ಒಬ್ಬ ಶ್ರೀಮಂತ ತನ್ನ ಆಳಿಗೆ ಒಂದು ವಜ್ರ ಕೊಟ್ಟು, "ಸಂತೆಗೆ ಈ ವಜ್ರ ತೆಗೆದುಕೊಂಡು ಹೋಗು. ಯಾರುಯಾರು ಎಷ್ಟು ಬೆಲೆ ಕಟ್ಟುತ್ತಾರೆ ಎಂದು ವಿಚಾರಿಸು. ಮೊದಲು ಬದನೆಕಾಯಿ ಮಾರುವವನ ಹತ್ತಿರ ಹೋಗಿ ಕೇಳು” ಎಂದನು.
ಆಳು ಬದನೆಕಾಯಿ ಮಾರುವವನ ಹತ್ತಿರ…
ವೃತ್ತಿಯಲ್ಲಿ ವಿಜ್ಞಾನಿಯಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವಾಗ ಬಹುತೇಕ ಜನರಲ್ಲಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಭಾರತ ದೇಶದಲ್ಲಿ ಸಾಂವಿಧಾನಿಕವಾಗಿ ರಾಷ್ಟ್ರಪತಿಗಳಿಗೆ ಬಹಳ ಅಧಿಕಾರಗಳು…
ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದೆ. ಪಕ್ಕದ ವಯನಾಡಿನಲ್ಲಿ ಕಂಡುಕೇಳರಿಯದ ಭೂಕುಸಿತ ಉಂಟಾಗಿದೆ. ರಾಜ್ಯದ ಹಲವೆಡೆ ಭೂಕುಸಿತವಾಗಿ ಸಂಚಾರ ನಿಂತಿದೆ. ಪಶ್ಚಿಮ ಘಟ್ಟದ ಆಯಕಟ್ಟಿನ ಜಾಗದಲ್ಲಿ ಪ್ರಕೃತಿ ರುದ್ರಾವತಾರ ತೋರಿದೆ. ಮಳೆಗೆ…
ಮತ್ತೆ ಮತ್ತೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ, ಏಕೆಂದರೆ ಕೇವಲ 20-25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ.
ಕಾರು ಹೊಂದಿದ ವ್ಯಕ್ತಿ…
ಆ ರಸ್ತೆಯಲ್ಲಿ ಹಾಗೆ ಮುಂದೆ ದಾಟುತ್ತಾ ಇದ್ದೆ. ನಾನೇನು ಅಷ್ಟು ತುರ್ತು ಕೆಲಸದ ಕಡೆಗೆ ಹೋಗುವನಲ್ಲ. ಜನ ಒಂದಷ್ಟು ಗುಂಪು ಸೇರಿದ್ದರು ಯಾಕೆ ಸೇರಿದ್ದಾರೆ ಅಂತ ಗೊತ್ತಿರಲಿಲ್ಲ. ಆ ಕಾರಣಕ್ಕೆ ಒಂದು ಕಡೆ ಬೈಕು ನಿಲ್ಲಿಸಿ ಸೇರಿದ ಕಾರಣವನ್ನ ತಿಳಿದು…
ವರ್ಷಧಾರೆಯ ಹೊಡೆತಕ್ಕೆ ನಮ್ಮ ಆಟಪಾಠಗಳೂ ನಲುಗುತ್ತಿವೆ. ಈ ನಡುವೆ ತುಳುನಾಡಿನ ವಿಶಿಷ್ಟ ತಿಂಗಳಾದ ಆಟಿಯೂ ಪ್ರವೇಶವಾಗಿದೆ. ಮಳೆ ಆರಂಭವಾದರೆ ಸಾಕು, ಹೆಣ್ಣು ಮಕ್ಕಳಿಗೆ ಹೂಗಿಡಗಳನ್ನು ತರುವ, ನೆಡುವ, ಕೊಡುವ ಸಂಭ್ರಮ. ಎಲ್ಲರ ಕೈತೋಟದಲ್ಲೂ…
ಸಾಮಾನ್ಯವಾಗಿ, ರಾತ್ರಿಯ ಆಕಾಶವು ರಸಿಕರಿಗೆ ನೈಸರ್ಗಿಕ ಸೌಂದರ್ಯದ ಬಡಿದಿಟ್ಟ ರಸದೌತಣವಾಗಿದೆ. ತಿಂಗಳಿನ ಬೆಳದಿಂಗಳು... ಮಿನುಗುವ ಅಗಣಿತ ತಾರೆಗಳು... ಧೂಮಕೇತುಗಳು.. ಇತ್ಯಾದಿಗಳು ಕವಿಮನಸ್ಸಿನವರಿಗೆ ಕವಿತೆಗಳನ್ನು ರಚಿಸಲು ಪ್ರೇರಿಸುತ್ತವೆ.…