December 2022

  • December 13, 2022
    ಬರಹ: ಬರಹಗಾರರ ಬಳಗ
    ಹವಾಮಾನ ಬದಲಾವಣೆಯಿಂದ ನಮಗೇನು ತೊಂದರೆ...? ಅದಕ್ಕೂ ನಮಗೂ ಸಂಬಂಧವಿಲ್ಲ.., ನಾವು ತಲೆಕೆಡಿಸಿಕೊಳ್ಳುವುದಿಲ್ಲ..  ಎನ್ನುವ ರೈತರೇ ಕೇಳಿ… ಹವಾಮಾನ ಬದಲಾವಣೆ / ವೈಪರೀತ್ಯದ ಪರಿಣಾಮ ಮೊದಲು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಈ ತರಹ ಕಾಲವಲ್ಲದ…
  • December 13, 2022
    ಬರಹ: ಬರಹಗಾರರ ಬಳಗ
    ವೃದ್ಧಿ ಅರ್ಥ ಆಗದಿರುವ ಬರಹ ಅರ್ಥ ಆಗದಿರುವ ಜನರ ನಡುವಿನಿಂದ ದೂರವಿದ್ದರೆ ಆಯುಷ್ಯ ವೃದ್ಧಿಸುವುದು -- ಛಲವಾದಿಯೆ ! *** ಹನಿಗಳು ಕಚ್ಚಾಡದಿರು ಯೋಗ್ಯತೆಯೇ ಇಲ್ಲದೆ ಪ್ರಶಸ್ತಿಗಾಗಿ !   ನನ್ನಿಂದಾಗಿಯೆ
  • December 12, 2022
    ಬರಹ: Ashwin Rao K P
    ‘ಹಾವು' ಎಂಬ ಪದ ಕೇಳಿದೊಡನೆಯೇ ಎಲ್ಲರೂ ಭಯಬೀಳುತ್ತಾರೆ. ಆ ಹಾವಿನಲ್ಲಿ ವಿಷ ಇದೆಯೋ ಅಥವಾ ಇಲ್ಲವೋ ಎಂಬ ಯಾವ ಕಲ್ಪನೆಯೂ ಇಲ್ಲದೆ ಭಯ ಉಂಟಾಗುತ್ತದೆ. ಏಕೆಂದರೆ ಹಾವನ್ನು ನೋಡಿದಾಗ ಯಾವುದು ವಿಷಯುಕ್ತ ಮತ್ತು ಯಾವುದು ವಿಷ ಇಲ್ಲದ್ದು ಎಂದು…
  • December 12, 2022
    ಬರಹ: Ashwin Rao K P
    ಔಷಧಗಳ ನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ಪ್ರಮುಖ ಮಾರ್ಪಾಡನ್ನು ಮಾಡಲು ಮುಂದಾಗಿರುವ ಕೇಂದ್ರ ಸರಕಾರ ಯಾವುದೇ ಹೊಸ ಔಷಧವನ್ನು ಸಂಶೋಧಿಸಿದಾಗ ಅವುಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುವ ಜೊತೆ ಜೊತೆಯಲ್ಲಿ ತಂತ್ರಜ್ಞಾನವನ್ನು…
  • December 12, 2022
    ಬರಹ: Shreerama Diwana
    ಒಂದು ವಿಷಯದ ಬಗ್ಗೆ ಅರ್ಥಪೂರ್ಣವಾಗಿ ಮತ್ತು ಸತ್ಯದ ಹುಡುಕಾಟದ ಚರ್ಚೆ ಮಾಡಬೇಕಾದರೆ ಯಾವ ಅಂಶಗಳು ಸಾಮಾನ್ಯವಾಗಿ ಮುಖ್ಯವಾಗುತ್ತದೆ. ಪತ್ರಿಕೆ ಟಿವಿ ರೇಡಿಯೋ social media ಗಳಲ್ಲಿ ನಾವು ಅನಿಸಿಕೆ - ಅಭಿಪ್ರಾಯ ಮತ್ತು ವಾದಗಳನ್ನು ಮಂಡಿಸಬಹುದೇ…
  • December 12, 2022
    ಬರಹ: shreekant.mishrikoti
    ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ…
  • December 12, 2022
    ಬರಹ: ಬರಹಗಾರರ ಬಳಗ
    ಬೆಂಕಿಯ ಕೆಲಸ ಎಲ್ಲವನ್ನ ಸುಟ್ಟುಕೊಂಡು ಹೋಗುವುದು. ಸಣ್ಣದಾಗಿದ್ದರೆ ಹಣತೆಯಾಗಿ ದೀಪವಾಗಿ ಬೆಳಕು ಕೊಡುತ್ತೆ. ಜಾಗ ವಿಶಾಲವಾಗುತ್ತ ಹೋದಹಾಗೆ ಸುಡುತ್ತಾ ಮುಂದುವರಿಯುತ್ತದೆ. ನಮ್ಮ ಜೀವನದಲ್ಲಿ ಸುಡೋ ವಿಚಾರಗಳು ಹಲವಾರು ತುಂಬಿರುತ್ತವೆ. ಆದರೆ…
  • December 12, 2022
    ಬರಹ: ಬರಹಗಾರರ ಬಳಗ
    ನಮ್ಮ ಪುಣ್ಯಭೂಮಿಯನ್ನೂ ಒಳಗೊಂಡಂತೆ ಪ್ರಾಚೀನ ಕಾಲದಿಂದಲೂ ವಿಶ್ವದ ಹಲವಾರು ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ ‘ದೇವದಾಸಿ’ ಪದ್ಧತಿ ಅಧಿಕೃತವಾಗಿಯೇ ರೂಢಿಯಲ್ಲಿತ್ತೆಂಬ ಅನೇಕ ವಿವರಗಳೊಂದಿಗೆ ಡಾ. ಜಗದೀಶ್ ಕೊಪ್ಪ ಅವರು ಈ ಕೃತಿಯನ್ನು…
  • December 12, 2022
    ಬರಹ: ಬರಹಗಾರರ ಬಳಗ
    ಕಡಲ ತಡಿ ನೀನು, ಭೋರ್ಗರೆದು ಮೊರೆದು, ಸಿಡಿದು, ಹಾಲ್ನೊರೆಗೆರೆದು, ನಿನ್ನ ಭೇಟಿಯಲ್ಲಿ ಶಾಂತ – ಅಲೆ ನಾನು..! ಧರಿತ್ರಿ ನೀನು.. ನೀಲ ನಭದಿ ಕಪ್ಪಿಟ್ಟು ಹಾರಿ ಹರಡಿ, ಗುಡುಗು ಸಿಡಿಲಿಗೆ ಚದುರಿ ಹನಿಯಾಗಿ ನಿನ್ನೊಳಗೆ ಲೀನ – ಮೇಘ ನಾನು..! ಶರಧಿ…
  • December 11, 2022
    ಬರಹ: Shreerama Diwana
    ನಿನ್ನೆ ಸಂಜೆ ಬೆಂಗಳೂರಿನ ಉಲ್ಲಾಳ ಬಳಿಯ ಕನಸು ವೃದ್ದಾಶ್ತಮ - ಅನಾಥಾಶ್ರಮಕ್ಕೆ ನಮ್ಮ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಗೆಳೆಯರೊಂದಿಗೆ ಭೇಟಿ ನೀಡಿ ಒಂದು ಸಣ್ಣ ಕೊಡುಗೆ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮನದಲ್ಲಿ ಮೂಡಿದ…
  • December 11, 2022
    ಬರಹ: ಬರಹಗಾರರ ಬಳಗ
    ನೀನು ಕೊಟ್ಟಾಗ ಹೊಗಳಬೇಡ  ಜನರು ಕೊಟ್ಟಾಗ ಸ್ಮರಿಸದೆ ಇರಬೇಡ  ದೇವರು ಕೊಟ್ಟರೆ ನುಂಗಣಿ ಆದರೆ ಜನರು ಕೊಟ್ಟರೆ ಅದು ಹಂಗಣೆ    ಉಪಕಾರ ಮಾಡುವುದನ್ನು ಕಲಿ ಅಪಕಾರ ಯಾರಿಗೂ ಮಾಡಬೇಡ ಜನರು ಕೊಟ್ಟರೆ ಹೊಗಳುತ್ತಾರೆ ಬಿಟ್ಟರೆ ನಮ್ಮನ್ನು ತೆಗಳುತ್ತಾರೆ…
  • December 11, 2022
    ಬರಹ: ಬರಹಗಾರರ ಬಳಗ
    ಬದುಕು ಸಾರ್ಥಕ ಅನಿಸಿಕೊಳ್ಳುವುದು ಆರೈಕೆ ಮಾಡೋರು ಜೊತೆಯಿದ್ದಾರೆ ಅನ್ನಿಸಿದಾಗ. ಎಲ್ಲೋ ಮೂಲೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದವವರ ಕಷ್ಟಗಳಿಗೆ ಹೆಗಲು ಕೊಡುತ್ತಾರೆ, ನೋವುಗಳಿಗೆ ಕಣ್ಣೀರು ಸುರಿಸುತ್ತಾರೆ, ಆರೋಗ್ಯ ಕೆಟ್ಟಾಗ ಮದ್ದು ಕೊಟ್ಟು…
  • December 10, 2022
    ಬರಹ: addoor
    ಒಬ್ಬ ರಾಜನಿಗೆ ಸಂಗೀತವೆಂದರೆ ಪಂಚಪ್ರಾಣ. ಅವನು ಅತ್ಯುತ್ತಮ ಸಂಗೀತವಾದ್ಯಕ್ಕಾಗಿ ಜಗತ್ತಿನಲ್ಲೆಲ್ಲ ಹುಡುಕಾಡುತ್ತಿದ್ದ. ಒಮ್ಮೆ ಒಬ್ಬ ಮ್ಯಾಜಿಕ್ ಮಾಡುವಾತ ರಾಜನಿಗೊಂದು ಹಾರ್ಪ್ ಎಂಬ ಸಂಗೀತವಾದ್ಯ ಕೊಟ್ಟ. ರಾಜ ಅದನ್ನು ಸಂತೋಷದಿಂದ ಅರಮನೆಗೆ ತಂದ…
  • December 10, 2022
    ಬರಹ: Ashwin Rao K P
    ಅಂಗನವಾಡಿ? ಗಾಂಪ: ನಂಗೆ ಹದಿನೆಂಟು ಜನ ಮಕ್ಕಳು.  ಸೂರಿ: ಫ್ಯಾಮಿಲಿ ಪ್ಲಾನಿಂಗ್ ನೋಡುವವರು ನಿಮ್ಮ ಮನೆಗೆ ಬಂದು ಇಲ್ಲೀ ತನಕ ವಿಚಾರಿಸಲೇ ಇಲ್ಲವಾ?  ಗಾಂಪ: ಒಮ್ಮೆ ಬಂದಿದ್ರು.“ಅಂಗನವಾಡಿ' ಅಂಡ್ಕೊಂಡು ಹಾಗೇ ವಾಪಸು ಹೊರಟು ಹೋದ್ರು! ***…
  • December 10, 2022
    ಬರಹ: Ashwin Rao K P
    ಡಾ. ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ…
  • December 10, 2022
    ಬರಹ: Shreerama Diwana
    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಪ್ರತೀ ಹದಿನೈದು ದಿನಕ್ಕೊಮ್ಮೆ ಪ್ರಕಾಶಿತವಾಗುವ ಪತ್ರಿಕೆಯೇ ‘ಕರಾವಳಿ ಪ್ರಭ’ ಪಾಕ್ಷಿಕ. ಪತ್ರಿಕೆಯ ಸಂಪಾದಕರು ರಾಘವೇಂದ್ರ ಹೆಬ್ಬಾರ ಇವರು. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ೮ ಪುಟಗಳು…
  • December 10, 2022
    ಬರಹ: Shreerama Diwana
    ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ... ಪ್ರಜಾಪ್ರಭುತ್ವದ ಯಶಸ್ಸಿಗೆ…
  • December 10, 2022
    ಬರಹ: ಬರಹಗಾರರ ಬಳಗ
    ಶಿವರಾಮ ಕಾರಂತರು ನಿರ್ಗಮಿಸಿ ೨೫ ವರ್ಷಗಳಾದವು. ಅವರ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಪುಸ್ತಕವನ್ನು ಹತ್ತನೇ ಸಲ ಮತ್ತೆ ಓದುತ್ತಿರುವೆ. ಹಲವಾರು ಸಲ ಪರಿಷ್ಕರಿಸಿ, ವಿಸ್ತರಿಸಿದ ೨೦೧೭ರ ಈ ಪುಸ್ತಕ ಎಷ್ಟು ಬಾರಿ ಓದಿದರೂ ಮತ್ತೆ ಮತ್ತೆ…
  • December 10, 2022
    ಬರಹ: ಬರಹಗಾರರ ಬಳಗ
    ಕೆಲವೊಮ್ಮೆ ಪರಿಸ್ಥಿತಿಗಳು ಕನಸುಗಳನ್ನು ನಿರ್ಧರಿಸುತ್ತದೆ ಅಥವಾ ಕನಸುಗಳಿಂದ ಪರಿಸ್ಥಿತಿ ಬದಲಾಗುತ್ತದೆ. ಅವರು ಕನ್ನಡಕವನ್ನು ಧರಿಸಿ ಆಗಿತ್ತು. ಅದರಲ್ಲಿ ತುಂಬಾ ಸ್ಪಷ್ಟವಾಗಿ ಒಂದಷ್ಟು ದೂರದ ಹಾದಿ ಕೂಡ ಕಾಣುತ್ತಿತ್ತು. ಆದರೆ…
  • December 10, 2022
    ಬರಹ: ಬರಹಗಾರರ ಬಳಗ
    ದೇವರೆಂದರೆ ಕಲ್ಲು ಶಿಲೆಗಳಲ್ಲ ಗುಡಿ ಗೋಪುರ ದೊಳಗಿರುವುದಲ್ಲ ಇಗರ್ಜಿ ಮಸೀದಿಯೊಳಗಿರುವುದಿಲ್ಲ ನಿದ್ದೆಗೆಟ್ಟು ಪೂಜಿಸುವುದೂ ಸಲ್ಲ ದೇವರಿರುವುದು ನಿನ್ನಂತರಂಗದಲ್ಲಿ ನೀ ನುಡಿವ ಸವಿ ಮಾತುಗಳಲಿ ನೀ ಮಾಡುವ ಸತ್ಕಾರ್ಯಗಳಲಿ ನೀ ನಡೆವ ಧರ್ಮದ…