March 2023

  • March 10, 2023
    ಬರಹ: Ashwin Rao K P
    ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಅದು ಚರ್ಚೆಯ ವಸ್ತುವಾಗುತ್ತಿದೆ. ಆರಂಭದಿಂದಲೂ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ತಮ್ಮದೇ ಎನ್ನುವುದನ್ನು ಕಾಂಗ್ರೆಸ್ ಹೇಳುತ್ತಾ ಬಂದಿದೆ. ಆದರೆ ಯಾವಾಗ…
  • March 10, 2023
    ಬರಹ: ಬರಹಗಾರರ ಬಳಗ
    ನಕ್ಷತ್ರಗಳಿಗೆ ಹುಟ್ಟು - ಸಾವು ಇದೆಯಾ? : ಖಂಡಿತ ! ನಕ್ಷತ್ರಗಳು ನಮ್ಮ ಹಾಗೆ ಹುಟ್ಟುತ್ತವೆ - ಸಾಯುತ್ತವೆ. ನಿಮಗೆ ಗೊತ್ತಾ? ನಕ್ಷತ್ರಗಳಿಗೂ ಬಾಲ್ಯ, ಯೌವ್ವನ, ಮುಪ್ಪು ಎಲ್ಲಾ ಇದೆ. ನಕ್ಷತ್ರಗಳ ಹುಟ್ಟು ಹೇಗೆ ಗೊತ್ತಾ? ವಿಶ್ವದಲ್ಲಿ…
  • March 10, 2023
    ಬರಹ: Shreerama Diwana
    2023 ವರ್ಷ ಆರಂಭವಾಗಿ ಇಲ್ಲಿಗೆ ಸುಮಾರು 70 ದಿನವಾಯಿತು. ಅಷ್ಟೂ ದಿನಗಳಲ್ಲಿ ಕರ್ನಾಟಕದ ಮಾಧ್ಯಮ ಲೋಕ, ಮುಖ್ಯವಾಗಿ ಎಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ಸುದ್ದಿಗಳ ಕೇಂದ್ರ ಬಿಂದುಗಳು... ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್…
  • March 10, 2023
    ಬರಹ: ಬರಹಗಾರರ ಬಳಗ
    ನಾನು ಹೋಗುತ್ತಿರುವ ದಾರಿಯಲ್ಲಿ ಒಂದೂ ಮೈಲುಗಲುಗಳಿಲ್ಲ, ಹಾಗಿದ್ದರೆ ಅದು ಕಷ್ಟವಲ್ವಾ? ಈ ಮೈಲಿಗಲ್ಲಿನ ಅವಶ್ಯಕತೆ ತುಂಬಾ ಇದೆ. ಎಷ್ಟು ದೂರ ತಲುಪಿದ್ದೇನೆ ಅನ್ನೋದನ್ನ ಈ ಮೈಲಿಗಲ್ಲು ನೆನಪಿಸುತ್ತದೆ, ಜೊತೆಗೆ ತಲುಪೋದಕ್ಕೆ ಎಷ್ಟು ದೂರ ಇದೆ…
  • March 10, 2023
    ಬರಹ: ಬರಹಗಾರರ ಬಳಗ
    * 'ಹೆಣ್ಣಿನ ಮನಸ್ಸನ್ನು ಅರಿಯಲಾಗದು' ಸಾಮಾನ್ಯವಾಗಿ ಹೇಳುವ ಮಾತು. ಆಕೆಯ ಅಂತರಂಗವನ್ನು ಅರ್ಥೈಸಿಕೊಳ್ಳುವವರು ಬೆರಳೆಣಿಕೆಯ ಮಂದಿ ಮಾತ್ರ. ಆಕೆ ಎಲ್ಲವನ್ನೂ, ಎಲ್ಲರಲ್ಲಿಯೂ ಹೇಳಿಕೊಳ್ಳಲಾರಳು. ಅದು ಸಾಧುವೂ ಅಲ್ಲ. ಮನೆಯ ಗೌಪ್ಯತೆಯನ್ನು ಬೀದಿರಂಪ…
  • March 10, 2023
    ಬರಹ: ಬರಹಗಾರರ ಬಳಗ
    ಸ್ತ್ರೀ ಎಂದರೆ ಹಾಗೆ ಅಲ್ಲವೇ ತಾಯಿಯಾಗಿ ವಾತ್ಸಲ್ಯ ಮೂರುತಿ ಪತ್ನಿಯಾಗಿ ಮನೋವಲ್ಲಭೆ ಕೀರುತಿ ಸೋದರಿಯಾಗಿ ಪ್ರೀತಿ ಗೌರವ ನೀಡುತಿ   ಗೆಳತಿ ಸ್ನೇಹ ಹಸ್ತ ಸದಾ ಚಾಚುತಿ ಬಾಳ ಪುಟದಿ ಶಾಶ್ವತವಾಗಿ ನಿಲ್ಲುತಿ ಅಮ್ಮನ ಮಮತೆಯ ತೋರುತಿ ಅಕ್ಕನಾಗಿ…
  • March 10, 2023
    ಬರಹ: addoor
    ರಾಷ್ಟ್ರಕವಿ ಕುವೆಂಪು ಅವರ ಎಂಟು ಕತೆಗಳ ಸಂಕಲನ ಇದು. ಎಂಟು ದಶಕಗಳ ಮುಂಚೆ ಬರೆದ ಸಣ್ಣ ಕತೆಗಳಾದರೂ ಇವು ಇಂದಿಗೂ ಪ್ರಸ್ತುತ. ಮೊದಲ ಕತೆ "ನನ್ನ ದೇವರು". ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಯುವತಿಯೊಬ್ಬಳ ಮನದ ತುಮುಲಗಳ…
  • March 09, 2023
    ಬರಹ: Ashwin Rao K P
    ಸಮಕಾಲೀನ ಕನ್ನಡ ಲೇಖಕರಲ್ಲಿ ಪ್ರಸಿದ್ಧರಾಗಿರುವ ವಿವೇಕ ಶಾನಭಾಗ ಅವರು ಕಳೆದ ಕೆಲವು ವರ್ಷಗಳಲ್ಲಿ ರಚಿಸಿದ ೬ ಕಥೆಗಳು ‘ಘಾಚರ್ ಘೋಚರ್' ಕಥಾ ಸಂಕಲನದಲ್ಲಿ ಕೂಡಿವೆ. ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ…
  • March 09, 2023
    ಬರಹ: Shreerama Diwana
    ಇಡೀ ವಿಶ್ವದಲ್ಲಿಯೇ ಮಹಿಳೆಯರು ಎಂಬ ಸಮುದಾಯ ತನ್ನೊಳಗೆ ಮತ್ತು ಹೊರಗೆ ಹೆಚ್ಚು ಗೊಂದಲಕ್ಕೆ ಒಳಗಾಗಿರುವುದು ಭಾರತದ ಸಾಂಸ್ಕೃತಿಕ ವಾತಾವರಣದಲ್ಲಿ ಎಂಬುದು ವಾಸ್ತವಿಕ ಸತ್ಯ. ಪಾಶ್ಚಾತ್ಯ ಸಾಂಸ್ಕೃತಿಕ ವಾತಾವರಣದಲ್ಲಿ ಬಹುಮಟ್ಟಿಗೆ ಮಹಿಳೆಯರ…
  • March 09, 2023
    ಬರಹ: ಬರಹಗಾರರ ಬಳಗ
    ಗಡಿಯಾರಗಳೆಲ್ಲಾ ಊರು ಬಿಟ್ಟು ಹೊರಟಿವೆ. ಇರುವ ಜಾಗದಲ್ಲೆಲ್ಲಾ ಅವುಗಳ ಬಗ್ಗೆ ಕಿಂಚಿತ್ತೂ ಗೌರವವವಿಲ್ಲ, ಗೌರವವಿಲ್ಲದ ಜಾಗದಲ್ಲಿ ಇದ್ದು ಮಾಡುವುದೇನು? ಒಟ್ಟಾರೆಯಾಗಿ ಬಳಸುವವರೇ...ತಮ್ಮದೇ  ಆಸ್ತಿ ಎನ್ನುವ ರೀತಿಯಲ್ಲಿ ಬಳಸುತ್ತಿದ್ದಾರೆ. ಅಲ್ಲ…
  • March 09, 2023
    ಬರಹ: ಬರಹಗಾರರ ಬಳಗ
    ಅಯ್ಯೋ.. ಆ ಬಸ್ ಡ್ರೈವರ್ ಗೆ ಏನಾಗಿದೆ. ಸ್ವಲ್ಪನೂ ಕಾಮನ್ ಸೆನ್ಸ್ ಇಲ್ಲ. ಒಮ್ಮೆಲೆ ಬ್ರೇಕ್ ಹಾಕಿ ನನ್ನ ಹಣೆಗೆ ತಾಗಿತು. ಕೈಗೆಲ್ಲ ಗಾಯವಾಯಿತು. ಸರಿಯಾಗಿ ಗಾಡಿ ಚಲಾಯಿಸುವುದಕ್ಕೂ ಬರುವುದಿಲ್ಲ" ಎಂಬ ಆರೋಪದ ಧ್ವನಿ ಬಸ್ಸಿನೊಳಗಿನಿಂದ ಬಂತು.…
  • March 09, 2023
    ಬರಹ: ಬರಹಗಾರರ ಬಳಗ
    ಈ ಪ್ರಪಂಚದಲ್ಲಿ ಆಕೆ ಶಕ್ತಿ ಸ್ವರೂಪಿಣಿ, ಮಾತೆ ಎಂಬುದನ್ನು ಅರಿಯೋಣ. ಅತ್ಯಂತ ಪೂಜನೀಯ ಸ್ಥಾನಮಾನವಿದೆ. ಮತ್ಯಾಕೆ ಹೀಗೆ? ಆಕೆಯನ್ನು ಕಾಲಕಸ ಮಾಡುತ್ತಿರುವುದು ಎಷ್ಟೋ ಮನೆಗಳಲ್ಲಿ, ಆಡುವ ಮಾತುಗಳಲ್ಲಿ ಕಾಣುತ್ತಿದೆ. ನಾವಿನ್ನೂ ಹೋರಾಟದಲ್ಲಿಯೇ…
  • March 09, 2023
    ಬರಹ: ಬರಹಗಾರರ ಬಳಗ
    ಬಾನ ಸುಂದರ ದೃಶ್ಯಕಾವ್ಯವು ನನ್ನ ಮನಸನು ಮುಟ್ಟಲು ಸೋತು ಹೋಗಲು ತಾರೆ ಸೆಳೆದಳು ಎನ್ನ ಒಪ್ಪುತ ತಬ್ಬಲು   ಮಧುರ ಚಂದಿರ ತಂಪ ಬೀರಲು ಹಾಲು ಚೆಲ್ಲಿತು ಮನೆಯೊಳು ಸುಖದ ಹೊನಲೊಳು ಸೋತು ಹೋಗಲು ಮೌನ ಮುರಿಯಿತು ಬಾಳೊಳು   ಜೀವ ರೂಪದ ಭಾವ ಸ್ಪಂದನೆ
  • March 08, 2023
    ಬರಹ: ಬರಹಗಾರರ ಬಳಗ
    “ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ಮಹಿಳೆ” ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲ್ಲಿರಲಿ, ‘ಅಡುಗೆ’  ದೈವೀದತ್ತ ಕಲೆ ಅವಳ ಪಾಲಿಗೆ. ಓರ್ವ…
  • March 08, 2023
    ಬರಹ: Ashwin Rao K P
    ಶಾಮಸುಂದರ ಬಿದರಕುಂದಿ ಇವರು ಮೇ ೧೮, ೧೯೪೭ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗುರುರಾವ ಹಾಗೂ ತಾಯಿ ತುಂಗಾಬಾಯಿ. ಶಾಮಸುಂದರ ಬಿದರಕುಂದಿಯವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ೧೯೭೦ರಲ್ಲಿ ಕನ್ನಡ ವಿಷಯದಲ್ಲಿ ಎಂ ಎ ಸ್ನಾತಕೋತ್ತರ…
  • March 08, 2023
    ಬರಹ: Ashwin Rao K P
    ಬೇಸಗೆ ಕಾಲ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಳ್ಗಿಚ್ಚು ಪ್ರಮಾಣ ಹೆಚ್ಚುತ್ತಲೇ ಇದ್ದು ಇದನ್ನು ನಿಯಂತ್ರಿಸುವುದಕ್ಕೆ ರಾಜ್ಯ ಸರಕಾರ ತುರ್ತು ಸ್ಪಂದಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ತನ್ನ ಶಕ್ತಿ…
  • March 08, 2023
    ಬರಹ: Shreerama Diwana
    ಭ್ರಷ್ಟ ಯುಗದ ಅಧೀಕೃತ ಆರಂಭ ಎಂದು ಘೋಷಿಸಲು ಇದು ಸಕಾಲ. ತೇತ್ರಾಯುಗ, ದ್ವಾಪರಯುಗ, ಕಲಿಯುಗವೂ ಮುಗಿದು ಭ್ರಷ್ಟ ಯುಗ ಪ್ರಾರಂಭವಾಗಿದೆ. ಶಾಸಕಾಂಗದ ಆಡಳಿತ ಪಕ್ಷದ ಜನಪ್ರತಿನಿಧಿ ಮತ್ತು ಕ್ಯಾಬಿನೆಟ್ ದರ್ಜೆಯ ನಿಗಮದ ಅಧ್ಯಕ್ಷ ಹಾಗು ಆತನ ಮಗ…
  • March 08, 2023
    ಬರಹ: ಬರಹಗಾರರ ಬಳಗ
    ಅವರಿಗೆ ಮಗನ ಒಂದೆರಡು ಚಟುವಟಿಕೆಗಳ ಬಗ್ಗೆ ಒಂದಷ್ಟು ಸುದ್ದಿ ಗೊತ್ತಾಗಿದೆ ಅವರ ಅಂದುಕೊಂಡಿದ್ದಾರೆ, ಮಗನ ಆ ಚಟುವಟಿಕೆಗಳ ಬಗ್ಗೆ ಸುದ್ದಿ ತನಗೆ ಗೊತ್ತಾಗಿರುವುದು ಮಗನಿಗೆ ಗೊತ್ತಿಲ್ಲ ಅಂತ ಆದರೆ ನಿಜವಾಗಿ ಮಗನಿಗೂ ಅಮ್ಮನಿಗೂ ವಿಚಾರ ಗೊತ್ತಾಗಿದೆ…
  • March 08, 2023
    ಬರಹ: ಬರಹಗಾರರ ಬಳಗ
    ಮಹಿಳೆ ಎಂದರೆ ಮಹಾ ಮಹಿಮಳೇ ಆಕೆ ಈ ಜಗದ ಮಹಾ ಮಾತೆಯೇ ಆಕೆ ನಮ್ಮ ಹೆತ್ತು ಪೊರೆದವಳು ನಮ್ಮನೆಲ್ಲ ಉಣಿಸಿ ಬೆಳೆಸಿದವಳು ಲಾಲಿ ಹಾಡಿ ಮಲಗಿಸಿದ ದೇವತೆ ನಮ್ಮನೆಲ್ಲ ನಿಸ್ವಾರ್ಥದಲಿ ಪೊರೆದವಳು   ಇವಳೆ ಕಣಾ ನಮ್ಮ ಸಾಕಿದವಳು ಸದಾ ನಮ್ಮ ನೋಡಿ…
  • March 07, 2023
    ಬರಹ: Ashwin Rao K P
    ಒಂದು ಅಡಿಕೆ ಸಸಿಯ ಉತ್ಪಾದಕತೆ ಈಗಿನ ಲೆಕ್ಕಾಚಾರದಲ್ಲಿ ಸುಮಾರು ರೂ.೪೦೦-೪೫೦. ಸುಮಾರು ೧೦ ಚದರ ಅಡಿ ವಿಸ್ತೀರ್ಣದಲ್ಲಿ ಇಷ್ಟು ಆದಾಯ ಕೊಡುವ ಬೆಳೆಯ ಪ್ರತೀ ಸಸಿಯ ಆರೈಕೆಯೂ ಅತೀ ಪ್ರಾಮುಖ್ಯ. ಅಡಿಕೆಯ ಎಳೆ ಪ್ರಾಯದ ಸಸಿ ಮತ್ತು ಮರಗಳ ಬೆಳವಣಿಗೆಯ…