ನಮಗೆ ಸರಿಯಾಗಿ ಅರ್ಥ ಆಗ್ತಾ ಇಲ್ವಾ ಅಥವಾ ನಾವದನ್ನ ಸರಿಯಾಗಿ ಅರ್ಥಮಾಡಿಕೊಂಡಿಲ್ವೋ, ಇವೆರಡರಲ್ಲಿ ಯಾವುದೋ ಒಂದು ಸತ್ಯ .ನಮ್ಮ ಹಿರಿಯರು ಒಂದಷ್ಟು ಆಚರಣೆಗಳನ್ನು ತಂದಿರುತ್ತಾರೆ. ಅದಕ್ಕೆ ಒಂದು ನಿರ್ದಿಷ್ಟ ಕಾರಣ ಕೂಡ ಇರುತ್ತೆ. ಅದು ಆ ಕಾಲಕ್ಕೆ…
78 ರ ಹರೆಯದ ಮುತ್ತಣ್ಣ ಪಾದರಸದಂತೆ ಇದ್ದವರು. ಅಂದು ಮಾಮೂಲಿ ವಾಕಿಂಗ್ ಕಟ್ಟೆಯ ಮೇಲೆ ಚಿಂತಾಕ್ರಾಂತರಾಗಿ ಕುಳಿತಿದ್ದರು. ಅವರನ್ನು ಹಾಗೆ ಕಂಡ ನನಗೆ ಆಶ್ಚರ್ಯವಾಯಿತು. ಹತ್ತಿರ ಹೋಗಿ ಮಾತಿಗೆಳೆದೆ
"ಏನ್ ಸಾರ್ ದಿನಾಲೂ ಸಂಜೆ ನನ್ನ ತಕ್ಷಣ ಗುಡ್…
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ ನಮ್ಮ ವರಕವಿ ಬೇಂದ್ರೆ ಅಜ್ಜ ಅವರ ಈ ಹಾಡು ಮರೆಯಲು ಸಾಧ್ಯವೇ?
ಬಂದ ಬಂದ ವಸಂತ ಬಂದ
ಮಾವಿನ ಎಲೆಯ ಚಿಗುರನು ತಂದ
ಯುಗಾದಿ ಅಥವಾ ಉಗಾದಿ ಎನ್ನುವುದು…
ವಸಂತಾಗಮನದ ಸಂದರ್ಭದಲ್ಲಿ ಪ್ರಕೃತಿಯೊಡನೆ ಒಂದು ಸಂಭಾಷಣೆ- ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.. ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು. ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ…
ಬದುಕು ಚೆನ್ನಾಗಿರಬೇಕಾದರೆ ಹೇಗಿರಬೇಕು? ಅಜ್ಜನಲ್ಲಿ ಕೇಳಿದೆ. ಏಕೆಂದರೆ ಅವರು ಬದುಕನ್ನ ತುಂಬಾ ಅನುಭವಿಸಿದ್ದರು. ಬದುಕಿನ ಏರಿಳಿತಗಳನ್ನ ಎಲ್ಲವನ್ನ ಅನುಭವಿಸಿದವರು. ಹಾಗೆ ಒಪ್ಪಿಕೊಂಡು ನಡೆದವರು.ಅವರು ಹೇಳಿದ್ದು ಇಷ್ಟೆ." ಮೊದಲು ನಮ್ಮನ್ನ…
"Father, forgive them for they do not know what they are doing? " ಶಿಲುಬೆ ಏರಿದ್ದ ಏಸುವಿನ ನುಡಿಗಳಿವು. ಶಿಲುಬೆಯ ಏರಿದ್ದ ಏಸು ಅಂತಹ ಯಾತನೆಯಲ್ಲೂ ತನ್ನನ್ನು ಹಿಂಸಿಸುತ್ತಿರುವವರನ್ನು ಕ್ಷಮಿಸುವಂತೆ ದೇವರನ್ನು ಕೋರಲು ಹೇಗೆ…
ಬೆಳಗಿನ ಜಾವ ಮುತ್ತಣ್ಣ ತನ್ನ ಮೂರನೇ ಕಾಲನ್ನು ಊರುತ್ತ ಮಗಳ ಮನೆಯತ್ತ ಹೊರಟಿದ್ದರು ಯಾವುದೋ ಕಾರು ಬಂದು ಅವರ ಬಳಿ ನಿಂತಿತು.
ಮುತ್ತಣ್ಣ ಆಶ್ಚರ್ಯಕರ ನೋಟವನ್ನು ಬೀರಿದರು. ಕಾರ್ ಒಳಗಿದ್ದ ವ್ಯಕ್ತಿ
" ಬನ್ನಿ ಯಜಮಾನರೇ ಒಳಗೆ ಬನ್ನಿ , ನೀವು…
ಕನ್ನಡ ಸಾಹಿತ್ಯಕ್ಕೆ ಹೊಸ ಲೋಕವೊಂದನ್ನು, ಹೊಸ ತರಹದ ಬರವಣಿಗೆಯನ್ನು ಪರಿಚಯಿಸಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ “ಪರಿಸರದ ಕತೆ". ಇದರ ಇಪ್ಪತ್ತಕ್ಕಿಂತ ಅಧಿಕ ಮರುಮುದ್ರಣಗಳೇ ಇದರ ಜನಪ್ರಿಯತೆಗೆ ಪುರಾವೆ.
ಇದರಲ್ಲಿರುವ 14 ಅಧ್ಯಾಯಗಳು…
ನಮ್ಮ ಹಿರಿಯರು ಬಾಳೆಕಾಯಿ, ಕೆಸು, ಸುವರ್ಣಗಡ್ಡೆ, ಬಳ್ಳಿ ಗೆಣಸು, ಮುಂಡಿ, ಚಗಚೆಸೊಪ್ಪು ಮುಂತಾದ ಆಯಾ ಋತುಮಾನಗಳಲ್ಲಿ ಲಭ್ಯವಾಗುವ ತರಕಾರಿಗಳನ್ನೇ ಆಹಾರಕ್ಕಾಗಿ ಬಳಕೆ ಮಾಡುತ್ತಿದ್ದರು. ಆರೋಗ್ಯವಾಗಿಯೂ ಇರುತ್ತಿದ್ದರು. ಸಾಮಾನ್ಯವಾಗಿ…
ಪತ್ರಿಕೆಗಳಲ್ಲಿ ವಿಜ್ಞಾನ ಸಂಬಂಧಿ ಲೇಖನಗಳನ್ನು ಬರೆಯುತ್ತಿರುವ ಕ್ಷಮಾ ಭಾನುಪ್ರಕಾಶ್ ಅವರು ತಮ್ಮ ಬರಹಗಳಿಗೆ ಪುಸ್ತಕರೂಪ ನೀಡಿದ್ದಾರೆ. ಪರಿಸರ ಮತ್ತು ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಸರಳ ಲೇಖನಗಳನ್ನು ಎರಡು ಸಂಪುಟಗಳಲ್ಲಿ ಹೊರ ತಂದಿದ್ದಾರೆ. ಈ…
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ...ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ.
ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ. ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ…
ಎಲ್ಲ ವಿಚಾರವು ಎಲ್ಲರಿಗೂ ತಿಳಿಯುವುದಿಲ್ಲ. ಅದನ್ನು ಅರ್ಥೈಸಿಕೊಳ್ಳುವವರು ಬೇಕಾಗುತ್ತದೆ. ದೈವದ ಆಚರಣೆ ನಮ್ಮೂರಲ್ಲಿ ಇದ್ದದ್ದು ಇಲ್ಲಿ ದೈವ ಮಾತನಾಡುವುದಿಲ್ಲ ಕೆಲವೊಂದು ವಿಚಾರಗಳನ್ನ ಸಂಜ್ಞೆಗಳ ಮೂಲಕ ತಿಳಿಸಿ ಕೊಡುತ್ತದೆ. ದೈವದ ಹುಟ್ಟಿನಿಂದ…
ಕುರುಕ್ಷೇತ್ರ ಯುದ್ಧ ಮುಗಿದು ಯುಧಿಷ್ಟಿರನು ಹಸ್ತಿನಾಪುರದ ರಾಜನಾಗಿ ಹಲವಾರು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾನೆ. ಎಷ್ಟೇ ವರ್ಷಗಳ ಕಾಲ ನ್ಯಾಯ ನಿಷ್ಟೆ-ಧರ್ಮದಿಂದ ರಾಜ್ಯಭಾರ ಮಾಡಿ ಪ್ರಜೆಗಳ ಸುಖ ಶಾಂತಿ ನೆಮ್ಮದಿಗೆ ಕಾರಣನಾದರೂ ಯುಧಿಷ್ಟಿರನ…
ನ್ಯಾಯಾಂಗ ಹಾಗೂ ಸರ್ಕಾರದ ನಡುವೆ ಇತೀಚಿನ ದಿನಗಳಲ್ಲಿ ಆಗಿಂದಾಗ್ಗೆ ಮಾತಿನ ಸಮರ ನಡೆಯುತ್ತಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು, ಆಯುಕ್ತರ ನೇಮಕಾತಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನೂ ಒಳಗೊಂಡಂತೆ ಪ್ರಧಾನಿ, ವಿಪಕ್ಷ ನಾಯಕರ…
ನಾನೊಂದು ಮೀನು, ಸಾಗರವೇ ನಮ್ಮ ಮನೆ, ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ, ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ, ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ, ಜಾತಿ ಧರ್ಮಗಳು…
ವೇದಿಕೆಯಲ್ಲಿ ನಾಟಕ ಪ್ರದರ್ಶನಕ್ಕೆ ತಯಾರಿ ನಡೀತಾ ಇತ್ತು. ಅವರಿಗೆ ವರ್ಷ 70 ಇರಬಹುದು. ವೇದಿಕೆಯ ಹಿಂಬದಿಗೆ ಬಂದು ಎಲ್ಲ ನಟರೊಂದಿಗೆ ಸುಮ್ಮನೆ ಮಾತನಾಡುತ್ತಾ ಹಾಗೆ ಬದಿಯಲ್ಲಿ ನಿಂತು ಆ ಸಂಭ್ರಮವನ್ನು ಗಮನಿಸುತ್ತಿದ್ದರು. ಅವರ ಮುಖವನ್ನು…