ಎರಡು ದಿನದಿಂದ ಎರಡು ಸಾವಿನ ಘಟನೆಗಳು ಹೆಚ್ಚು ಸುದ್ದಿಯಲ್ಲಿವೆ. ಒಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೊನ್ನಾಳಿಯ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರಶೇಖರ್ ಅವರ ದುರಂತ ಸಾವು ಮತ್ತು ಆಧಾರ್ ಎಂಬ ಗುರುತಿನ ಕಾರ್ಡ್ ಇಲ್ಲದ ಕಾರಣದಿಂದ ತುಂಬು…
ಮನೆಯಲ್ಲಿ ನನಗೆ ನನ್ನಪ್ಪ ಬಯ್ಯೋ ಹಾಗೆ ನಮ್ಮ ಮನೆಯ ನಾಯಿಮರಿಗೆ ಅದರಪ್ಪ ಅಮ್ಮ ಬಯ್ಯ ಬಹುದಾ? ಹೀಗೊಂದು ಯೋಚನೆ .ನನಗೆ ನನ್ನ ಮನೆಯಲ್ಲಿ ಅಪ್ಪ ಅಮ್ಮ ಹೇಗೆ ನೋಡ್ಕೋತಾರೆ ಹಾಗೆಯೇ ನಮ್ಮ ಮನೆ ನಾಯಿಯನ್ನು ಅದರ ಅಪ್ಪ-ಅಮ್ಮ ನೋಡಿಕೊಳ್ಳಬಹುದಾ?…
ಮನಸ್ಸು ತುಂಬಾ ಚಂಚಲವಾಗಿದೆ, ಅದನ್ನು ನಿಯಂತ್ರಿಸುವುದು ಕಷ್ಟ, ಆದರೆ ಬುದ್ಧಿವಂತರು ಅದನ್ನು ನಿಯಂತ್ರಿಸುತ್ತಾರೆ ಮತ್ತು ಬಾಣ ಮತ್ತು ಬಾಣಗಳಂತೆ ಸರಳಗೊಳಿಸುತ್ತಾರೆ.
ಧಮ್ಮಪದ-33. ಫಂಡನಂ ಚಪ್ಲಂ ಚಿತ್ತ, ದುರಕ್ಖಂ ದುನ್ನಿವರ್ಯಂ…
ರಷ್ಯಾ ಆಕ್ರಮಿತ ಪೊಲೆಂಡಿನ ಕುಟುಂಬದ ಕೊನೆಯ ಮಗುವೇ ಮರಿಯಾ. ಅವಳ ಅಮ್ಮ ಐದು ಮಕ್ಕಳ ಕಾಳಜಿ ವಹಿಸಿದರೆ, ಅಪ್ಪ ಮಕ್ಕಳಿಗೆ ಗಣಿತ ಮತ್ತು ಭೂಗೋಳ ಪಾಠ ಕಲಿಸಿದರು. ಯಾಕೆಂದರೆ, ಆಗಿನ ಕಾಲದಲ್ಲಿ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಪೊಲೆಂಡಿನಲ್ಲಿ…
ಕಾರಣ
ಡಾಕ್ಟರ್ ಗಾಂಪನ ಮಾವ ಫುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್ ಗಳೂ ಅವರು ಬದುಕುವ ಯಾವ ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ದರು. ಅಲ್ಲದೆ, ಪೇಷಂಟ್ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಯಾವ…
ತಮ್ಮ ಭಾವನಾತ್ಮಕ ಅಂಕಣ ಬರಹಗಳಿಗೆ ಹೆಸರುವಾಸಿಯಾದ ಲೇಖಕ ಎ ಆರ್ ಮಣಿಕಾಂತ್ ಆವರ ನೂತನ ಪುಸ್ತಕವೇ ‘ಮತ್ತೆ ಹಾಡಿತು ಕೋಗಿಲೆ'. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖಕರ ಅಂಕಣ ಬರಹವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದಲ್ಲಿರುವ…
ಕನ್ನಡ, ಹಿಂದಿ, ಗುಜರಾತಿ ಭಾಷೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಸಾರವಾಗುತ್ತಿರುವ ಜೈನ ಸಮಾಜದ ಏಕೈಕ ಮಾಸ ಪತ್ರಿಕೆಯೇ ‘ಆತ್ಮಧರ್ಮ'. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜೂನ್ ೨೦೦೩ (ಸಂಪುಟ: ೨೭ ಸಂಚಿಕೆ: ೦೫) ತಿಂಗಳ ಸಂಚಿಕೆಯಾಗಿದೆ.…
ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ರೈತ ಸ್ನೇಹಿ ಕೃಷಿ ಮೇಳ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೆಂಬರ್ 3 ರಿಂದ 6 ವರೆಗೆ ನಡೆಯುತ್ತಲಿದೆ. ಈ ನಾಲ್ಕು ದಿನದಲ್ಲಿ ಸುಮಾರು 15 ಲಕ್ಷ ಜನ ಈ ಮೇಳದಲ್ಲಿ ಭಾಗವಹಿಸಬಹುದು ಎಂಬ…
ಸುಗಂಧ ದ್ರವ್ಯಗಳು ಮತ್ತು ಆರೋಗ್ಯ: ವಸ್ತುಗಳಲ್ಲಿರುವ ಸುವಾಸನೆ ಆ ವಸ್ತುವಿನ ಮಾರಾಟ ದೊಂದಿಗೆ ಮುಕ್ತಾಯಗೊಳ್ಳುವುದು ಇಲ್ಲ. ಇದು ಗ್ರಾಹಕನ ಮನೆಯನ್ನೋ, ದೇಹವನ್ನೋ ಸೇರಿ ಅಲ್ಲಿ ಪರಿಣಾಮ ಬೀರುತ್ತದೆ. ಈ ಸುವಾಸನೆಗಳನ್ನು ನಿರಂತರವಾಗಿ ಬಳಸಿದಾಗ…
ಆಹಾರಕ್ಕಾಗಿ ಹಣ್ಣುಗಳನ್ನೇ ಅವಲಂಬಿಸಿರುವ ಅಳಿಲಿಗೆ ಗೊತ್ತಿತ್ತು ತಿನ್ನುವುದಷ್ಟೇ ನನ್ನ ಹಕ್ಕಲ್ಲ, ಇದರ ಬೀಜ ನೆಲದೊಳಕ್ಕೆ ಇಳಿದು ಮರವಾಗಿ ಬೆಳೆದು ಮುಂದಿನ ಜನಾಂಗಕ್ಕೆ ದಾಟಿಸಬೇಕಾದ ಜವಾಬ್ದಾರಿ ನನ್ನದು ಎಂದು ಹಾಗಾಗಿ, ಹಣ್ಣುಗಳನ್ನು ತಿಂದು…
ನಮ್ಮ ಭಾಷೆ ಕನ್ನಡ
ನಮ್ಮ ಮಣ್ಣು ಕನ್ನಡ
ನಮ್ಮ ಮನೆಯು ಕನ್ನಡ
ನಾವೆಲ್ಲರು ಕನ್ನಡಿಗರು
ಆಟ ಊಟ ಕನ್ನಡ
ಓಟ ಪಾಠ ಕನ್ನಡ
ಕೂಟ ನೋಟ ಕನ್ನಡ
ನಾವೆಲ್ಲರು ಕನ್ನಡಿಗರು
ಗಾಳಿ ಉಸಿರು ಕನ್ನಡ
ಹಸಿರು ಸೊಪ್ಪು ಕನ್ನಡ
ಹರಿವ ಜಲವು ಕನ್ನಡ
ದೀಪಾವಳಿ ಕಳೆದು ೧೨ ದಿನಗಳ ನಂತರ ಬರುವ ದ್ವಾದಶಿಯಂದು ತುಳಸಿ ಪೂಜೆ (ನವೆಂಬರ್ ೫, ೨೦೨೨) ಆಚರಣೆ ಮಾಡುತ್ತಾರೆ. ತುಳಸಿ ಸಸ್ಯ ಪೂಜನೀಯವೇ, ಅದರ ಜತೆಗೆ ತನ್ನ ಆರೋಗ್ಯಕರ ಗುಣಗಳಿಂದ ಬಹು ಉಪಯೋಗಿ ಗಿಡವೆಂದೂ ಉಲ್ಲೇಖಿಸಲಾಗಿದೆ. ತುಳಸಿ ಪೂಜೆಯ…
ಕರ್ನಾಟಕದಲ್ಲೀಗ ಹೂಡಿಕೆಯ ಹಬ್ಬ. ದೇಶ ವಿದೇಶಗಳ ವಿವಿಧ ಕಂಪನಿ ಹಾಗೂ ಉದ್ಯಮಿಗಳಿಂದ ಹೂಡಿಕೆಗೆ ಆಸಕ್ತಿ ವ್ಯಕ್ತವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ದಶಕಗಳಿಂದಲೂ ಕಂಪನಿಗಳು ಮುತುವರ್ಜಿ ವಹಿಸಿವೆ. ಈ ದಿಸೆಯಲ್ಲಿ ಕೇಂದ್ರದ ಆಸಕ್ತಿ ಮತ್ತು…
ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷರಾದರೆ ಖಾಸಗೀಕರಣದ ವ್ಯವಸ್ಥೆಯಲ್ಲಿ ಉದ್ದಿಮೆದಾರರೇ ಜನರನ್ನು ಪರೋಕ್ಷವಾಗಿ ಭ್ರಷ್ಟರನ್ನಾಗಿ ಮಾಡುತ್ತಾರೆ. ಕೇವಲ ಒಂದೇ ದಿನದಲ್ಲಿ 7.6 ಲಕ್ಷ ಕೋಟಿ ಹಣ ಬಂಡವಾಳ…
ಕನ್ನಡ ಸಾಹಿತ್ಯ-ರಂಗಮಂಚ ಕ್ಷೇತ್ರಕ್ಕೆ ಹಿರಿಯ ನಾಟಕಕಾರದ ಗಿರೀಶ್ ಕಾರ್ನಾಡರು ನೀಡಿದ ಸಾಹಿತ್ಯಿಕ ಸೇವೆ ಅಪಾರವಾದದ್ದು. "ನನಗನ್ನಿಸುವ ಪ್ರಕಾರ ಕಾರ್ನಾಡ್ 'ನುಡಿ' ಹಿಡಿಯುವ' ಬದಲು, ನಾಟಕದ 'ನಾಡಿ' ಹಿಡಿದಿದ್ದಾರೆ. ನಾಡಿ ಹಿಡಿಯುವುದೇ…
ಕಾಲೇಜು ಜೀವನಕ್ಕೆ ಪ್ರವೇಶಿಸಿ ಒಂದಷ್ಟು ಸಮಯ ಕಳೆದು ಹೋಗಿತ್ತು. ಆಗಲೇ ಜೀವನದ ಬಗ್ಗೆ ಅದ್ಭುತ ಕನಸುಗಳು ಕಣ್ಣಮುಂದೆ ಕಾಣತೊಡಗಿದವು. ಒಂದಷ್ಟು ಆಸೆಗಳು, ದೊಡ್ಡ ಭವಿಷ್ಯದ ಕನಸು ಕಂಡಿದ್ದ ಅವನ ಜೀವನದಲ್ಲಿ ದೊಡ್ಡ ಬಿರುಗಾಳಿ ಸಂಭವಿಸುವ ಸಣ್ಣ…