June 2023

  • June 10, 2023
    ಬರಹ: addoor
    ವೃದ್ಧರೊಬ್ಬರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ವೃದ್ಧರ ಕೈಗಳು ನಡುಗುತ್ತಿದ್ದವು ಮತ್ತು ಅವರ ದೃಷ್ಟಿ ಮಂದವಾಗಿತ್ತು. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಆ ಮನೆಯ ಪರಿಪಾಠ. ವೃದ್ಧರ ಕೈಯಿಂದ ಅನ್ನದ ಅಗುಳು…
  • June 10, 2023
    ಬರಹ: Ashwin Rao K P
    ಅನಾಮಿಕ ಯೋಧ ಒಂದು ಊರಿನಲ್ಲಿ ಅನಾಮಧೇಯ ಯೋಧರ ಸ್ಮಾರಕದ ಉದ್ಘಾಟನೆ ಸಮಾರಂಭವಿತ್ತು. ಊರಿನ ಮೇಯರ್ ಒಂದು ಸ್ಮಾರಕದ ಮೇಲೆ ಹಾಕಿದ ಪರದೆ ಸರಿಸಿ ಅದನ್ನು ಲೋಕಾರ್ಪಣೆ ಮಾಡಿದರು. ಸ್ಮಾರಕದಲ್ಲಿ ಓರ್ವ ವ್ಯಕ್ತಿಯ ಪ್ರತಿಮೆ ಇತ್ತು. ಅದರ ಕೆಳಗೆ “ಗಾಂಪ,…
  • June 10, 2023
    ಬರಹ: Ashwin Rao K P
    ‘ಸಿನಿ ಲೋಕ ೨೧’ ಪುಸ್ತಕವು ಇಪ್ಪತ್ತೊಂದನೇ ಶತಮಾನದ ಆಯ್ದ ಜಾಗತಿಕ ಶ್ರೇಷ್ಟ ಚಲನಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳ ಸಂಕಲನವಾಗಿದೆ. ಎ.ಎನ್.ಪ್ರಸನ್ನ ಈ ಕೃತಿಯ ಲೇಖಕರು. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಚಲನಚಿತ್ರ ನಿರ್ದೇಶಕರಾದ…
  • June 10, 2023
    ಬರಹ: Shreerama Diwana
    ಪ್ರದೀಪ್ ಈಶ್ವರ್ ಎಂಬ ಹೊಸ ತಲೆಮಾರಿನ ಶಾಸಕರು ಮತ್ತು ಶಾಸಕ ಸ್ಥಾನದ ಅತ್ಯುತ್ತಮ ಮಾದರಿ ಶಾಂತವೇರಿ ಗೋಪಾಲಗೌಡರು ಹಾಗು ಮಾಧ್ಯಮ -ಸಾಮಾಜಿಕ ಜಾಲತಾಣಗಳ ಅರಿವಿನ‌ ಮಟ್ಟ. ಇತ್ತೀಚಿನ ಕರ್ನಾಟಕ ವಿಧಾನಸಭಾ ಚುನಾವಣೆಯ ಅತ್ಯಂತ ಅನಿರೀಕ್ಷಿತ…
  • June 10, 2023
    ಬರಹ: ಬರಹಗಾರರ ಬಳಗ
    ಕನಸು ಆಸೆ ಆಕಾಂಕ್ಷೆಗಳೆಲ್ಲವೂ ಹಳಿ ತಪ್ಪಿ ಮಲಗಿದೆ. ಪಯಣ ಆರಂಭಿಸಿದವರಿಗೆ ತಲುಪುವ ಬಗ್ಗೆ ತುಂಬಾ ನಿಚ್ಚಳವಾದ ಯೋಚನೆಯಿತ್ತು. ದಾರಿಯಲ್ಲಿ ಹೋಗ್ತಾ ಹಲವಾರು ಕನಸುಗಳನ್ನು ಕಂಡಿದ್ದರು, ಹಲವಾರು ಕರೆಗಳು ಅವರ ಮನೆಗಳನ್ನು ತಲುಪಿದ್ದವು.…
  • June 10, 2023
    ಬರಹ: ಬರಹಗಾರರ ಬಳಗ
    ಮೊನ್ನೆ ಭಾನುವಾರ ಮನೆಗೆ ಬಂದು ಕಾರು ನಿಲ್ಲಿಸಿ ನೋಡ್ತೇನೆ ಕಾರಿನ ಒಂದು ಟಯರ್ ಪಂಚರ್ ಆದಂತಿತ್ತು. ಬರುವಾಗ ಸ್ವಲ್ಪ ಹೊತ್ತಿನ ಮೊದಲಷ್ಟೇ ಪೆಟ್ರೋಲ್ ಬಂಕ್ ನಲ್ಲಿ ಟಯರ್ ಗೆ ಗಾಳಿ ಹಾಕಿಸಿಕೊಂಡು ಬಂದಿದ್ದೆನಲ್ಲಾ ಎಂದು ಆಶ್ಚರ್ಯ ಆಯ್ತು.…
  • June 10, 2023
    ಬರಹ: ಬರಹಗಾರರ ಬಳಗ
    ಪುಟ್ಟ ಕಂದಮ್ಮ ನೋಡುತಿಹನು ಸಸಿಯ ಜೊಂಕೆ ಹಿಡಿದಿಹನು ಗಿಡ ನೆಡಲು ಕಾತರಿಸುತಿಹನು ಒಡಲೆಲ್ಲ ಸಂತಸದಿ ಬೀಗುತಿಹನು   ನೆಟ್ಟ ಫಲಪುಷ್ಪಗಳ ಸೊಬಗು ನೋಡುಗರ ಕಣ್ಣಿಗೆ ಬೆರಗು ಚೆಲು ಲತೆಯರ ಲಾಸ್ಯ ಹುಡುಗನ ಮನಸ್ಸಿನ ಭಾಷ್ಯ   ಕೆಂಬಣ್ಣದ ಗಾಡಿ ಸವಾರಿ…
  • June 10, 2023
    ಬರಹ: Shreerama Diwana
    ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ, ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ ವೆಂಟಿಲೇಟರ್ ವರೆಗೆ, ಗುಂಪು ಆಡಳಿತದಿಂದ ಪ್ರಜಾಪ್ರಭುತ್ವದವರಗೆ, ಪಾರಿವಾಳಗಳಿಂದ ಇಂಟರ್ ನೆಟ್ ವರೆಗೆ…
  • June 09, 2023
    ಬರಹ: Ashwin Rao K P
    ಈ ವರ್ಷ ಮುಂಗಾರು ತಡವಾಗಿದೆ. ಈಗಷ್ಟೇ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶವಾಗಿರುವುದರಿಂದ ಇನ್ನೂ ನಾಲ್ಕೈದು ದಿನ ಕರ್ನಾಟಕಕ್ಕೆ ಬಿಸಿಲೇ ಗತಿ. ಈಗಾಗಲೇ ಜಾಗತಿಕ ತಾಪಮಾನ ಈ ವರ್ಷ ೦.೨ ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆಯಂತೆ. ಇದು…
  • June 09, 2023
    ಬರಹ: Ashwin Rao K P
    ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು,ಜೂನ್ ಮೊದಲ ವಾರ ಮುಗಿದರೂ ಬಿಸಿಲ ಧಗೆ ಆರುತ್ತಿಲ್ಲ. ಬಯಲುಸೀಮೆ, ಕರಾವಳಿ ಮಲೆನಾಡು ಎಂಬ ಭೇಧವಿಲ್ಲದೇ ಎಲ್ಲೆಡೆ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೇ ಕಂಗಾಲಾಗಿದ್ದಾರೆ. ಅಂಕಿ-ಅಂಶಗಳ…
  • June 09, 2023
    ಬರಹ: Shreerama Diwana
    ಒಂದು ಅಭಿಪ್ರಾಯ. ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ? ನಾವು ಮುಗ್ದರೇ, ಮೂರ್ಖರೇ, ಬುದ್ದಿವಂತರೇ, ಎಲ್ಲಾ ತಿಳಿದವರೇ,ಅನುಭವಸ್ಥ ನಾಗರೀಕರೇ… ಒಮ್ಮೆ ಯೋಚಿಸಿ. ಕೆತ್ತಿದ ಕಲ್ಲನ್ನೋ, ಮಣ್ಣನ್ನೋ, ವಿಗ್ರಹವನ್ನೋ, ಚರ್ಚನ್ನೋ,…
  • June 09, 2023
    ಬರಹ: ಬರಹಗಾರರ ಬಳಗ
    ಸಂಭ್ರಮ ಒಂದನ್ನು ಎದುರುಗೊಳ್ಳಲು ದೂರದೂರಿಗೆ ಹೋಗಲು ಬಸ್ಸನ್ನೇರಿದ್ದೆ. ಬಸ್ಸು ತನ್ನ ವೇಗವನ್ನ ವೃದ್ಧಿಸಿಕೊಂಡು ಕೆಲವೇ ನಿಮಿಷಗಳಾಗಿತ್ತಷ್ಟೇ.  ಚಕ್ರಗಳು ಹತ್ತರಿಂದ ಹನ್ನೆರಡು ಸುತ್ತುಗಳನ್ನು ಸುತ್ತಿದ್ದವಷ್ಟೇ, ಆಗಲೇ ಜೋರಾಗಿ ಅಳುವ ಶಬ್ದ. ಈ…
  • June 09, 2023
    ಬರಹ: ಬರಹಗಾರರ ಬಳಗ
    ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಬಾನಿನಗಲ ಹೊಡೆದು ಹೊಡೆದು ಪಟಪಟ ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು ಪ್ರಾಥಮಿಕ ಶಾಲೆಯ ಶಿಕ್ಷಕರು ಅಭಿನಯದೊಂದಿಗೆ…
  • June 09, 2023
    ಬರಹ: ಬರಹಗಾರರ ಬಳಗ
    ಕ್ಷುಲ್ಲಕ ಕಾರಣಕ್ಕೆ ಹೇಳದೇ ಕೇಳದೇ ದೂರವಾಗಿ ಹೋದ (ಕಾಲ್ಪನಿಕ) ಸ್ನೇಹಿತನೋರ್ವನ ಬಗ್ಗೆ ನಾನಿಲ್ಲಿ ಬರೆಯುತ್ತಿದ್ದೇನೆ. ತುಂಬಾ ಆತ್ಮೀಯರಾಗಿ, ಸ್ನೇಹಿತರಾಗಿ ಪ್ರತಿನಿತ್ಯ ಒಮ್ಮೆಯಾದರೂ ಭೇಟಿಯಾಗಿ ಒಂದಷ್ಟು ಹೊತ್ತು ಹರಟೆ ಹೊಡೆಯುತ್ತಿದ್ದ…
  • June 09, 2023
    ಬರಹ: ಬರಹಗಾರರ ಬಳಗ
    ವಿಶ್ವ ಪರಿಸರ ದಿನವಂತೆ ಇಂದು ಏ ಬಂಗಾರಿ ನಿನಗೂ ಈ ದುರ್ಗತಿ ನೈಜ ಸೊತ್ತಿನ ಮೇಲೂ ದುಷ್ಟದೃಷ್ಟಿ ಮಿತಿಮೀರಿದೆ ಸ್ವಾರ್ಥಿಗಳ ಹಾವಳಿ   ನೀನ್ಯಾಕೆ ಮೌನಿಯಾದೆ  ಬಾಲೆ ಪ್ರಹಾರ ನೀಡಿ ಕಲಿಸಬಾರದೇ ಪಾಠ ಬಿದ್ದರೂ ಮಣ್ಣಾಗಿಲ್ಲ ಎಂಬ ಕೂಟ ಕಿಸೆ ತುಂಬಿಸಿ…
  • June 08, 2023
    ಬರಹ: Shreerama Diwana
    ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆಯಿದೆ. ನನ್ನ ಒಂದು ಸಣ್ಣ ಅಂದಾಜಿನ ಪ್ರಕಾರ ಸುಮಾರು 6-7 ಕೋಟಿಗೂ ಹೆಚ್ಚು ಸೈನಿಕರಿದ್ದಾರೆ. ಮುಖ್ಯವಾಗಿ ತಮ್ಮ ದೇಶವನ್ನು ವಿದೇಶಿ…
  • June 08, 2023
    ಬರಹ: Ashwin Rao K P
    ಪತ್ರಕರ್ತ, ಕಥೆಗಾರ ಪ್ರೇಮಕುಮಾರ್ ಹರಿಯಬ್ಬೆ ತಾವು ಬರೆದ ಕಥೆಗಳನ್ನು ಒಟ್ಟುಗೂಡಿಸಿ ‘ನಾಟಕೀಯ' ಎಂಬ ಕಥಾ ಸಂಕಲನವನ್ನು ಹೊರತಂದಿದ್ದಾರೆ. ೯೮ ಪುಟಗಳ ಪುಟ್ಟ ಪುಸ್ತಕದ ಕಥೆಗಳ ಬಗ್ಗೆ ಕಥೆಗಾರ ಪ್ರೇಮಕುಮಾರ್ ಅವರು ತಮ್ಮ ಮಾತಿನಲ್ಲಿ ಹೇಳುವುದು…
  • June 08, 2023
    ಬರಹ: ಬರಹಗಾರರ ಬಳಗ
    ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ಭೂಕಂಪ, ಸುನಾಮಿ, ಚಂಡಮಾರುತ, ಲಾವಾರಸದ ಚಿಮ್ಮುವಿಕೆ ಮುಂತಾದ ದುರಂತಗಳು ಎಷ್ಟೇ ಭಯಾನಕವೆನಿಸಿದರೂ ಕಾಲಕ್ರಮೇಣ ಅದರ ಪರಿಣಾಮಗಳು ಸಹಜವಾಗಿ ಮರೆಯಾಗಿಬಿಡುತ್ತವೆ. ಆದರೆ ಮನುಷ್ಯ ನಿರ್ಮಾಣದ ಕೆಲವು ಬೃಹತ್…
  • June 08, 2023
    ಬರಹ: ಬರಹಗಾರರ ಬಳಗ
    ಮನೆಯಲ್ಲಿ ಅಂತಹ ಬದಲಾವಣೆಗಳು ಏನು ಆಗಿಲ್ಲ. ಆದರೆ ಪ್ರತಿದಿನ ಅಮ್ಮ ಕರೀತಾ ಇದ್ರು, ಮಗಳೇ ಊಟ ಮಾಡಿದ್ಯಾ? ಮಗಳೇ ಆ ಬಟ್ಟೆ ಕೆಳಗೆ ಹಾಕು, ಮಗಳೇ ಜಾಗ್ರತೆ, ಮಗಳೇ ಇವತ್ತು ಹಾಡು ಅಭ್ಯಾಸ ಮಾಡಬೇಕು, ಈ ಪ್ರಶ್ನೆಗಳೆಲ್ಲವೂ ಇನ್ನು ಮುಂದೆ ಹಾಗೆ…
  • June 08, 2023
    ಬರಹ: ಬರಹಗಾರರ ಬಳಗ
    ಕೊರೊನಾ ನಮ್ಮ ನಾಡಿಗೆ ಬಂದಾಗ ಆದ ವಸ್ತು ಸ್ಥಿತಿ ಇಂದಿಗೂ ಹಾಗೇ ಇದೆ. ಜೊತೆಗೆ ಖಾಸಗಿಯಲ್ಲಿ ದುಡಿವ ಮಧ್ಯಮ ಕುಲದವರ ಪಾಡಿನ ಹಾಡಿಗೆ ಕೊನೆಯಿಲ್ಲವೆ ? ನಮ್ಮ ನಾಡಿನಲ್ಲಿ ಒಂದು ಪ್ರಾಣಿ  ಅಸಹಜ ರೀತಿಯಲ್ಲಿ ಸತ್ತರೂ ಕೇಳಲು ಸಂಘ ಸಂಸ್ಥೆಗಳಿದ್ದಾವೆ.…