October 2023

  • October 19, 2023
    ಬರಹ: Shreerama Diwana
    ಅವರು ಹಿಂದುಗಳೋ, ಕ್ರಿಶ್ಚಿಯನ್ನರೋ, ಮುಸ್ಲಿಮರೋ, ಯಹೂದಿಗಳೋ, ನಾಜಿಗಳೋ, ಬೌದ್ಧರೋ, ಸಿಖ್ಖರೋ, ಜೈನರೋ, ಪಾರ್ಸಿಗಳೋ....ಒಟ್ಟಿನಲ್ಲಿ ಮನುಷ್ಯರು. ಈ ಕ್ರೌರ್ಯಕ್ಕೆ ಧರ್ಮ ಕಾರಣವೋ, ದೇವರು ಕಾರಣವೋ, ಜಾಗದ ಕಾರಣವೋ, ಧರ್ಮ ಗ್ರಂಥಗಳು ಕಾರಣವೋ....…
  • October 19, 2023
    ಬರಹ: ಬರಹಗಾರರ ಬಳಗ
    ನದಿ ಹುಟ್ಟುವಾಗಲೇ ಒಂದು ಸಣ್ಣ ಸಭೆಯನ್ನು ಕರೆದಿತ್ತು. ನಾವು ಹರಿದು ಹೋಗುವಾಗ ಒಂದಷ್ಟು ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು? ಎಲ್ಲಿ ಏರಬೇಕು ?ಎಲ್ಲಿ ಇಳಿಯಬೇಕು, ಎಲ್ಲಿ ಎತ್ತರದಿಂದ ಧುಮುಕಬೇಕು. ಎಲ್ಲಿ ನಿಲ್ಲಬೇಕು ಎಲ್ಲಿ ನಿಧಾನವಾಗಿ…
  • October 19, 2023
    ಬರಹ: ಬರಹಗಾರರ ಬಳಗ
    ಇಂದು ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನಂತಹ ಶಕ್ತಿ ಸಂಪನ್ಮೂಲಗಳು ಮುಗಿದು ಹೋಗುವ ಅಪಾಯವನ್ನು ಎದುರಿಸುತ್ತಿವೆ. ಅದಕ್ಕಾಗಿ ಪರ್ಯಾಯ ಶಕ್ತಿಯ ಮೂಲವನ್ನು ಹುಡುಕುತ್ತಲೇ ಇದ್ದೇವೆ. ನವೀಕರಿಸಬಹುದಾದ ಶಕ್ತಿಯ ಮೂಲಗಳಲ್ಲಿ ನೀರು ಬಹುಮುಖ್ಯವಾದದ್ದು.…
  • October 19, 2023
    ಬರಹ: ಬರಹಗಾರರ ಬಳಗ
    ನಾನಿಂದು ಆಯುರ್ವೇದ ಔಷಧಗಳಲ್ಲಿ ಬಹಳವಾಗಿ ಬಳಸಲ್ಪಡುವ ವಿಶೇಷ ಸಸ್ಯವೊಂದರ ಬಗ್ಗೆ ಪರಿಚಯ ಮಾಡಬೇಕೆಂದಿದ್ದೇನೆ. ಮಳೆಗಾಲದ ಆರಂಭದ ದಿನಗಳಲ್ಲಿ ಅಂದರೆ ಜೂನ್ ತಿಂಗಳಲ್ಲಿ ನಮ್ಮ ನೆರೆಮನೆಯ ಲಲಿತಾಂಬಿಕೆಯವರ ಕೈಯಲ್ಲಿ ಒಂದು ಸ್ಟೀಲ್ ಪಾತ್ರೆಯೊಳಗೆ…
  • October 19, 2023
    ಬರಹ: ಬರಹಗಾರರ ಬಳಗ
    ಶುಭ ನವರಾತ್ರಿಯ ಸಡಗರದಲ್ಲಿ ಬಲು ಹಿತವೆನಿಸುವ ಸಂಭ್ರಮದಲ್ಲಿ ಸ್ಕಂದ ಮಾತೆಗೆ ಮಣಿಯುವ ಬನ್ನಿ ಜಗದಂಬಿಕೆಗೆ ಜಯ ಜಯವೆನ್ನಿ   ಸ್ಕಂದನ ಮಾತೆಯೆ ಕರುಣಾ ಮೂರುತಿ ಜಗದಲಿ ಹರಡಿದೆ ನಿನ್ನಯ ಕೀರುತಿ ಶುಭ ನವರಾತ್ರಿಯ ಐದನೆ ದಿನವು ದರುಶನ ಭಾಗ್ಯಕೆ…
  • October 19, 2023
    ಬರಹ: addoor
    ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ.…
  • October 18, 2023
    ಬರಹ: Ashwin Rao K P
    ಉಡುಪಿಯ ಎಸ್. (ಸಾಂತ್ಯಾರು) ವೆಂಕಟರಾಜ (೧೯೧೩ – ೧೯೮೮) ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಬಹುಮುಖ್ಯ ಸಾಹಿತಿ ಮತ್ತು ಪತ್ರಕರ್ತ. ವೆಂಕಟರಾಜರು ತಮ್ಮನ್ನು ಮುಖ್ಯವಾಗಿ ಒಬ್ಬ ಕವಿ ಎಂದು ಕರೆದುಕೊಂಡಿದ್ದರೂ ಕಾದಂಬರಿ, ಸಣ್ಣಕತೆ, ನಾಟಕ,…
  • October 18, 2023
    ಬರಹ: Ashwin Rao K P
    “ಓದಿನ ಒಕ್ಕಲು” ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಷೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು…
  • October 18, 2023
    ಬರಹ: Shreerama Diwana
    ಈಗಲೂ ಅಸ್ತಿತ್ವದಲ್ಲಿರುವ ಒಂದು ವೃತ್ತಿ ಅಥವಾ ಹೊಟ್ಟೆ ಪಾಡಿನ ಮಾರ್ಗ. ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ…
  • October 18, 2023
    ಬರಹ: ಬರಹಗಾರರ ಬಳಗ
    ಹಾಗೆ ಹೊತ್ತು ಕಳೆಯುವುದಕ್ಕೆ ಸಮುದ್ರ ತೀರದ ಬಳಿ ಸುಮ್ಮನೆ ನಿಂತಿದ್ದೆ. ಏನೋ ಮನಸಾಯ್ತು ಒಂದಷ್ಟು ಸಮುದ್ರದ ಜೊತೆ ಆಟವಾಡೋಣ ಎಂದುಕೊಂಡು ಅಲೆಗಳು ತುದಿ ತಲುಪುವಾಗ ಕಾಲನ್ನು ಒಂದಿಷ್ಟು ಇಳಿಬಿಟ್ಟು ಹಾಗೆ ಆಡುತ್ತಿದ್ದೆ. ಆದರೆ ಕೆಲವು ಕ್ಷಣಗಳು…
  • October 18, 2023
    ಬರಹ: ಬರಹಗಾರರ ಬಳಗ
    ವಿದೇಶದಲ್ಲಿ ಗಿಗ್ಲಿ ಎನ್ನುವ ಶ್ರೇಷ್ಠ ಸಂಗೀತಗಾರನಿದ್ದನು. ಆತನ ಹಾಡು ಕೇಳಲು ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವನ ಒಂದು ಹಾಡಿಗೆ ಸುಮಾರು 10 ಲಕ್ಷದಷ್ಟು ಹಣ ನೀಡಬೇಕಾಗಿತ್ತು. ಆತ ಒಂದು ದೊಡ್ಡ ಮಾಲಿನಲ್ಲಿ ವಾಸವಾಗಿದ್ದನು. ಹೀಗಿರಬೇಕಾದರೆ…
  • October 18, 2023
    ಬರಹ: ಬರಹಗಾರರ ಬಳಗ
    ಬೇಗ್ಗೆ [The Floss] ತಲುಪುತ್ತಿದ್ದ ಮನಸ್ಸುಗಳು ಬೇಗ್ಗೆ ಭೂಮಿಗೆ ಹೋಗುತ್ತಿದ್ದ ಸಮಯದಲ್ಲಿ ಮತ್ತು ಬಾಹ್ಯದಲ್ಲಿ ಅನಂತ ಅಧ್ಯಯನಗಳು ವೇಗವಾಗಿ ಪ್ರಗತಿಗೆ ಒತ್ತುವುದರಿಂದ, ಸ್ಥಾನಕಾಲದ ಪರಿಪ್ರೇಕ್ಷ್ಯ ಅನವಲಂಬನ ಅದು ಸಾರ್ಥಕ ಮಾಡುತ್ತದೆ. ಇದು…
  • October 18, 2023
    ಬರಹ: ಬರಹಗಾರರ ಬಳಗ
    ಹೇಗೆ ಬಣ್ಣಿಸಲಮ್ಮ ನಾನಿದಕೆ ಅಸಮರ್ಥ ಬಾಗಿ ನಮಿಸುವೆ ತಾಯೆ ಚರಣದಲ್ಲಿ ಸಿಂಹವಾಹಿನಿ ತಾಯೆ ದಶಕರದಿ ಶಸ್ತಾಸ್ತ್ರ ದುಷ್ಟರನು ಸದೆಬಡಿವೆ ನಿಮಿಷದಲ್ಲಿ   ರಕ್ತ ಕೆಂಪಿನ ಉಡುಗೆ ನಗುವ ಸೂಸುವ ವದನ ಅಭಯ ಹಸ್ತವ ತೋರಿ ಭಯವ ನೀಗಿ ಚಂದ್ರಘಂಟಾ ತಾಯೆ…
  • October 17, 2023
    ಬರಹ: Ashwin Rao K P
    ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ…
  • October 17, 2023
    ಬರಹ: Ashwin Rao K P
    ಗರ್ಭಪಾತದ ವಿಚಾರದಲ್ಲಿ ಬಹು ಹಿಂದಿನಿಂದಲೂ ಸಾಕಷ್ಟು ಚರ್ಚೆಯಾಗುತ್ತಲೇ ಇದ್ದು, ಕಾಲಕ್ಕೆ ತಕ್ಕಂತೆ ಪ್ರಕರಣಗಳ ಸ್ವರೂಪವೂ ಬದಲಾಗುತ್ತಲೇ ಬಂದಿದೆ. ಈಗಿನ ಪ್ರಕರಣದಲ್ಲಿ ೨೭ ವರ್ಷದ ಮಹಿಳೆಯೊಬ್ಬರು ೨೬ ವಾರದ ಬಳಿಕ ಗರ್ಭಪಾತಕ್ಕೆ ಅವಕಾಶ ಕೇಳಿದ್ದು…
  • October 17, 2023
    ಬರಹ: Shreerama Diwana
    ಕೆಲವು ಮಾಧ್ಯಮ ಶಿಶುಗಳು ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ನೇರವಾಗಿ ಹೇಳಿದರೆ ತಪ್ಪಾಗುತ್ತದೆಯೇ ಅಥವಾ ವೈಯಕ್ತಿಕ ನಿಂದನೆಯಾಗುತ್ತದೆಯೇ ಅಥವಾ ಕುಚೋದ್ಯವಾಗುತ್ತದೆಯೇ? ಕ್ಷಮಿಸಿ, ಈ ರೀತಿಯ ಬೇರೆ ಬೇರೆ ಸೈದ್ದಾಂತಿಕ ಹಿನ್ನಲೆಯ ಅನೇಕ…
  • October 17, 2023
    ಬರಹ: Vinutha B K
    ಕನ್ನಡದ ಇಂಪು ಇಳಿಸಂಜೆ ಮುಗಿಲಷ್ಟು ತಂಪು ।।೨।। ಹರಡಲಿ ಎಲ್ಲ ಕಡೆ ನಮ್ಮ ಕನ್ನಡದ ಸೊಗಡಿನ ಕಂಪು    ನಮ್ಮ ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸ  ಅನ್ಯಭಾಷೆಯವರೊಂದಿಗೆ ಅವರವರ ಭಾಷೆಯಲ್ಲಿಯೆ-  ಸ್ಪಂದಿಸುವೆವು ಬೀರುತ್ತಾ ಮಂದಹಾಸ    ನಮ್ಮ ಕನ್ನಡ…
  • October 17, 2023
    ಬರಹ: ಬರಹಗಾರರ ಬಳಗ
    ಹೊಟ್ಟೆಯ ಹಸಿವು ಒಂದೊಂದು ದಾರಿಯ ಕಡೆಗೆ ಒಬ್ಬೊಬ್ಬರನ್ನು ಕರೆದೊಯ್ಯುತ್ತಾ ಇತ್ತು. ಅವರಲ್ಲಿ ಒಬ್ಬ ಚೆನ್ನಾಗಿ ಹಾಡ್ತಾ ಇದ್ದ, ಒಬ್ಬ ಬರೀತಾ ಇದ್ದ, ಇನ್ನೊಬ್ಬ ಕುಣಿತಾ ಇದ್ದ, ನುಡಿಸುತ್ತಿದ್ದ, ಬಿಡಿಸುತ್ತಿದ್ದ. ಪ್ರದರ್ಶನಕ್ಕೆ ಅವರಿಗೆ  ಅವಕಾಶ…
  • October 17, 2023
    ಬರಹ: ಬರಹಗಾರರ ಬಳಗ
    ವೃದ್ದಾಶ್ರಮದಿಂದ ನಿರಾಳ ಭಾವದಿಂದ ರಾಜ ಮತ್ತು ಗೀತಾ ಹಿಂತಿರುಗುತ್ತಿದ್ದಾರೆ. ರಾಜನಿಗಿಂತಲೂ ಗೀತಾ ಉಲ್ಲಸಿತಳಾಗಿದ್ದಾಳೆ. ಸಂಜೆ ಸಮಯ. ದಾರಿ ಮಧ್ಯೆ ಮಗನ ಶಾಲೆ. ಶಾಲೆ ಬಿಡುವ ಸಮಯ. ಮಗನನ್ನು ಶಾಲೆಯಿಂದ ಒಟ್ಟಿಗೆ ಕಾರಲ್ಲಿ ಕರೆದುಕೊಂಡು…
  • October 17, 2023
    ಬರಹ: Shreerama Diwana
    ನನಗೂ ಗಾಂಧಿಗೂ ಇರುವ ವ್ಯತ್ಯಾಸ ಸ್ವಲ್ಪವೇ ಸ್ವಲ್ಪ-ಅಷ್ಟೇ!   ಅವರಿದ್ದಾಗ ನಾನೋ-ಇನ್ನೂ ಹುಟ್ಟಿರಲೇ ಇಲ್ಲ ನಾ ಹುಟ್ಟಿದ ಮೇಲೆ ಅವರು ಬದುಕಿ ಉಳಿಯಲೆ ಇಲ್ಲ!   ನಕಲನು ಹೊಡೆಯದೆ ಮೇಲಿನ ದರ್ಜೆಗೆ ತೇರ್ಗಡೆಯಾದರು ಅವರು ಸ್ವಲ್ಪವೆ ಸ್ವಲ್ಪ ನಕಲಿನ…