December 2022

  • December 09, 2022
    ಬರಹ: Ashwin Rao K P
    ಹೌದು, ಬದುಕು ಕೆಲವರ ಬಾಳಿನಲ್ಲಿ ಹೇಗೆ ತಿರುವುಗಳನ್ನು ತೆಗೆದುಕೊಳ್ಳುತ್ತದೆ ಎಂದು ಆಲೋಚನೆ ಮಾಡಲೇ ಸಾಧ್ಯವಿಲ್ಲ. ಪದವಿ ಮುಗಿಸಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಲು ಮುಂಬಯಿಗೆ ಒಂದು ಸಂದರ್ಶನ ನೀಡಲು ಹೋದ ಕುಮಾರ್ ಎಂಬ ಯುವಕನಿಗೆ ಕೆಲಸ ಸಿಗದೇ…
  • December 09, 2022
    ಬರಹ: Ashwin Rao K P
    ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ರಾಜ್ಯದಲ್ಲಿ ನಷ್ಟ ಅನುಭವಿಸಿದರೆ, ಇನ್ನೊಂದು ರಾಜ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದೆ. ಗುಜರಾತ್ ನಲ್ಲಿ ೧೮೨ ಸ್ಥಾನಗಳಲ್ಲಿ ೧೫೭…
  • December 09, 2022
    ಬರಹ: Shreerama Diwana
    ಇದರ ಆಚರಣೆ ಮತ್ತು ಆತ್ಮಾವಲೋಕನ ಈಗ ಅತ್ಯಂತ ಅವಶ್ಯಕವಾಗಿದೆ. ಕನಿಷ್ಠ ಭ್ರಷ್ಟಾಚಾರ ಮುಕ್ತ ದಿನವನ್ನಾದರೂ ಆಚರಿಸೋಣವೇ? ಈ ವಿಷಯದಲ್ಲಿ ಸದ್ಯಕ್ಕೆ ವಿಶ್ವವನ್ನು ಮರೆತು ಭಾರತವನ್ನು ಮಾತ್ರ ನೋಡೋಣ. ಭೂ ಪ್ರದೇಶದಲ್ಲಿ ಏಳನೆಯ ಸ್ಥಾನ,…
  • December 09, 2022
    ಬರಹ: ಬರಹಗಾರರ ಬಳಗ
    ಈ ಸೈನಿಕ ಅನ್ನುವ ಪದವೇ ಅದ್ಭುತ. ಇವತ್ತು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೈನಿಕನ ಬಗೆಗಿರುವ ಸಣ್ಣ ಕಥಾನಕವನ್ನು ಪ್ರಸ್ತುತಪಡಿಸಿದರು. ಅದನ್ನು ನೋಡುವಾಗಲೇ ಕಥೆಯ ಅಂತ್ಯ ಏನು ಅನ್ನೋದು ಮೊದಲೇ ತಿಳಿದಿತ್ತು. ಆದರೂ ಪ್ರತಿಯೊಂದು…
  • December 09, 2022
    ಬರಹ: ಬರಹಗಾರರ ಬಳಗ
    ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ಪ್ರಾಪ್ತಿಯಾಗಿದೆ. ಓದಿ ಮುಗಿಸಿದ ನಂತರ ಕಾದಂಬರಿ ನಮ್ಮೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಹಲವು ಪ್ರಶ್ನೆಗಳನ್ನೂ…
  • December 09, 2022
    ಬರಹ: ಬರಹಗಾರರ ಬಳಗ
    ಮಧುವನದ ತುಂಬೆಲ್ಲಾ ಸವಿಯೊಲುಮೆ ಈಕೆಯಿದ್ದಳು !   ಜೀವನದಲ್ಲಿ ಜೀವ ಕೈಯಲ್ಲಿಡಿದು ಏಣಿ ಹತ್ತಿದೆ !   ಉಪ್ಪಿರದಿಹ ದೇಹದಲ್ಲಿ ಖಾರವೇ ಹುಳಿಯೆಲ್ಲಿಯೋ ?   ಅಪ್ಪುಗೆಯಲ್ಲಿ ಮನೆಯನ್ನೇ ಮರೆತೆ
  • December 08, 2022
    ಬರಹ: Ashwin Rao K P
    ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡದ ‘ಕನ್ನಡತಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ರಂಜನಿ ರಾಘವನ್ ಅವರ ಚೊಚ್ಚಲ ಕಾದಂಬರಿ ‘ಸ್ವೈಪ್ ರೈಟ್’. ‘…
  • December 08, 2022
    ಬರಹ: Shreerama Diwana
    ವರ್ಣಿಸಲು ಪದಗಳಿಲ್ಲ, ಸುಮ್ಮನಿರಲು ಮನಸ್ಸು ಬಿಡುತ್ತಿಲ್ಲ, ಸೃಷ್ಟಿಯ ನಿಯಮದ ಬಗ್ಗೆ ಅಸಮಾಧಾನ, ದೇವರ ಕಲ್ಪನೆಯ ಬಗ್ಗೆ ಆಕ್ರೋಶ, ಆ ಜನರ ನಿರ್ಲಿಲ್ತತೆ ಬಗ್ಗೆ ಬೇಸರ, ನಮ್ಮ ಅಸಹಾಯಕತೆ ಬಗ್ಗೆ ವಿಷಾದವಾಗುತ್ತಿದೆ. ಛೇ...ಛೇ..... ಅಮೆರಿಕ ಮತ್ತು…
  • December 08, 2022
    ಬರಹ: ಬರಹಗಾರರ ಬಳಗ
    ಸಣ್ಣ ಸಣ್ಣ ಆಕಾಶಕಾಯಗಳಾದ ಕ್ಷುದ್ರ ಗ್ರಹಗಳು ಕೆಲವೊಮ್ಮೆ ಭೂಮಿಗೆ ಬಂದು ಅಪ್ಪಳಿಸುವುದು ಉಂಟು. ಅಪ್ಪಳಿಸುವಿಕೆಯಿಂದ ಭೂಮಿಯ ಮೇಲೆ ದೊಡ್ಡ ದೊಡ್ಡ ಕುಳಿಗಳು ಉಂಟಾಗುತ್ತವೆ. ಕೆಲವೊಮ್ಮೆ ಧೂಮಕೇತುಗಳೂ ಅಪ್ಪಳಿಸುವುದು ಉಂಟು. ಆಗಲೂ ಈ ಕುಳಿಗಳು ಅಥವಾ…
  • December 08, 2022
    ಬರಹ: ಬರಹಗಾರರ ಬಳಗ
    ನವೀನನ ಜೊತೆ ಭಾರತದ ದೊಡ್ಡ ಚಿತ್ರವೊಂದನ್ನು ಕಾಲೇಜಿನ ಮೈದಾನದಲ್ಲಿ ಬಿಡಿಸುತ್ತಿದ್ದೆ. ನಾನು ಶಾಲೆಯಲ್ಲಿ ಪರೀಕ್ಷೆಗೆ ಭಾರತದ ಚಿತ್ರ ಬಿಡಿಸುವಾಗ ಪೆನ್ಸಿಲ್ ಗಿಂತ ಹೆಚ್ಚು ರಬ್ಬರ್ ಬಳಕೆಯನ್ನೇ ಮಾಡುತ್ತಿದ್ದೆ. ನವೀನ ತುಂಬಾ ಸಲೀಸಾಗಿಯೇ…
  • December 08, 2022
    ಬರಹ: ಬರಹಗಾರರ ಬಳಗ
    ಗಝಲ್ ೧ ಮನಸು ಕರಗಿದೆಯೆಂದು ಒಲವು ಮೂಡುವುದೇ ಗೆಳತಿ ಕನಸು ಬಿದ್ದಿದೆಯೆಂದು ನನಸು ಮೆರೆವುದೇ ಗೆಳತಿ   ತಂಪಿರುವ ಹೊತ್ತಲ್ಲಿ ಮಧುಜಾರಿತೇ ಏಕೆ ಕಂಪಿದೆಯೆಂದು ಸ್ವರವು ಬರುವುದೇ ಗೆಳತಿ   ನೇಸರನ ಬೆಳಕಿನಲಿ ಸವಿಬಯಕೆಯೇ ಚೆಲುವೆ ಚಂದ್ರನಾಸರೆಗೆ…
  • December 08, 2022
    ಬರಹ: addoor
    ಈ ಉಪಯುಕ್ತ ಪುಸ್ತಕದ ಉಪಶೀರ್ಷಿಕೆ: ಔಷಧಿಗಳ ಗುಣ, ಉಪಯೋಗ ಮತ್ತು ಸೇವಿಸುವ ವಿಧಾನಗಳು. ಜೊತೆಗೆ “ವೈದ್ಯರ ಉಪಯೋಗಕ್ಕಾಗಿ ಮಾತ್ರ" ಎಂಬ ಎಚ್ಚರಿಕೆ ಮುಖಪುಟದಲ್ಲೇ ಇದೆ. ಗಮನಾರ್ಹ ಸಂಗತಿಯೆಂದರೆ ಇದರ ಕನ್ನಡ ಆವೃತ್ತಿಯ 25,000 ಪ್ರತಿಗಳನ್ನು…
  • December 07, 2022
    ಬರಹ: Ashwin Rao K P
    ಹಿಂದೂ ಕುಟುಂಬದಲ್ಲಿ ಹುಟ್ಟಿ ಮುಸ್ಲಿಂ ಮಹಿಳೆಯ ಎದೆ ಹಾಲು ಕುಡಿದು ಬೆಳೆದು, ಕನ್ನಡ ಸಾರಸ್ವತ ಲೋಕವನ್ನು ಬೆಳಗಿದವರು ಕೆ.ವಿರೂಪಾಕ್ಷ ಗೌಡರು. ಇವರು ‘ಬಳ್ಳಾರಿ ಗಾಂಧಿ’ ಎಂದೇ ಖ್ಯಾತಿ ಪಡೆದಿದ್ದ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಕೆ. ಚೆನ್ನಬಸವನ…
  • December 07, 2022
    ಬರಹ: Ashwin Rao K P
    ತಾವು ಬದುಕಿದ ಅಲ್ಪ ಕಾಲದಲ್ಲೇ ಮರೆಯಲಾಗದ ಛಾಪನ್ನು ಮೂಡಿಸಿ ನಮ್ಮಿಂದ ಅಗಲಿದ ಮಹನೀಯರನ್ನು ಪರಿಚಯಿಸುವ ‘ಅಲ್ಪಾಯುಷಿ ಮಹಾನ್ ಸಾಧಕರು' ಮಾಲಿಕೆಯ ದ್ವಿತೀಯ ಭಾಗ ಈ ಕೃತಿ. ಈ ಕೃತಿಯಲ್ಲಿ ತಮ್ಮ ಅಲ್ಪಾಯುಷ್ಯಲ್ಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ…
  • December 07, 2022
    ಬರಹ: Ashwin Rao K P
    ಶಾಂತಿ, ಸಾಮರಸ್ಯದ ನೆಲೆವೀಡಾಗಿದ್ದ ಬೆಳಗಾವಿಯ ಗಡಿಯಲ್ಲಿ ಅನಗತ್ಯ ತಂಟೆಗೆ ಮುಂದಾಗಿರುವ ಮಹಾರಾಷ್ಟ್ರಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆ ತಕ್ಕ ಪಾಠ ಕಲಿಸಿದೆ. ನಿಷೇಧವಿದ್ದರೂ ಬೆಳಗಾವಿಗೆ ಬಂದೇ ತೀರುತ್ತೇವೆ ಇಂದು ಗೊಡ್ಡು ಬೆದರಿಕೆಯೊಡ್ಡಿದ್ದ…
  • December 07, 2022
    ಬರಹ: Shreerama Diwana
    ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ - ಡಿಸೆಂಬರ್ 6 - ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿ ನಿರ್ವಾಣ ಹೊಂದಿದ ದಿನ. ಸಾಂಸ್ಕೃತಿಕ ಪ್ರತಿರೋಧ ಹೇಗಿರಬೇಕು? ಸಂಕುಚಿತ ಚಿಂತನೆಗೆ ಸಮಗ್ರ ವ್ಯಕ್ತಿತ್ವ ಒಂದು ಉತ್ತರ.... ಬಹುಶಃ ಇಂದಿನ…
  • December 07, 2022
    ಬರಹ: ಬರಹಗಾರರ ಬಳಗ
    ರಾತ್ರಿಯ ಹೊತ್ತು ಬೈಕಿನ ಮೇಲೆ ಪಯಣ. ಮನೆ ಸೇರುವ ಧಾವಂತ. ಆಗಷ್ಟೇ ಮಳೆ ನಿಂತು ಹನಿಗಳು ನೆಲವನ್ನ ಮುತ್ತಿಕ್ಕುತ್ತಿದ್ದವು. ಸುತ್ತಲಿನ ತಂಪು ವಾತಾವರಣ ಮೈಗೊಂದು ನವಿರಾದ ಭಾವವನ್ನು ಕೊಟ್ಟು ಇದೇ ವಾತಾವರಣದಲ್ಲಿ ಚಲಿಸುವ ಎನ್ನುವ ಮನಸನ್ನ…
  • December 07, 2022
    ಬರಹ: ಬರಹಗಾರರ ಬಳಗ
    *ನಿಂದಾಂ ಯ: ಕುರುತೇ ಸಾಧೋಸ್ತಥಾ ಸ್ವಂ ದೂಷಯತ್ಯಸೌ/* *ಖೇ ಭೂತಿಂ ಯ: ಕ್ಷಿಪೇದುಚ್ಚೈರ್ಮೂರ್ಧ್ನಿ ತಸ್ಯೈವ ಸಾ ಪತೇತ್//* ಉತ್ತಮರನ್ನು,ಒಳ್ಳೆಯವರನ್ನು ,ಸಜ್ಜನರನ್ನು ದೂರುವವನು ತನ್ನನ್ನು ತಾನೇ ಹಳಿದುಕೊಂಡಂತೆ. ಆಕಾಶಕ್ಕೆ ಎಸೆದ ಭಸ್ಮ (ಬೂದಿ)…
  • December 07, 2022
    ಬರಹ: ಬರಹಗಾರರ ಬಳಗ
    ಹಣತೆ ಕತ್ತಲ ಕರಗಿಸಿ ಸುತ್ತಲೂ ಬೆಳಕ ಪಸರಿಸಿ ಉರಿವುದು ಬಾಳ ಹರಸಿ ಧನ್ಯತೆಯಲಿ ದೇವನ ಸ್ಮರಿಸಿ.   ದೈವತ್ವಕೆ ಬೆಸೆವ ಕೊಂಡಿ ಬದುಕ ನೋವ ಹಿಂಡಿ ಜ್ಯೋತಿ ಭರವಸೆಯ ಬಂಡಿ ಒಳನೋಟಕೆ ಇದುವೇ ಕಿಂಡಿ.   ತಾವರೆ ನಗುವಂತೆ ದೀಪ
  • December 06, 2022
    ಬರಹ: addoor
    ಮೂಡಿಗೆರೆಯಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತ ಕೃಷಿಯ ಏಳುಬೀಳುಗಳನ್ನೆಲ್ಲ ಚೆನ್ನಾಗಿ ತಿಳಿದಿದ್ದ ದಿ. ಪೂರ್ಣಚಂದ್ರ ತೇಜಸ್ವಿಯವರು ಕೃಷಿಕರ ಭವಿಷ್ಯದ ಬಗ್ಗೆ ಹಲವು ದಶಕಗಳ ಮುಂಚೆಯೇ ಹೇಳಿದ್ದ ಮಾತು ಮತ್ತೆಮತ್ತೆ ನೆನಪಾಗುತ್ತದೆ. ಅವರು ಆಗಲೇ…