ತುಮಕೂರಿಗೆ ಪಯಣಿಸಲೇ ಬೇಕಿತ್ತು. ರೈಲು ನಿಲ್ದಾಣ ತಲುಪಿದಾಗ ರೈಲು ಹೊರಟಿತ್ತು. ಏನು ಮಾಡುವುದೆಂದು ತಿಳಿಯದೆ ಅತ್ತಿತ್ತ ನೋಡುತ್ತಿದ್ದಾಗ ಅವರು ಕರೆದರು. ಕಿದರ್? ಬೆಂಗಳೂರು. ಆವೋ.... ಬಿಳಿ ಅಂಗಿ ಕಪ್ಪು ಪ್ಯಾಂಟು. ಈ ರೈಲು ಹೊರಡುವಾಗ ಹಸಿರು…
ನೀನು ಯಾಕೆ ಪ್ರೀತಿಸುವೆ ಅವಳ
ಓ ಕೊಲೆಗಾರನೇ
ನಿನ್ನ ಅಡ್ಡ ಬುದ್ಧಿಗೆ ತಿರಸ್ಕರಿಸಿದರೆ
ಅವಳ ದೇಹವ ಕತ್ತರಿಸುವವನೇ!!?
ಪ್ರೀತಿ ಎಂದರೆ ದುರುಪಯೋಗವಲ್ಲ
ಸಂಬಂಧ ಮೌಲ್ಯಗಳ ಪ್ರದರ್ಶನ
ಪ್ರೇಮ ಎಂದರೆ ಕಾಮದಬ್ಬರವಲ್ಲ
ಮನುಷ್ಯ ನಿಕೃಷ್ಟತೆಯ ಬಂಧನ!!
…
ಜ್ಯೋತಿ ಇ.ಹಿಟ್ನಾಳ್ ಇವರು ಬರೆದ ಪುಟ್ಟ ಮಹಿಳೆಯರ ಆರೋಗ್ಯ ಸಂಬಂಧಿ ಪುಸ್ತಕ “ಮುಟ್ಟು ಮತ್ತು ಆರೋಗ್ಯ" ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. "ಇತ್ತೀಚಿನ ದಿನಗಳಲ್ಲಿ ಮುಟ್ಟನ್ನು ಕುರಿತು ಇದ್ದ ಅನೇಕ ಪೂರ್ವಗ್ರಹಗಳು…
ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ…
ಮನೆಯಲ್ಲಿ ಎಲ್ಲರೂ ಕುಡಿದುಕೊಂಡು ಟಿವಿ ನೋಡ್ತಾರೆ, ಆ ಟಿವಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಷ್ಟಗಳು. ಧಾರಾವಾಹಿ ಒಬ್ಬರದ್ದಾದರೆ, ಕ್ರಿಕೆಟ್ ಇನ್ನೊಬ್ಬರದ್ದು, ಹಾಡು ನೃತ್ಯ ಒಬ್ಬರದ್ದಾದರೆ, ಹಾಸ್ಯ ಒಬ್ಬರದ್ದು. ವಾರ್ತೆ ಕೆಲವೊಬ್ಬರದ್ದು.…
ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗೌಡನ ಆನೆ” ಕತೆ ಹಲವು…
ಸುತ್ತ-ಮುತ್ತಲೂ ಹಚ್ಚ ಹಸಿರಿನ ನಡುವೆ ಪುಟ್ಟ ಗುಡಿಸಲಿನಲ್ಲಿ ಬದುಕುವುದು ಎಷ್ಟು ಖುಷಿ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಹಳ್ಳಿಯಲ್ಲಿ ಸಿಗುವಷ್ಟು ಸಂತೋಷ ನಮ್ಮ ಪೇಟೆಯಲ್ಲಿ ಸಿಗಲಿಕ್ಕಿಲ್ಲ. ಹಳ್ಳಿಗರು ತೋರುವ ಪ್ರೀತಿಗೆ ಬೆಲೆ…
ಬಾನ ಬಣ್ಣವು ನೆಲವ ಮುತ್ತಲು
ಹೊನ್ನ ಕಾಂತಿಯು ತುಂಬಿತು
ಜ್ಞಾನ ದೇಗುಲ ಗಂಟೆ ಹೊಡೆಯಲು
ಧ್ಯಾನ ಮನದಲಿ ಮೂಡಿತು
ಮುನಿಸು ಕಾಣದ ಜನರ ಮನವದು
ತನುವ ಖುಷಿಯಲಿ ನಲಿಯಿತು
ಹೊನಲ ಬೆಳಕಿಗೆ ರೈತ ಹೊರಟನು
ಕನಸ ಹೆಣೆಯುತ ಬಯಲೊಳು
ಹೊಸತು ಬಣ್ಣದ ಸೂರ್ಯ…
ವಿದ್ಯಾರ್ಥಿಗಳೇ ನೀವೆಲ್ಲಾ ಪರೀಕ್ಷಾ ತಯಾರಿಯ ತಿಂಗಳಿನಲ್ಲಿದ್ದೀರಿ. ಇನ್ನೇನು ಕಣ್ಣು ತೆರೆಯುವಷ್ಟರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಮ್ಮ ಕಣ್ಣ ಮುಂದೆ ಬಂದೇ ಬಿಡುತ್ತೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಬಂತೆಂದರೆ ಸಾಕು ನಮ್ಮ…
ತರಕಾರಿಗಳ ಬೆಲೆ ಗಮನಿಸಿದ್ದೀರಾ? ಕಳೆದ ಹತ್ತು ವರುಷಗಳಲ್ಲಿ ಅದು ಏರುತ್ತಲೇ ಇದೆ. 2013ರಲ್ಲಂತೂ ತರಕಾರಿಗಳ ಬೆಲೆಯಲ್ಲಾದ ಹೆಚ್ಚಳ ಶೇಕಡಾ 80. ಹಣದುಬ್ಬರದ ಲೆಕ್ಕಾಚಾರ ಮಾಡುವಾಗ ಪರಿಗಣಿಸುವ ವಿವಿಧ ವಸ್ತುಗಳ ಬೆಲೆ ಹೆಚ್ಚಳದಲ್ಲಿ ತರಕಾರಿಗಳ…
‘ಕನ್ನಡ ಕಾವ್ಯದ ಅಭಿಮನ್ಯು' ಎಂದು ವಿ.ಕೃ.ಗೋಕಾಕರಿಂದ ಕರೆಯಲ್ಪಟ್ಟ ಸಾಹಿತಿ ಪೇಜಾವರ ಸದಾಶಿವರಾವ್. ಹೀಗೆ ಕರೆಯಲು ಕಾರಣವೂ ಇದೆ. ಬದುಕಿದ್ದ ಕೇವಲ ೨೬ ಚಿಲ್ಲರೆ ವರ್ಷಗಳಲ್ಲಿ ಸದಾಶಿವರಾಯರು ಸಾಧಿಸಿದ್ದು ಬಹಳಷ್ಟು, ಥೇಟ್ ಮಹಾಭಾರತದ…
ಪುರುಷ-ಸ್ತ್ರೀ ಮದುವೆಯಾಗುವ ಸಾಂಪ್ರದಾಯಿಕ ವಿವಾಹ ಪದ್ಧತಿಯನ್ನು ಅನುಸರಿಸುತ್ತಿರುವ ಭಾರತದಲ್ಲಿ ಸಲಿಂಗ ವಿವಾಹ ವಿಚಾರ ಪುನಃ ಚರ್ಚೆ ಹುಟ್ಟುಹಾಕಿದೆ. ಭಾರತೀಯ ವೈವಾಹಿಕ ಸಂಸ್ಕೃತಿಗೆ ತದ್ವಿರುಧ್ಧವಾದ ಸಲಿಂಗ ವಿವಾಹಕ್ಕೆ ಸುಪ್ರೀಂ ಕೋರ್ಟ್…
ದಾಸರ ಕೀರ್ತನೆ ಬಗ್ಗೆ ನಾನು ಬರೆದ ಕೀರ್ತನೆಗಳ ಸಂಕಲನ ‘ದಾಸರ ದಾರಿಯಲ್ಲಿ' ಶ್ರೇಷ್ಟಮಟ್ಟದ ದಾಸರ ಕೃಷಿ ವಿಶ್ವವ್ಯಾಪಿಯಾಗಿ, ಪ್ರಮುಖವಾಗಿ ಪುಂರಂದರ ದಾಸರು ಮತ್ತು ಕನಕದಾಸರು ಹಾಗೂ ಜಗನ್ನಾಥ ದಾಸರ ಕೀರ್ತನೆಗಳಿಂದ ಜನಪ್ರೀಯತೆ ಪಡೆದ ಈ ಸಾಹಿತ್ಯವು…
ರಸ್ತೆಯ ಮೇಲೊಂದು ನಾಯಿ ಸತ್ತು ಬಿದ್ದಿದೆ. ಆ ನಾಯಿಯ ಸಾವಿಗೆ ಕಾರಣ ಯಾವುದೋ ಒಂದು ಗಾಡಿ. ಅವನಿಗೆ ನಾಯಿಯ ಜೀವ ಅಷ್ಟೇನೂ ಮುಖ್ಯ ಅನ್ನಿಸಲಿಲ್ಲ. ಅದರ ನಂತರ ಅದೇ ರಸ್ತೆಯಲ್ಲಿ ಹಾದುಹೋದ ಅಷ್ಟು ಗಾಡಿಗಳು ನಾಯಿಯ ದೇಹವನ್ನು ಮತ್ತಷ್ಟು ನಜ್ಜುಗುಜ್ಜು…
ಬಿಸಿಲು ದುಃಖದಿಂದ ಸುಖದಲ್ಲಿದೆ
ಮನುಷ್ಯ ಮಾಡಿದ ಮಾಟ ಕಾರಣ
ಮಳೆ ಮುಳುಗಿಸುವ ತವಕದಲ್ಲಿದೆ
ದರಿದ್ರ ವಾತಾವರಣ ಕಾರಣ
ಚಳಿಯ ಬದುಕು ಬೇಡವಾಗಿದೆ!
ಹೀನತ್ವದ ಪರಮಾವಧಿಯಿಂದ
ಇಳೆಯ ರೀತಿ ದಿಕ್ಕು ಬದಲಿಸಿದೆ
ಅಸಹಜ ಕಸ ಕಡ್ಡಿಗಳಿಂದ!!?
ನೇಸರನ ತಾಪ…
ಹನಿ ನೀರಾವರಿಯಲ್ಲಿ (Drip Irrigation) ಕಟ್ಟಿಕೊಳ್ಳುವ (Block) ಸಮಸ್ಯೆಗೆ ಕಾರಣ ನೀರಿನ ಮೂಲದಲ್ಲಿ ಸೇರಿರುವ ಕಶ್ಮಲಗಳು. ಅದನ್ನು ಸರಿಯಾಗಿ ತಿಳಿದು ಅದನ್ನು ತಡೆಯಲು ಸೂಕ್ತವಾದ ಸೋಸು ವ್ಯವಸ್ಥೆ ಅಳವಡಿಸಿಕೊಂಡರೆ ಹನಿ ನೀರಾವರಿ ಸಂಪೂರ್ಣ…
ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿಮೂರನೇ ಪುಸ್ತಕವೇ “ಮೃಗ ಬೇಟೆ". ಈಗಾಗಲೇ ೧೨ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ…
ಬಿಎಸ್ಸಿ - ವಿಜ್ಞಾನ ( ಸೈನ್ಸ್ ), ಬಿಕಾಂ - ವಾಣಿಜ್ಯ ( ಕಾಮರ್ಸ್ ) ಬಿಎ - ಕಲೆ ( ಆರ್ಟ್ಸ್ )...ಹೀಗೆ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ಇತಿಹಾಸ ( History ) ಕಲಾ ಮಾಧ್ಯಮದ ಅಡಿಯಲ್ಲಿ ಬರುತ್ತದೆ…
ಅಲ್ಲೊಂದು ವಾಹನ ರಸ್ತೆಯಲ್ಲಿ ಚಲಿಸ್ತಾ ಇತ್ತು. ನಾನು ಅದರ ಪಕ್ಕ ಹಾದು ಹೋಗ್ತಾ ಇದ್ದೆ. ನನಗೆ ಒಂದಷ್ಟು ನೋವಿನ ಮಾತುಗಳು ಕೇಳೋದಕ್ಕೆ ಆರಂಭವಾಯಿತು. ಬಸ್ಸಿನೊಳಗೆ ನೋಡುತ್ತೇನೆ ತುಂಬಾ ಜನ ಇದ್ದಾರೆ. ಮುಂದಿನ ನಿಲ್ದಾಣದಲ್ಲಿ ಬಸ್ಸನ್ನೇರಿದೆ.…