June 2023

  • June 13, 2023
    ಬರಹ: Ashwin Rao K P
    ಮೊದಲೆಲ್ಲಾ ಮಾವಿನಹಣ್ಣಿನ ಸೀಸನ್ ಎಂದರೆ ಮಾರ್ಚ್ ತಿಂಗಳಿಂದ ಜೂನ್ ತಿಂಗಳು ಎಂದು ಹೇಳಬಹುದಾಗಿತ್ತು. ಆದರೆ ವಾತಾವರಣದ ಏರುಪೇರು, ಬದಲಾದ ಹವಾಮಾನ, ಅಪರೂಪದ ಕಸಿ ತಳಿಗಳ ಮಾರುಕಟ್ಟೆ, ನೂತನ ತಂತ್ರಜ್ಞಾನಗಳ ಕಾರಣದಿಂದಾಗಿ ಈಗ ಅಕಾಲಿಕ ಮಾವಿನದ್ದೇ…
  • June 13, 2023
    ಬರಹ: Ashwin Rao K P
    ಖ್ಯಾತ ಕತೆಗಾರ ಅಬ್ದುಲ್ ರಶೀದ್ ಮತ್ತೊಮ್ಮೆ ತಮ್ಮ ಕಥಾ ಸಂಕಲನದ ಜೊತೆ ಬಂದಿದ್ದಾರೆ. ಈ ಬಾರಿ ಅವರು ಅದಕ್ಕೊಂದು ವಿಲಕ್ಷಣ ಹೆಸರನ್ನೂ ನೀಡಿದ್ದಾರೆ. ‘ಅಂತರಾಷ್ಟ್ರೀಯ ಕುಂಬಳಕಾಯಿ' ಎನ್ನುವ ಶೀರ್ಷಿಕೆಯೇ ಕಥಾ ಸಂಕಲನವನ್ನು ಓದುವಂತೆ…
  • June 13, 2023
    ಬರಹ: Shreerama Diwana
    ಕಳೆದ ಮೂರು ದಶಕಗಳಿಗೂ ಅಧಿಕ ಸಮಯದಿಂದ ಹೊರಬರುತ್ತಿರುವ ದಿನ ಪತ್ರಿಕೆ ‘ಜನಮಾಧ್ಯಮ'. ವಾರ್ತಾ ಪತ್ರಿಕೆಯ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ ಮತ್ತು ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣಗೊಂಡಿದೆ. ಪ್ರಧಾನ ಸಂಪಾದಕರಾಗಿ…
  • June 13, 2023
    ಬರಹ: addoor
    ಜೂನ್ 9, 2023ರಂದು ರಾತ್ರಿ 11 ಗಂಟೆಯ ಹೊತ್ತಿಗೆ ಡಿ.ಎನ್. ಪ್ರಕಾಶ್ ನಿಧನರಾದರೆಂಬ ಸುದ್ದಿ ಬಂದೆರಗಿದ್ದು ಮರುದಿನ ಮುಂಜಾನೆ. ಈಗಲೂ ಅದನ್ನು ನಂಬಲಾಗುತ್ತಿಲ್ಲ. ಯಾಕೆಂದರೆ, ಕೆಲವೇ ದಿನಗಳ ಮುಂಚೆ ನನಗೆ ಅವರು ಮೆಸೇಜ್ ಮಾಡಿದ್ದರು. ಡಿ.ಎನ್.…
  • June 13, 2023
    ಬರಹ: Shreerama Diwana
    ನಿನ್ನೆಯ ( 12/06/2023 ) ರಾಜ್ಯದ ಪ್ರಮುಖ ಪತ್ರಿಕೆ ಪ್ರಜಾವಾಣಿಯಲ್ಲಿ ಖ್ಯಾತ ಶಿಕ್ಷಣ ತಜ್ಞರು, ವಾಗ್ಮಿಗಳು, ಅಂಕಣಕಾರರು, ಚಿಂತಕರಾದ ಡಾ. ಗುರುರಾಜ ಕರ್ಜಗಿ ಅವರು ಶಾಲಾ ಪಠ್ಯಪುಸ್ತಕ ಸರ್ಕಾರ ಬದಲಾದಂತೆ ಬದಲಾಗುವ ವಿಷಯ ಕುರಿತು ಬರೆದಿದ್ದಾರೆ…
  • June 13, 2023
    ಬರಹ: ಬರಹಗಾರರ ಬಳಗ
    ದೊಡ್ಡದೊಂದು ಕೋಣೆ ಅಲ್ಲೊಂದು ಆ ಕೋಣೆಯೊಳಗೆ ಫ್ಯಾನ್ ತಿರುಗುತ್ತಾ ಇದೆ. ಆ ಕೋಣೆಯೊಳಗೆ ಇರುವವರಿಗೆ ಗಾಳಿ ನೀಡುವುದಕ್ಕಲ್ಲ, ತನ್ನನ್ನ ಜೋಡಿಸಿದ್ದಾರೆ ಆ ಕಾರಣಕ್ಕೆ ಆ ಕೆಲಸವನ್ನಷ್ಟೇ ನಿರ್ವಹಿಸುತ್ತಿದೆ. ಆ ಗಾಳಿಯನ್ನು ಪಡೆದುಕೊಳ್ಳೋಕೆ ಆ…
  • June 13, 2023
    ಬರಹ: ಬರಹಗಾರರ ಬಳಗ
    ಪುಟ್ಟ ಮಕ್ಕಳು ಹೆತ್ತವರೊಂದಿಗೆ ಕೆಲಸ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸಣ್ಣಪುಟ್ಟ ಸಹಕಾರ ಮನೆಯಲ್ಲೇ ಅಭ್ಯಾಸವಾಗಬೇಕಾದ್ದು ಸರಿ. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಲು ಕಲಿಸುವುದು ಆರೋಗ್ಯದಾಯಕ. ಸ್ವಕಲಿಕೆ ಸಹ. ಮುಂದೆ ಶಾಲೆಗೆ…
  • June 13, 2023
    ಬರಹ: ಬರಹಗಾರರ ಬಳಗ
    ಈ ನೋವುಗಳೇ ಬದುಕನ್ನು ಸುಡುವ ಅಗ್ನಿ ಕುಂಡವು !  * ಬದುಕಿನಲ್ಲಿ ಕೆಲವೊಮ್ಮೆ ವಿಷದ ಮುಳ್ಳಿಗೇ ಬೆಲೆ ! *  ಹೇಡಿ ಅವನು ನನ್ನ ಬಳಸಿಕೊಂಡೇ ಓಡಿ ಹೋದನು !
  • June 12, 2023
    ಬರಹ: Ashwin Rao K P
    ಮಾನವನ ದೇಹದಲ್ಲಿರುವ ಎಲ್ಲಾ ಅಂಗಗಳು ಒಂದಲ್ಲಾ ಒಂದು ರೀತಿಯಲ್ಲಿ ಆತನ ದೈನಂದಿನ ಚಟುವಟಿಕೆಗಳಲ್ಲಿ ಸಹಕಾರ ನೀಡುತ್ತವೆ. ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಪಿತ್ತಜನಕಾಂಗ, ಮೆದುಳು ಎಲ್ಲವೂ ತಮ್ಮ ತಮ್ಮ ಕಾರ್ಯವನ್ನು ಸರಿಯಾಗಿ…
  • June 12, 2023
    ಬರಹ: Ashwin Rao K P
    ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂಪಡೆದು ಅಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ಹೊಣೆಯನ್ನು ಕೇಂದ್ರೀಯ ಪಡೆಗಳ ಸುಪರ್ದಿಗೆ ಒಪ್ಪಿಸಿದಾಗಿನಿಂದ ಅಲ್ಲಿನ ಒಟ್ಟಾರೆ ಪರಿಸ್ಥಿತಿ ಸಹಜ ಸ್ಥಿತಿಗೆ…
  • June 12, 2023
    ಬರಹ: Shreerama Diwana
    ಜಗತ್ತನ್ನು ಸದಾ ಕಾಡುವ ಪ್ರಾಕೃತಿಕ ಮತ್ತು ತಾಂತ್ರಿಕ ಅವಘಡಗಳು. ಬದುಕಿನ ಅನಿವಾರ್ಯ ಆಕಸ್ಮಿಕ ಅನಾಹುತಗಳು. ವಿಶ್ವದ ಯಾವ ದೇಶಗಳು ಇದರಿಂದ ಮುಕ್ತವಾಗಿಲ್ಲ. ಬಿಸಿಲು ಮಳೆ ಬಿರುಗಾಳಿ ಶೀತಗಾಳಿ ಚಂಡಮಾರುತ ಭೂಕಂಪ ಪ್ರವಾಹ ಬರ ಜ್ವಾಲಾಮುಖಿ ಹಿಮ…
  • June 12, 2023
    ಬರಹ: ಬರಹಗಾರರ ಬಳಗ
    ಅವರು ಆ ಸ್ಪರ್ಧೆಯಲ್ಲಿ ಸೋತಿದ್ದರು. ಆದ್ರೆ ಸೋತದ್ದಕ್ಕೆ ಅವರು ಯಾವ ನೋವು ಪಡಲಿಲ್ಲ. ಎಲ್ಲರೂ ಒಬ್ಬ ವ್ಯಕ್ತಿಯ ಸುತ್ತ ನಿಂತು ಮಾತುಗಳನ್ನ ಹಂಚಿಕೊಳ್ಳುತ್ತಿದ್ದರು. ಅವರ ಜೊತೆ ಇನ್ನೂ ಹೆಚ್ಚು ಮಾತನಾಡಿ ನಮ್ಮ ತಪ್ಪುಗಳ ಬಗ್ಗೆ ಅವರಲ್ಲಿ ಕೇಳಿ…
  • June 12, 2023
    ಬರಹ: ಬರಹಗಾರರ ಬಳಗ
    ನಾನು ಮದ್ದೂರು ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿಯಾಗಿದ್ದೆನು. ನನ್ನ ಮಗ ಆಗ ಚಿಕ್ಕವನು. ಸುಮಾರು ಹತ್ತು, ಹನ್ನೆರಡು ವರ್ಷ ಇರಬೇಕು. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನಲ್ಲಿ ಗಗನಚುಕ್ಕಿ ಬರಚುಕ್ಕಿ ಎಂಬ ಎರಡು ಜಲಪಾತವಿದೆ. ಅದರ…
  • June 12, 2023
    ಬರಹ: ಬರಹಗಾರರ ಬಳಗ
    ಕಥೆಯ ಹಂದರವನ್ನು ವಿಶ್ಲೇಷಿಸಿದಾಗ ಒಡೆದೆದ್ದು ಕಾಣಸಿಗುವುದು 'ವೇತಾಳ ಪಂಚ ವಿಂಶತಿ'ಯಲ್ಲಿನ ಆರನೆಯ ಕಥೆಯೇ, ಕಾರ್ನಾಡರ ಮುಂದಿನ ನಾಟಕವಾದ 'ಹಯವದನ' ನಾಟಕದ ಮೂಲವಸ್ತುವಾಗಿದೆ. ಬೇತಾಳ ಕಥೆಗಳು ಮೂಲ ಪೈಶಾಚಿಕ ಭಾಷೆಯಲ್ಲಿವೆಯಾದರೂ ಭಾರತದ ಹಾಗು…
  • June 12, 2023
    ಬರಹ: ಬರಹಗಾರರ ಬಳಗ
    ತಂಪೆನುವ ನಾಡಿನಲಿ... ತಂಪೆನುವ ನಾಡಿನಲಿ ಎಲ್ಲೆಲ್ಲೂ ರಕುತವೆ ಬೂದುಗುಂಬಳ ಕಾಯ ಒಳಗು ಕೆಂಪೆ ಹಣ್ಣುಗಳ ಒಳಗೆಲ್ಲ ಸಿಡಿಮದ್ದಿನಾ ಸದ್ದು ಪ್ರಾಣಿ ಕುಲಕೆ ಮೃತ್ಯು ಹುಡುಕಿ ಬಂತೆ   ವಂಚಕರ ಕೈ ಚಳಕ ವಂಚಿಸುತ ದಿನ ದಿನವು ದಯೆ ಕರುಣೆ ನಿಷ್ಕೃೀಯ…
  • June 11, 2023
    ಬರಹ: Shreerama Diwana
    ಸಂಪ್ರದಾಯ - ಸಮಾಜ - ಭಾವನೆಗಳು: ಊಟ ಸರಿಯಾಗಿ ಸೇರುತ್ತಿಲ್ಲ, ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ, ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ, ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ…
  • June 11, 2023
    ಬರಹ: ಬರಹಗಾರರ ಬಳಗ
    ಬದುಕನ್ನು ಹಾಗೆ ಸಾಗಿಸುತ್ತಿದ್ದವಳಿಗೆ ಜವಾಬ್ದಾರಿ ಅರ್ಥವಾಗುವುದಕ್ಕೆ ಒಂದಷ್ಟು ಸಮಯ ಹಿಡಿಯಿತು. ಮದುವೆ ನಿಶ್ಚಯವಾಯಿತು ಅದರ ಕಾರ್ಯಕ್ರಮವನ್ನು ಮನೆವರೆಲ್ಲರೂ ಸೇರಿ ಅದ್ಬುತವಾಗಿ ನಡೆಸಿಕೊಟ್ಟರು. ಎಲ್ಲಾ ಕಾರ್ಯ ಕ್ರಮಗಳು ಮುಗಿದು ಅವರವರು…
  • June 11, 2023
    ಬರಹ: ಬರಹಗಾರರ ಬಳಗ
    25 ವರ್ಷಗಳ ಹಿಂದಿನ ಘಟನೆ. ಶಿಕ್ಷಕ ವೃತ್ತಿಗೆ ಸೇರಿದ ಆರಂಭದ ದಿನಗಳು. ಆತ ಎರಡನೇ ತರಗತಿಯ ವಿದ್ಯಾರ್ಥಿ. ತರಗತಿಯ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ತೊಂದರೆ ಕೊಡ್ತಾ ಇದ್ದ. ಆತನ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರ್ತಾ ಇದ್ದ ಹಾಗೆ, ತರಗತಿಯ…
  • June 11, 2023
    ಬರಹ: ಬರಹಗಾರರ ಬಳಗ
    Lives of great men all remind us We can make our lives sublime, And, departing, leave behind us Footprints on the sands of time; - Henry Wadsworth Longfellow *** ನಾನು ಬಿ.ಎಸ್ಸಿ ವ್ಯಾಸಂಗಕ್ಕಾಗಿ…
  • June 11, 2023
    ಬರಹ: ಬರಹಗಾರರ ಬಳಗ
    ಮೌನ ಮುರಿಯೆ ನನ್ನ ಒಡತಿ ಮುನ್ನ ಕೋಪಗೊದಳುವೆಯೇಕೆ ಅನ್ನಯಿಡದೆ ಸಣ್ಣ ತನವ ಮನದಿ ತೋರಿ ನಡೆದೆಯೇಕೆ   ಕನಸಲುಂಡೆ ನನಸುಯೆಂದು ದಿನವು ಕುಳಿತು ಯೋಚಿಸುವೆನು ಹಣವ ಕೊಟ್ಟು ತಿನುತಲಿರುವೆ