August 2024

  • August 02, 2024
    ಬರಹ: addoor
    ಒಬ್ಬ ಶ್ರೀಮಂತ ತನ್ನ ಆಳಿಗೆ ಒಂದು ವಜ್ರ ಕೊಟ್ಟು, "ಸಂತೆಗೆ ಈ ವಜ್ರ ತೆಗೆದುಕೊಂಡು ಹೋಗು. ಯಾರುಯಾರು ಎಷ್ಟು ಬೆಲೆ ಕಟ್ಟುತ್ತಾರೆ ಎಂದು ವಿಚಾರಿಸು. ಮೊದಲು ಬದನೆಕಾಯಿ ಮಾರುವವನ ಹತ್ತಿರ ಹೋಗಿ ಕೇಳು” ಎಂದನು. ಆಳು ಬದನೆಕಾಯಿ ಮಾರುವವನ ಹತ್ತಿರ…
  • August 01, 2024
    ಬರಹ: Ashwin Rao K P
    ವೃತ್ತಿಯಲ್ಲಿ ವಿಜ್ಞಾನಿಯಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವಾಗ ಬಹುತೇಕ ಜನರಲ್ಲಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಭಾರತ ದೇಶದಲ್ಲಿ ಸಾಂವಿಧಾನಿಕವಾಗಿ ರಾಷ್ಟ್ರಪತಿಗಳಿಗೆ ಬಹಳ ಅಧಿಕಾರಗಳು…
  • August 01, 2024
    ಬರಹ: Ashwin Rao K P
    ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದೆ. ಪಕ್ಕದ ವಯನಾಡಿನಲ್ಲಿ ಕಂಡುಕೇಳರಿಯದ ಭೂಕುಸಿತ ಉಂಟಾಗಿದೆ. ರಾಜ್ಯದ ಹಲವೆಡೆ ಭೂಕುಸಿತವಾಗಿ ಸಂಚಾರ ನಿಂತಿದೆ. ಪಶ್ಚಿಮ ಘಟ್ಟದ ಆಯಕಟ್ಟಿನ ಜಾಗದಲ್ಲಿ ಪ್ರಕೃತಿ ರುದ್ರಾವತಾರ ತೋರಿದೆ. ಮಳೆಗೆ…
  • August 01, 2024
    ಬರಹ: Shreerama Diwana
    ಮತ್ತೆ ಮತ್ತೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ, ಏಕೆಂದರೆ ಕೇವಲ 20-25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ.  ಕಾರು ಹೊಂದಿದ ವ್ಯಕ್ತಿ…
  • August 01, 2024
    ಬರಹ: ಬರಹಗಾರರ ಬಳಗ
    ಆ ರಸ್ತೆಯಲ್ಲಿ ಹಾಗೆ ಮುಂದೆ ದಾಟುತ್ತಾ ಇದ್ದೆ. ನಾನೇನು ಅಷ್ಟು ತುರ್ತು ಕೆಲಸದ ಕಡೆಗೆ ಹೋಗುವನಲ್ಲ. ಜನ ಒಂದಷ್ಟು ಗುಂಪು ಸೇರಿದ್ದರು ಯಾಕೆ ಸೇರಿದ್ದಾರೆ ಅಂತ ಗೊತ್ತಿರಲಿಲ್ಲ. ಆ ಕಾರಣಕ್ಕೆ ಒಂದು ಕಡೆ ಬೈಕು ನಿಲ್ಲಿಸಿ ಸೇರಿದ ಕಾರಣವನ್ನ ತಿಳಿದು…
  • August 01, 2024
    ಬರಹ: ಬರಹಗಾರರ ಬಳಗ
    ವರ್ಷಧಾರೆಯ ಹೊಡೆತಕ್ಕೆ ನಮ್ಮ ಆಟಪಾಠಗಳೂ ನಲುಗುತ್ತಿವೆ. ಈ ನಡುವೆ ತುಳುನಾಡಿನ ವಿಶಿಷ್ಟ ತಿಂಗಳಾದ ಆಟಿಯೂ ಪ್ರವೇಶವಾಗಿದೆ. ಮಳೆ ಆರಂಭವಾದರೆ ಸಾಕು, ಹೆಣ್ಣು ಮಕ್ಕಳಿಗೆ ಹೂಗಿಡಗಳನ್ನು ತರುವ, ನೆಡುವ, ಕೊಡುವ ಸಂಭ್ರಮ. ಎಲ್ಲರ ಕೈತೋಟದಲ್ಲೂ…
  • August 01, 2024
    ಬರಹ: ಬರಹಗಾರರ ಬಳಗ
    ಒಂದು ಪಾತ್ರೆಯಲ್ಲಿ ಮಾವಿನ ತುರಿ, ಹೆಸರುಕಾಳು, ಕ್ಯಾರೆಟ್ ತುರಿ, ತೆಂಗಿನತುರಿ, ಕಾಳುಮೆಣಸಿನ ಪುಡಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಸು ಎಲ್ಲವನ್ನೂ ಮಿಶ್ರ ಮಾಡಿ. ನಂತರ ಕರಿಬೇವು ಸೊಪ್ಪಿನ ಒಗ್ಗರಣೆ ಕೊಟ್ಟರೆ…
  • August 01, 2024
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ, ರಾತ್ರಿಯ ಆಕಾಶವು ರಸಿಕರಿಗೆ ನೈಸರ್ಗಿಕ ಸೌಂದರ್ಯದ ಬಡಿದಿಟ್ಟ ರಸದೌತಣವಾಗಿದೆ. ತಿಂಗಳಿನ ಬೆಳದಿಂಗಳು... ಮಿನುಗುವ ಅಗಣಿತ ತಾರೆಗಳು... ಧೂಮಕೇತುಗಳು.. ಇತ್ಯಾದಿಗಳು ಕವಿಮನಸ್ಸಿನವರಿಗೆ ಕವಿತೆಗಳನ್ನು ರಚಿಸಲು ಪ್ರೇರಿಸುತ್ತವೆ.…
  • August 01, 2024
    ಬರಹ: ಬರಹಗಾರರ ಬಳಗ
    ಷಟ್ಕರ್ಮ ಪತ್ನೀ/ಪತೀ  ಆಗ- ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ- ಕಾರ್ಯೇಷು ದಾಸಿ ಕರಣೇಶು ಮಂತ್ರಿ ಭೋಜ್ಯೇಶು ಮಾತಾ ರೂಪೇಶು ಲಕ್ಷ್ಮೀ ಶಯನೇಶು ರಂಭಾ ಕ್ಷಮಯಾಧರಿತ್ರಿ ಈಗ- ಷಟ್ಕರ್ಮಯುಕ್ತಾ ಕುಲಧರ್ಮ ಪತೀ-