March 2023

  • March 20, 2023
    ಬರಹ: addoor
    ಮಾರ್ಚ್ 2023ರ ಮೂರನೆಯ ವಾರದಲ್ಲಿ ಉತ್ತರ ಕರ್ನಾಟಕದ ಕೆಲವೆಡೆ ಆಲಿಕಲ್ಲು ಮಳೆ ಅಪ್ಪಳಿಸಿದೆ. ಇದರಿಂದಾಗಿ ನೂರಾರು ರೈತರ ಹೊಲದಲ್ಲಿ ಬೆಳೆದು ನಿಂತ ಬೆಳೆ ನಷ್ಟವಾಗಿದೆ. ಅದಲ್ಲದೆ, ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವೆಡೆ ದ್ರಾಕ್ಷಿ…
  • March 20, 2023
    ಬರಹ: ಬರಹಗಾರರ ಬಳಗ
    ನಮ್ಮ ಕಣ್ಣ ಮುಂದೆಯೇ ಕಣ್ಮರೆಯಾಗುತ್ತಿರುವ ಒಂದು ಪುಟ್ಟ ಪಕ್ಷಿ ಗುಬ್ಬಚ್ಚಿ. ಪುಟ್ಟ ಮಕ್ಕಳಿಗೆ ಕಥೆಯ ರೂಪದಲ್ಲಿ ಅಮ್ಮಂದಿರ ಬಾಯಿಯಲ್ಲಿ ಬರುತ್ತಿದ್ದ 'ಗುಬ್ಬಚ್ಚಿ' ಇತಿಹಾಸವಾಗುವ ಹಂತದಲ್ಲಿರುವುದು ಖೇದಕರ. ಮನೆಯ ಮಾಡಿನ ಮೇಲೆ ಹುಲ್ಲು, ಕಡ್ಡಿ…
  • March 20, 2023
    ಬರಹ: ಬರಹಗಾರರ ಬಳಗ
    ಮಹಿಳೆಯೊಬ್ಬರು ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದರು. ಅವಳು ತನ್ನದೇ ಆದ ಪೂರ್ವಜರ ಮನೆಯನ್ನು ಹೊಂದಿದ್ದರು, ಅದರಲ್ಲಿ 10-12 ದೊಡ್ಡ ಕೋಣೆಗಳಿವೆ. ಪ್ರತಿ ಕೋಣೆಗೆ 3 ಹಾಸಿಗೆಗಳಿವೆ. ಅಲ್ಲಿರುವ ಎಲ್ಲರಿಗೂ ಇಷ್ಟವಾಗುವ ರುಚಿಕರವಾದ ಆಹಾರವನ್ನೂ…
  • March 20, 2023
    ಬರಹ: ಬರಹಗಾರರ ಬಳಗ
    ಬೆಳಗಿನ ಬೆಡಗಿಗೆ ಏನೆಂದು ಹೆಸರಿಡಲಿ ಹರಡುತಿದೆ ನಗುವ ಹಗಲು ಸುತ್ತಲೂ ಭೇದಿಸಿ ಕರಿಯ ಕೋಟೆಯ ಕತ್ತಲು ಹೊಳೆದಿವೆ ಹಸಿರ ತುದಿಯಲಿ ಮುತ್ತುಗಳು.   ಅರಳುತಿವೆ ಮೊಗ್ಗು ಅರುಣನ ಸ್ವಾಗತಿಸಿ ಹರಡುತಿದೆ ಘಮವು ಕಿರಣಗಳ ತಬ್ಬಿ ಮೂಡಣದ ರಂಗ ಓಕುಳಿಯ ಆಟಕೆ…
  • March 19, 2023
    ಬರಹ: ಬರಹಗಾರರ ಬಳಗ
    ಬಸ್ಸಿನ ಎರಡನೇ ಸೀಟಿನಲ್ಲಿ ಅವರಿಬ್ಬರು ಕುಳಿತಿದ್ದಾರೆ. ವಯಸ್ಸು ಹೆಚ್ಚೇನು ಆಗಿಲ್ಲ ನೋಡೋದಕ್ಕೆ ಅಜ್ಜ ಅಜ್ಜಿ ಹಾಗೆ ಕಾಣ್ತಾ ಇದ್ದಾರೆ. ಕೂದಲು ಬಿಳಿಯಾಗಿದೆ ಕಣ್ಣಿಗೊಂದು ಕಪ್ಪು ಕನ್ನಡಕ ಬಂದಿದೆ ಇದು ಅಜ್ಜನ ಸ್ಥಿತಿ, ಆದರೆ ಅಜ್ಜಿಯ ದೇಹ…
  • March 19, 2023
    ಬರಹ: ಬರಹಗಾರರ ಬಳಗ
    ತರಗತಿ ಎನ್ನುವ ಕೋಣೆಯ ಒಳಗೆ, ನಿಗದಿಪಡಿಸಿದ ಟೈಮ್ ಟೇಬಲ್ ಅನುಸಾರವಾಗಿ ಆಯಾ ವಿಷಯವನ್ನು ಸಂಬಂಧಿಸಿದ ಶಿಕ್ಷಕರು ಕಲಿಸಬೇಕು ಮತ್ತು ಮಕ್ಕಳು ಕಲಿಯಬೇಕು. ಅವರು ಏನು ಕಲಿತಿದ್ದಾರೆ ಎಂಬುದನ್ನು ಅಳತೆ ಮಾಡುವುದು ಮಕ್ಕಳು ಪರೀಕ್ಷೆಗೆ ನೀಡಲಾದ…
  • March 19, 2023
    ಬರಹ: ಬರಹಗಾರರ ಬಳಗ
    ರಾಗಿ ಮುದ್ದೆ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಹಳ್ಳಿ ಸೊಗಡು. ಸಕ್ಕರೆ ನಾಡು ಮಂಡ್ಯದಲ್ಲಂತೂ ತುಂಬಾ ಫೇಮಸ್ಸು. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಟಿಕಾಂಶ ಈ ರಾಗಿ ಮುದ್ದೆಯಲ್ಲಿರುತ್ತದೆ. ಹಾಗಾಗಿ ಮುದ್ದೆ ತಿಂದ ಜೀವ ಗಟ್ಟಿ ಅಂತ…
  • March 19, 2023
    ಬರಹ: ಬರಹಗಾರರ ಬಳಗ
    ಪ್ರೀತಿ ಹೊಮ್ಮಿದಾಗ ಒಲವಿನೊಳಗೆ ಮಜವು ಗೆಳತಿ ಗೆಳೆಯ ಬಂದು ಸೇರಿದಾಗ ಮನಕೆ ನಿಜವು ಗೆಳತಿ   ಕಾಣದಿರುವ ಮೌನದಲ್ಲಿ ಕೊರತೆ ಇಹುದೆ ಹೇಳು ಅತ್ತು ಕರೆದು ಬೇಡಿದರೂ ಮತ್ತೆ ಸಜವು ಗೆಳತಿ   ಉಸಿರ ಹಸಿರು ಸನಿಹ ಎನಲು ಕನಸು ದೂರವೇಕೆ ಒಡಲಿನೊಳಗೆ ಇಣುಕಿ…
  • March 18, 2023
    ಬರಹ: Ashwin Rao K P
    ಜಿಪುಣ ಆ ಊರಿನಲ್ಲಿ ಗಾಂಪನೆಂಬ ಪರಮ ಜಿಪುಣನಿದ್ದ. ಹೊಳೆಯ ಸುಳಿಯಲ್ಲಿ ನೋಟು ಕಾಣಿಸಿದರೂ ಜೀವದ ಹಂಗು ತೊರೆದು ಹಾರಿಬಿಡುವಾತ. ಅಂತವನಿಗೊಮ್ಮೆ ಕಾಯಿಲೆ ಬಂತು. ಮನೆಮದ್ದು ಮಾಡಿ ನೋಡಿದ್ದಾಯಿತು. ಅವರಿವರ ಬಳಿ ಬಿಟ್ಟಿಯಾಗಿ ಸಲಹೆಯನ್ನು…
  • March 18, 2023
    ಬರಹ: Ashwin Rao K P
    ಲೇಖಕರಾದ ಎಂ ಆರ್ ಆನಂದ ಅವರು ಬರೆದ ಸುಮಾರು ನಾಲ್ಕುನೂರು ಚಿಲ್ಲರೆ ಪುಟಗಳ ಸರಳ ಶೈಲಿಯ ಕೃತಿಯೇ ‘ಸ್ತ್ರೀಯಾನ'. ಇಲ್ಲಿ “ವೈದೇಹಿ ಮತ್ತು ಮಾನಸಿಯರಂತೂ ನಿಜವಾದ ಅರ್ಥದಲ್ಲಿ ಶೋಷಿತರು. ಶಿಕ್ಷಣ ಮತ್ತು ಉದ್ಯೋಗವಿದ್ದರೂ ಇವರಿಬ್ಬರು ತಮಗಾದ ಅನ್ಯಾಯ…
  • March 18, 2023
    ಬರಹ: Shreerama Diwana
    ವಿದ್ಯಾಭಾರತಿ ಕರ್ನಾಟಕ ಇವರ ಸಹಯೋಗದೊಂದಿಗೆ ಕಳೆದ ೯ ವರ್ಷಗಳಿಂದ ಹೊರ ಬರುತ್ತಿರುವ ಶೈಕ್ಷಣಿಕ ಮಾಸ ಪತ್ರಿಕೆಯೇ ‘ಉತ್ಕರ್ಷ'. ಸುಧಾ/ತರಂಗ ಆಕಾರದ ೨೮ ಪುಟಗಳು. ರಕ್ಷಾಪುಟಗಳು ವರ್ಣದಲ್ಲೂ, ಒಳಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣ. ‘ಜ್ಞಾನ…
  • March 18, 2023
    ಬರಹ: addoor
    ರಾಜನೊಬ್ಬ ಬೇಟೆಯಾಡಲು ಕಾಡಿಗೆ ಹೋದ. ಕಾಡಿನಲ್ಲಿ ಜಿಂಕೆಯೊಂದನ್ನು ಕಂಡು ಅದನ್ನು ಬೆನ್ನಟ್ಟಿದ. ಜಿಂಕೆ ವೇಗವಾಗಿ ಓಡುತ್ತಿತ್ತು. ಅದರ ಹಿಂದೆಯೇ ಸಾಗಿದ ರಾಜ. ಪ್ರಾಣಿಗಳನ್ನು ಹಿಡಿಯಲಿಕ್ಕಾಗಿ ಬೇಟೆಗಾರರು ಮಾಡಿದ್ದ ಬಲಿಹೊಂಡವನ್ನು ಅವನು ಗಮನಿಸಲೇ…
  • March 18, 2023
    ಬರಹ: Shreerama Diwana
    " ವಿಜಯ ಸಂಕಲ್ಪ " ಯಾತ್ರೆ, " ಪ್ರಜಾ ಧ್ವನಿ " ಯಾತ್ರೆ, " ಪಂಚ ರತ್ನ " ಯಾತ್ರೆ....ಅಬ್ಬಾ, ಎಂತಹ ಒಳ್ಳೆಯ ಹೆಸರಿನ ಯಾತ್ರೆಗಳು, ಎಷ್ಟೊಂದು ಕ್ರಮಬದ್ಧವಾಗಿ, ಎಷ್ಟೊಂದು ಶಿಸ್ತಿನಿಂದ, ಎಷ್ಟೊಂದು ಪ್ರಾಮಾಣಿಕವಾಗಿ, ಎಷ್ಟೊಂದು ಬದ್ದತೆಯಿಂದ,…
  • March 18, 2023
    ಬರಹ: ಬರಹಗಾರರ ಬಳಗ
    ಶಬ್ದಗಳು ಮನೆ ಬಿಟ್ಟು ಹೋಗೋದಿಕ್ಕೆ ಕಾಯ್ತಾ ಇದ್ದಾವೆ. ಅಕ್ಷರಗಳು ಪದಗಳಾಗಿ ಆ ಪದಗಳು ಶಬ್ದಗಳಿಂದ ಬದುಕಿದ್ದವು. ಯಾವುದನ್ನ ಯಾವ ಕ್ಷಣದಲ್ಲಿ ಹೇಗೆ ಪ್ರಯೋಗ ಮಾಡಬೇಕು ಅನ್ನುವುದರ ಯಾವುದೇ ವಿವೇಚನೆ ಇಲ್ಲದೆ ಅವರಿಗೆ ಇಷ್ಟ ಬಂದಂತೆ ಮನೆಬಂದಂತೆ…
  • March 18, 2023
    ಬರಹ: ಬರಹಗಾರರ ಬಳಗ
    ಯಾರೂ ಕು-ಕವಿಗಳು ನಾಡಿನಲಿಲ್ಲ  ಬರೆದವನಿಗೆ ತಲೆ ಸರಿ ಇಲ್ಲ !   ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು ತಾಳಿ ಹಿಡಿದು
  • March 17, 2023
    ಬರಹ: Ashwin Rao K P
    ಜೂನ್ ೨೫, ೨೦೦೭ರ ಮುಂಜಾನೆ ಎಂದಿನಂತೆ ಉಕ್ರೇನ್ ದೇಶದ ಮೂವತ್ತಮೂರು ವರ್ಷದ ಎಕ್ಟೆರಿನಾ ಇಲ್ಜೆಂಕೋ ಎನ್ನುವ ಮಹಿಳೆ ಡೆನ್ ಪ್ರೊ ಪೆಟ್ರೊವೆಸ್ಟ್ ಎನ್ನುವ ಸ್ಥಳದಲ್ಲಿರುವ ತನ್ನ ಮನೆಯ ಹತ್ತಿರ ಒಂದು ಸಣ್ಣ ವಾಕ್ ಮಾಡಿ ಅಲ್ಲೇ ಹತ್ತಿರಲ್ಲಿರುವ ತನ್ನ…
  • March 17, 2023
    ಬರಹ: Ashwin Rao K P
    ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಕಾರಗಳು ಬಂದರೂ ವಿವಿಧ ಫಲಾನುಭವಿಗಳ ಸಮಾವೇಶಗಳನ್ನು ನಡೆಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿವೆ. ಸರಕಾರದ ಯೋಜನೆಗಳ ಫಲವನ್ನು ಪಡೇದ ಜನರನ್ನು ತಮ್ಮ ಪಕ್ಷದ ಸಭೆಗಳಲ್ಲು ತುಂಬಿಸಿಕೊಂಡು ಪ್ರಚಾರ…
  • March 17, 2023
    ಬರಹ: ಬರಹಗಾರರ ಬಳಗ
    ಸೂರ್ಯನ ರಾಶಿಗಿಂತ ೧.೪ ರಾಶಿ ಕಡಿಮೆ ಇರುವ ನಕ್ಷತ್ರಗಳ ಸಾವು ಒಂದು ಸೋಜಿಗ ! ಈ ಹಂತದಲ್ಲಿ ಸಮ್ಮಿಲನ ಕ್ರಿಯೆ ನಿಂತು ಹೋಗುವುದರಿಂದ ಉಷ್ಣತೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ನಕ್ಷತ್ರ ಗಾತ್ರದಲ್ಲಿ ಕಡಿಮೆಯಾಗಿ ‘ಶ್ವೇತ ಕುಬ್ಜ…
  • March 17, 2023
    ಬರಹ: Shreerama Diwana
    ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತಿರುತ್ತದೆ, ನಿಜವೇ ? ನಾವು ಏನು ದಾನ ಮಾಡುತ್ತೇವೆಯೋ ಅದು ಎರಡಾಗಿ ನಮಗೆ ಬರುತ್ತದೆ, ಸತ್ಯವೆ ? ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ, ವಾಸ್ತವವೇ ? ನಾವು ಬದಲಾದರೆ…
  • March 17, 2023
    ಬರಹ: ಬರಹಗಾರರ ಬಳಗ
    ಇವತ್ತು ಕೆಲಸದ ನಡುವೆ ಪ್ರಜ್ವಲ್, ತಾಯಿಯನ್ನು ಕೊಂದ ಮಗಳ ನ್ಯೂಸ್ ಹೇಳಿದ. ಒಂದು ಕ್ಷಣ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ತಿಳಿಯಲಿಲ್ಲ. ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಪ್ರೀತಿ ಯಾವುದು ಅಂದರೆ ಅದು ತಾಯಿ ಪ್ರೀತಿ. ಜಗತ್ತಿನಲ್ಲಿ ಒಬ್ಬ…