July 2024

  • July 02, 2024
    ಬರಹ: ಬರಹಗಾರರ ಬಳಗ
    ಈ ಹಕ್ಕಿಯನ್ನು ನೀವೂ ನಿಮ್ಮ ಮನೆಯ ಅಂಗಳದಲ್ಲಿ ನೋಡಿರಬಹುದು. ಹಾರುತ್ತಾ ಕುಪ್ಪಳಿಸುತ್ತಾ ಗುಂಪು ಗುಂಪಾಗಿ ಓಡಾಡುವ ಈ ಹಕ್ಕಿ ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಕಾಣಸಿಗುತ್ತದೆ. ಸದಾ ಕ್ಯಾ ಕ್ಯಾ ಕ್ಯಾ ಅಂತ ಶಬ್ದ ಮಾಡುತ್ತಲೇ ಇರುವುದರಿಂದ…
  • July 02, 2024
    ಬರಹ: ಬರಹಗಾರರ ಬಳಗ
    ಮೂಡಣ ತೆಂಕಣ ಗಾಳಿಯು ಬೀಸಿತು ಹೋ ಹೋ ಗಾಳಿಯೊ ಮರವದು ಬಾಗಿತು   ಸೊಂಯ್ ಸೊಂಯ್ ಶಬ್ದವು ಸುತ್ತಲು ಕೇಳಿತು ಹೋಯ್ ಹೋಯ್ ಜನರ ಕೂಗದು ಮೊರೆಯಿತು   ದನವದು ಉಂಮ್ಮಾ ಎನ್ನುತ ಓಡಿತು
  • July 02, 2024
    ಬರಹ: ಬರಹಗಾರರ ಬಳಗ
    ಈಗಾಗಲೇ ಅವಿದ್ಯೆ, ಅಸ್ಮಿತ, ಅಭಿನೀವೇಶ, ರಾಗ ಕ್ಲೇಶದ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ದ್ವೇಷ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ.  ನಾವು ವಸ್ತುಗಳನ್ನು ಅನುಭವಿಸುತ್ತೇವೆ, ಸುಖದ ಅನುಭವ ಮನಸ್ಸಿನಲ್ಲಿ ಸೂಕ್ಷ್ಮ ರೂಪದಲ್ಲಿ ಉಳಿಯುತ್ತದೆ. ಇದಕ್ಕೆ…
  • July 01, 2024
    ಬರಹ: Ashwin Rao K P
    ತಲೆಯ ಮೇಲೆ ಬಹಳ ವರ್ಷಗಳ ಹಿಂದೆ ನಡೆದದ್ದು. ಅಂದು ಭಾನುವಾರ ರಜೆ ಇತ್ತು. ನಮ್ಮ ಮೈದುನ ತನ್ನ ಹೆಂಡತಿ ಮಕ್ಕಳೊಂದಿಗೆ ಸಂಜೆ ನಮ್ಮ ಮನೆಗೆ ಬಂದರು. ಪಡಸಾಲೆಯಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದೆವು. ಮಕ್ಕಳ ಆಟ, ಚೀರಾಟ, ಗಲಾಟೆ ನಮ್ಮ…
  • July 01, 2024
    ಬರಹ: Ashwin Rao K P
    ಹೊಂಬಳ್ಳಿ' ಹಿರಿಯ ಲೇಖಕಿ ಎಂ.ಆರ್. ಕಮಲ ಅವರ ಹಗುರ ಪ್ರಬಂಧಗಳ ಸಂಕಲನ. ಬಯಲು ಸೀಮೆಯ ಬೇಲಿಗಳಲ್ಲಿ, ತೆಂಗಿನ ತೋಟಗಳಲ್ಲಿ, ಎಲ್ಲೆಂದರಲ್ಲಿ ಹಬ್ಬುವ ಬಳ್ಳಿಯೇ `ಹೊಂಬಳ್ಳಿ’. ತೋಟದಲ್ಲಿ ಬಿದ್ದಿರುವ ಕುರುಂಬಾಳೆ, ಹೆಡೆಮಟ್ಟೆ, ಸೀಬಿ, ಸೋಗೆ ಮುಂತಾದ…
  • July 01, 2024
    ಬರಹ: Shreerama Diwana
    ವೈದ್ಯರ ದಿನ - ಪತ್ರಕರ್ತರ ದಿನ -  ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ.....ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ…
  • July 01, 2024
    ಬರಹ: ಬರಹಗಾರರ ಬಳಗ
    ಕಳೆದ ಜೂನ್ ೨೯ರ ರಾತ್ರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಾಲಾಗದ ರಾತ್ರಿಯಾಗಿತ್ತು. ಹದಿನೇಳು ವರ್ಷಗಳ ನಂತರ ನಮ್ಮ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಟಿ-20 ವಿಶ್ವಕಪ್ ಗೆದ್ದುಕೊಂಡು ಅಮೇರಿಕಾದಲ್ಲಿ ನಮ್ಮ ಕೀರ್ತಿ ಪತಾಕೆ ಹಾರಿಸಿದರು.…
  • July 01, 2024
    ಬರಹ: ಬರಹಗಾರರ ಬಳಗ
    ಅಲ್ಲಿ ಬಲಗಡೆಗೆ ತಿರುಗಬೇಕು, ಒಂದಷ್ಟು ದೂರ ತಲುಪಿದ ನಂತರ ನಮ್ಮ ಮನೆ ಸಿಕ್ತದೆ. ಆ ಮನೆಯ ದಾರಿಗಿಂತ 10 ಹೆಜ್ಜೆ ಹಿಂದೆ ಒಂದು ಅರಳಿ ಮರ ಇದೆ. ಅಲ್ಲಿ ಯಾರು ಜನ ಹೆಚ್ಚಾಗಿ ಓಡಾಡೋದಿಲ್ಲ. ಆದರೆ ಅಲ್ಲೊಂದು ನಾಯಿ ಪ್ರತಿ ದಿನವೂ ಕುಳಿತು ಹೋಗುತ್ತಾ…
  • July 01, 2024
    ಬರಹ: ಬರಹಗಾರರ ಬಳಗ
    ಕುತ್ತಿಗೆ ಕಡಿಯಲು ಇರಿಸಿದ ಕತ್ತಿಯ ಹಾಲನು ಖುಷಿಯಲಿ ಕುಡಿಯುತಿಹ ಕತ್ತಿಯ ಹರಿತಕೆ ಸೀಳಿದ ಕುತ್ತಿಗೆ ಮತ್ತದು ಪಡೆಯದು ಮರುಜೀವ   ಬೆಳೆದಿಹ ವೃಕ್ಷದ ಕಾಂಡವ ಕಡಿಯುತ ನಡುವಲಿ ಇವನಿಗೆ ದಣಿವಾಯ್ತೆ ಬಳಲಿಕೆ ಕಳೆಯಲು ನೆರಳನು ನೀಡುವ ವೃಕ್ಷದ ನೆರವದು…
  • July 01, 2024
    ಬರಹ: Shreerama Diwana
    "ತನಗೂ ಒಂದು ದಿನ ಸಾವಿದೆ ಎಂಬುದನ್ನು ಅರಿತವನು ಇನ್ನೊಬ್ಬರಿಗೆ ಎಂದೂ ತೊಂದರೆ ಕೊಡುವುದಿಲ್ಲ" -ಗೌತಮ ಬುದ್ಧ. ಅಂತರಾಷ್ಟ್ರೀಯ ಯೋಗ ದಿನ ಜೂನ್ 21ರ ಈ ಸಂದರ್ಭದಲ್ಲಿ ಯೋಗದ ಮಹತ್ವ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ರಾಮ…
  • July 01, 2024
    ಬರಹ: ಬರಹಗಾರರ ಬಳಗ
    ಮಳೆರಾಯನ ಆಗಮನದಿಂದ ಪ್ರಕೃತಿ ಮಾತೆ ನಲಿದಾಡುತ್ತಾ ತರತರದ ಪುಷ್ಪಗಳ ಪೋಣಿಸುತ ಮುಡಿಗೇರಿಸುತ್ತಿದ್ದಾಳೆ. ನಿಸರ್ಗ ಸಮಸ್ಯೆಗಳನ್ನು ಸೃಷ್ಟಿಸಿದರೆ ನಿಸರ್ಗದಲ್ಲೇ ಉತ್ತರ ಹುಡುಕುವುದು ಪ್ರಾಣಿ, ಪಕ್ಷಿ, ಸರೀಸೃಪಗಳ ಬುದ್ದಿವಂತಿಕೆಯಾಗಿದೆ. ಮಾನವನೂ…