June 2023

  • June 08, 2023
    ಬರಹ: ಬರಹಗಾರರ ಬಳಗ
    ಯಾವ ಪಕ್ಷ?  ಏನ್ರಪಾ ರಾಜಕಾರಣಿಗಳೇ- ನಿಮ್ಮದು ಕಾಂಗ್ರೆಸ್ಸಾ... ಇಲ್ಲಾ ಬಿಜೆಪಿನಾ ಅಥವಾ ಜೆ ಡಿ ಎಸ್ಸಾ... ?   ಇಲ್ಲಾ..ಇಲ್ಲಾ... ನಮ್ಮದು- 'ಆಯಾರಾಂ ಗಯಾರಾಂ' ಹೊಸ ಒಕ್ಕೂಟ;
  • June 08, 2023
    ಬರಹ: ಬರಹಗಾರರ ಬಳಗ
    ‘ಆರೋಗ್ಯವೇ ಭಾಗ್ಯ’ ಆರೋಗ್ಯ ಪರಿಪೂರ್ಣ ವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು? ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ" ನಾವು ಆರೋಗ್ಯವಾಗಿರಬಹುದು.…
  • June 07, 2023
    ಬರಹ: Ashwin Rao K P
    ‘ಶ್ರೀನಿವಾಸ' ಎಂಬುದು ‘ರಾಜಸೇವಾಸಕ್ತ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ. ಮಾಸ್ತಿಯವರು ಎಂ ಎ ಪದವೀಧರರು. ಮೈಸೂರು ಸರಕಾರದ ದೊಡ್ದ ಹುದ್ದೆಯಲ್ಲಿದ್ದವರು. ಹೊಸಗನ್ನಡ ಸಾಹಿತ್ಯದ ಹೊಸ ಹಾದಿ ಹಾಕಿಕೊಟ್ಟ ಹಿರಿಯರಲ್ಲಿ ಅವರು…
  • June 07, 2023
    ಬರಹ: Ashwin Rao K P
    ರಾಜಧಾನಿ ಬೆಂಗಳೂರು ನಮ್ಮ ದೇಶದ ಬ್ರ್ಯಾಂಡ್ ‘ಸಿಲಿಕಾನ್ ವ್ಯಾಲಿ' ಎಂದೇ ಖ್ಯಾತಿಯಾಗಿರುವ ಈ ನಗರಿ, ಜಗತ್ತಿನ ಪಾಲಿಗೆ ಭಾರತದ ಪೋಸ್ಟರ್ ಬಾಯ್. ನಮ್ಮ ದೇಶಕ್ಕೆ ಭೇಟಿ ನೀಡುವ ನಾನಾ ರಾಷ್ಟ್ರಗಳ ಪ್ರಧಾನಿ, ರಾಷ್ಟ್ರಪತಿಗಳು ಬೆಂಗಳೂರಿಗೆ ಭೇಟಿ…
  • June 07, 2023
    ಬರಹ: Shreerama Diwana
    ಪ್ರೀತಿಯ ವ್ಯಾಪಾರ ಮಾಡಿ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕರ್ನಾಟಕದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದವರೇ - ದ್ವೇಷ ಸೇಡಿನ ವ್ಯಾಪಾರ ನಿಲ್ಲಿಸಿ. ಸೇಡು ದ್ವೇಷ ದುರಹಂಕಾರ ಮತ್ತು ಸರ್ವಾಧಿಕಾರದ ಆಡಳಿತ ಮತ್ತು ಭಾಷಣಗಳನ್ನು ಭಾರತದ…
  • June 07, 2023
    ಬರಹ: ಬರಹಗಾರರ ಬಳಗ
    ಧಾವಂತ ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಕೆ ಹಲವಾರು ಸಲ ಪ್ರಯತ್ನಪಟ್ಟಿದ್ದೆ ಆದರೆ ಯಾವುದು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಆ ದಿನ ಮದುವೆ ಮನೆಯ ಹಿಂದಿನ ದಿನದಿಂದ ಆರಂಭವಾಗಿ ಮದುವೆ ಮುಗಿಯುವವರೆಗಿನ ಸನ್ನಿವೇಶಗಳಿದೆಯಲ್ಲಾ ಇವೆಲ್ಲವೂ…
  • June 07, 2023
    ಬರಹ: ಬರಹಗಾರರ ಬಳಗ
    ನಮಗೆ ನಾವು ಮಾಡಿದ್ದೆ ಸರಿ, ನಮ್ಮ ಮಾತೇ ವೇದ  ವಾಕ್ಯ ಎನಿಸುತ್ತದೆ. ಇಂದಿನ ಯುಗದ ಅನೇಕರ ಮನಸ್ಥಿತಿ ಇದೇ ಆಗಿದೆ. ಏಕೆಂದರೆ ನಾವು ಕಂಪ್ಯೂಟರ್ ಯುಗದ ಮಹಾ ಪಂಡಿತರಲ್ಲವೇ ? ಕೆಲವು ಸತ್ಯಗಳು ನಮ್ಮ ವಿರುದ್ಧವಾಗಿದ್ದರೆ ಆ ಸತ್ಯಗಳನ್ನೇ…
  • June 07, 2023
    ಬರಹ: ಬರಹಗಾರರ ಬಳಗ
    ವಿಶ್ವ ಪರಿಸರ ವಿಶ್ವ ಪರಿಸರ ಉಸಿರು ನೀಡುವ ಗಿಡ ನೆಡಬೇಕು  ಪ್ರಕೃತಿ ಮಾತೆ ಹಸಿರು ಹೊದಿಕೆ ಹೊದೆವಂತಿರಬೇಕು. *** ಪ್ರಚಾರ ಸಸಿ ನೆಟ್ಟರು ಭಾವಚಿತ್ರ ತೆಗೆದರು
  • June 06, 2023
    ಬರಹ: Ashwin Rao K P
    ಸಾಕುವ ಜೇನು ಎಂದರೆ ಅದು ತೊಡುವೆ ಅಥವಾ ಎಪಿಸ್ ಇಂಡಿಕಾ ಜೇನು ನೊಣ ಮಾತ್ರ. ಎಪಿಸ್ ಮೆಲ್ಲಿಫೆರಾ  ನಮ್ಮ ದೇಶದ ಮೂಲದ್ದಲ್ಲ. ಉಳಿದೆಲ್ಲಾ ಜೇನು ಪ್ರವರ್ಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು. ಆದರೆ ಕೋಲ್ಜೇನನ್ನು ಅಹಿಂಸಾತ್ಮಕವಾಗಿ ಹೆಚ್ಚು…
  • June 06, 2023
    ಬರಹ: Ashwin Rao K P
    ವೀರಣ್ಣ ಮಡಿವಾಳರ ಇವರು ಬರೆದ ‘ನಾಗರ ನುಂಗಿದ ನವಿಲುʼ ಸಂಕಲನದಲ್ಲಿ ೫೪ ಕವಿತೆಗಳಿವೆ. ಈ ೧೨೦ ಪುಟಗಳ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಪುರುಷೋತ್ತಮ ಬಿಳಿಮಲೆ ಇವರು. ಇವರ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…
  • June 06, 2023
    ಬರಹ: ಬರಹಗಾರರ ಬಳಗ
    ಜೀವನದಲ್ಲಿ ತುಂಬಾ ಭೀಕರವಾಗಿರುವುದು ಯಾವುದು ಅಂತ ಇದ್ದೂ ಇಲ್ಲದಂತಿರೋದು. ಬದುಕು ಎಲ್ಲರನ್ನು ಬದುಕಿಸುವುದಕ್ಕೆ ಕಾಯ್ತಾ ಇರುತ್ತೆ. ಕೆಲವರು ಬದುಕುತ್ತಾರೆ ಕೆಲವರು ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಬದುಕೋಕ್ಕಾಗದೆ ನರಳುತ್ತಾರೆ. ಆ…
  • June 06, 2023
    ಬರಹ: ಬರಹಗಾರರ ಬಳಗ
    ‘ವಿಶ್ವ ಪರಿಸರ ದಿನ’ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತ ಹೋಗುವುದು ಸಹಜ.ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ ಹಿರಿಯ ತಲೆಮಾರಿನ…
  • June 06, 2023
    ಬರಹ: ಬರಹಗಾರರ ಬಳಗ
    ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ  ಸರಿಯಾಗಿದೆ ಗೆಳತಿ   ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಏಕೆ ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ   ಮಾಣಿಕ್ಯ ವಜ್ರದೊಳು…
  • June 06, 2023
    ಬರಹ: ಬರಹಗಾರರ ಬಳಗ
    ಜೂನ್ ನಾಲ್ಕರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 139ನೇ ಜಯಂತೋತ್ಸವ ಜರುಗಿತು. ಜಾತಿ ,ಮತ, ಧರ್ಮ ಯಾವುದೇ ಇರಲಿ ಬೆಳಗುವ ಜ್ಯೋತಿ ಮಾತ್ರ ಒಂದೇ. ಇಂತಹ ಹತ್ತು ಹಲವು ಆದರ್ಶಗಳನ್ನು ತಮ್ಮ ಆಡಳಿತದ ಉಸಿರನ್ನಾಗಿಸಿಕೊಂಡಿದ್ದ ಆದರ್ಶ ದೊರೆ "…
  • June 05, 2023
    ಬರಹ: Ashwin Rao K P
    ಈ ವರ್ಷ ಎಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಗೃಹ ಪ್ರವೇಶದ್ದೇ ಭರಾಟೆ. ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಮಾತಿನಂತೆ ಮನೆಯೊಂದನ್ನು ಕಟ್ಟಿ ಮುಗಿಸುವಾಗ ಆ ವ್ಯಕ್ತಿ ಬಹಳ ಜವಾಬ್ದಾರಿಯುತ ಮನುಷ್ಯನಾಗಿ ಬದಲಾಗುತ್ತಾನೆ. ಏಕೆಂದರೆ ಮನೆ…
  • June 05, 2023
    ಬರಹ: Ashwin Rao K P
    ಪ್ರತಿ ವರ್ಷ ಜೂನ್ ೫ರಂದು ಜಾಗತಿಕವಾಗಿ ಪರಿಸರ ದಿನವನ್ನು ಆಚರಿಸುವುದು ಗೊತ್ತಿರುವಂತದ್ದೇ. ಪರಿಸರ ಜಾಗೃತಿಯ ಉದ್ದೇಶದೊಂದಿಗೆ ವರ್ಷವೂ ಬೇರೆ ಬೇರೆ ಧ್ಯೇಯ ವಾಕ್ಯಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಪರಿಸರದ ಮಹತ್ವದ ಬಗ್ಗೆ ಹೊಸದಾಗಿ…
  • June 05, 2023
    ಬರಹ: ಬರಹಗಾರರ ಬಳಗ
    ಶಾಲೆಯ ಆರಂಭಕ್ಕೆ ಮೊದಲೇ ಅವಳು ತನ್ನ ಬ್ಯಾಗ್ ತಯಾರಿ ಮಾಡಿಕೊಳ್ಳುತ್ತಿದ್ದಾಳೆ, ನಾಳೆ ಶಾಲೆಯೊಳಗೆ ಏನೆಲ್ಲಾ ಕಲಿಸಬಹುದು ಅನ್ನುವ ಕುತೂಹಲದಲ್ಲಿ ಪುಸ್ತಕಗಳನ್ನ ತುಂಬಿಸುತ್ತಿದ್ದಾಳೆ. ಪೆನ್ನು ಪೆನ್ಸಿಲ್ ರಬ್ಬರ್ ಎಲ್ಲವನ್ನು ಕೂಡ…
  • June 05, 2023
    ಬರಹ: ಬರಹಗಾರರ ಬಳಗ
    ಒಂದು ಬಾರಿ ನಾನು ಗಣಿತ ವಿಷಯದ ತರಬೇತಿಯೊಂದರಲ್ಲಿ ಭಾಗವಹಿಸಲು ಗುಜರಾತ್ ರಾಜ್ಯದ ಅಹಮದಾಬಾದ್ ಎಂಬ ಊರಿಗೆ ಹೋಗಿದ್ದೆ. ಅಲ್ಲಿ ವಿಕ್ರಂ ಸಾರಾಭಾಯಿ ಕಮ್ಯೂನಿಟಿ ಸೈನ್ಸ್ ಸೆಂಟರ್ ಎಂಬ ಸಂಸ್ಥೆ ಈ ತರಬೇತಿಯನ್ನು ಆಯೋಜನೆ ಮಾಡಿತ್ತು. ವಿವಿಧ ಮಾದರಿಗಳ…
  • June 05, 2023
    ಬರಹ: ಬರಹಗಾರರ ಬಳಗ
    ‌ಸನಾತನ ಧರ್ಮ ಪರಂಪರೆ ಹಬ್ಬಗಳ ಆಚರಣೆ ನಿರಂತರ ಋತುಮಾನಕ್ಕೆ ಒಪ್ಪುವ ಹಿನ್ನೆಲೆ ಧಾರ್ಮಿಕ ನಂಬಿಕೆಯ ಚೆಲುವಲೆ ಹಿರಿಯರ ಮಾರ್ಗದರ್ಶನದ ಬಲೆ ಸಂಪ್ರದಾಯಗಳ ಸುಸೂತ್ರ ಆಚರಣೆ   ಅನ್ನದಾತರು ಕೂಡಿ ಸಂಭ್ರಮಿಸುವರು ವೈಜ್ಞಾನಿಕ ಜಾನಪದ ಮೇಳೈಸಿರಲು ಕಾರ…
  • June 04, 2023
    ಬರಹ: Shreerama Diwana
    ಭ್ರಷ್ಟಾಚಾರದ ವಿರುದ್ಧ ಧರ್ಮಾಂಧ ರಾಜಕೀಯ ಶಕ್ತಿ ಬೆಳವಣಿಗೆ ಹೊಂದಿತು. ಕರ್ನಾಟಕದ ಇತ್ತೀಚಿನ ಚುನಾವಣೆಯಲ್ಲಿ ಧರ್ಮಾಂಧ ಶಕ್ತಿಯ ವಿರುದ್ಧ ಮತ್ತೆ ಭ್ರಷ್ಟ ಶಕ್ತಿ ವಿಜಯ ಸಾಧಿಸಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಮತಾಂಧ ಶಕ್ತಿಯೇ ಮೇಲುಗೈ…