October 2023

  • October 14, 2023
    ಬರಹ: ಬರಹಗಾರರ ಬಳಗ
    ಜೀವಿಗಳಿಗೆ ಬದುಕಲಿರುವ ಭೂಮಿಯೊಂದೆ ಇರುವುದು ಜತನದಿಂದ ಉಳಿಸಬೇಕು ಹೊಣೆಯು ಈಗ ನಮ್ಮದು   ಪ್ರಾಣಿ ಪಕ್ಷಿ ಜೊತೆಗೆ ನಾವು ಕೂಡಿ ಬಾಳಬೇಕಿದೆ ನಮ್ಮ ಹಾಗೆ ಭೂಮಿ ಮೇಲೆ ಬಾಳೊ ಹಕ್ಕು ಅವಕಿವೆ   ಅವುಗಳನ್ನು ಪ್ರೀತಿಯಿಂದ ನಮ್ಮ ಜೊತೆಗೆ ಬಾಳಲು
  • October 14, 2023
    ಬರಹ: addoor
    ಒಂದು ಹಳ್ಳಿಯಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಅವನ ಮನೆಯ ಹಿಂಬದಿಯಲ್ಲಿದ್ದ ಮಾವಿನ ಮರವೇ ಅವನ ಏಕೈಕ ಆದಾಯ ಮೂಲ. ಅದರ ಕಾಯಿಗಳನ್ನೂ ಹಣ್ಣುಗಳನ್ನು ಮಾರಾಟ ಮಾಡಿ, ಬಂದ ಆದಾಯದಿಂದಲೇ ಅವನು ಬದುಕುತ್ತಿದ್ದ. ಅವನ ಮನೆಗೆ ಬರುವ ಅತಿಥಿಗಳಿಗಂತೂ…
  • October 13, 2023
    ಬರಹ: ಬರಹಗಾರರ ಬಳಗ
    ಮುಂಜಾನೆ 5:00 ಗಂಟೆ, ಆ ಹೋಟೆಲಲ್ಲಿ ಕೆಲಸಗಳು ಆರಂಭವಾಗಿದೆ. ವಿಧವಿಧವಾದ ತಿಂಡಿಗಳನ್ನ ತಯಾರು ಮಾಡುತ್ತಿದ್ದಾರೆ .ಅದೊಂದೇ ಹೋಟೆಲಲ್ಲ ಅದಕ್ಕೆ ಒತ್ತಿಕೊಂಡೆ ಇನ್ನೊಂದಷ್ಟು ಅಂಗಡಿಗಳು ಬಾಗಿಲು ತೆರೆದು ಬರುವವರ ನಿರೀಕ್ಷೆಗಾಗಿ ಎಲ್ಲವನ್ನು…
  • October 13, 2023
    ಬರಹ: Ashwin Rao K P
    ೨೦೨೩ನೇ ಸಾಲಿನ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗ ಹಲವಾರು ಅಪರೂಪದ, ಒಮ್ಮೆಯೂ ಕೇಳಿರದ ಹೆಸರುಗಳು ಆ ಪಟ್ಟಿಯಲ್ಲಿ ಕಾಣಲು ಸಿಕ್ಕವು. ನಮ್ಮದೇ ರಾಜ್ಯದ ಹೆಮ್ಮೆಯ ತಮಟೆ ಕಲಾವಿದರಾದ ನಾಡೋಜ ಮುನಿವೆಂಕಟಪ್ಪವನರ ಹೆಸರೂ ಅದರಲ್ಲಿ ಒಂದು. ‘ತಮಟೆ’ ಎಂಬ…
  • October 13, 2023
    ಬರಹ: Ashwin Rao K P
    ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರು ಬರೆದಿರುವ “ಹೆಣ್ಣಾಲದ ಮರ" ಎನ್ನುವ ಕವನ ಸಂಕಲನ ಇತ್ತಿಚೆಗೆ ಬಿಡುಗಡೆಯಾಗಿದೆ. ಸುಮತಿಯವರ ಕವನಗಳ ಬಗ್ಗೆ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿಯವರು ತಾವು ಬರೆದ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ…
  • October 13, 2023
    ಬರಹ: Shreerama Diwana
    ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ…
  • October 13, 2023
    ಬರಹ: ಬರಹಗಾರರ ಬಳಗ
    ಕೋಪಾಡ್ ದಪ್ಪ ಕವಚವುಳ್ಳ ಜಾತಿಗೆ ಸೇರಿದ ಒಂದು ಸಣ್ಣ ಜಲಚರ. ಇದು ಸಮುದ್ರದಲ್ಲೂ ಸಿಹಿನೀರಲ್ಲೂ ವಾಸಿಸುವ ಪ್ರಾಣಿ. ಇವು ಸಮುದ್ರದಲ್ಲಿ ಅಲೆಗಳ ವಿರುದ್ಧ ಚಲಿಸಲಾರದ ಪ್ರಾಣಿಗಳು. ಇನ್ನು ಕೆಲವು ಸಮುದ್ರದ ತಳಭಾಗದಲ್ಲಿ ಜೀವಿಸುತ್ತವೆ. ಅತ್ಯಂತ…
  • October 13, 2023
    ಬರಹ: ಬರಹಗಾರರ ಬಳಗ
    ನಂಬಿದ ರೈತಾಪಿ ಜನರ ಅಳಲು ತೋಡುವಂತಾಗಿದೆ ತುಂಬಿ ತುಳುಕುತ್ತಿದ್ದ ಕಾವೇರಿಯಿಂದು ಬರಿದಾಗಿದೆ ರಾಜ್ಯದ ಜೀವನದಿಗಿಂದು ಕಗ್ಗತ್ತಲೆ ಕಾರ್ಮೋಡ ಕಟ್ಟಿದೆ ನೀರಿಲ್ಲದೆ ಬೆಳೆ, ಬೆಳೆಯಿಲ್ಲದೆ ಜೀವ ಹಿಂಡಿದಂತಿದೆ   ಬಣ್ಣವಿಲ್ಲದ ನೀರಿನ ರುಚಿ ತೋರಿಸುವಳು…
  • October 12, 2023
    ಬರಹ: ಬರಹಗಾರರ ಬಳಗ
    ಹಾಗೆ ಉಳಿದುಬಿಟ್ಟಿದ್ದೇನೆ. ಮೂಲೆಗೆ ಒರಗಿ ಇಷ್ಟು ದಿನ ನಿನ್ನನ್ನ ಹೊತ್ತು ಮೆರೆಸಿದ್ದೇನೆ. ನೋವು ತಡೆದಿದ್ದೇನೆ, ಅಸಹ್ಯವಾದದ್ದನ್ನ ನನ್ನ ಮೇಲೆ ಹಚ್ಚಿಕೊಂಡು ನಿನ್ನನ್ನು ರಕ್ಷಿಸಿದ್ದೇನೆ. ತುಂಬ ದೂರದವರೆಗೆ ನೆಮ್ಮದಿಯಿಂದ ಸಾಗುವುದಕ್ಕೆ ಸಹಾಯ…
  • October 12, 2023
    ಬರಹ: Ashwin Rao K P
    ಕೆಲವರಿಗೆ ಮೊಬೈಲ್ ಎಂಬ ಸಾಧನ ಇಲ್ಲದೆ ಈಗ ಯಾವ ಕೆಲಸವೂ ಆಗುವುದಿಲ್ಲ, ಸಮಯವೂ ಹೋಗುವುದಿಲ್ಲ. ಕೆಲವರಿಗಂತೂ ಸಮಯವನ್ನು ಕೊಲ್ಲಲು ಇರುವ ಸುಲಭ ಸಾಧನ ಈ ಮೊಬೈಲ್. ಇದರಿಂದ ಹಣ ಕಳೆದುಕೊಳ್ಳುವ, ಮೋಸ ಹೋಗುವ, ಹನಿ ಟ್ರ್ಯಾಪ್ ಗೆ ಒಳಗಾಗುವ ಜನಗಳಿಗೂ…
  • October 12, 2023
    ಬರಹ: Ashwin Rao K P
    ಪರಿಸರದ ಕಾಳಜಿ ಮರೆತು ಅತಿಯಾದ ನಗರೀಕರಣಕ್ಕೆ ಒಡ್ಡಿಕೊಂಡಿರುವ ಹೊಸದಿಲ್ಲಿಯ ಮಾಲಿನ್ಯ ಸಂಕಟಗಳು ಕಣ್ಮುಂದೆ ಇರುವಾಗಲೇ ಬೆಂಗಳೂರಿಗೂ ಇಂಥ ಆತಂಕವನ್ನು ಬರಮಾಡಿಕೊಳ್ಳಲು ಪರೋಕ್ಷವಾಗಿ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ. ತಜ್ಞರ ಎಚ್ಚರಿಕೆಯ…
  • October 12, 2023
    ಬರಹ: Shreerama Diwana
    ತಮಿಳುನಾಡಿನ ಕರುಣಾನಿಧಿ ಕುಟುಂಬ, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಕುಟುಂಬ, ಬಿಹಾರದ ಲಾಲೂ ಪ್ರಸಾದ್ ಕುಟುಂಬ, ಒರಿಸ್ಸಾದ ಬಿಜು ಪಾಟ್ನಾಯಕ್ ಕುಟುಂಬ, ಕಾಶ್ಮೀರದ ಷೇಕ್ ಅಬ್ದುಲ್ಲಾ ಕುಟುಂಬ, ಮುಪ್ತಿ ಮಹಮದ್ ಸಯೀದ್ ಕುಟುಂಬ, ಆಂಧ್ರ ಪ್ರದೇಶದ…
  • October 12, 2023
    ಬರಹ: ಬರಹಗಾರರ ಬಳಗ
    ಮರಳಿನಲಿ ಕೃತಿಯೊಂದು ರಚಿಸಿದವ ಯಾರಿವನು ಮರಳಾಗಿ ನಿಂತಿರುವೆ ನೋಡುತಿದನು ತಂಗಾಳಿ ಬೀಸುತಿರೆ ಮೈಯೊಡ್ಡಿ ನಿಂತಿರುವ ತರುಣಿಯದು  ಉಡುಪೀಗ ಮೈಗಂಟಿದೆ   ಮಾರುತಕೆ ಎದುರಾಗಿ ಮೊಗತಿರುವಿ ನಿಂತಿರುವ ಮಾನಿನಿಯ ಉಬ್ಬುಗಳ ತಾ ತೋರಿದೆ ನಯನಗಳು ನಾಸಿಕವು…
  • October 12, 2023
    ಬರಹ: ಬರಹಗಾರರ ಬಳಗ
    ಬಾರಿ ನಿಮಗೆ ನಾನೊಂದು ವಿಶೇಷವಾದ ಗಿಡದ ಪರಿಚಯ ಮಾಡಿಕೊಡುತ್ತಿದ್ದೇನೆ. ಅದರ ಹೆಸರು ತುಳು ಭಾಷೆಯಲ್ಲಿ ಬಂದನಾರು. ಕನ್ನಡದಲ್ಲಿ ಅಕ್ಷತೆ ಬಳ್ಳಿ, ಬಿಸಿಲ ಬಳ್ಳಿ ಎಂದೂ ಕರೆಯುತ್ತಾರೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಮಾತನ್ನು…
  • October 12, 2023
    ಬರಹ: ಬರಹಗಾರರ ಬಳಗ
    ಅಂಚೆಯ ಅಣ್ಣ ಬಂದಿಹನು ವಿಧವಿಧ ಕಾಗದ ತಂದಿಹನು ಹೆಗಲಿಗೆ ಜೋಳಿಗೆ ಹಾಕಿಹನು ಬಾಗಿಲ ಬಳಿಯಲಿ ನಿಂತಿಹನು   ಹೊರಗಡೆ ಅಪ್ಪನ ಕರೆದಿಹನು ಅಮ್ಮನು ಇಣುಕುತ ನೋಡುವಳು  ಪತ್ರವ ಹೊರಗಡೆ ತೆಗೆದಿಹನು ತಂದೆಯ ಕೈಗೆ ನೀಡಿಹನು   ಅಪ್ಪನ ಮೊಗದಲಿ ಸಂತಸವು…
  • October 12, 2023
    ಬರಹ: addoor
    ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ:  ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ. “ಪ್ರತಿ ಅವಮಾನ ನಿಮ್ಮ…
  • October 11, 2023
    ಬರಹ: Ashwin Rao K P
    ವಿಷ್ಣು ಗೋವಿಂದ ಭಟ್ (ವಿ ಜಿ ಭಟ್) ಇವರು ಎಂ ಎ ಪದವೀಧರರು . ಇವರು ಚುಟುಕುಗಳನ್ನು ರಚಿಸಿದ ಹೊಸಗನ್ನಡ ಕವಿಗಳಲ್ಲಿ ಅಗ್ರಪಂಕ್ತಿಯವರು. “ಪಲಾಯನ", “ಕಾವ್ಯನಿವೇದನೆ", “ತುಂಟನ ಪದ್ಯಗಳು" ಎಂಬ ಮೂರು ಅತ್ಯಂತ ಮಾರ್ಮಿಕವಾದ ರಸವದ್ವಿಡಂಬನ “…
  • October 11, 2023
    ಬರಹ: Ashwin Rao K P
    ಛಂದ ಪುಸ್ತಕ ಪ್ರಕಾಶನದ ನೂರನೇ ಪುಸ್ತಕವಾಗಿ “ಸರಿಗನ್ನಡಂ ಗೆಲ್ಗೆ" ಪ್ರಕಟವಾಗಿದೆ. ಪತ್ರಕರ್ತ ಹಾಗೂ ಮುಖಪುಟ ವಿನ್ಯಾಸಗಾರರಾದ ‘ಅಪಾರ' ಇವರು ಈ ಪುಸ್ತಕದ ಲೇಖಕರು. ಇವರು ಕನ್ನಡದ ಬೆರಗನ್ನು ಕುರಿತ ೬೦೦ ಸ್ವಾರಸ್ಯಕರ ಕಿರು ಟಿಪ್ಪಣಿಗಳನ್ನು ಈ…
  • October 11, 2023
    ಬರಹ: Shreerama Diwana
    ಭಾರತ × ಚೀನಾ, ಇರಾನ್ × ಇರಾಕ್‌, ಅಮೆರಿಕ × ವಿಯೆಟ್ನಾಂ, ಉತ್ತರ ಕೊರಿಯಾ × ದಕ್ಷಿಣ ಕೊರಿಯಾ, ಜಪಾನ್ × ಚೀನಾ, ಭಾರತ × ಪಾಕಿಸ್ತಾನ, ಅಮೆರಿಕ × ಆಫ್ಘನಿಸ್ತಾನ, ಅಮೆರಿಕ × ಇರಾಕ್‌, ಉಕ್ರೇನ್ × ರಷ್ಯಾ, ಇಸ್ರೇಲ್ × ಪ್ಯಾಲೆಸ್ಟೈನ್… ಹೀಗೆ…
  • October 11, 2023
    ಬರಹ: ಬರಹಗಾರರ ಬಳಗ
    ಆ ಊರಿನ ಹೆಸರು ವಿಪರ್ಯಾಸಪುರ. ವಿಪರ್ಯಾಸಪುರಕ್ಕೆ ಆ ಹೆಸರು ಯಾಕೆ ಬಂದಿದೆ ಅಂತ ಅಂದ್ರೆ ನಿಮಗೆ ಒಂದೊಂದೇ ಉದಾಹರಣೆಗಳನ್ನು ಕೊಡುತ್ತೇನೆ. ಆ ಊರಲ್ಲಿ ದೊಡ್ಡದಾದ ಕಾಡಿತ್ತು. ಇತೀಚೆಗೆ ಅಲ್ಲಿ ಕೆಲವರು ಕಾಡು ಕಡಿದು ಮನೆ ಮಾಡಿ ಸುತ್ತಮುತ್ತ ಮನೆಯ…