುಗಳ…
ಹೊಯ್ಸಳರು ಮತ್ತು ಸೇವುಣರ ನಡುವಣ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾದದ್ದು ೧೩ನೇ ಶತಮಾನದಲ್ಲಿ. ವಸಾಹತು ಕಾಲಘಟ್ಟದಲ್ಲಿ ಕರ್ನಾಟಕವು ಮುಂಬಯಿ, ಮದ್ರಾಸ್, ಹೈದರಾಬಾದ್ಗಳ ನಡುವೆ ಹಂಚಿಹೋಯಿತು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು…
ತಾಯಿ ಭುವನೇಶ್ವರಿಯ ಪಾದಾರವಿಂದಕ್ಕೆ ನಮಸ್ಕರಿಸಿ,
ಕನ್ನಡ ಅಕ್ಷರಮಾಲೆಗೆ ತಲೆಬಾಗಿ ವಂದಿಸಿ,
ಸಾಗುತಿರುವೆ ನನ್ನ ತಾಯ್ನುಡಿ ಕನ್ನಡವ ಬರೆಯುತಾ ಪ್ರೀತಿಸಿ...
ಅಮ್ಮ ಎಂದು ಮೊದಲು ತೊದಲು ನುಡಿದ ನನ್ನ ಕನ್ನಡ ನುಡಿ,
ನನ್ನ ಹೃದಯ ಬಡಿತದ…
ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು…
‘ಸುವರ್ಣ ಸಂಪುಟ' ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಕವಿ ರಘುರಾಮ ರಾವ್ ಬೈಕಂಪಾಡಿ ಇವರು. ರಘುರಾಮ ರಾವ್ ಇವರು ‘ಸಂಪದ' ಓದುಗರಿಗೆ ಪರಿಚಿತರು. ಇವರ ಹಲವಾರು ಕವನಗಳು ಸಂಪದ ಜಾಲತಾಣದಲ್ಲಿ ಪ್ರಕಟವಾಗಿವೆ.
ರಘುರಾಮ ರಾವ್ ಅವರು ಜನಿಸಿದ್ದು…
ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ರಜಾ ದಿನವಾದ ಭಾನುವಾರ ಸಂಜೆ ವಿಹಾರಕ್ಕೆ ತೆರಳಿದ್ದ ಜನರು ಕಿಕ್ಕಿರಿದು ಸೇರಿದ್ದಾಗ ತೂಗು ಸೇತುವೆಯೊಂದು ತುಂಡಾಗಿ, ಅದರ ಮೇಲೆ ನಿಂತಿದ್ದ ನೂರ ಮೂವತ್ತಕ್ಕೂ ಅಧಿಕ ಜನರು ಸಾವಿಗೀಡಾದ ಘೊರ ದುರಂತವೊಂದು ನಡೆದಿದೆ…
ನಾವು ಪ್ರತಿಕ್ರಿಯಿಸಲೇಬೇಕಾಗಿದೆ, ಮಾಧ್ಯಮ ಸ್ವಾತಂತ್ರ್ಯ ಅತಿಮುಖ್ಯ, ಮಾಧ್ಯಮ ಚಾರಿತ್ರ್ಯ ಅದಕ್ಕಿಂತ ಮಹತ್ವದ್ದು...
" ಆತ್ಮಾವಲೋಕನ ಮತ್ತು ಜಾಗೃತಿ ಸತ್ಯಾಗ್ರಹ "
ರಾಜಕೀಯ ಭ್ರಷ್ಟಾಚಾರ, ಆಡಳಿತಶಾಹಿ ಭ್ರಷ್ಟಾಚಾರ, ಧಾರ್ಮಿಕ ಮತಾಂಧತೆಯ…
"ನಾನು ಊಟ ಮಾಡಿ ತಟ್ಟೆ ತೊಳೆಯುತ್ತಿರುವ ಚಿತ್ರ ಮನಸೊಳಗೆ ಒಂದು ಸಲ ಹಾದುಹೋಯಿತು" ಈ ನೆನಪು ನನ್ನನ್ನ ಯಾಕೆ ಕಾಡ್ತಾ ಇದೆ. ನಾನೀಗ ರಸ್ತೆ ಬದಿ ನಿಂತಿದ್ದೇನೆ. ಜನಗಳ ಓಡಾಟ ತುಂಬ ವೇಗವಾಗಿದೆ. ಅವರವರ ಆಲೋಚನೆಗಳನ್ನು ಹಿಡಿದುಕೊಂಡು ಅವರವರ…
ಕನ್ನಡ ರಾಜ್ಯೋತ್ಸವ ದಿನ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಶಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ನಾನು ತುಳುವ ಎಂದು ಹೇಳಿ ಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ. ತುಳುವನಾಗಿರುವ ನನಗೆ ಕನ್ನಡ ಯಾವತ್ತೂ…
ಇದು ಪಂಪ ಬೆಳಗಿದ ಕನ್ನಡ
ಕವಿ ಕೋಗಿಲೆ ಹಾಡುವ ಕನ್ನಡ
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!
ಉಡುಪಿಯ ಕಿಂಡಿ, ಹಳೇಬೀಡಿನಲ್ಲಿ
ಪಾವನ ಹಂಪಿ, ಮಂಜೇಶ್ವರ!
ಅಕ್ಕ-ದಾಸ ವಾಚಿಸಿದ ಕನ್ನಡ...
ಪುಣ್ಯ ಸುಗಂಧ…
ಇದೋ ನವೆಂಬರ್ ತಿಂಗಳು ಬಂತು, ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ೧ನ್ನು ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಲವರಿಗೆ ಕನ್ನಡ ಎಂದರೆ ಭಾಷೆ ಮಾತ್ರವಲ್ಲ ಅದು ಜೀವನ. ನಾವು ಕನ್ನಡ ಭಾಷೆಯನ್ನು ನಿರಂತರವಾಗಿ ನಮ್ಮ…
ವೀರ ಸಾವರ್ಕರ್ ಎಂಬ ಹೆಸರು ಈಗ ಬಹು ಚರ್ಚಿತವಾಗುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿರುವಂತದ್ದೇ. ಸಾವರ್ಕರ್ ಅವರು ದೇಶಭಕ್ತರೇ, ಸ್ವಾತಂತ್ರ್ಯ ಯೋಧರೇ, ಗಾಂಧೀಜಿ ಹತ್ಯೆಯಲ್ಲಿ ಅವರ ಕೈವಾಡವಿದೆಯೇ, ಎರಡು ಜೀವಾವಧಿ ಶಿಕ್ಷೆಗಳನ್ನು ಅವರು ಅಂಡಮಾನಿನ…
ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು ಮಾಡಬಹುದಾದ ಕೆಲವು…
ನಿನಗೆ ಅದೆಷ್ಟು ಅಹಂಕಾರ ನನ್ನನೇ ಮಾರಾಟಕ್ಕಿಟ್ಟಿದ್ದೀಯಾ? ನನಗೆ ಬೆಲೆಕಟ್ಟುವ ಅಧಿಕಾರ ನಿನಗೆ ಕೊಟ್ಟವರು ಯಾರು? ನಿನ್ನನ್ನ ಕೊನೆಗೊಂದು ದಿನ ನನ್ನ ಮಡಿಲಿಗೆ ಹಾಕಿಕೊಂಡಾಗ ನಾನ್ಯಾವ ಬೆಲೆಯನ್ನು ಕೇಳಿದವನಲ್ಲ. ಆದರೂ ನೀನು ನನ್ನನ್ನ…