ಮೊದಲೆಲ್ಲಾ ಮಾವಿನಹಣ್ಣಿನ ಸೀಸನ್ ಎಂದರೆ ಮಾರ್ಚ್ ತಿಂಗಳಿಂದ ಜೂನ್ ತಿಂಗಳು ಎಂದು ಹೇಳಬಹುದಾಗಿತ್ತು. ಆದರೆ ವಾತಾವರಣದ ಏರುಪೇರು, ಬದಲಾದ ಹವಾಮಾನ, ಅಪರೂಪದ ಕಸಿ ತಳಿಗಳ ಮಾರುಕಟ್ಟೆ, ನೂತನ ತಂತ್ರಜ್ಞಾನಗಳ ಕಾರಣದಿಂದಾಗಿ ಈಗ ಅಕಾಲಿಕ ಮಾವಿನದ್ದೇ…
ಖ್ಯಾತ ಕತೆಗಾರ ಅಬ್ದುಲ್ ರಶೀದ್ ಮತ್ತೊಮ್ಮೆ ತಮ್ಮ ಕಥಾ ಸಂಕಲನದ ಜೊತೆ ಬಂದಿದ್ದಾರೆ. ಈ ಬಾರಿ ಅವರು ಅದಕ್ಕೊಂದು ವಿಲಕ್ಷಣ ಹೆಸರನ್ನೂ ನೀಡಿದ್ದಾರೆ. ‘ಅಂತರಾಷ್ಟ್ರೀಯ ಕುಂಬಳಕಾಯಿ' ಎನ್ನುವ ಶೀರ್ಷಿಕೆಯೇ ಕಥಾ ಸಂಕಲನವನ್ನು ಓದುವಂತೆ…
ಕಳೆದ ಮೂರು ದಶಕಗಳಿಗೂ ಅಧಿಕ ಸಮಯದಿಂದ ಹೊರಬರುತ್ತಿರುವ ದಿನ ಪತ್ರಿಕೆ ‘ಜನಮಾಧ್ಯಮ'. ವಾರ್ತಾ ಪತ್ರಿಕೆಯ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ ಮತ್ತು ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣಗೊಂಡಿದೆ. ಪ್ರಧಾನ ಸಂಪಾದಕರಾಗಿ…
ಜೂನ್ 9, 2023ರಂದು ರಾತ್ರಿ 11 ಗಂಟೆಯ ಹೊತ್ತಿಗೆ ಡಿ.ಎನ್. ಪ್ರಕಾಶ್ ನಿಧನರಾದರೆಂಬ ಸುದ್ದಿ ಬಂದೆರಗಿದ್ದು ಮರುದಿನ ಮುಂಜಾನೆ. ಈಗಲೂ ಅದನ್ನು ನಂಬಲಾಗುತ್ತಿಲ್ಲ. ಯಾಕೆಂದರೆ, ಕೆಲವೇ ದಿನಗಳ ಮುಂಚೆ ನನಗೆ ಅವರು ಮೆಸೇಜ್ ಮಾಡಿದ್ದರು.
ಡಿ.ಎನ್.…
ನಿನ್ನೆಯ ( 12/06/2023 ) ರಾಜ್ಯದ ಪ್ರಮುಖ ಪತ್ರಿಕೆ ಪ್ರಜಾವಾಣಿಯಲ್ಲಿ ಖ್ಯಾತ ಶಿಕ್ಷಣ ತಜ್ಞರು, ವಾಗ್ಮಿಗಳು, ಅಂಕಣಕಾರರು, ಚಿಂತಕರಾದ ಡಾ. ಗುರುರಾಜ ಕರ್ಜಗಿ ಅವರು ಶಾಲಾ ಪಠ್ಯಪುಸ್ತಕ ಸರ್ಕಾರ ಬದಲಾದಂತೆ ಬದಲಾಗುವ ವಿಷಯ ಕುರಿತು ಬರೆದಿದ್ದಾರೆ…
ದೊಡ್ಡದೊಂದು ಕೋಣೆ ಅಲ್ಲೊಂದು ಆ ಕೋಣೆಯೊಳಗೆ ಫ್ಯಾನ್ ತಿರುಗುತ್ತಾ ಇದೆ. ಆ ಕೋಣೆಯೊಳಗೆ ಇರುವವರಿಗೆ ಗಾಳಿ ನೀಡುವುದಕ್ಕಲ್ಲ, ತನ್ನನ್ನ ಜೋಡಿಸಿದ್ದಾರೆ ಆ ಕಾರಣಕ್ಕೆ ಆ ಕೆಲಸವನ್ನಷ್ಟೇ ನಿರ್ವಹಿಸುತ್ತಿದೆ. ಆ ಗಾಳಿಯನ್ನು ಪಡೆದುಕೊಳ್ಳೋಕೆ ಆ…
ಪುಟ್ಟ ಮಕ್ಕಳು ಹೆತ್ತವರೊಂದಿಗೆ ಕೆಲಸ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸಣ್ಣಪುಟ್ಟ ಸಹಕಾರ ಮನೆಯಲ್ಲೇ ಅಭ್ಯಾಸವಾಗಬೇಕಾದ್ದು ಸರಿ. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಲು ಕಲಿಸುವುದು ಆರೋಗ್ಯದಾಯಕ. ಸ್ವಕಲಿಕೆ ಸಹ. ಮುಂದೆ ಶಾಲೆಗೆ…
ಮಾನವನ ದೇಹದಲ್ಲಿರುವ ಎಲ್ಲಾ ಅಂಗಗಳು ಒಂದಲ್ಲಾ ಒಂದು ರೀತಿಯಲ್ಲಿ ಆತನ ದೈನಂದಿನ ಚಟುವಟಿಕೆಗಳಲ್ಲಿ ಸಹಕಾರ ನೀಡುತ್ತವೆ. ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಪಿತ್ತಜನಕಾಂಗ, ಮೆದುಳು ಎಲ್ಲವೂ ತಮ್ಮ ತಮ್ಮ ಕಾರ್ಯವನ್ನು ಸರಿಯಾಗಿ…
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂಪಡೆದು ಅಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ಹೊಣೆಯನ್ನು ಕೇಂದ್ರೀಯ ಪಡೆಗಳ ಸುಪರ್ದಿಗೆ ಒಪ್ಪಿಸಿದಾಗಿನಿಂದ ಅಲ್ಲಿನ ಒಟ್ಟಾರೆ ಪರಿಸ್ಥಿತಿ ಸಹಜ ಸ್ಥಿತಿಗೆ…
ಜಗತ್ತನ್ನು ಸದಾ ಕಾಡುವ ಪ್ರಾಕೃತಿಕ ಮತ್ತು ತಾಂತ್ರಿಕ ಅವಘಡಗಳು. ಬದುಕಿನ ಅನಿವಾರ್ಯ ಆಕಸ್ಮಿಕ ಅನಾಹುತಗಳು. ವಿಶ್ವದ ಯಾವ ದೇಶಗಳು ಇದರಿಂದ ಮುಕ್ತವಾಗಿಲ್ಲ. ಬಿಸಿಲು ಮಳೆ ಬಿರುಗಾಳಿ ಶೀತಗಾಳಿ ಚಂಡಮಾರುತ ಭೂಕಂಪ ಪ್ರವಾಹ ಬರ ಜ್ವಾಲಾಮುಖಿ ಹಿಮ…
ಅವರು ಆ ಸ್ಪರ್ಧೆಯಲ್ಲಿ ಸೋತಿದ್ದರು. ಆದ್ರೆ ಸೋತದ್ದಕ್ಕೆ ಅವರು ಯಾವ ನೋವು ಪಡಲಿಲ್ಲ. ಎಲ್ಲರೂ ಒಬ್ಬ ವ್ಯಕ್ತಿಯ ಸುತ್ತ ನಿಂತು ಮಾತುಗಳನ್ನ ಹಂಚಿಕೊಳ್ಳುತ್ತಿದ್ದರು. ಅವರ ಜೊತೆ ಇನ್ನೂ ಹೆಚ್ಚು ಮಾತನಾಡಿ ನಮ್ಮ ತಪ್ಪುಗಳ ಬಗ್ಗೆ ಅವರಲ್ಲಿ ಕೇಳಿ…
ನಾನು ಮದ್ದೂರು ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿಯಾಗಿದ್ದೆನು. ನನ್ನ ಮಗ ಆಗ ಚಿಕ್ಕವನು. ಸುಮಾರು ಹತ್ತು, ಹನ್ನೆರಡು ವರ್ಷ ಇರಬೇಕು. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನಲ್ಲಿ ಗಗನಚುಕ್ಕಿ ಬರಚುಕ್ಕಿ ಎಂಬ ಎರಡು ಜಲಪಾತವಿದೆ. ಅದರ…
ಕಥೆಯ ಹಂದರವನ್ನು ವಿಶ್ಲೇಷಿಸಿದಾಗ ಒಡೆದೆದ್ದು ಕಾಣಸಿಗುವುದು 'ವೇತಾಳ ಪಂಚ ವಿಂಶತಿ'ಯಲ್ಲಿನ ಆರನೆಯ ಕಥೆಯೇ, ಕಾರ್ನಾಡರ ಮುಂದಿನ ನಾಟಕವಾದ 'ಹಯವದನ' ನಾಟಕದ ಮೂಲವಸ್ತುವಾಗಿದೆ. ಬೇತಾಳ ಕಥೆಗಳು ಮೂಲ ಪೈಶಾಚಿಕ ಭಾಷೆಯಲ್ಲಿವೆಯಾದರೂ ಭಾರತದ ಹಾಗು…
ಸಂಪ್ರದಾಯ - ಸಮಾಜ - ಭಾವನೆಗಳು: ಊಟ ಸರಿಯಾಗಿ ಸೇರುತ್ತಿಲ್ಲ, ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ, ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ, ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ…
ಬದುಕನ್ನು ಹಾಗೆ ಸಾಗಿಸುತ್ತಿದ್ದವಳಿಗೆ ಜವಾಬ್ದಾರಿ ಅರ್ಥವಾಗುವುದಕ್ಕೆ ಒಂದಷ್ಟು ಸಮಯ ಹಿಡಿಯಿತು. ಮದುವೆ ನಿಶ್ಚಯವಾಯಿತು ಅದರ ಕಾರ್ಯಕ್ರಮವನ್ನು ಮನೆವರೆಲ್ಲರೂ ಸೇರಿ ಅದ್ಬುತವಾಗಿ ನಡೆಸಿಕೊಟ್ಟರು. ಎಲ್ಲಾ ಕಾರ್ಯ ಕ್ರಮಗಳು ಮುಗಿದು ಅವರವರು…
25 ವರ್ಷಗಳ ಹಿಂದಿನ ಘಟನೆ. ಶಿಕ್ಷಕ ವೃತ್ತಿಗೆ ಸೇರಿದ ಆರಂಭದ ದಿನಗಳು. ಆತ ಎರಡನೇ ತರಗತಿಯ ವಿದ್ಯಾರ್ಥಿ. ತರಗತಿಯ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ತೊಂದರೆ ಕೊಡ್ತಾ ಇದ್ದ. ಆತನ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರ್ತಾ ಇದ್ದ ಹಾಗೆ, ತರಗತಿಯ…
Lives of great men all remind us
We can make our lives sublime,
And, departing, leave behind us
Footprints on the sands of time;
- Henry Wadsworth Longfellow
***
ನಾನು ಬಿ.ಎಸ್ಸಿ ವ್ಯಾಸಂಗಕ್ಕಾಗಿ…