October 2023

  • October 17, 2023
    ಬರಹ: ಬರಹಗಾರರ ಬಳಗ
    ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದೇ ಆದ ವಿಶೇಷತೆಗಳಿವೆ. ಕರುನಾಡ ದಸರಾ ಎಂಬ ಪದವೇ ರೋಮಾಂಚನ. ಕರ್ನಾಟಕದ ಮೈಸೂರ ದಸರಾ ಜಗದ್ವಿಖ್ಯಾತ. ‘ನಾಡಹಬ್ಬ’ವೆಂದೂ ಕರೆಯಲ್ಪಡುತ್ತದೆ. ಒಡೆಯರ್ ಮನೆತನದ ರಾಜರಿಂದ ಆರಂಭಿಸಲ್ಪಟ್ಟ ದಸರಾ ಈಗ…
  • October 16, 2023
    ಬರಹ: Ashwin Rao K P
    ಕ್ಯಾನ್ಸರ್ ಎಂಬ ಹೆಸರು ಕೇಳಿದೊಡನೆಯೇ ಎಷ್ಟೇ ಗಟ್ಟಿ ಗುಂಡಿಗೆಯವರಾದರೂ ಹೆದರಿ ಹೋಗುವುದು ಸಹಜ. ಏಕೆಂದರೆ ಈಗಿನ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಈ ರೋಗ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತದೆ. ದೈಹಿಕವಾಗಿ ಮಾತ್ರವಲ್ಲ,…
  • October 16, 2023
    ಬರಹ: Ashwin Rao K P
    ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮಾತಿನಿಂದ ಆಯ್ದ…
  • October 16, 2023
    ಬರಹ: Shreerama Diwana
    ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ದಿ ಕೆನರಾ ಟೈಮ್ಸ್' ಎಂಬ ಇಂಗ್ಲೀಷ್ ಪತ್ರಿಕೆಯ ಸಹೋದರಿ ಪತ್ರಿಕೆಯಾಗಿ ಹೊರಬಂದ ಕನ್ನಡ ದೈನಿಕವೇ “ಕನ್ನಡ ಜನಾಂತರಂಗ". ಪ್ರಾರಂಭದಲ್ಲಿ ಇದರ ಶೀರ್ಷಿಕೆ “ಕನ್ನಡ ಜನ ಅಂತರಂಗ" ಎಂದು ಇದ್ದು…
  • October 16, 2023
    ಬರಹ: Shreerama Diwana
    "ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ,  ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ.” ವಿಶ್ವ ಆಹಾರ ದಿನದ ಸಂದರ್ಭದಲ್ಲಿ.. " ಆಹಾರ ನೀತಿ ಸಂಹಿತೆ - 2024 " ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ " ಆಹಾರ ನೀತಿ…
  • October 16, 2023
    ಬರಹ: ಬರಹಗಾರರ ಬಳಗ
    ಹೇ ದುರ್ಗಾದೇವಿ, ಪ್ರಕೃತಿ ಸ್ವರೂಪಿಣಿ, ಶೈಲಪುತ್ರಿ, ಜಗದ ಜೀವರಾಶಿಗಳನ್ನೆಲ್ಲ ಸಂಕಷ್ಟದಿಂದ ಪಾರುಮಾಡು. ನಿನ್ನ ಮಕ್ಕಳು ಅರಿತೋ, ಅರಿಯದೆಯೋ ಎಸಗಿದ ತಪ್ಪನ್ನು ಕ್ಷಮಿಸು. ಕಾಲಕಾಲಕ್ಕೆ ಮಳೆ ಸುರಿಸು. ನಿನ್ನ ಮಕ್ಕಳೆಲ್ಲ ಸನ್ನಡತೆಯಿಂದ ಒಳ್ಳೆಯ…
  • October 16, 2023
    ಬರಹ: ಬರಹಗಾರರ ಬಳಗ
    ಹರಿಯೆ ತಾಳೆನು ಮನದ ವೇದನೆ ಕರದಲಾಯುಧ ಪಿಡಿಯಲಾರೆನೆ ಬರಿದುಗೊಳಿಸಿದೆ ನನ್ನ ಮನದಲಿ ಸಮರದುತ್ಸಾಹ ಖರೆಯ ನುಡಿವೆನು ಚಿಂತೆ ಮುಸುಕಿದೆ ಮರಳಿ ಹೋಗಲು ಮನವು ಬಯಸಿದೆ ಕೊರೆವ ಚಿಂತೆಯು ಕಳೆದುಬಿಟ್ಟಿದೆ ಕದನದುನ್ಮಾದ   ಬಂದು ನಿಂತೆನು ಸಮರ ಕಣದಲಿ…
  • October 16, 2023
    ಬರಹ: ಬರಹಗಾರರ ಬಳಗ
    ಆರೋಗ್ಯವೇ ಭಾಗ್ಯ, ಆರೋಗ್ಯ ಪರಿಪೂರ್ಣವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು?ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ"ನಾವು ಆರೋಗ್ಯ ವಾಗಿರಬಹುದು. ನಾವು…
  • October 16, 2023
    ಬರಹ: ಬರಹಗಾರರ ಬಳಗ
    ಮಗುವನ್ನ ಅಂಗಳದಲ್ಲಿ ಆಡೋಕೆ ಬಿಟ್ಟು ಸ್ವಲ್ಪ ಸಮಯವಾಗಿತ್ತು ಅಷ್ಟೇ, ಮನೆಯವರೆಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿಬಿಟ್ಟರು. ಮಗು ಹಾಡುತ್ತಾ ಓಡುತ್ತಾ ಒಂದು ಸಾರಿ ಬಿದ್ದು ಸಣ್ಣದಾಗಿ ಅಳೋದಕ್ಕೆ ಆರಂಭ ಮಾಡುತ್ತದೆ.  ಸುತ್ತ ಮುತ್ತ…
  • October 15, 2023
    ಬರಹ: ಬರಹಗಾರರ ಬಳಗ
    ಜಗದ ಮಾತೆ ಬಂದುದೀಗ ಮಿಗಿಲು ನವರಾತ್ರಿಯುತ್ಸವ ಮುಗಿಸು ನಮ್ಮ ಮನದ ಕೊಳೆಯ ಜಗದಿ ಹರಡು ಶಾಂತಿಯ   ನಾಡ ಜನರ ನೋವ ಕಳೆದು ನೀಡು ಮನಕೆ ನೆಮ್ಮದಿ ಬೇಡವಾದ ಸಮರವಿಂದು ಕಾಡುತಿಹುದು ಲೋಕದಿ   ಭಕ್ತಿಯಿಂದ ಬೇಡುತಿಹೆವು ಮುಕ್ತಿ ನೀಡು ದುರಿತಕೆ
  • October 15, 2023
    ಬರಹ: Shreerama Diwana
    ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಅಕ್ಟೋಬರ್ 16 "…
  • October 15, 2023
    ಬರಹ: Kavitha Mahesh
    ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರ ಮಾಡಿ, ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಮತ್ತೊಂದು ಬಾಣಲೆಗೆ ಅರ್ಧ ಕಪ್ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸಕ್ಕರೆ ಪಾಕಕ್ಕೆ…
  • October 15, 2023
    ಬರಹ: ಬರಹಗಾರರ ಬಳಗ
    ಪ್ರತಿದಿನವೂ ಶಿಕ್ಷಕರ ಕೊಠಡಿಯಲ್ಲಿ ಶಿಕ್ಷಕರ ನಡುವೆ ನಡೆಯುತ್ತಿದ್ದ ಸಂಭಾಷಣೆಗಳಲ್ಲಿ 'ಚಿದಾನಂದ' ನ ಆ ದಿನದ ಅಟ್ಟಹಾಸ, ಉಪಟಳಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಷ್ಟಕ್ಕೂ ಚಿದಾನಂದನು ಅನುದಿನವೂ ಓರ್ವ ಚರ್ಚಾರ್ಹ ವಿದ್ಯಾರ್ಥಿಯೇ ಆಗಿದ್ದನು.…
  • October 15, 2023
    ಬರಹ: ಬರಹಗಾರರ ಬಳಗ
    ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! *** ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! *** ಮೌನವದು
  • October 15, 2023
    ಬರಹ: ಬರಹಗಾರರ ಬಳಗ
    ನೆಲದ ನೋವಿಗೆ ಮುಲಾಮ ಬೇಕಾಗಿದೆ. ಪ್ರತಿಯೊಬ್ಬರೂ ನೋವು ನೀಡುವವರೇ, ಆಗಾಗ ನಿಂತು ಗಮನಿಸಿ ಅಯ್ಯೋ ಪಾಪ ಎಂದು ನೋಡಿ ಹೊರಡುವವರೇ ಹೊರೆತು ಗಾಯಕ್ಕೆ ಔಷಧ ನೀಡುವವರಿಲ್ಲ. ಕಟಾವಿಗಾಗಿ ಬೆಳೆದು ನಿಲ್ಲಬೇಕಾದ ಬೆಳೆಗಳ ಬೇರುಗಳನ್ನು ತನ್ನ ಒಳಗೆ…
  • October 14, 2023
    ಬರಹ: Ashwin Rao K P
    ಸಮಸ್ಯೆ- ಪರಿಹಾರ ಡಾಕ್ಟರ್ : ಏನು ಸಮಸ್ಯೆ? ಗಾಂಪ : ಡಾಕ್ಟರ್, ಪ್ರತಿ ರಾತ್ರಿ ಮಲಗಿದಾಗ ನನ್ನ ಮಂಚದ ಕೆಳಗೆ ಯಾರೋ ಅಡಗಿ ಕುಳಿತಂತೆ ಭಾಸವಾಗಿ ಭಯವಾಗುತ್ತದೆ. ಆಗ ನಾನು ಪದೇ, ಪದೇ ಎದ್ದು ಮಂಚದ ಕೆಳಗೆ ಬಗ್ಗಿ ನೋಡುತ್ತೇನೆ. ಆಗ ಹೆದರಿಕೆ ಆಗಿ…
  • October 14, 2023
    ಬರಹ: Ashwin Rao K P
    ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಮೂರು ದಿನ ಅವಕಾಶ ಕಲ್ಪಿಸಿ, ರಾಜ್ಯದ ವಿವಿದೆಡೆ ಜಿಲ್ಲಾವಾರು ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿತ್ತು. ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ,…
  • October 14, 2023
    ಬರಹ: Shreerama Diwana
    "ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು " ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ಎಷ್ಟೊಂದು ಅಧ್ಯಯನ, ಚಿಂತನೆ, ಸಂಶೋಧನೆಯ ಫಲವಾಗಿ ಮೂಡಿದ ವಿದ್ವತ್ಪೂರ್ಣ…
  • October 14, 2023
    ಬರಹ: ಬರಹಗಾರರ ಬಳಗ
    ಪಕ್ಷಿ ವೀಕ್ಷಣೆ ಎಂದರೆ ನೆಲದ ಮೇಲೆ, ಕೆರೆಯ ಬದಿಯಲ್ಲಿ ಸಮುದ್ರದ ಬದಿಯಲ್ಲಿ ಎಂದು ನಾನು ಬಹಳ ಕಾಲ ತಿಳಿದುಕೊಂಡಿದ್ದೆ. ಒಮ್ಮೆ ಕಾರ್ಕಳದ ಹಿರಿಯ ಪಕ್ಷಿವೀಕ್ಷಕ ಮಿತ್ರ ಶಿವಶಂಕರ್ ಕಾಲ್ ಮಾಡಿ ಮಾಸ್ಟ್ರೇ, ಪೆಲಾಜಿಕ್ ಉಂಟು ಬರ್ತೀರಾ ಅಂತ ಕೇಳಿದ್ರು…
  • October 14, 2023
    ಬರಹ: ಬರಹಗಾರರ ಬಳಗ
    * ಇಂದಿನ ಸ್ಪರ್ಧಾ ಜಗತ್ತಿನಿಂದ ಮನುಷ್ಯ ಬದಲಾವಣೆಯಾಗುತ್ತಾನೆಯೆನ್ನುವುದು ಕಾಗೆ ಹೂಜಿಯಲ್ಲಿದ್ದ ಸ್ವಲ್ಪ ನೀರನ್ನು ತನ್ನ ಬುದ್ದಿವಂತಿಕೆಯಿಂದ ಕುಡಿದು ಬಾಯಾರಿಕೆ ತಣಿಸಿಕೊಂಡಿತೆನ್ನುವಷ್ಟು ಸತ್ಯ !  * ನನ್ನ ಹೆಜ್ಜೆಯ ಗುರುತುಗಳು ನನ್ನಲ್ಲೇ…