ಆ ದೇಹಕ್ಕೊಂದು ಊರುಗೋಲು ಬೇಕು. ಇಲ್ಲವಾದರೆ ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆಯನ್ನಿಡಲು ಪಾದ ಸಹಕರಿಸುವುದಿಲ್ಲ. ಕಣ್ಣೀರು ಪ್ರತಿದಿನವೂ ಇಳಿಯುತ್ತಿದೆ. ಹೊಟ್ಟೆಯೊಳಗಿನ ಹಸಿವು ಮತ್ತೆ ಮತ್ತೆ ಬಡಿದೆಬ್ಬಿಸಿ ಹೇಳುತ್ತಿದೆ ದಿನ ನಾಲ್ಕು ಆಯ್ತು…
ಈ ಶೀರ್ಷಿಕೆ ಒಬ್ಬ ವಿದ್ಯಾರ್ಥಿಯ ಹೆಸರು. ಈತನ ಜೀವನೋತ್ಸಾಹ ಕುರಿತು ಬರೆಯಬೇಕೆನಿಸಿದೆ. ಲೇಖನ ನಿಮ್ಮ ಬದುಕಿಗೂ ಪ್ರೇರಣೆಯಾಗಲಿ.
ಶ್ರೀನಿವಾಸ ದೈಪಾಲ್, ವೃತ್ತಿಯಲ್ಲಿ ವಕೀಲರು, ತಾಯಿ ಕವಿತಾ ಗೃಹಿಣಿ. ಈ ದಂಪತಿಗೆ ಎರಡು ಜನ ಮಕ್ಕಳು. ಅದರಲ್ಲಿ…
ನೆನಪಾಗಿ ಉಳಿದವ
ಅಪ್ಪನೆಂದರೆ ನನಗೆ ಜೀವಕ್ಕೆ ಜೀವ ನೀಡಿದ ಸರದಾರ
ಆಗಸದಷ್ಟು ವಿಶಾಲವಾದ ರಣಧೀರ
ಅಳತೆ ಮಾಡಲಾಗದ ಹಮ್ಮೀರ
ನೋವು ನಲಿವುಗಳಿಗೆ ಹೆಗಲು ನೀಡಿದ ಗುರಿಕಾರ//
ಬಡತನದ ಬೇಗೆಯಲಿ ಬೆಂದು ನೊಂದವ
ಒಂಬತ್ತು ಕುಡಿಗಳ ಸಾಕಿದವ
ಸಂಸ್ಕೃತಿ…
ಸಾವುಗಳು ಸಹಜವಾಗುತ್ತಾ,
ಸಂವೇದನೆಗಳು ಸರ್ವನಾಶವಾಗುತ್ತಾ,
ಭಾವನೆಗಳು ಬರಿದಾಗುತ್ತಾ,
ಮಾತುಗಳು ಕೃತಕವಾಗುತ್ತಾ,
ಅಕ್ಷರಗಳು ಅಸಹನೀಯವಾಗುತ್ತಾ,
ಮನಸುಗಳು ಮಲಿನವಾಗುತ್ತಾ,
ಸಂಬಂಧಗಳು ಶಿಥಿಲವಾಗುತ್ತಾ,
ಮೌಲ್ಯಗಳು ಮಸುಕಾಗುತ್ತಾ,
ಆಡಳಿತ…
ಅಲ್ಲೊಂದು ಕಡೆ ದೊಡ್ಡವರು ಯಾರು ಮಾತನಾಡುತ್ತಿದ್ದರು, ಈ ಹೆಣ್ಣುಮಕ್ಕಳ ಬದುಕು ಅಂತಂದ್ರೆ ಒಂದಷ್ಟು ಓದು, ಆಮೇಲೆ ಒಂದು ಕೆಲಸ ಮತ್ತೆ ಮನೆಯವರಲ್ಲ ಸೇರಿ ಒಂದು ಮದುವೆ ಮಾಡಿದ ನಂತರ ಗಂಡನ ಮನೆಯಲ್ಲಿ ನೆಮ್ಮದಿಯ ಜೀವನವನ್ನ ಕನಸುಗಳ ಲೋಕವನ್ನು…
ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್.ಮೂರ್ತಿರಾವ್ ಅವರ ಜನ್ಮದಿನಕ್ಕೆ (ಜೂನ್ ೧೬) ಶುಭಹಾರೈಸುತ್ತಾ ಅವರ ವ್ಯಕ್ತಿ ಚಿತ್ರಣ ನಿಮ್ಮ ಓದಿಗಾಗಿ...
ಕನ್ನಡದಲ್ಲಿ ಶ್ರೇಷ್ಠ…
ಹುಟ್ಟಿದ ಮಗುವಿನ ಮೊದಲ ತೊದಲ ಮಾತು ಅಮ್ಮ ಮತ್ತು ಅಪ್ಪ. ಹೊತ್ತು, ಹೆತ್ತು, ಕಾಳಜಿಯಿಂದ ಸಾಕಿ ಸಲಹುವ ದೇವತೆ ತಾಯಿಯಾದರೆ, ಬದುಕಿನ ಅರ್ಥವ, ಸಾರವ, ಜೀವನವ ಕಲಿಸಿದವ, ಕಲಿಸುವವ ಅಪ್ಪನೆಂಬ ಮೌನಮುಖಿ. ಜೀವವನ್ನೇ ಪಣವಾಗಿಡುವ ಅಮ್ಮ ಎಲ್ಲರಿಗೂ…
ಏನನ್ನೋ ಹುಡುಕುವಾಗ ಬುಕ್ ಬ್ರಹ್ಮ ವೆಬ್ ತಾಣದಲ್ಲಿ " ಮರಾಠಿ ಲೇಖಕ ನ. ಚಿ. ಕೇಳಕರ್ ಅವರ ಕಾದಂಬರಿಯನ್ನು ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ- ಯೋಗಾಯೋಗ ಅಥವಾ ಕಾಕತಾಳೀಯ ನ್ಯಾಯ. ಜೀವನದ ಅತ್ಯುನ್ನತ ಮೌಲ್ಯಗಳನ್ನು…
ರಕ್ತದಾನ
ದೊಡ್ಡ ಸಾಹುಕಾರನಾಗಿದ್ದ ಗಾಂಪನಿಗೆ ಅರ್ಜೆಂಟ್ ಆಗಿ ಒಂದು ಮೇಜರ್ ಆಪರೇಷನ್ ಆಗಬೇಕಿತ್ತು. ಡಾಕ್ಟರ್ ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡಿದ್ದರು. ಗಾಂಪ ಕೂಡ ಸಾಹುಕಾರನಾಗಿದ್ದುದರಿಂದ ಆಪರೇಷನ್ ಗೆ ಬೇಕಾದ ದುಡ್ಡನ್ನೆಲ್ಲಾ…
‘ನೀ ದೂರ ಹೋದಾಗ’ ಇದು ಫೌಝಿಯಾ ಸಲೀಂ ಅವರ ಕಾದಂಬರಿ. ಕಾದಂಬರಿ ಬರೆಯುವವರೇ ಅಪರೂಪವಾಗಿರುವಾಗ ಇವರು ಬರೆದ ಕಾದಂಬರಿಯು ಹೊಸ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟ ಪಟ್ಟು ದುಡಿದು, ಯಾರ ಸಹಾಯವನ್ನೂ ಕೋರದೆ ಹಣ ಗಳಿಸಿ…
"ಆಲೋಚಿಸುವುದು ಕಷ್ಟದ ಕೆಲಸ. ಹಾಗಾಗಿ ಕೆಲವರಷ್ಟೇ ಆ ಕೆಲಸ ಮಾಡುತ್ತಾರೆ "- ಆಲ್ಬರ್ಟ್ ಐನ್ ಸ್ಟೀನ್. “ಆಲೋಚಿಸುವುದನ್ನು ಕಾರ್ಯಗತಗೊಳಿಸುವುದು ಇನ್ನೂ ಕಷ್ಟದ ಕೆಲಸ. ಹಾಗಾಗಿ ತೀರಾ ವಿರಳವಾಗಿ ಅಪರೂಪವಾಗಿ ಕೆಲವರಷ್ಟೇ ಆ ಕೆಲಸ ಮಾಡುತ್ತಾರೆ "…
ಆನಂದರಾಯರು ಮನೆಯ ಮಕ್ಕಳನ್ನು ಕರೆದು ತಾವು ತಂದಿದ್ದ ಮೂರು ಗೊಂಬೆಗಳನ್ನು ತೋರಿಸಿದರು. ಅವು ನೋಡಲು ಒಂದೇ ತರಹ ಇದ್ದವು. ಆದರೆ ಅವುಗಳ ಮುಖದಲ್ಲಿ ತೂತುಗಳು ಇದ್ದವು. ಮೊದಲ ಗೊಂಬೆಯ ಎರಡೂ ಕಿವಿಗಳಲ್ಲಿ ತೂತುಗಳು ಇದ್ದವು. ಎರಡನೆಯ ಗೊಂಬೆಯ ಒಂದು…
ಹಲವು ದಿನದಿಂದ ಹುಡುಕುತ್ತಿದ್ದೇನೆ ಆ ಪುಸ್ತಕ ಇನ್ನೂ ಸಿಕ್ಕಿಲ್ಲ. ಪ್ರತಿಯೊಬ್ಬರ ಹೆಸರಲ್ಲಿ ಪುಸ್ತಕಗಳು ತಯಾರಾಗಿರುತ್ತವೆ. ಅದರ ಮೊದಲನೇ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಎಲ್ಲವನ್ನು ಬರೆದಿರುತ್ತಾರೆ. ಆದರೆ ನನಗೆ ಹಲವರ ಕೊನೆಯ…
ಪುತ್ತೂರಿನ ಗೆಳೆಯ ಚಂದ್ರಣ್ಣ ಒಮ್ಮೆ ಫೋನ್ ಮಾಡಿದ್ದರು. ಅವರ ಮನೆ ಮತ್ತು ನರ್ಸರಿಯ ಆಸುಪಾಸಿನಲ್ಲಿ ಹಲವಾರು ಗಿಡಮರಗಳನ್ನು ಬೆಳೆಸಿದ್ದರು. ಮನೆ ಮತ್ತು ಅದರ ಸುತ್ತಲಿನ ಪರಿಸರ ಒಂದು ಪುಟ್ಟ ಕಾಡು ಎಂದೇ ಹೇಳಬಹುದು. ಅಲ್ಲಿ ಬೆಳೆಯುವ ಹಣ್ಣುಗಳನ್ನು…
ಸಾಗಿಸಬೇಕು ಜೀವನ
ಸಾಗಿದಂತೆ ಮಾನವ
ಸಾಗರ ಬದುಕಿನ ಪಯಣ
ಸೌಖ್ಯ ಸಂಧಾನಕ್ಕೆ ಕಾರಣ
ಇರಬೇಕು ಇದ್ದಂತೆ ಜಗದಲಿ
ನೋವು ಉಂಡ ದಾರಿಯಲಿ
ಛಲ ಬಿಡದ ಗುರಿ ಯಿಂದ
ಸಹನೆ ತೋರಿಸು ಮನದಿಂದ
ಮನ ದುಗುಡ ಬಿಡು
ಜನ ಆಸರೆ ಇಲ್ಲದೆ ಕಂಡು
ನಿರಾಸೆ ಬಿಟ್ಟು…
ರಾಜರ್ಷಿ ಬಿರುದಾಂಕಿತ ದೊರೆ
ಪ್ರಜೆಗಳ ಮೇಲಿದೆ ನಿಮ್ಮ ಋಣದ ಹೊರೆ
ಬದುಕಿದ್ದು ಕೆಲವು ವರುಷ
ಮಾಡಿದ್ದು ಹಲವಾರು ಸಾಹಸ
ತಂದೆ ತ್ಯಜಿಸಿದರು ಇಹಲೋಕ
ಚಿಕ್ಕ ಪ್ರಾಯದಲ್ಲಿ ಪಟ್ಟಾಭಿಷೇಕ
!!ರಾಜರ್ಷಿ ಬಿರುದಾಂಕಿತ ದೊರೆ!!
ಮಾತೆಯ ಅಣತಿಯಂತೆ…
ಒಂದೂವರೆ ತಿಂಗಳ ಹಿಂದೆ ನಡೆದ ಹಿಂಸಾಚಾರದ ಬಳಿಕ ಮಣಿಪುರ ಸಹಜಸ್ಥಿತಿಗೆ ಮರಳುತ್ತಲೇ ಇಲ್ಲ. ಬುಧವಾರವಷ್ಟೇ ೯ ಮಂದಿಯನ್ನು ಕೊಲ್ಲಲಾಗಿದೆ. ಇದು ಮೇ ೩ರಂದು ಆರಂಭವಾದ ಮಣಿಪುರ ಸಂಘರ್ಷದ ಬಳಿಕ ಒಂದೇ ಬಾರಿಗೆ ನಡೆದ ಬೃಹತ್ ಹತ್ಯೆ. ಮತ್ತೊಂದೆಡೆ…
ಕಮ್ಯುನಿಸ್ಟ್ ಜಗತ್ತಿನ ಗ್ಲಾಮರಸ್ ಹೀರೋ ಆರ್ನೆಸ್ಟ್ ಚೆಗುವಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ.....ಜೂನ್ 14.... ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ…