June 2023

  • June 04, 2023
    ಬರಹ: ಬರಹಗಾರರ ಬಳಗ
    ಅವನಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿತ್ತು. "ಜಗತ್ತಿನಲ್ಲಿ ಯಾವುದು ಮುಖ್ಯವಲ್ಲ ಯಾವುದು ಅಮುಖ್ಯವಲ್ಲ "ಯಾಕೆಂದರೆ ಆತ ಕುವೆಂಪು ಅವರನ್ನ ಓದಿಕೊಂಡೇ ಬೆಳೆದವನು. ಪುಟ್ಟದೊಂದು ಊರು ಅಲ್ಲಿ ಬ್ಯಾಂಕಿಗೆ ಎಂದು ಕೆಲಸಕ್ಕೆ ಸೇರಿದ್ದ. ಆ ಕೆಲಸದಲ್ಲಿ…
  • June 04, 2023
    ಬರಹ: ಬರಹಗಾರರ ಬಳಗ
    ...ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು: ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು, ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು! ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್ತು ಒಡತಿಯರ ಭ್ರೂಣಗಳು…
  • June 03, 2023
    ಬರಹ: Ashwin Rao K P
    ಯುದ್ಧ ನೀತಿ ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯೆ ಯುದ್ಧ ನಡೆಯುತ್ತಿದ್ದ ದಿನಗಳು. ದಿನಗಟ್ಟಲೆ ನಡೆದರೂ ಮುಗಿಯದ ಈ ಯುದ್ಧದಿಂದ ಒಬ್ಬ ಯುವಕ ಬೇಸತ್ತು ಹೋಗಿದ್ದ. ಅವನು ತನ್ನ ಕಮಾಂಡರ್ ಬಳಿ ಬಂದು, “ಸಾರ್, ನನಗೆ ಎರಡು ವಾರಗಳ ರಜೆ ಬೇಕು" ಎಂಬ…
  • June 03, 2023
    ಬರಹ: Ashwin Rao K P
    ಖ್ಯಾತ ಮರಾಠಿ ಲೇಖಕ ಅಶೋಕ ಪವಾರ್ ಅವರ ಆತ್ಮಕಥನವು ‘ಬಿಡಾರ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರವಾಗಿದೆ. ಖ್ಯಾತ ಅನುವಾದಕರಾದ ಚಂದ್ರಕಾಂತ ಪೋಕಳೆ ಇವರು ಕನ್ನಡಕ್ಕೆ ತಂದಿದ್ದಾರೆ. ಸುಮಾರು ೨೫೦ ಪುಟಗಳ ಈ ಕಾದಂಬರಿಯ ಆಯ್ದ ಭಾಗ ಮತ್ತು…
  • June 03, 2023
    ಬರಹ: Shreerama Diwana
    ಎಸ್ಸೆನ್ ಕುಂಜಾಲ್ ಸಾರಥ್ಯದಲ್ಲಿ ಕಳೆದ ೩೭ ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ ‘ಪೊಲೀಸ್ ಮಿರರ್'. ಇದನ್ನು ಅವರು ‘ರೀಡರ್ಸ್ ಟೈಂಬಾಂಬ್’ ಎಂದು ಹೆಸರಿಸಿದ್ದಾರೆ. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ನಾಲ್ಕು ಪುಟಗಳು ವರ್ಣದಲ್ಲೂ, ಉಳಿದ…
  • June 03, 2023
    ಬರಹ: Shreerama Diwana
    ಭಯೋತ್ಪಾದಕರು ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸಲು ಕಾರಣವೇ ಇಲ್ಲ. ಅದು ಹಿಂಸೆ, ಅಪರಾಧ ಮತ್ತು ಭಯೋತ್ಪಾದನೆ. ಜೊತೆಗೆ ಅವರು ಯಶಸ್ವಿಯಾಗುವುದೂ ಇಲ್ಲ. ಜೀವ ಹಾನಿ ಮಾತ್ರ ಖಚಿತ. ಅವರ ಕೃತ್ಯಗಳಿಂದ‌ ಅಲ್ಲಿನ ಇವರ ಅನುಯಾಯಿಗಳಿಗೇ ಹೆಚ್ಚು ತೊಂದರೆ…
  • June 03, 2023
    ಬರಹ: ಬರಹಗಾರರ ಬಳಗ
    ಜನ ಮನೆ ಕಡೆಗೆ ಚಲಿಸ್ತಾ ಇದ್ದಾರೆ. ಕಾರ್ಯಕ್ರಮ ಮುಗಿದು ಗಂಟೆಗಳಾಯಿತು, ಆತ ಮತ್ತೂ ಆಸೆಯಿಂದ ಕಾಯುತ್ತಿದ್ದಾನೆ. ಒಂದೆರಡು ಆಟಿಕೆಗಳಾದರೂ ಮಕ್ಕಳ ಕೈಯಲ್ಲಿ ಅವರವರ ಮನೆಗೆ ಸಾಗಬಹುದು ಅಂತ. ಈ ಆಟಿಕೆಗಳು ಮಕ್ಕಳು ಖರೀದಿಸಿದರೆ ಮಾತ್ರ ಅವನ…
  • June 03, 2023
    ಬರಹ: ಬರಹಗಾರರ ಬಳಗ
    ಭಾರತ - ಉತ್ತರ ದಕ್ಷಿಣ ಭಾರತದ ಉತ್ತರದಿ ಭೂ ಕಂಪನದ ಸದ್ದು ಸಾವಿನ ನೆರಳಲ್ಲಿ ಬದುಕುತ್ತಿರುವ ಜನ ಕರುನಾಡ ನೆಲದಲ್ಲಿ ಚುನಾವಣೆ ಮುಗಿದಿದೆ ಸರಕಾರದ ನೆರಳಿಗೆ ಕಾಯುತ್ತಿರುವ ಜನ *** ಮುಗಿದ ಮೇಲೆ ವಯಸ್ಸು ಮುಗಿದ ಮೇಲೆ ಮನೆಯ ಕಟ್ಟುವ ಕೆಲಸ
  • June 03, 2023
    ಬರಹ: ಬರಹಗಾರರ ಬಳಗ
    ಒಂದು ದಿನ ಹಿಟ್ಲರ್ ಒಂದು ಕೋಳಿಯನ್ನು ಸಂಸತ್ತಿಗೆ ತಂದನು ಮತ್ತು ಅವನು ಅದರ ರೆಕ್ಕೆಗಳನ್ನು ಒಂದೊಂದಾಗಿ ಎಲ್ಲರ ಮುಂದೆ ಎಳೆಯಲು ಪ್ರಾರಂಭಿಸಿದನು. ಕೋಳಿ ನೋವಿನಿಂದ ಕಿರುಚಾಡುತ್ತಿತ್ತು, ತಪ್ಪಿಸಿಕೊಳ್ಳಲು ಹಂಬಲಿಸುತ್ತಿತ್ತು. ಹಿಟ್ಲರ್ ಕೋಳಿಯ…
  • June 02, 2023
    ಬರಹ: Ashwin Rao K P
    ‘ಗಡಿಯಾರ ಸಾಗಿ ಬಂದ ಹಾದಿ' ಮಾಲಿಕೆಯಲ್ಲಿ ನಾವು ಈಗಾಗಲೇ ಮರಳು ಗಡಿಯಾರದಿಂದ ಹಿಡಿದು ಇತ್ತೀಚಿನ ಪರಮಾಣು ಗಡಿಯಾರದವರೆಗಿನ ಆವಿಷ್ಕಾರಗಳನ್ನು ಗಮನಿಸಿದೆವು. ಈ ಕಂತು ಗಡಿಯಾರ ಮಾಲಿಕೆಯ ಕೊನೆಯ ಭಾಗ. ಇದರಲ್ಲಿ ಗಂಟೆಯ ನೆಂಟರ ಬಗ್ಗೆ ಒಂದಿಷ್ಟು…
  • June 02, 2023
    ಬರಹ: Ashwin Rao K P
    ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವ ೧೫ ನೌಕರರಿಗೆ ಸೇರಿದ ೫೭ ಸ್ಥಳಗಳ ಮೇಲೆ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಅಧಿಕಾರಿಯೊಬ್ಬರ ಮನೆಯಲ್ಲಿ ೩.೫ ಕೆಜಿ ಚಿನ್ನ, ೨೪ ಕೆಜಿ ಬೆಳ್ಳಿ, ೩೦೦ ಜೊತೆ ಶೂಗಳು ಸಿಕ್ಕಿವೆ.…
  • June 02, 2023
    ಬರಹ: Shreerama Diwana
    ಹೆಜ್ಜೆ ಹೆಜ್ಜೆಗೆ ಬಂದೂಕು ಹಿಡಿದ ಸೈನಿಕರು, ಕಣ್ಣ ದೃಷ್ಟಿಗೆ ಸೌಂದರ್ಯ ರಾಶಿಯ ಹಿಮ ಕಣಿವೆಗಳು, ಮನದೊಳಗೆ ಸಾವಿನ ನೆರಳ ಸುಳಿಗಳು… ದೇಹ ಮತ್ತು ಮನಸ್ಸು, ಪ್ರಕೃತಿ ಮತ್ತು ಜೀವರಾಶಿ, ಧರ್ಮ ಮತ್ತು ಕಾನೂನು, ತಿಳಿವಳಿಕೆ ಮತ್ತು ನಡವಳಿಕೆ. ಜಮ್ಮು…
  • June 02, 2023
    ಬರಹ: ಬರಹಗಾರರ ಬಳಗ
    ಮನೆಯ ಒಳಗೆ ಕೂತು ನಲ್ಲಿ ತಿರುಗಿಸಿದರೆ ನೀರು ಬರ್ತಾ ಇಲ್ಲ. ಮನೆ ಅಂಗಳದ ಬಾವಿಯಲ್ಲಿ ನೀರು ನೆಲವನ್ನ ದಾಟಿ ಭೂಮಿಗೆ ಇಳಿದು ಹೋಗಿಬಿಟ್ಟಿದೆ.ವಾರಕ್ಕೊಮ್ಮೆ ಬರುವ ನೀರು ಕೆಂಪು ಬಣ್ಣವನ್ನ ಪಡೆದುಕೊಂಡಿದೆ .ಗಿಡಮರಗಳೆಲ್ಲ ಮನುಷ್ಯರನ್ನ ನಂಬೋಕಾಗದೆ…
  • June 02, 2023
    ಬರಹ: ಬರಹಗಾರರ ಬಳಗ
    ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ,  ಬೆಚ್ಚಿ ಬೀಳಿಸುವ ಕೆಲವು ಸಂಜ್ಞೆಗಳು  ಜನಸಮೂಹದ ಮುಂದೆ, ಹಿಂಜರಿಯದೆ,   ಅನಿಷ್ಟಸೂಚಕ ವರ್ತನೆಗಳೊಂದಿಗೆ  ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು,  "ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು …
  • June 01, 2023
    ಬರಹ: Ashwin Rao K P
    ಯಾವುದೇ ಸಿನೆಮಾ ಗೆದ್ದರೆ ಅದರ ನಿರ್ಮಾಪಕರು ಹಣದ ಹೊಳೆಯಲ್ಲಿ ತೇಲಾಡುತ್ತಿರುತ್ತಾರೆ. ಇದು ಹಲವಾರು ದಶಕಗಳಿಂದ ಮೂಡಿ ಬಂದ ರೂಢಿ. ಅದೂ ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳೂ ಬಹು ಕಡಿಮೆ. ಖ್ಯಾತನಾಮರಾದ ನಟ ನಟಿಯರು ಇದ್ದರಂತೂ ಆ…
  • June 01, 2023
    ಬರಹ: Ashwin Rao K P
    ಕಾಲ ಬದಲಾದಂತೆ ಯಕ್ಷಗಾನ ಕಲೆಯ ಸ್ವರೂಪವೂ ಬದಲಾಗುತ್ತಾ ಸಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗವು ಕಾಲಮಿತಿಗೆ ಒಳಪಟ್ಟು, ಈಗ ನಡುರಾತ್ರಿಯವರೆಗೆ ಮಾತ್ರ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಸಂಗಗಳ ಸ್ವರೂಪ, ಕಲಾವಿದರ…
  • June 01, 2023
    ಬರಹ: ಬರಹಗಾರರ ಬಳಗ
    ಆ ಊರಿನಲ್ಲೊಂದು ಶಾಲೆಯ ಅವಶ್ಯಕತೆ ಇತ್ತು. ಅದನ್ನ ಯಾರೋ ಒಬ್ಬರು ಕಟ್ಟಿಸಿಯೇ ಬಿಟ್ರು. ದಿನ ಕಳೆದಂತೆ ಆ ಶಾಲೆಯ ಮೌಲ್ಯ ಕಡಿಮೆಯಾಗುತ್ತಾ ಹೋಯಿತು. ಊರಲ್ಲಿ ಒಬ್ಬೊಬ್ಬರದ್ದು ಒಂದೊಂದು ಮಾತು ಆಗ ಆ ಶಾಲೆಗೆ ಕಾಲಿಟ್ಟವರೆ ಕಾವೇರಿ ಟೀಚರ್. ಅವರ…
  • June 01, 2023
    ಬರಹ: ಬರಹಗಾರರ ಬಳಗ
    ಅಂತರಿಕ್ಷ ಉಡುಪು : ಅಂತರಿಕ್ಷದಲ್ಲಿ ಭೂಮಿಯ ಮೇಲಿನ ಉಡುಪನ್ನು ಧರಿಸುವುದು ಸಾಧ್ಯವಿಲ್ಲ. ಏಕೆಂದರೆ ಅಂತರಿಕ್ಷದಲ್ಲಿನ ತಾಪಮಾನ, ಗಾಳಿಯ ಕೊರತೆ ಮತ್ತು ವಿಕಿರಣಗಳು ಕ್ಷಣಮಾತ್ರದಲ್ಲಿ ಹಾನಿ ಮಾಡಬಲ್ಲವು. ಆದ್ದರಿಂದ ಅಂತರಿಕ್ಷಕ್ಕೆ ಹೋಗಬೇಕೆಂದರೆ ‘…
  • June 01, 2023
    ಬರಹ: ಬರಹಗಾರರ ಬಳಗ
    ಬದುಕು ಅಂದರೇನು... ? ನಾವು ಇದ್ದಂತೆ ಪ್ರಾಕೃತಿಕವಾಗಿ ಇರುವುದೇ... ಅಥವಾ ನಮ್ಮಿಷ್ಟದಂತೆ ಭ್ರಮಾಲೋಕದಲ್ಲಿ ಕಲ್ಪನಾತ್ಮಕವಾಗಿರುವುದೇ... ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮಹಾನಗರದೊಳಗೆ ಏಕಾಂತ ಹುಡುಕಾಟ ನಡೆಸಿದೆ. ನರವ್ಯೂಹದೊಳಗಿನ ಅಸಂಖ್ಯಾತ…
  • June 01, 2023
    ಬರಹ: ಬರಹಗಾರರ ಬಳಗ
    ಕಾಲಾಯ ತಸ್ಮೈನಮಃ! ಒಂದು ಕಾಲಕೆ ಆ ನಗರದ ಫುಟ್ಪಾತಲಿ ಕಷ್ಟಪಟ್ಟು,ನೊಂದು ಇಡ್ಲಿಯನು ತಿಂದವರು...   ಇಂದು ಅವರೇ ಈ ರಾಜ್ಯದ ನಲಿಯುತಿರುವ