ಅಲ್ಲೊಂದು ಕಡೆ ಸುದ್ದಿ ಆಗಲೇ ಇಲ್ಲ. ಆ ಊರಿನಲ್ಲೊಬ್ಬ ಅನಾಮಿಕ ಮರಣ ಹೊಂದಿದ್ದ ಆತನ ಎತ್ತರ ಬಣ್ಣ ಗೋತ್ರ ಊರು ಇದು ಯಾವುದು ಯಾರಿಗೂ ಗೊತ್ತಿಲ್ಲ, ಅದಲ್ಲದೆ ಅವನು ಸತ್ತಿರುವಂತಹ ವೇಳೆ ಸ್ಥಳ ಇದ್ಯಾವುದು ಮುಖ್ಯವಾಗಿ ಯಾರಿಗೂ ಬೇಡವಾಗಿರುವಂಥದ್ದು.…
ನಮ್ಮ ಸುತ್ತಮುತ್ತ ಪರಿಸರದಲ್ಲಿದ್ದ ಅದೆಷ್ಟೋ ಗಿಡ ಮರಗಳು ಇಂದು ಅಳಿವಿನಂಚಿನಲ್ಲಿದೆ. ಬಹು ಬಗೆಯ ಸಸ್ಯ ಸಂಪತ್ತುಗಳು ನಮಗೆ ಪರಿಚಯವಿಲ್ಲದೆ ಮೂಲೆಗುಂಪಾಗುತ್ತಿದೆ. ಇದ್ದ ಮರಗಳ ನೋಡಿ ಅನುಭವಿಸಿ ನಿಷ್ಪಾಪಿ ಸಸ್ಯಗಳ ಪರಿಚಯ ಸರಣಿಯಲ್ಲಿ ನಿಮ್ಮ ಜೊತೆ…
ಗಾಳಿಯಿಲ್ಲದೆ ಜೀವಕೋಟಿಯಿಲ್ಲ. ಪಂಚಭೂತಗಳಲ್ಲಿ ವಾಯುವೂ ಒಂದು. ಗಾಳಿ ಎನ್ನುವುದು ನೈಸರ್ಗಿಕವಾದರೂ ಇತ್ತೀಚೆಗೆ ಶುದ್ಧವಾದ ಗಾಳಿಗೆ ಕುತ್ತು ಬಂದಿದೆ. ಕೊರೊನಾ ಸಮಯದಲ್ಲಿ ಶುದ್ಧಗಾಳಿಗಾಗಿ ಪರದಾಡಿದ ವಿಷಯ ಮಾಧ್ಯಮಗಳಲ್ಲಿ ನೋಡಿದ್ದೇವೆ.…
ಕೇವಲ, ಪರಿಶ್ರಮ, ಪರಿಶ್ರಮ, ಮತ್ತೂ ಹೆಚ್ಚಿನ ಪರಿಶ್ರಮದಿಂದ !
80ನೇ ವರ್ಷಕ್ಕೆ ಕಾಲಿಟ್ಟಿರುವ ಮಿಲೇನಿಯಂನ ಸ್ಟಾರ್ ಅಮಿತಾಬ್ ಬಚ್ಚನ್, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬಹುಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರತಿಭೆಯ ಶಕ್ತಿಕೇಂದ್ರ,…
೧೯೮೨ರಲ್ಲಿ ೫೨ ಕನ್ನಡ ಚಿತ್ರಗಳು ತೆರೆಕಂಡವು. ಆ ಪೈಕಿ ಮೊದಲ ಚಿತ್ರವಾಗಿ ‘ಹೊಸ ಬೆಳಕು' ಎಂಬ ಚಿತ್ರವು ವರ್ಷದ ಪ್ರಾರಂಭದಲ್ಲೇ ಬಿಡುಗಡೆಯಾಯಿತು. ಡಾ. ರಾಜಕುಮಾರ್, ಸರಿತಾ, ಮಮತಾ ರಾವ್, ಅಶ್ವಥ್ ತಾರಾಗಣದ ಈ ಚಿತ್ರದ ಕಥಾ ಹಂದರಕ್ಕೆ ಪ್ರೇಕ್ಷಕ…
ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ…
ವಿಶ್ವ ಗುರು ಕನಸು ಕಾಣುವ ಮುನ್ನ ಒಮ್ಮೆ ಇಲ್ಲಿ ನೋಡಿ… ಈ ಕಲುಷಿತ ನೀರು ಕುಡಿದು ಸಾವು ಸಂಭವಿಸುತ್ತಿರುವ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಇದು ಗಂಭೀರ ಸಮಸ್ಯೆ ಸೃಷ್ಟಿಸಿದೆ. ಕಳೆದ…
ಕಾರ್ಯಕ್ರಮ ನಿಗದಿಯಾಗಿತ್ತು ಹೋಗುವುದು ನಿಶ್ಚಯವಾಗಿತ್ತು ಅಲ್ಲಿ ನನ್ನ ದೇವರ ಮುಂದೆ ಭಕ್ತಿಯಿಂದ ಹಾಡುವ ಕಾರ್ಯಕ್ರಮ ನಾನದನ್ನ ನೋಡುವುದೇ ಭಾಗ್ಯ. ನನಗೆ ತೀರ್ಪುಗಾರರಾಗಿ ಆಹ್ವಾನ. ಹಿಂದಿನ ದಿನವೇ ತಿಳಿಸಿದ ಕಾರಣ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು…
ಇಂದಿನ ಪೀಳಿಗೆಯ ಎಷ್ಟೋ ಮಕ್ಕಳು ಆಮೆ ಎಂಬ ಜೀವಿಯನ್ನು ನೋಡಿಲ್ಲವೆಂದರೆ ಅತಿಶಯೋಕ್ತಿಯಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಈ ಆಮೆಯೆಂಬ ಪ್ರಾಣಿ ವಿನಾಶದ ಅಂಚಿಗೆ ತೆರಳಲಿದೆ. ಮುಂದೊಂದು ದಿನ ಈ ಪ್ರಾಣಿಯನ್ನು ಕೇವಲ ಚಿತ್ರಗಳಲ್ಲಿ ಮಾತ್ರ…
ಮೊದಲ ಸಲ 2004ರಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಿದರಂತೆ. ಸುರಕ್ಷಿತ ರಕ್ತ, ರಕ್ತದ ಉತ್ಪನ್ನಗಳ ಬಗ್ಗೆ ಮಾಹಿತಿ, ಜಾಗೃತಿ ಮೂಡಿಸುವ ಕೆಲಸಗಳನ್ನು ಹಮ್ಮಿಕೊಳ್ಳಲಾಯಿತು. ಸಾಮಾನ್ಯವಾಗಿ 18---65 ವರುಷದೊಳಗಿನ ಆರೋಗ್ಯವಂತ ಮನುಜರು ಮಾತ್ರ…
ರಕ್ತದ ಕೊರತೆಯ ನೀಗಿಸಲು
ನೆತ್ತರು ದಾನವ ಮಾಡುತಿರು
ಅತ್ತರು ತೆರದಲಿ ಘಮಿಸುತಲಿ
ಶಕ್ತನು ಆಗುತ ಮಿಂಚುತಲಿ
ರಕ್ತದಾನವು ಮಹಾದಾನವು
ಉಸಿರಿಗೆ ಉಸಿರನು ನೀಡುತಲಿ
ನೊಂದ ಬೆಂದ ಜೀವಗಳ
ಬೆಳಕಿಗೆ ಆಸರೆಯಾಗುತಲಿ
ಜಾತಿ ಮತ ರೀತಿ ನೀತಿ
ಭೇದಭಾವವು…
ಡಿ.ವಿ.ಗುಂಡಪ್ಪನವರು ‘ಡಿ.ವಿ.ಜಿ' ಎಂಬ ಹೆಸರಿನಲ್ಲಿ ತಮ್ಮ ಬರಹಗಳನ್ನು ಬರೆದಿದ್ದಾರೆ. ಹೊಸಗನ್ನಡ ಸಾಹಿತ್ಯದ ಆದ್ಯ ಪ್ರವರ್ತಕರಲ್ಲಿ ಒಬ್ಬರು. ಕನ್ನಡದ ಆಚಾರ್ಯ ಪುರುಷರೆಂದೂ ಪ್ರಸಿದ್ಧಿ ಪಡೆದ ಇವರು ಮೇಲ್ಮಟ್ಟದ ಪತ್ರಿಕೋದ್ಯಮವನ್ನು ಮಾಡಿದವರು.…
ಸರ್ಕಾರಿ ಆಸ್ಪತ್ರೆಗಳೆಂದರೆ ಗ್ರಾಮೀಣ ಬಡಜನತೆ ಭಯಭೀತಗೊಳ್ಳುವಂತಾಗಿದೆ. ರೋಗ ರುಜಿನದಿಂದ ನರಳಾಡಿದ ಬಡಪಾಯಿ, ಸರ್ಕಾರಿ ಆಸ್ಪತ್ರೆಗೇನಾದರೂ ಚಿಕಿತ್ಸೆಗೆಂದು ಅಲ್ಲಿಗೆ ಹೋದರೆ ಅವನು ಬದುಕಿ ವಾಪಾಸ್ ಬರುವನೆಂಬ ಖಾತರಿಯೇನೂ ಇಲ್ಲ. ನಾಡಿನ ಬಹುತೇಕ…
ಮಳೆಗಾಗಿ ಕೆ ಅರ್ ಎಸ್ ಅಣೆಕಟ್ಟೆ ಸಮೀಪ ಹೋಮ ಹವನ ಎಂಬ ಮತ್ತೊಂದು ಸುದ್ದಿ......(ಮುಂಗಾರು ಪ್ರವೇಶಿಸುವ ಸಾಧ್ಯತೆ ಇರುವ ಜೂನ್ ತಿಂಗಳ ಪ್ರಾರಂಭದಲ್ಲಿ) ಸಚಿವ ಸಂಪುಟದ ಹೊಸ ಕಾರುಗಳ ನೋಂದಣಿ ಸಂಖ್ಯೆ 9 ಕ್ಕೆ ಭಾರೀ ಬೇಡಿಕೆ ಇದೆ ಎಂಬ ಸುದ್ದಿ…
ಹಲವು ಮನೆಗಳ ವ್ಯರ್ಥ ನೀರು, ಮನೆಯ ಹೊರಗಡೆ ಹೋಗಿ ಎಲ್ಲೋ ಒಂದು ಕಡೆ ಸೇರುತ್ತಿತ್ತು. ವ್ಯರ್ಥ ನೀರಿನಲ್ಲಿ ಸೇರಿದ ಹಲವಾರು ತ್ಯಾಜ್ಯ ವಸ್ತುಗಳು ಹರಿಯುವುದನ್ನು ಜನಸಾಮಾನ್ಯರು ಕಣ್ಣಿನಿಂದಲೇ ಕಾಣಬಹುದು. ಕೆಲವು ಕಡೆ ರಸ್ತೆ ದಾಟಬೇಕು ಅನ್ನೋ…
ಹೊಟ್ಟೆ ತುಂಬ ಊಟವಾದ ಮೇಲೆ ಐಸ್ ಕ್ರೀಂ ಕೊಟ್ಟರೆ ಅದನ್ನು ತಿನ್ನುವ ಬಯಕೆ, ಬಾಯಾರಿಕೆಯಿಲ್ಲದಿದ್ದರೂ ಸೇಬಿನ ಜ್ಯೂಸ್ ಸಿಕ್ಕಿದರೆ ಕುಡಿಯುವ ಬಯಕೆ, ಕಪಾಟಿನಲ್ಲಿ ಬೇಕಷ್ಟು ಉಡುಪುಗಳಿದ್ದರೂ ಬೇರೆಯವರು ಹೊಸ ಉಡುಪನ್ನು ಧರಿಸಿರುವುದನ್ನು ಕಂಡಾಗ…
೧.
ಜೀವ ನವ್ಯ ಹೆತ್ತ ಕಾವ್ಯ
ಭಾವ ಸುಪ್ತ ಸುತ್ತ ಕಾವ್ಯ
ಕಾಯ ಕಾಯ್ವ ಕಿಚ್ಚು ಬೇಕೆ
ಮಾಯ ಮೋಹ ಇತ್ತ ಕಾವ್ಯ
ದಾಹ ತುಂಬಿ ಹರ್ಷ ಬಿತ್ತು
ದೇಹ ನೇಹ ಹೊತ್ತ ಕಾವ್ಯ
ಬೇವ ಬಲ್ಲೆ ಚಿತ್ತ ಎಲ್ಲೆ
ಕಾವ ಬಿಲ್ಲ ಕಿತ್ತ ಕಾವ್ಯ
ಹಸ್ತ ನುಂಗಿ ಹೋಗೆ ಈಶ
ಈ ಪುಸ್ತಕವು archive.org ತಾಣದಲ್ಲಿದೆ. ಇದರ ಕೊಂಡಿಯನ್ನು pustaka.sanchaya.net ತಾಣದಲ್ಲಿ 'ಚಂದ್ರಗುಪ್ತ ಚಕ್ರವರ್ತಿ' ಎಂದು ಹುಡುಕುವ ಮೂಲಕ ಪಡೆಯಬಹುದು.
ನಾನು ಈ ಪುಸ್ತಕವನ್ನು ಸ್ವಲ್ಪ ವಿವರವಾಗಿ, ಸ್ವಲ್ಪ ಹಾರಿಸಿ ಹಾರಿಸಿ ಓದಿದೆ.
ಇದು…