ಜೇನಿನ ಬದುಕಿನಲ್ಲಾದ ಬದಲಾವಣೆಗಳು : ಜೇನುನೊಣಗಳಿಗೂ ಹೂವಿಗೂ ಅವಿನಾಭಾವ ಸಂಬಂಧ. ಬಹುಶಃ ಎಲ್ಲಾ ಹೂವುಗಳು ಇರುವುದು ಜೇನು ದುಂಬಿಗಳಿಗಾಗಿ, ಜೇನು ದುಂಬಿಗಳು ಇರುವುದು ಹೂವಿಗಾಗಿ... ಈ ನಿಸರ್ಗ ತತ್ವದ ಆಧಾರದಲ್ಲಿ ಈ ಸೃಷ್ಠಿಯ ಅಲಿಖಿತ ನಿಯಮವಾದ…
ಮತ್ತೊಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಬಂದುಹೋಗಿದೆ. ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ತೀವ್ರತೆಯನ್ನು ಮನಗಂಡು ೨೦೦೮ರಿಂದ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು…
ಉತ್ತರ ಪ್ರದೇಶದ ಹಾಥರಸ್ ನ ಭೀಕರ ಘಟನೆ. ಇದು ಆಕಸ್ಮಿಕವೇ, ಅಪಘಾತವೇ, ಅನಿರೀಕ್ಷಿತವೇ, ಅನಿವಾರ್ಯವೇ, ಅಜ್ಞಾನವೇ, ಮೂರ್ಖತನವೇ, ಸ್ವಯಂಕೃತಾಪರಾಧವೇ, ಸಹಜವೇ, ಅಸಹಜವೇ, ಸಾಮಾನ್ಯವೇ ಹೀಗೆ ಹಲವರಲ್ಲಿ ಹಲವಾರು ಪ್ರಶ್ನೆಗಳು ಹೇಳಬಹುದು.…
ಹೋ ಮಾರಾಯಾ ನಿನ್ನ ಹತ್ರನೇ ಮಾರಾಯ...ಯಾವಾಗ ತಿರುಗಿ ನೋಡ್ತೀಯಾ... ಹೆಜ್ಜೆಗಳನ್ನ ಇಟ್ಟು ತುಂಬಾ ದೂರ ಬಂದಿದ್ದೀಯಾ ಪ್ರತೀ ಸಲನಾ ಒಂದಷ್ಟು ದೂರ ಬಂದ ಮೇಲೆ ತಿರುಗಿ ನೋಡಬೇಕು. ಹಾಗೇ ಸುಮ್ಮನೇ ಸಾಗೋದಲ್ಲ.ಅರ್ಥವಾಯಿತಾ..?. ಅದಕ್ಕೆ ಒಂದು ದಿನ…
ಮಳೆಗಾಲ ಕಾಲಿರಿಸಿದರೂ ಇನ್ನೂ ಮಳೆರಾಯನಿಗೆ ಏಕೋ ಮುನಿಸಿದ್ದಂತಿದೆಯಲ್ಲವೇ? ಆದರೂ ನಮ್ಮ ಪರಿಸರ ದಿನಾಚರಣೆ ಸರಿದೇ ಬಿಟ್ಟಿತು. ಈ ಬಾರಿ ಜೂನ್ 5ರಂದು ನಮ್ಮ ಶಾಲೆಯ ಎದುರು ಭಾಗದಲ್ಲಿ ಹೂಗಿಡಗಳನ್ನು ನೆಡಲು 6ನೇ ತರಗತಿಯ ಮಕ್ಕಳು ಸ್ಥಳವನ್ನು ಆಯ್ಕೆ…
ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ರಾಜಕೀಯ ಇತಿಹಾಸದಲ್ಲಿ ಕೆಲವೇ ಅತ್ಯಂತ ಕಹಿ ಘಟನೆಗಳಲ್ಲಿ ರಾಷ್ಟ್ರಪತಿಗಳು ಸಹಿ ಹಾಕಿದ ಈ ದಿನವೂ ಒಂದು. ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ…
ನಿವೃತ್ತ ಪೋಲೀಸ್ ಮಹಾ ನಿರ್ದೇಶಕರಾದ ಡಾ. ಡಿ ವಿ ಗುರುಪ್ರಸಾದ್ ಅವರ ಹೊಸ ಕೃತಿ ‘ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು' ಅಪರಾಧ ಜಗತ್ತಿನ ನೈಜ ಕಥೆಗಳನ್ನು ನಮ್ಮ ಮುಂದೆ ಪತ್ತೇದಾರಿ ಕಥೆಗಳಂತೆ ನಿರೂಪಿಸುತ್ತದೆ. ಸುಮಾರು ೧೫೦…
ಭಾರತ ಈ ಕ್ಷಣದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ, ವಿಶ್ವಗುರು ಪಟ್ಟಕ್ಕೆ ಮುನ್ನಡೆಯುತ್ತಿದೆ ಎಂದು ಏನೇ ಹೇಳಿದರು ಸಹ ಆಂತರಿಕವಾಗಿ ಶೈಕ್ಷಣಿಕವಾಗಿಯೇ ಆಗಿರಲಿ,…
ಆ ಮನೆಯ ಹಿರಿಯ ತನ್ನ ಸೋಸೆಯನ್ನ ದೇವರಿಗಿಂತ ಹೆಚ್ಚಾಗಿ ಗಮನಿಸುತ್ತಾನೆ. ಅವಳ ಪ್ರತಿಯೊಂದು ಆಗು ಹೋಗಿನಲ್ಲಿ ಜೊತೆಯಾಗುತ್ತಾನೆ. ತನ್ನ ಮನೆಯವರಿಗಿಂತ ವಿಪರೀತವಾಗಿ ಹಚ್ಚಿಕೊಂಡಿದ್ದಾನೆ. ಅವಳ ಪ್ರತೀ ಹಜ್ಜೆಯನ್ನೂ ಜಾಗರೂಕವಾಗಿ ಗಮನಿಡುತ್ತಾನೆ.…
ಶಾಲೆಯ ನಾಲ್ಕು ಗೋಡೆಗಳ ನಡುವೆ ಎಲ್ಲರ ಕಲಿಕೆ ನಡೆಯುತ್ತದೆ. ಆದರೆ ಜೀವನಕ್ಕೆ ಬೇಕಾದ ಕಲಿಕೆಯೆಲ್ಲವನ್ನೂ ಗಳಿಸಲು ಈ ನಾಲ್ಕು ಗೋಡೆಗಳ ನಡುವಣ ಸ್ಥಳವೇ ಅಂತಿಮವಲ್ಲ. ಅತ್ಯಲ್ಪ ಭಾಗವನ್ನು ಮಾತ್ರವೇ ನಾವು ಶಾಲೆಗಳಿಂದ ಗಳಿಸುತ್ತೇವೆ. ಜೀವನದ ಕಲಿಕೆಯ…
೧.
ಸ್ವತಂತ್ರ ನಾಡಿನ ಶ್ರೇಣಿಗಳೊಳಗೆ ಪುಣ್ಯ ಪುರುಷರ ಬೀಡುಗಳು
ಕ್ಷಾತ್ರ ಕಲೆಗಳ ನಾಡುಗಳೊಳಗೆ ಪುಣ್ಯ ಪುರುಷರ ಬೀಡುಗಳು
ಶೂರರು ಮೆರೆದಿಹ ನೆಲ ಇದುವು ಕವಿಗಳು ಜನಿಸಿದ ನೆಲೆಯಿದುವು
ಸೊಬಗಿನ ಸುಂದರ ಕೋಡುಗಳೊಳಗೆ ಪುಣ್ಯ ಪುರುಷರ ಬೀಡುಗಳು
…
ಜೇನು ಹುಳುಗಳ ಪಾಲಿಗೆ ಚೈತ್ರ ಮಾಸ ಸುವರ್ಣಕಾಲ ಎಂದು ಹೇಳಬಹುದು. ಪ್ರಕೃತಿಯಲ್ಲಿರುವ ಬಹುತೇಕ ಸಸ್ಯ ಸಂಕುಲವು ಹೂ ಬಿಡುವ ಕಾಲ. ವನಸುಮಗಳರಳಿ ನಿಸರ್ಗದ ಸಂತಾನ ಚಕ್ರ ಆರಂಭವೇ ಈ ಹೊಸ ಚಿಗುರು ಮೊಗ್ಗು ಹೂವುಗಳಿಂದ. ಹೀಗೆ ಕೋಟ್ಯಾಂತರ ಗಿಡ ಮರಗಳು ಹೂ…
ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ : ಕಡಲೆ ಹಿಟ್ಟು, ರವೆ ಹಾಕಿ ಸ್ವಲ್ಪ ಬಿಸಿ ಮಾಡಿ, ಆರಿದ ನಂತರ ಉಪ್ಪು, ಮೆಣಸಿನ ಹುಡಿ, ಗರಮ್ ಮಸಾಲಾ, ತೆಂಗಿನ ತುರಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ…
ಮಳೆಗಾಲ ಆರಂಭವಾದೊಡನೆ ಪಶ್ಚಿಮ ಘಟ್ಟ ಸಹಿತ ವಿವಿಧ ಬೆಟ್ಟ -ಗುಡ್ಡಗಳಲ್ಲಿ ಹರಿಯುವ ನದಿ, ಹಳ್ಳ, ತೊರೆಗಳಿಂದ ನೀರು ಧುಮ್ಮಿಕ್ಕುತ್ತಿರುತ್ತದೆ. ಘಾಟಿ ಪ್ರದೇಶಗಳಲ್ಲಂತೂ ಇಂತಹ ಹತ್ತು ಹಲವು ಜಲಪಾತಗಳು, ಝರಿಗಳು, ಅಬ್ಬಿಗಳು ನಿಸರ್ಗಪ್ರಿಯರು ಮತ್ತು…
ಆಧುನಿಕ ಕೃಷಿಯಲ್ಲಿ ಬೆಳೆಗಳಿಗೆ ಅನೇಕ ರೋಗಗಳು ತಗಲುತ್ತವೆ. ರೋಗಗಳು ಶಿಲೀಂಧ್ರ ದುಂಡಾಣು, ನಂಜಾಣು ಜಂತು, ಪೈಟೊಪ್ಲಾಸ್ಮ ವೈರಸ್ಗಳಿಂದ ಬರುತ್ತವೆ. ಈ ರೋಗಾಣುಗಳು ಪೈರುಗಳ ಭಾಗಗಳಿಗೆ ಅಂಟಿಕೊಂಡು ಜೀವನ ಚಕ್ರಕ್ಕೆ ಅವಶ್ಯಕವಾದ ಆಹಾರವನ್ನು…
ಬದುಕು ನಮಗೆ ಒಬ್ಬರನ್ನ ಪರಿಚಯ ಮಾಡಿಕೊಡುತ್ತಾ ಹೋಗುತ್ತೆ. ಅದು ನಮ್ಮ ಬದುಕಿಗೊಂದು ಪಾಠವನ್ನು ಹೇಳಿಕೊಡುತ್ತದೆ. ಅವತ್ತು ಜೋರು ಮಳೆ ಬರ್ತಾ ಇತ್ತು ಅಂತ ಮುಲ್ಕಿಯ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿರುವ ಪುಟ್ಟ ಅಂಗಡಿಯ ಬಳಿ ನಿಂತೆ. ಅಲ್ಲೇ…
ಸೌಂದರ್ಯ ಪ್ರಸಾಧನಗಳಿಂದ ಹಾನಿ
ಸೌಂದರ್ಯ ಪ್ರಸಾಧನಗಳಲ್ಲಿ ಏನಿದೆ? “ಮುಖ್ಯವಾಗಿ ನೀರು ಇದೆ” ಎಂದು ಬ್ರಿಟನಿನ ಬಳಕೆದಾರರ ಎಸೋಸಿಯೇಷನಿನ “ವಿಚ್?" ಪತ್ರಿಕೆ ತಿಳಿಸಿದೆ. ಅದರ ಜೊತೆಗೆ, ಕ್ರೀಂ ಚೆನ್ನಾಗಿ ಕಾಣುವಂತೆ ಮಾಡಲು ಬಣ್ಣಗಳನ್ನೂ, ಪರಿಮಳ…