March 2023

  • March 14, 2023
    ಬರಹ: ಬರಹಗಾರರ ಬಳಗ
    ನನಗೆ ಬೇಕೊಂದು ಮಿಠಾಯಿ ಆದರದು ನೂರು ರೂಪಾಯಿ ಕೈಗೆಟುಕದು ಕಾಸಿನ ಡಬ್ಬ ಹಣದೊರೆತರೆ ನನಗೆ ಹಬ್ಬ.   ಅಣ್ಣನ ಕೇಳಲು ನಾನು ನೀಡುವ ಹಣವ ಅವನು ಬೇಡುವ ಸಿಹಿಯಲಿ ಪಾಲು ಸಿಡುಕಲಿ ಹಿಡಿಯುವ ಕೋಲು.   ಕೇಳುವೆ ನಾ ಅಮ್ಮನಲಿ
  • March 14, 2023
    ಬರಹ: ಬರಹಗಾರರ ಬಳಗ
    ಇತ್ತೀಚಿಗಷ್ಟೇ ದಿನದ ಬೇರೆಬೇರೆ ಸಮಯಕ್ಕೆ ತಕ್ಕಂತೆ ಆರೋಗ್ಯ ಆಹಾರ ಎಂಬುದರ ಬಗ್ಗೆ ತಿಳಿಯಿತು. ಇವತ್ತು ಬೆಳಿಗ್ಗೆ ತಿರುಕನ ಪುಸ್ತಕ ಓದುತ್ತಿದ್ದೆ. ಅದರಲ್ಲವರು ಋತುಗಳಿಗೆ ತಕ್ಕಂತೆ ಆಹಾರ, ದಿನಚರಿಯನ್ನು ಬದಲಿಸಿರಿ ಎಂದು ಚಂದವಾಗಿ ಬರೆದಿದ್ದಾರೆ…
  • March 13, 2023
    ಬರಹ: Ashwin Rao K P
    ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವಿಕೆಯಿಂದ ಡೈನೋಸಾರ್ ಗಳ ಅಳಿಯುವಿಕೆ ಆಯಿತು ಎಂಬುದೇನೋ ನಿಜವಿರಬಹುದು. ಆದರೆ ಒಂದೊಮ್ಮೆ ಈ ಕ್ಷುದ್ರಗ್ರಹ ಸ್ವಲ್ಪ ತಡವಾಗಿ ಭೂಮಿಗೆ ಅಪ್ಪಳಿಸಿದಿದ್ದರೆ, ಏನಾಗುತ್ತಿತ್ತು? ಈ ಕ್ಷುದ್ರಗ್ರಹದ ಪಥ ಭೂಮಿಯ…
  • March 13, 2023
    ಬರಹ: Ashwin Rao K P
    ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಣೆಗೆ ದಿನಗಣನೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸೇರಿದಂತೆ ಉನ್ನತ ತಂಡವೊಂದು ಮೂರು ದಿನ ರಾಜ್ಯದಲ್ಲಿದ್ದು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ…
  • March 13, 2023
    ಬರಹ: Shreerama Diwana
    ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು…
  • March 13, 2023
    ಬರಹ: ಬರಹಗಾರರ ಬಳಗ
    ಕಾಲೇಜಿನ ಹಿಂದಿನ ಮಾವಿನ ಮರ ಹೂವು ಬಿಟ್ಟು ಹಣ್ಣುಗಳನ್ನು ಹಂಚೋಕೆ ತಯಾರಾಗಿತ್ತು. ಇದೇನೋ ಮಾವಿನ ಹಣ್ಣಿನ ಕಾಲವಲ್ಲ ಅದ್ಯಾಕೋ ಗೊತ್ತಿಲ್ಲ ಮಾವಿನ ಮರಕ್ಕೆ ಸಮಾಜಕ್ಕೇನೋ ನೀಡಬೇಕು ಅಂತ ಅನ್ನಿಸಿರಬೇಕು. ಹೂವುಗಳನ್ನ ತುಂಬಾ ಹರಡಿ ,ಅದರಲ್ಲಿ…
  • March 13, 2023
    ಬರಹ: ಬರಹಗಾರರ ಬಳಗ
    ಈ ಲೋಕವ ಕಂಡು ಸಂಭ್ರಮಿಸಲು ನಿನ್ನ ಹುಟ್ಟು ಕಾರಣ ಆದರೆ ಆಕಸ್ಮಿಕವಾಗಿ ಬರುವುದು ವಿಶ್ವದಲ್ಲಿ ಈ ಮರಣ   ಜೀವಿಸುವಾಗ ಒಳಿತು ಮೇಳೈಸಿ ನೀನು ಬದುಕಬೇಕು ಜೀವನ ಸಾರ್ಥಕ್ಯ ಗಳಿಸಿಕೊಂಡು ಆಯುಷ್ಯ ನಿರಂತರವಾಗಿರಬೇಕು   ಸಜ್ಜನಿಕೆಯ ಹಾದಿಯಲ್ಲಿರುವಾಗ
  • March 12, 2023
    ಬರಹ: Shreerama Diwana
    ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು. ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು. ನಂತರದಲ್ಲಿ 70 ರ ಆಸುಪಾಸಿನ ವಯಸ್ಸು, ತದನಂತರ…
  • March 12, 2023
    ಬರಹ: ಬರಹಗಾರರ ಬಳಗ
    ಬದುಕ ಬೇಕಿತ್ತಲ್ಲಾ, ಅದಕ್ಕೊಂದು ಪುಟ್ಟ ಮನೆ ಬೇಕಿತ್ತು. ಸ್ವಂತದನ್ನ ಕಟ್ಟಿಕೊಳ್ಳೋಕೆ ಶಕ್ತಿ ಇರಲಿಲ್ಲ. ಮಗಳ ಸಾಧನೆಗೆ ಒಂದಷ್ಟು ಬೆನ್ನೆಲುಬಾದ ಕಾರಣ ಮನೆಗಿಂತ ಮಗಳ ಭವಿಷ್ಯವೇ ಮುಖ್ಯ ಅನ್ನಿಸಿತ್ತು. ಅದಕ್ಕಾಗಿ ಬಾಡಿಗೆ ಮನೆಯನ್ನು ಗುರ್ತು…
  • March 12, 2023
    ಬರಹ: ಬರಹಗಾರರ ಬಳಗ
    "ಭರತ ಭೂಮಿಯ ಪ್ರತಿ ಗ್ರಾಮ, ನಗರದಲ್ಲಿ ಆಚರಿಸುವ ಹಬ್ಬ ಹೋಳಿ. ಚಳಿಗಾಲಕ್ಕೆ ವಿದಾಯ ಹೇಳಿ ಬೇಸಿಗೆಗೆ ಕಾಲಿಡುವ ಹಬ್ಬ. ಬಣ್ಣ ಬಣ್ಣದ ರಂಗು ರಂಗಿನಲ್ಲಿ ಯುವ ಹೃದಯವನ್ನು ಹುಚ್ಚೆಬ್ಬಿಸಿ ಕುಣಿಯುವ, ನಲಿಯುವ ಪ್ರೀತಿ, ಸ್ನೇಹ, ಸಹೋದರತೆಯ ಹಬ್ಬವೇ…
  • March 12, 2023
    ಬರಹ: ಬರಹಗಾರರ ಬಳಗ
    ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು ಕೆಣಕಿದ ಬಾಯಿಗಳಿಗೆ ಉತ್ತರ ನೀಡಿದವಳು  ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು   ಸಂಸಾರ ಬಂಧನದಲಿ ಸಿಲುಕಿ ನಲುಗಿದವಳು ಬೆದರದೆ ಬೆಚ್ಚದೆ ಸೆಟೆದು ನಿಂತವಳು…
  • March 12, 2023
    ಬರಹ: ಬರಹಗಾರರ ಬಳಗ
    ‘ಹಣ ನೋಡಿದರೆ ಹೆಣಾನೂ ಬಾಯಿ ಬಿಡುತ್ತೆ' ಅಂತ ಹಿಂದಿನವರು ಹೇಳ್ತಾ ಇದ್ರು. ಅದಂತೂ ನೂರಕ್ಕೆ ನೂರು ಸತ್ಯ. ದಾರಿಯಲ್ಲಿ ಹೋಗುವಾಗ ಹಣ ಕಂಡರೆ “ಇದು ನನ್ನದಲ್ಲ" ಅಂತ ಯಾರೂ ಹಾಗೆಯೇ ಬಿಟ್ಟು ಹೋಗುವುದಿಲ್ಲ. ಯಾರ ಹಣ ವಿಚಾರಿಸದೇ ಸಿಕ್ಕಿದ್ದೇ ಚಾನ್ಸ್…
  • March 11, 2023
    ಬರಹ: Ashwin Rao K P
    ಕೋಪ ! ಗಾಂಪ ಮತ್ತು ಶ್ರೀಮತಿ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ದ ಜಗಳ ಆಗಿತ್ತು. ಗಾಂಪ ಕೂಡಾ ಅವತ್ತು ತುಂಬಾ ಸಿಟ್ಟಿನಲ್ಲಿದ್ದ. ಹಾಗಾಗಿ ಶ್ರೀಮತಿಯನ್ನು ಬಾಯಿಗೆ ಬಂದ ಹಾಗೆ ಬಯ್ದ. ಶ್ರೀಮತಿಯೂ ಏನೂ ಕಡಿಮೆ ಇರಲಿಲ್ಲ. ಗಂಡನ…
  • March 11, 2023
    ಬರಹ: Ashwin Rao K P
    "ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿ, ಆದರೆ ಪ್ರೇಮವನ್ನು ಬಂಧನವಾಗಿಸಿಕೊಳ್ಳಬೇಡಿ; ಬದಲಿಗೆ ಅದು ನಿಮ್ಮಿಬ್ಬರ ಆತ್ಮಗಳ ದಂಡೆಗಳ ನಡುವೆ ಹರಿದಾಡುವ ಸಾಗರವಾಗಿರಲಿ" -ಖಲೀಲ್ ಗಿಬ್ರಾನ್ ಶಿವಶಂಕರ ಕಡದಿನ್ನಿ ಇವರು ಬಹಳ ಸೊಗಸಾದ ಗಜಲ್ ಗಳನ್ನು…
  • March 11, 2023
    ಬರಹ: addoor
    ಜೇಮ್ಸನ ತಂದೆಗೆ ನೂರೆಕ್ರೆ ಜಮೀನಿತ್ತು. ಅವರು “ಜೇಮ್ಸ್, ನೀನು ನಮ್ಮ ಜಮೀನಿನಲ್ಲಿ ಕೆಲಸ ಮಾಡಬೇಕು. ಒಂದು ದಿನ ಅದನ್ನೆಲ್ಲ ನೀನೇ ನೋಡಿಕೊಳ್ಳಬೇಕಾಗುತ್ತದೆ" ಎಂದು ಹೇಳುತ್ತಲೇ ಇದ್ದರು. ಆದರೆ ಜೇಮ್ಸನಿಗೆ ಜಮೀನಿನಲ್ಲಿ ಕೆಲಸ ಮಾಡಲು ಸ್ವಲ್ಪವೂ…
  • March 11, 2023
    ಬರಹ: Shreerama Diwana
    ಕಳೆದ ೨೫ ವರ್ಷಗಳಿಂದ ಹೊರಬರುತ್ತಿರುವ ‘ಕನ್ನಡಿಗರ ಜೀವಾಳ’ ಎನ್ನುವ ಘೋಷವಾಕ್ಯ ಹೊಂದಿರುವ ದಿನ ಪತ್ರಿಕೆ ‘ಉದಯಕಾಲ’. ಶಿವಮೊಗ್ಗ, ಕಲಬುರಗಿ, ಬೆಂಗಳೂರು, ಬೆಳಗಾವಿ, ಮಂಡ್ಯ, ಹುಬ್ಬಳ್ಳಿ - ಧಾರವಾಡ ಜಿಲ್ಲೆಗಳಿಂದ ಏಕಕಾಲಕ್ಕೆ ಪ್ರಕಟವಾಗಿ…
  • March 11, 2023
    ಬರಹ: Shreerama Diwana
    ಯೋಜನಾ ಗಾತ್ರ ಸುಮಾರು 8500 ಕೋಟಿಗಳು (ರಸ್ತೆ ಮೂಲಭೂತ ಅವಶ್ಯಕತೆಯೇ ಹೊರತು Luxurious ಅಲ್ಲ ಎಂದು ನೆನಪಿಸುತ್ತಾ.....) ಬೆಂಗಳೂರು - ಮೈಸೂರು ಹೊಸ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿಗಾಗಿ ತಮ್ಮ ಸ್ವಂತ ಹಣವನ್ನು ದಾನವಾಗಿ ನೀಡಿದ…
  • March 11, 2023
    ಬರಹ: ಬರಹಗಾರರ ಬಳಗ
    ಊರು ಬಿಡಲೇ ಬೇಕಿತ್ತು. ಓದಿದ ವಿದ್ಯೆಗೆ ಊರಿಗಿಂತ ಪರವೂರಿನಲ್ಲಿ ಕೆಲಸವೊಂದು ಕೈಬೀಸಿ ಕರೆದಿತ್ತು. ಹೊಸ ಹೊಸ ಅವಕಾಶಗಳು ಕೈಗೆಟುಕಿ ಬದುಕು ಬದಲಾಗುವ ಅವಕಾಶವಿತ್ತು. ಮನೆಯ ಸಂಭ್ರಮ, ಮಾತುಕತೆ ಸಂತೋಷಗಳೆಲ್ಲವನ್ನ ಬಿಟ್ಟು ಊರಲ್ಲದ ಊರಲ್ಲಿ…
  • March 11, 2023
    ಬರಹ: ಬರಹಗಾರರ ಬಳಗ
    ಎನ್ನ ಒಲವಿನ ಸವಿಯೆ ಬಳಿಗೋಡಿ ಬಂದಿರುವೆ ಎಲ್ಲಿರುವೆ ನನ್ನ ಚೆಲುವೆ  ದೂರದೂರಿನ ಚೆಲುವ ಗಡಿದಾಟಿ ಬಂದಿರುವೆ ಸಿಗಲಿಲ್ಲ ನಿನ್ನ ಒಲುಮೆ ಬಂದಿರುವ ಸಮಯವದು ತಂಗಾಳಿ ಬೀಸಿತ್ತು ಮಳೆ ಹೊಯ್ವ ರಭಸ ಕಂಡೆ ಹಳ್ಳಕೊಳ್ಳವ ದಾಟಿ ಗುಡ್ಡಬೆಟ್ಟವ ಹತ್ತಿ…
  • March 10, 2023
    ಬರಹ: Ashwin Rao K P
    ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಸುತ್ತಿದ್ದ ಪೆಡಂಭೂತಗಳಂತಹ ಡೈನೋಸಾರ್ ಎಂಬ ಜೀವಿಗಳು ನಾಶವಾಗದೇ ಹೋಗಿದ್ದರೆ ಏನಾಗುತ್ತಿತ್ತು? ಈ ಬೃಹತ್ ಡೈನೋಸಾರ್ ಗಳ ನಾಶಕ್ಕೆ ಕಾರಣವಾದದ್ದು ಕ್ಷುದ್ರಗ್ರಹವೊಂದರ ಭೂಮಿಗೆ ಅಪ್ಪಳಿಸುವಿಕೆ ಎಂಬುದು…