ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ
ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ
ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು
ಬಹು ಆಸೆ ಕಳೆದೋಯ್ತು ಹಳೆಯ ನೆನಪೇ
ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು
ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ
ಬಾಳೆಲೆಯನು…
ಸಹಜವಾಗಿಯೇ ಆ ಜಮೀನಿನಲ್ಲಿ ಅದನ್ನು ಆಕ್ರಮಿಸಿಕೊಂಡು ಸಾಕಷ್ಟು ವರ್ಷಗಳಿಂದ ಅನುಭವಿಸುತ್ತಿರುವ ರೈತರು ಅಥವಾ ಈಗಿನ ಆ ಜಮೀನಿನ ಮಾಲೀಕರು ಮತ್ತು ಇತರೆ ಈ ರೀತಿಯ ಜನರು ಪ್ರತಿಭಟನೆ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅವರಿಗೆ ರಾಜಕಾರಣಿಗಳು ಬೆಂಬಲ…
‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಜಿ.ರಾಮರಾವ್ ಹಜೀಬ ಎನ್ನುವ ಕವಿಯ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ದುರಂತದ ಸಂಗತಿ ಎಂದರೆ ಈ ಕವಿಯ ಹೆಸರು ಒಂದನ್ನು ಬಿಟ್ಟರೆ ಅವರ ವಿವರ, ಭಾವಚಿತ್ರ ಯಾವುದೂ ಲಭ್ಯವಿಲ್ಲ. ಇವರು…
ಒಂದುವರೆ ವರ್ಷದ ಹಿಂದೆ ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಾಗ ಕಾಂಗ್ರೆಸ್ಸಿನ ಪ್ರಚಾರ ಕಾರ್ಯ ಮತ್ತು ರಣತಂತ್ರಗಳನ್ನೊಮ್ಮೆ ನೆನಪಿಸಿಕೊಳ್ಳುವುದಕ್ಕೆ ಇದು ಸುಸಮಯ. ಆಗ ಅಧಿಕಾರದಲ್ಲಿದ್ದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಅದ್ಯಾವ…
ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು. ವಕ್ಫ್ ಬೋರ್ಡ್ ನೋಟಿಸ್ ಗಳು ಈಗ ಇಡೀ ದೇಶದಲ್ಲಿ ಸದ್ಯ ಚರ್ಚೆಯಾಗುತ್ತಿರುವ ವಿಷಯವಾಗಿದೆ. ವಕ್ಫ್ ಹಿಂದುಗಳ ಮೇಲೆ…
ಅಡುಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಒಂದು ದ್ರಾಕ್ಷಿ ತುಂಬ ನೋವಿನಿಂದ ಅಳ್ತಾ ಇತ್ತು. ಹೇಗೋ ತಿನ್ನಬೇಕು ಅಂತ ಬಾಯಿಗೆ ಇಟ್ಟವನಿಗೆ ಅಳುವಿನ ಶಬ್ದ ಕೇಳಿ ಅದನ್ನ ಮಾತನಾಡಿಸುವುದಕ್ಕೆ ಆರಂಭ ಮಾಡಿದೆ...
"ಅಣ್ಣ ನನ್ನ ಬದುಕು ತುಂಬಾ ಚೆನ್ನಾಗಿತ್ತು…
ಪ್ರಸ್ತುತ ದಿನಗಳಲ್ಲಿ, ಹದಿಹರೆಯದವರಲ್ಲಿ ಕಂಡು ಬರುವ ಸಾಮಾಜಿಕ ಜಾಲತಾಣಗಳ ವ್ಯಸನವು ಒಂದು ಜ್ವಲಂತ ಸಮಸ್ಯೆಯಾಗಿ ಮೂಡಿ ಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಾಮಾಜಿಕ ಜಾಲತಾಣವನ್ನು ನಿರ್ಬಂಧಿಸುವುದು ಅಥವಾ ನಿಷೇಧಿಸುವುದು ಅಂದರೆ ಹುಲಿಗೆ…
ಜ್ಞಾನಯೋಗ ಮತ್ತು ಭಕ್ತಿಯೋಗ ಭಾರತದ ಅಂತಃಸತ್ವದ ಪ್ರಮುಖ ದಿಕ್ಕುಗಳಾಗಿವೆ. “ಭ” ಎಂದರೆ ಬೆಳಕು. ಜ್ಞಾನಕ್ಕೆ ಬೆಳಕು ಎಂದೂ ಹೇಳುತ್ತೇವೆ. ಅಂಧಕಾರ ಎಂದರೆ ಅಜ್ಞಾನ. ಭಕ್ತಿಯಲ್ಲೂ “ಭ’” ಇದೆ. ವಿವೇಕಾನಂದರು ಹೇಳುವಂತೆ, “ಯಾವುದಾದರೂ ದೇಶದಲ್ಲಿ…
ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ
ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ
ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು
ಬಹು ಆಸೆ ಕಳೆದೋಯ್ತು ಹಳೆಯ ನೆನಪೇ
ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು
ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ
ಬಾಳೆಲೆಯನು…
ಆಚಾರ್ಯ ಓಶೋ ರಜನೀಶ್ ಅನೇಕ ಬಗೆಯಲ್ಲಿ ನಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಲು ಯತ್ನಿಸಿದವರು. ಸರಳ ಕತೆಗಳಲ್ಲಿ ಆಧ್ಯಾತ್ಮಿಕ ಸ್ಪರ್ಶ ನೀಡುತ್ತಿದ್ದವರು. ಅವರು ಹೇಳಿದ ಒಂದೆರಡು ಕತೆಗಳು ನಿಮ್ಮ ಓದಿಗಾಗಿ ಇಲ್ಲಿವೆ.
ಎಂಟು ಬಿಳಿಯ ಆನೆಗಳು!…
ಅಭಿಮನ್ಯು ದಿ ಗ್ರೇಟ್ ’ ಐತಿಚಂಡ ರಮೇಶ ಉತ್ತಪ್ಪ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಒಂದು ಸಾಕಾನೆ ಜನರ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವೇ ಅನ್ನುವಂತಹ ವಿಚಾರ ಪ್ರಸ್ತಾಪನೆ ಆಗುತ್ತದೆ. ಮಕ್ಕಳಿಂದ ಹಿರಿಯರ ತನಕ ಅಭಿಮನ್ಯುವಿನ ಮೇಲೆ…
ಜೈಲಿನ ಗೋಡೆಗಳ ನಡುವೆ, ನನ್ನೊಳಗಿನ ಜ್ಞಾನೋದಯ ನಿಮ್ಮೊಳಗೂ ಆಗಬಾರದೇ? ಲೋಕಾಯುಕ್ತ ದಾಳಿ ಮತ್ತು ಮುದ್ದೆ ಸೊಪ್ಪಿನ ಸಾರು, ಕಂತೆ ಕಂತೆಗಳ ನಡುವೆ ಮಗುವಿನ ಮುಗ್ದತೆಗೆ ಮನಸ್ಸು ಮರಳಬಾರದೇ? ನನ್ನ ಬಾಲ್ಯದಲ್ಲಿ ವಾರ ಪೂರ್ತಿ ಒಂದೇ ಹರಿದ ಬಟ್ಟೆ…
ರಸ್ತೆ ಬದಿಯಲ್ಲಿ ನಿಂತ ಹೂವಿನಂತ ಮನಸುಗಳು ಕೈಯಲ್ಲಿ ಹೂವನ್ನು ಹಿಡಿದು ಬದುಕನ್ನು ಅರಳಿಸುವುದಕ್ಕೆ ಕಾಯುತ್ತಿದ್ದರು. ಗಿಡದಲ್ಲಿ ಅರಳಿದ ಹೂವು ಯಾವ ದೇವರ ಗುಡಿಗೋ, ಯಾವು ದೇವತೆಯ ಮುಡಿಗೋ ಅರಿವಾಗದೆ ಅವರ ಕೈಯನ್ನ ಬಿಸಿ ಮಾಡ್ತಾನೆ ಸಮಯ…
ಕನ್ನಡದ ಹೆಸರುವಾಸಿ ಸಾಹಿತಿ ಬೀchi ಅವರ 26ನೆಯ ಪುಸ್ತಕ ಇದು. ಹಾಸ್ಯ ಸಾಹಿತಿ ಹಾಗೂ ವಿಡಂಬನಾ ಸಾಹಿತಿ ಎಂದೇ ಅವರು ಜನಪ್ರಿಯರು.
ಇದು ಅವರ 108 ಪುಟ್ಟ ಬಿಡಿ ಬರಹಗಳ ಸಂಕಲನ. ಎಂಟರಿಂದ ಹದಿನೈದು ಸಾಲುಗಳ ಹಲವು ಬರಹಗಳು ಇದರಲ್ಲಿವೆ. ಅದಲ್ಲದೆ,…
ಮೂರು ತಿಂಗಳ ಮಗುವನ್ನು ಆಯಾಳ ಬಳಿ ಬಿಟ್ಟು ಜಾಬ್ ಗೆ ಹೋಗುವ ತಾಯಿಯ ಬಳಿ ಆಯಾ ಕೇಳುತ್ತಾಳೆ..
"ಏನಾದರೂ ಬಿಟ್ಟಿಲ್ಲ ತಾನೆ? ಪರ್ಸು, ಕೀಲಿಕೈ, ಎಲ್ಲಾ ತೆಗೆದು ಕೊಂಡೆ ಅಲ್ವಾ..?
ಈಗ ಅವಳು ಹೌದು ಎಂದು ಹೇಗೆ ಅಂದಾಳು… ಓಡುತ್ತಾ ಓಡುತ್ತಾ ಸಕಲವನ್ನೂ…
ಕನ್ನಡ ಭಾಷಾ ಮಹಿಮೆ!
ಕವಿಸಿರಿ ಕುವೆಂಪು-
ಕನ್ನಡದಲ್ಲಿಯೇ
ಬಿನ್ನಹಗೈದೊಡೆ
ಹರಿವರಗಳ
ಮಳೆ ಕರೆಯುವನು-
ಎಂದು ಹೇಳಿದ ಮೇಲೇ...
ಕನ್ನಡದ ರಾಜಕಾರಣಿಗಳು-
ಅಚ್ಚ ಕನ್ನಡದಲ್ಲಿಯೇ
ವ್ಯವಹರಿಸುವುದರಿಂದ
ಇಷ್ಟೊಂದು
ಅಡಿಕೆ ಬೆಳೆಯಲ್ಲಿ ಗಣನೀಯವಾಗಿ ಬೆಳೆ ನಷ್ಟ ಮಾಡುವ ಕೀಟಗಳಲ್ಲಿ ಒಂದು ಮುಖ್ಯ ಕೀಟ ಸಿಂಗಾರ ಭಕ್ಷಿಸುವ ಹುಳು. ಇದು ಆ ಸಿಂಗಾರವನ್ನೇ ಹಾಳು ಮಾಡುತ್ತದೆ. ಒಂದು ಮುಗಿದ ನಂತರ ಮತ್ತೊಂದು ಸಿಂಗಾರಕ್ಕೆ ದಾಳಿ ಮಾಡುತ್ತದೆ. ಸಾಮಾನ್ಯವಾಗಿ ಹೆಚ್ಚಿನ…
ದೇಶದ್ಯಂತ ಕೆಲವು ವಾರಗಳಿಂದ ಹುಸಿ ಬಾಂಬ್ ಬೆದರಿಕೆ ಕರೆಗಳ ಮೂಲಕ ಆತಂಕದ ವಾತಾವರಣವನ್ನು ಸೃಷ್ಟಿಸಿದ ಪ್ರಕರಣವನ್ನು ಪೋಲೀಸರು ಮತ್ತು ತನಿಖಾ ಸಂಸ್ಥೆಗಳು ಕೊನೆಗೂ ಬೇಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಯುವ ಲೇಖಕ ಜಗದೀಶ್ ಉಯಿಕೆ ಎಂಬಾತ ಈ…
ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ದುಬಾರಿ ಖಾಯಿಲೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರೀತಿಯ ಮನವಿಗಳನ್ನು…