ಅಕ್ಕಿ ರವೆ, ಅವಲಕ್ಕಿಗಳನ್ನು ಪ್ರತ್ಯೇಕವಾಗಿ ಒಂದು ಗಂಟೆ ನೆನೆಸಿ ನೀರು ಬಸಿಯಿರಿ. ಬಸಿದ ಅವಲಕ್ಕಿಗೆ ಹಸಿಮೆಣಸಿನ ಕಾಯಿ, ಶುಂಠಿ ಸೇರಿಸಿ ತರಿತರಿಯಾಗಿ ಅರೆದು, ಬದಿಗಿಸಿರಿದ ಅಕ್ಕಿ ರವೆ, ಕಾಳು ಮೆಣಸಿನ ಹುಡಿ, ಜೀರಿಗೆ ಹುಡಿ ಮತ್ತು ಇಡ್ಲಿ…
ಜುಲೈ 30 ಮತ್ತು ಆಗಸ್ಟ್ 4: ವಿಶ್ವ ಗೆಳೆತನದ ದಿನ ಜುಲೈ 30. ಆದರೆ ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ ಆಚರಿಸಲಾಗುತ್ತದೆ. ಆ ಪ್ರಕಾರ ಈ ವರ್ಷ ಇಂದು ಆಗಸ್ಟ್ 4. " ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು…
ಅಮ್ಮ ಏನೇನೋ ಹೇಳ್ತಾ ಇದ್ರು. ತುಂಬಾ ಚೆನ್ನಾಗಿ ವಿವರಿಸುತ್ತಿದ್ದರು. ಆದರೆ ನನಗದು ಯಾವುದು ಹೇಗೆ ಅಂತ ಅರ್ಥ ಆಗ್ತಾ ಇರಲಿಲ್ಲ. ಅಮ್ಮ ಹೇಳುವ ಬಣ್ಣ ಆಕಾರ ಇದು ಯಾವುದು ನನ್ನ ಅರಿವಿಗೆ ಬಂದಿರಲಿಲ್ಲ. ಕಾರಣ ನನಗೆ ಹುಟ್ಟಿನಿಂದಲೇ ಕಣ್ಣು ಕಾಣ್ತಾ…
ಒಂದಾನೊಂದು ಕಾಲದಲ್ಲಿ ಒಂದು ಸುಂದರವಾದ ಕಾಡು. ಅದರಲ್ಲಿ ಒಂದಷ್ಟು ಗಿಡಮರಗಳು, ಪ್ರಾಣಿ, ಪಕ್ಷಿಗಳು ಕೀಟಗಳು ಇದ್ದವು. ಇವುಗಳಿಗೆಲ್ಲ ಕಾಡೇ ಮನೆಯಾಗಿತ್ತು. ಎಲ್ಲಾ ಪ್ರಾಣಿಗಳು ಸೌಹಾರ್ದತೆಯಿಂದ ಬಾಳುತ್ತಿದ್ದವು. ಕಾಡಿನಲ್ಲಿರುವ ಜೀವಿಗಳಲ್ಲಿ…
ಎದೆಯ ಮೇಲೆ ಮಲಗಿ ಕಂದ
ತಂಟೆ ಮಾಡುವೇ
ಅಧರದಲ್ಲಿ ಸುರಿಸಿ ಜೇನು
ಮತ್ತು ಬರಿಸುವೆ
ಒಂದು ಕ್ಷಣವು ಬಿಡದೆ ನೀನು
ನನ್ನ ಕರೆಯುವೆ
ಮನೆಯ ಕೆಲಸ ಮಾಡಲೆಂತು
ಚಿಂತೆ ಮೂಡಿದೆ
ಮನದ ನೋವು ಸರಿಸಿ ಬಿಡುವೆ
ನಗುವ ತರಿಸುವೆ
ಹೃದಯವನ್ನಲ್ಲ !
ಗುಂಡ ಮೂರು ವಾರ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಆಗಿದ್ದ. ಆಗ ಅಲ್ಲಿದ್ದ ಚಿಕ್ಕ ವಯಸ್ಸಿನ ಚಂದನೆಯ ನರ್ಸ್ ಮೇಲೆ ಆತನಿಗೆ ಪ್ರೇಮಾಂಕುರವಾಯಿತು. ‘ನೀನು ನನ್ನ ಹೃದಯ ಕದ್ದಿರುವೆ' ಅಂತ ಅವಳಿಗೊಂದು ಚೀಟಿ ಬರೆದು ಕೊಟ್ಟ. ಓದಿ…
ನಮ್ಮ ದೇಶದಲ್ಲಿ ಅತಿದೊಡ್ಡ ಉದ್ಯೋಗದಾತ ಸರ್ಕಾರಿ ಸಂಸ್ಥೆಗಳಲ್ಲಿ ರೈಲ್ವೆ ಇಲಾಖೆ ಕೂಡ ಒಂದು. ವರ್ಷವಿಡೀ ರೈಲ್ವೆಯಲ್ಲಿ ನಾನಾ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುತ್ತದೆ. ಇದು ಕೇಂದ್ರ ಸರ್ಕಾರದ ಇಲಾಖೆ. ಹೀಗಾಗಿ ಈ ಸಂಸ್ಥೆ ಎಲ್ಲಾ ಭಾಷಿಕ…
ವಿ. ಬಿ. ಹೊಸಮನೆ ಅವರ "ಕಲಾದರ್ಶನ"
ವಿ. ಬಿ. ಹೊಸಮನೆ ಅವರು ಮಂಗಳೂರಿನ ಕದ್ರಿಯಿಂದ 43 ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿದ ಮಾಸಪತ್ರಿಕೆ "ಕಲಾದರ್ಶನ". 1971ರ ರಾಮ ನವಮಿಯಂದು ಆರಂಭವಾದ "ಕಲಾದರ್ಶನ" 43 ವರ್ಷ ನಡೆದು ಬಳಿಕ ಸ್ಥಗಿತಗೊಂಡಿತು…
ಮುಡ ಹಗರಣದ ಚರ್ಚೆಯಲ್ಲಿ ಮೂಢರಾದ ಜನಪ್ರತಿನಿಧಿಗಳು. ನಿಮ್ಮದು ನಮಗೆ ಎಲ್ಲಾ ಗೊತ್ತು ಎಲ್ಲವನ್ನು ಬಿಚ್ಚಿಡುತ್ತೇವೆ ಎಂದು ಆಡಳಿತ ಪಕ್ಷದವರು ಹೇಳಿದರೆ, ವಿರೋಧ ಪಕ್ಷದವರು ನಿಮ್ಮದೆಲ್ಲಾ ನಮಗೂ ಗೊತ್ತು ನಾವು ಬಿಚ್ಚಿಡುತ್ತೇವೆ ಎಂದು…
ಅಲ್ಲಿ ಮೇಲೆ ಕುಳಿತವ ನಗುತ್ತಿದ್ದಾನೆ. ನಮಗೆ ಯಾರಿಗೂ ಅದು ಗೊತ್ತಾಗ್ತಾ ಇಲ್ಲ. ಆತ ನಮಗೆ ಒಂದಷ್ಟು ಪರೀಕ್ಷೆಯನ್ನು ಒಡ್ಡಿದ್ದಾನೆ. ಆ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾದರೆ ಬದುಕಿನ ಇನ್ನೊಂದಷ್ಟು ಹೊಸ ರೀತಿಗಳನ್ನು ನೀಡುವುದಕ್ಕೆ ಆತ…
ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ ಬಿಸಿಯಾದಾಗ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಬಾಡಿಸಿ ನಂತರ ರುಬ್ಬಿ ಗೋಧಿ ಹಿಟ್ಟಿಗೆ ಹಾಕಿ. ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಬೆರೆಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿ ಉಂಡೆ…
ಇವತ್ತು ನಿಮ್ಮ ಜೊತೆ ನಾನು ಮಾತಾಡಬೇಕು ಅಂತ ಇರೋದು ಈ ಹಕ್ಕಿಯ ಬಗ್ಗೆ. ನಿಮ್ಮ ಮನೆಯ ಸುತ್ತಮುತ್ತ, ತೋಡು, ಗದ್ದೆ, ಮುಂತಾದ ಕಡೆ ನೀವು ಈ ಹಕ್ಕಿಯನ್ನು ನೋಡಿರಬಹುದು. ಎಲ್ಲಾದ್ರು ಹಸುವನ್ನು ಮೇಯಲಿಕ್ಕೆ ಕಟ್ಟಿದ್ರೆ ಅದರ ಆಸುಪಾಸಿನಲ್ಲಿ…
ಸಣ್ಣನೆ ನಡುವಿನ ಬೆಡಗಿನ ನಾರಿ
ಬಣ್ಣದ ಛತ್ರಿಯ ಹಿಡಿದಳು ಪೋರಿ
ಕಣ್ಣುಗಳೆರಡು ತಿರುಗುವ ಬುಗುರಿ
ಹುಣ್ಣಿಮೆ ಬೆಳಕಿನ ನಗುವನು ಬೀರಿ
ಬೆಂದಿದೆ ಭೂಮಿಯು ಸುಡುತಿದೆ ಧರಣಿ
ಚಂದದಿ ಬಿಸಿಲನು ಮರೆಸುತ ತರುಣಿ
ಮುಂದಿದೆ ಸಾಲಲಿ ಹಬ್ಬದ ಸರಣಿ
ಬಂದಳು…
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭೦ನೇ ಪುಸ್ತಕವೇ ಲಕ್ಕಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦…
ಡಾಕ್ಟರ್ ತಮ್ಮ ಒಳ ಛೇಂಬರ್ ಗೆ ಬರ ಹೇಳಿ ಎದುರಿನಲ್ಲಿ ಕುಳಿತುಕೊಳ್ಳಲು ಹೇಳಿದರು. ಇನ್ನಿಬ್ಬರು ಡಾಕ್ಟರ್ ಆಗಲೇ ಅಲ್ಲಿದ್ದರು. ಒಬ್ಬ ನರ್ಸ್ ನನ್ನ ಬಿಪಿ ಚೆಕ್ ಮಾಡಲು ಬಂದರು. ನನಗೆ ಆಶ್ಚರ್ಯ. ಎಂಟು ತಿಂಗಳು ಹತ್ತು ದಿನ ತುಂಬಿದ್ದ ನನ್ನ…
ಓದಿನಿಂದಲೂ ಆತ ಎಲ್ಲದರಲ್ಲೂ ಮುಂದು, ಸಮಾಜಕ್ಕೆ ಏನಾದರೂ ನೀಡಬೇಕು ಅಂತ ತುಂಬಾ ತುಡಿತ ಇರುವಂತಹ ವ್ಯಕ್ತಿ. ಹಾಗೆ ಕಷ್ಟ ಪಟ್ಟು ಓದಿ ಮನೆಯನ್ನು ನಿಭಾಯಿಸ್ತಾ ಬ್ಯಾಂಕ್ ಒಂದರಲ್ಲಿ ಕೆಲಸವನ್ನು ಪಡೆದುಕೊಂಡ .ನಿಷ್ಠೆ ಪ್ರಾಮಾಣಿಕತೆಯಿಂದ…
ಯಾಣ ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಕುಮಟಾ ತಾಲೂಕು ಉತ್ತರ ಕನ್ನಡ ಜಿಲ್ಲೆಗೆ ಸೇರಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳ ಸಹ್ಯಾದ್ರಿ…
ಈ ಸ್ನೇಹ ಎಂಬುದಿದೆಯಲ್ಲ ಕೆಲವೊಮ್ಮೆ ಹೇಗೆ ನೆರೆದು ಬಿಡುತ್ತದೆ ಎಂಬುದೇ ಆಶ್ಚರ್ಯ ಸಂಗತಿ. ನೆರಮನೆಯ ಜನಗಳು, ಕಚೇರಿಯ ಸಹವರ್ತಿಗಳು, ಕಾಲೇಜು ಸಹಪಾಠಿಗಳು ಯಾರೂ ಅಲ್ಲ. ಅಲ್ಲವೇ ಅಲ್ಲ. ಇನ್ಯಾರೋ ಊರ ಜಾತ್ರೆಯಲ್ಲಿ ಸಿಕ್ಕ ಕಡ್ಲೆಪುರಿ ಮಾರಾಟ…